Fri. Feb 6th, 2026

KPSC KAS Prelims PYQ’s Solved

ಕೆಎಎಸ್ ಪೂರ್ವಭಾವಿ ಪರೀಕ್ಷೆ 2024ರ (ಆಗಸ್ಟ್) ಪ್ರಶ್ನೆಪತ್ರಿಕೆ–I : ಉತ್ತರಗಳೊಂದಿಗೆ ವಿವರಣೆ

  1. ಕರ್ನಾಟಕದವರು ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು?

A. ಭಾರತೀಯ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದರು.

B. ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ.

C. 1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮತ್ತು ನಂತರ ಬಿಹಾರದ ರಾಜ್ಯಪಾಲರಾದರು.

D. ‘ಅಂತರಾತ್ಮನಿಗೆ’ ರಚಿಸಿದವರು. ಕೃತಿಯನ್ನು

(1) ರಂಗನಾಥ ರಾಮನಾಥ ದಿವಾಕರ

(2) ತಗಡೂರು ರಾಮಚಂದ್ರರಾವ್

(3) ಮೊಹರೆ ಹನುಮಂತರಾಯ

(4) ನಿಟ್ಟೂರು ಶ್ರೀನಿವಾಸರಾವ್

  1. ಭಾರತೀಯ ರಾಷ್ಟ್ರೀಯ ಚಳುವಳಿಯ ಉಲ್ಲೇಖದೊಂದಿಗೆ ಕರ್ನಾಟಕದಲ್ಲಿ ಈ ಕೆಳಗಿನವುಗಳನ್ನು ಪರಿಗಣಿಸಿ :

A. 1938 ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್‌ನ ಮೊದಲ್ಲಿ ಅಧಿವೇಶನ ನಡೆಯಿತು.

B. ಟಿ. ಸಿದ್ದಲಿಂಗಯ್ಯ ಅಧ್ಯಕ್ಷರಾಗಿದ್ದರು.

C. ಸುಮಾರು 1000 ಜನರು ಭಾಗವಹಿಸಿದ್ದರು.

D. ಧ್ವಜಾರೋಹಣ ಮಾಡಿದ ನಂತರ ಅವರನ್ನು ಬ್ರಿಟಿಷರು ಬಂಧಿಸಿದರು.

ಮೇಲಿನ ಎಷ್ಟು ಪ್ರತಿಪಾದನೆಗಳು ತಪ್ಪಾಗಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

  1. ಕರ್ನಾಟಕದ ಆರಂಭಿಕ ಸ್ವಾತಂತ್ರ ಹೋರಾಟವನ್ನು ಉಲ್ಲೇಖಿಸಿ, ಈ ಕೆಳಗಿ:

ಜೋಡಿಗಳನ್ನು ಪರಿಗಣಿಸಿ :

ನಾಯಕರು / ಜನರು ಪ್ರದೇಶ

A. ಬೇಡರು ಹಾನಗಲ್

B. ವೆಂಕಟಪ್ಪ ನಾಯಕ ಸುರಪುರ

C. ಬಾಬಾ ಸಾಹೇಬ್ ನರಗುಂದ

D. ಮುಂಡರಗಿ ಭೀಮಾ ರಾವ್ ಕೊಪ್ಪಳ

ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಎಲ್ಲವೂ

4. “ಎಲ್ಲಾ ಭೂಮಿಯ ಮಾಲೀಕತ್ವ ಪಡೆಯಬೇಕೆಂಬ ರಾಜನ ಅಪೇಕ್ಷೆಯಿಂದ ಮುಘಲ್ ಸಾಮ್ರಾಜ್ಯವು ಬಿಕ್ಕಟ್ಟಿನ ಕಡೆಗೆ ಸಾಗುತ್ತಿದೆ” ಎಂದ ಯೂರೋಪಿನ ಪ್ರಯಾಣಿಕ

(1) ಫ್ರಾನ್ಸಿಸ್ಕೋ ಪೇಲ್‌ಸಾರ್ಯೆಟ್

(2) ಸರ್ ಥಾಮಸ್ ರೋ

(3) ಫಾದರ್ ಮೊನ್‌ಸೆರತ್ತೆ

(4) ಫ್ರಾನ್ಸಿಸ್ಕೋ ಬರ್ನರ್

5.ಸರ್ವೋಚ್ಛನ್ಯಾಯಾಲಯದ ಯಾವ ತೀರ್ಪು ತೃತೀಯ ಲಿಂಗಿಗಳನ್ನು ‘ಮೂರನೆಯ ಸಮುದಾಯ’ವೆಂದು ಘೋಷಿಸಿದೆ ಮತ್ತು ತೃತೀಯ ಲಿಂಗಿಗಾಗಿ ಪ್ರತ್ಯೇಕ ಕಾಲಮ್‌ ಅನ್ನು ಉದ್ಯೋಗ ಅರ್ಜಿಗಳು ಹೊಂದಿರುವಂತೆ ಆದೇಶಿಸಿದೆ?

(1) ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ v. ಭಾರತ ಒಕ್ಕೂಟ

(2) ಸುರೇಶ್ ಕುಮಾರ್ ಕೌಶಲ್ v. ನಾಜ್ ಫೌಂಡೇಶನ್

(3) ನವತೇಜ್ ಸಿಂಗ್ ಜೋಹರ್ ಮತ್ತು Ors v. ಭಾರತ ಒಕ್ಕೂಟ

(4) ನ್ಯಾಯಾಧೀಶ ಕೆ.ಎಸ್. ಪುಟ್ಟಸ್ವಾಮಿ (ನಿವೃತ್ತ) ಮತ್ತು Anr. v. ಭಾರತ ಒಕ್ಕೂಟ

  1. ಇಳಿಕೆ ಕ್ರಮದಲ್ಲಿ (ಗರಿಷ್ಠದಿಂದ ಕನಿಷ್ಠದವರೆಗೆ ಕೋಟಿ ರೂ.ಗಳಲ್ಲಿ) ಭಾರತದ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಕೆಳಗಿನ ಅಂಶಗಳನ್ನು ಹೊಂದಿಸಿ :

A. ರಾಜಸ್ವ ವೆಚ್ಚ

B. ಬಂಡವಾಳ ವೆಚ್ಚ

C. ರಾಜಸ್ವ ಸ್ವೀಕೃತಿಗಳು

D. ಬಂಡವಾಳ ಸ್ವೀಕೃತಿಗಳು

(1) A, C, D, B

(2) A, C, B, D

(3) C, A, D, B

(4) C, A, B, D

  1. ಆರ್ಥಿಕ ವ್ಯವಸ್ಥೆಯ ಮೇಲೆ ವೆಚ್ಚ-ನೂಕು ಹಣದುಬ್ಬರ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ?

A. ನೈಜ ವೇತನಗಳು ಹೆಚ್ಚುತ್ತವೆ ಮತ್ತು ಗ್ರಾಹಕರ ಖರೀದಿ ಶಕ್ತಿಯು ಹೆಚ್ಚುತ್ತದೆ.

B. ಹಣ ಹೂಡಿಕೆಯನ್ನು ಪ್ರೋತ್ಸಾಹಿಸು ವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

C. ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನುಂಟು ಮಾಡುತ್ತದೆ ಮತ್ತು ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತದೆ.

D. ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರ ಒತ್ತಡಗಳನ್ನು ಕಡಿಮೆ ಮಾಡುವುದು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ /ವೆ?

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

  1. M3 ಎಂಬುದನ್ನು ಹಣದ ಪೂರೈಕೆಯನ್ನು ಅಳತೆ ಮಾಡಲು ಬಹಳ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಇದನ್ನು ಒಟ್ಟು ಹಣಕಾಸಿನ ಸಂಪನ್ಮೂಲಗಳು ಎಂಬುದಾಗಿಯೂ ಕರೆಯಲಾಗುತ್ತದೆ. M3 ಯು ಕೆಳಗಿನವುಗಳ ಮೊತ್ತವನ್ನು ನಿರ್ಧರಿಸುತ್ತದೆ :

A. ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳಲ್ಲಿರುವ ಉಳಿತಾಯ ಠೇವಣಿಗಳು.

B. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಅವಧಿಯ ಠೇವಣಿಗಳು.

C. ಅಂಚೆ ಕಚೇರಿ ಉಳಿತಾಯ ಸಂಘಟನೆಗಳಲ್ಲಿರುವ ಒಟ್ಟು ಠೇವಣಿಗಳು.

D. ಹಣ

E. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಬೇಡಿಕೆ ಠೇವಣಿಗಳು.

(1) B, D ಮತ್ತು E

(2) B, C ಮತ್ತು D

(3) A, B ಮತ್ತು C

(4) D ಮತ್ತು E

  1. ಕೆಳಗಿನವುಗಳಲ್ಲಿ ಯಾವುವು ಸರಿಯಾಗಿ ಹೊಂದಾಣಿಕೆಯಾಗುತ್ತಿವೆ :

A B

A. ಹಣದ ಅಪಮೌಲ್ಯ ವಿದೇಶಗಳಲ್ಲಿ ದೇಶಿ ವಸ್ತುಗಳ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು

B. ಸಾಲ ಮಾಪನ ಏಜೆನ್ಸಿಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು

C. ಅರ್ಜಿಸುವ ಹೊಸ ತಂತ್ರಜ್ಞಾನ ಬಂಡವಾಳ ವೆಚ್ಚ

ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತಿದೆ/ವೆ?

(1) ಒಂದು ಮಾತ್ರ

(2) ಎರಡು ಮಾತ್ರ

(3) ಎಲ್ಲಾ ಮೂರೂ

(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನವುಗಳಲ್ಲಿ ಯಾವುದು ಒಂದು ಹೆಚ್ಚು ಹಣದುಬ್ಬರವಾಗಿರುವುದು?

(1) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಸಾರ್ವಜನಿಕರಿಂದ ಸಾಲ ಪಡೆಯುವುದು.

(2) ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ವೆಚ್ಚದಲ್ಲಿನ ಹೆಚ್ಚಳ.

(3) ಹಣದ ಅಪಮೌಲ್ಯ.

(4) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಹೊಸ ಹಣದ ಹೂಡಿಕೆ ಮಾಡುವುದು. (ಮುದ್ರಣ ಮಾಡುವುದು)

  1. ಸಂಕುಚನ ಹಣಕಾಸು ನೀತಿಯನ್ನು ಜಾರಿಗೆತರಲು, ಆರ್‌ಬಿಐ ಕೆಳಗಿನವುಗಳನ್ನು ಮಾಡುವಂತಿಲ್ಲ :

A. ಶಾಸನಬದ್ಧ ದ್ರವತ್ವ ಅನುಪಾತವನ್ನು ಹೆಚ್ಚಿಸುವುದು. (SLR)

B. ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಪ್ರಮಾಣವನ್ನು ಕಡಿಮೆ ಮಾಡುವುದು.

C. ಬ್ಯಾಂಕ್ ದರ ಮತ್ತು ರೆಪೊ ದರವನ್ನು ಕಡಿಮೆ ಮಾಡುವುದು.

ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

(1) A ಮತ್ತು B

(2) A ಮಾತ್ರ

(3) B ಮತ್ತು C

(4) A, B ಮತ್ತು C

  1. ವಿಪತ್ತಿನಿಂದ ಚೇತರಿಸಿಕೊಳ್ಳುವ ಮೂಲ ಸೌಕರ್ಯ ಸಂಘಟನೆಯನ್ನು ನ್ಯೂಯಾರ್ಕ್‌ನಲ್ಲಿ 23 ಸೆಪ್ಟೆಂಬರ್, 2019 ರಂದು ಸಂಯುಕ್ತ ರಾಷ್ಟ್ರ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು.

A. ಇದು ಕೇವಲ ರಾಷ್ಟ್ರೀಯ ಸರ್ಕಾರಗಳು ಹಾಗೂ ಯುಎನ್ ಏಜೆನ್ಸಿಗಳ ಜಾಗತಿಕ ಸಹಭಾಗಿತ್ವವಾಗಿದೆ.

B. ಮೂಲತಃ ಭಾರತದ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಶೀಲ ದೇಶಗಳಲ್ಲಿ ವಿಪತ್ತಿನಿಂದ ಮೂಲಸೌಕರ್ಯ ಚೇತರಿಸಿಕೊಳ್ಳುವ ವನ್ನು ಮಂದುವರೆಸಲು ನೆಟ್‌ವರ್ಕ್‌ ಅನ್ನು ಅಭಿವೃದ್ಧಿ ಪಡಿಸ ಲಾಗುವುದು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಮತ್ತು B ಎರಡೂ ಅಲ್ಲ

  1. ವರ್ಲ್ಡ್‌ಪೇ ಎಫ್‌ಐಎಸ್ ‌ ಮಾಡಿದ ಜಾಗತಿಕ ಸಂದಾಯಗಳ ವರದಿಯ ಪ್ರಕಾರ, ಭಾರತ ಇ-ವಾಣಿಜ್ಯ ಮಾರುಕಟ್ಟೆಯನ್ನು ಪರಿಣಾಮ ಕಾರಿಯಾದ ಲಾಭಗಳನ್ನು ಗಳಿಸಲು ಮತ್ತು 2025ರ ವೇಳೆಗೆ ವಾರ್ಷಿಕವಾಗಿ ಶೇಕಡಾ 18ರಷ್ಟು ಹೆಚ್ಚಿಸಲು ಪ್ರಾಯೋಜಿಸಲಾಗಿದೆ.

ಭಾರತದಲ್ಲಿ ಇ-ವಾಣಿಜ್ಯ ಕೈಗಾರಿಕೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಹಣಕಾಸು ವರ್ಷ 22ರಲ್ಲಿ ಇ-ವಾಣಿಜ್ಯ ಸೂಚನೆ ಪರಿಮಾಣ ಬೆಳವಣಿಗೆಗೆ ಪ್ರಮುಖವಾಗಿ ಕಳೆದ ಎರಡು ವರ್ಷಗಳಲ್ಲಿ IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಗ್ರಾಹಕರು ಶ್ರಮಿಸಿದರು.

B. Iನೇ ಶ್ರೇಣಿಯ ನಗರಗಳಲ್ಲಿ, IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ಕೊಂಚಮಟ್ಟಿಗೆ ನಿಧಾನಗತಿಯ ಸೂಚನೆ ಪರಿಮಾಣ ಬೆಳವಣಿಗೆ ಆಗಿರುತ್ತದೆ.

C. ವಿಶ್ವದಲ್ಲಿ ಹಣಕಾಸಿನ ನೆರವು ಅನುಭೋಗ ಹೆಚ್ಚುವ ಸಂಭವವಿರುವ ಗ್ರಾಮೀಣ ಪ್ರದೇಶಗಳಲ್ಲಿ ಇ-ವಾಣಿಜ್ಯ ವ್ಯಾಪಿಸುವುದನ್ನು ಹೆಚ್ಚಿಸಲು ಸಹಾಯವಾಗುತ್ತದೆ.

(1) A ಮತ್ತು B ಮಾತ್ರ

(2) C ಮಾತ್ರ

(3) A, B ಮತ್ತು C

(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A.ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಎಲ್ಲ ಎಟಿಎಂ ಗಳಿಗೂ ಸಂಪರ್ಕ ಕಲ್ಪಿಸಿರುತ್ತದೆ.

B. ಬಂಡವಾಳ

ಸಮರ್ಪಕತೆ ಅನುಪಾತವನ್ನು ಪ್ರತಿಯೊಂದು ಬ್ಯಾಂಕ್ ನಿರ್ಧರಿಸತಕ್ಕದ್ದು ಮತ್ತು ಆರ್‌ಬಿಐ ಒದಗಿಸಿದ ಪರಿಮಿತಿಯಲ್ಲಿರಬೇಕು.

C. ಮಾನದಂಡ ಬಡ್ಡಿ ದರಗಳನ್ನು ಆರ್‌ಬಿಐನ ಹಣಕಾಸು ಸಮಿತಿಯು ನಿರ್ಧರಿಸುತ್ತದೆ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳೂ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

15.ಆರ್‌ಟಿಇ ಕೋಟಾದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ‘ನೆರೆಹೊರೆಯ ಶಾಲೆಗಳು’ ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿ ಯನ್ನು ಮಾಡಲಾಗಿದೆ.

B. 2024-25 ನೇ ಶೈಕ್ಷಣಿಕ ವರ್ಷದಲ್ಲಿ, ಆರ್‌ಟಿಇ ಕೋಟಾ ಸೀಟುಗಳನ್ನು ಕೊಡಬಹುದಾದ ಒಂದೇ ಒಂದು ಖಾಸಗಿ ಶಾಲೆಯು ಬೆಂಗಳೂರಿನಲ್ಲಿ ಇರುವುದಿಲ್ಲ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಯಾವುದೂ ಅಲ್ಲ

  1. ಅವುಗಳು ಒಪ್ಪಿಸಿದ ವರದಿಗಳು / ಸೂಚ್ಯಾಂಕ ದೊಂದಿಗೆ ಕೆಳಗಿನ ಸಂಸ್ಥೆಗಳನ್ನು ಹೊಂದಿಸಿ :

ಸಂಸ್ಥೆಗಳು ವರದಿಗಳು/ಸೂಚ್ಯಾಂಕ

A. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಾಂಕ

B. ನೀತಿ ಆಯೋಗ ಸಾಥ್-ಇ ವರದಿ ಶಾಲಾ ಶಿಕ್ಷಣದ ವ್ಯವಸ್ಥಿತ ಪರಿವರ್ತನೆ

C. ಐಎಂಎಫ್ ಜಾಗತಿಕ ವ್ಯಾಪಾರ ಹೊರನೋಟ ಮತ್ತು ಅಂಕಿ ಅಂಶಗಳು

D. ವಿಶ್ವ ಬ್ಯಾಂಕ್ ಜಾಗತಿಕ ಆರ್ಥಿಕ ಸಂಭಾವ್ಯತೆಗಳು

ಮೇಲಿನ ಯಾವುದುವು ಸರಿಯಾಗಿ ಹೊಂದಾಣಿಕೆ ಯಾಗುತ್ತದೆ/ವೆ?

(1) A ಮಾತ್ರ

(2) A ಮತ್ತು C

(3) B ಮತ್ತು D

(4) B, C ಮತ್ತು D

  1. ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ (ಎಫ್‌ಆರ್‌ಬಿಎಂ) ಅಧಿನಿಯಮ, 2003ಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ/ವೆ?

A. ದೀರ್ಘಾವಧಿ ಆರ್ಥಿಕ నితి ವಿವರಪಟ್ಟಿ, ಸೂಕ್ಷ್ಮ ಅರ್ಥಶಾಸ್ತ್ರ. ಚೌಕಟ್ಟು ವಿವರಪಟ್ಟಿ ಮತ್ತು ವಾರ್ಷಿಕವಾಗಿ ಸಂಸತ್ತಿನಲ್ಲಿನ ಕೇಂದ್ರ ಆಯವ್ಯಯ ದಸ್ತಾವೇಜುಗಳೊಂದಿಗೆ ಆರ್ಥಿಕ ನೀತಿ ನಿರ್ವಹಣಾ ವಿವರಪಟ್ಟಿ ಯನ್ನು ಕಡ್ಡಾಯವಾಗಿ ಸರ್ಕಾರವು ಮುಂದಿಡ ಬೇಕೆಂದು ಎಫ್‌ಆರ್‌ಬಿಎಂ ಅಧಿನಿಯಮದಲ್ಲಿ ತಿಳಿಸಿದೆ.

B. ಅದು ರಾಜಸ್ವ ಕೊರತೆ, ಆರ್ಥಿಕ ಕೊರತೆ, ತೆರಿಗೆ ಕಂದಾಯ ಮತ್ತು ಒಟ್ಟು ಬಾಕಿ ನಿಂತಿರುವ ಹೊಣೆಗಳನ್ನು ಪ್ರಸ್ತಾವಿಸುವ ಎಫ್‌ಆರ್‌ಬಿಎಂ ಅಧಿನಿಯಮವನ್ನು ಮಧ್ಯಮಾವಧಿ ಆರ್ಥಿಕ ನೀತಿ ವಿವರಪಟ್ಟಿಯಲ್ಲಿ ಒಟ್ಟು ರಾಜ್ಯ ಸ್ವದೇಶಿ ಉತ್ಪನ್ನ (ಜಿಡಿಪಿ) ಯ ಶೇಕಡಾವಾರಾಗಿ ಯೋಜಿಸಲಾಗಿದೆ.

C. ಯಾವುದೇ ಸಂದರ್ಭಗಳ ಮೇರೆಗೆ ಆರ್ಥಿಕ ಕೊರತೆ ಮತ್ತು ರಾಜಸ್ವ ರೂಪಿಸಿದ ಗುರಿಗಳು ಹೆಚ್ಚಾಗುವಂತಿಲ್ಲ.

D. ಎಫ್‌ಆರ್‌ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡುಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

  1. ಭಾರತದ ಎಲೆಕ್ಟ್ರಾನಿಕ್ಸ್ ರಷ್ಟಿಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಕರ್ನಾಟಕವು ಹಣಕಾಸು ವರ್ಷ 23 ರಲ್ಲಿ ಭಾರತದಲ್ಲೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸರಕುಗಳ ನಿರ್ಯಾತ ಗಾರವಾಗಿದ್ದು, ಹಣಕಾಸು ವರ್ಷ, 24ರಲ್ಲಿ ಭಾರತದಿಂದ ರಫ್ತಾದ ಎಲ್ಲ ಎಲೆಕ್ಟ್ರಾನಿಕ್ ಸರಕುಗಳ ಶೇ 30 ರಷ್ಟು, ಲೆಕ್ಕ ಕೊಡಲಾಗಿದೆ.

B. ಭಾರತದ ಒಟ್ಟಾರೆ ರಫ್ತುಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಪಾಲು ಇತ್ತೀಚಿನ ವರ್ಷಗಳಲ್ಲಿ ಎರಡರಷ್ಟಕ್ಕಿಂತ ಹೆಚ್ಚಾಗಿದೆ.

C. ಸ್ಮಾರ್ಟ್ ಫೋನ್‌ಗಳ ರಫ್ತುಗಳ ಇಂದಿನ ಸ್ಥಿತಿಗಳು ಭಾರತದ ಎಲೆಕ್ಟ್ರಾನಿಕ್ ರಫ್ತುಗಳ ಶೇ 40ಕ್ಕೆ ಸಮೀಪವಾಗಿದೆ.

D. ಯು.ಎಸ್.ಎ. ಮತ್ತು ಚೀನಾ ದೇಶಗಳು ಭಾರತದ ಎಲೆಕ್ಟ್ರಾನಿಕ್ ಸರಕುಗಳ ರಫ್ತುಗಳಿಗಾಗಿ ಅತಿದೊಡ್ಡ ಮಾರುಕಟ್ಟೆಗಳಾಗಿವೆ.

E. ಕಳೆದ ಎರಡು ಹಣಕಾಸು ವರ್ಷಗಳಲ್ಲಿ, ಭಾರತದಲ್ಲಿ ಸ್ಮಾರ್ಟ್‌ ಫೋನ್‌ಗಳ ರಫ್ತುಗಳು ಶೇ 40 ಕ್ಕೆ ಸಮೀಪವಾಗಿದ್ದು ಕಾಂಚಿಪುರಮ್, ತಮಿಳುನಾಡಿನಿಂದ (ಹೊರಗೆ) ಕಳುಹಿಸಲ್ಪಟ್ಟಿರುವುವು ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ?

(1) A, B ಮತ್ತು D

(2) B ಮತ್ತು D

(3) A, C ಮತ್ತು E

(4) B, C ಮತ್ತು E

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಸಾಪ್ಟವೇರ್ (ತಂತ್ರಾಂಶ) ಮತ್ತು ವ್ಯಾಪಾರ ಸೇವೆಗಳೆರಡೂ ಸೇರಿ ಭಾರತದ ಒಟ್ಟು ಸೇವೆಗಳ ರಫ್ತುಗಳು ಶೇ 60 ಕ್ಕಿಂತ ಹೆಚ್ಚಾಗಿವೆ.

B. ರಾಷ್ಟ್ರೀಯ ನಾಣೀಕರಣ ವಿಧಾನ (ಎನ್‌ಎಂಪಿ)ವು ‘ನಾಣೀಕರಣದ ಮೂಲಕ ಆಸ್ತಿ ನಿರ್ಮಾಣ’ ಎಂಬ ತತ್ವನೀತಿಯ ಮೇಲೆ ಆಧಾರವಾಗಿದೆ.

C. ಬಿಐಎಸ್ ತ್ರೈಮಾಸಿಕ ಸೆಂಟ್ರಲ್ ಬ್ಯಾಂಕ್ ಸರ್ವೆ 2022 ರ ಪ್ರಕಾರ, ಐಎನ್‌ಆ‌ರ್ ವಿಶ್ವ ವಿದೇಶಿ ವಿನಿಮಯ ವ್ಯವಹಾರಸ್ಥರ ಸಂಘದ ವಹಿವಾಟಿನಿಂದ ಬಂದ ಹಣದ ಶೇ 2 ಕ್ಕಿಂತ ಹೆಚ್ಚಾಗಿ ಲೆಕ್ಕ ಕೊಡಲಾಗಿದೆ.

(1) 1 ಹೇಳಿಕೆ ಮಾತ್ರ ತಪ್ಪಾಗಿದೆ

(2) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) ಎಲ್ಲ 3 ಹೇಳಿಕೆಗಳೂ ತಪ್ಪಾಗಿವೆ

(4) ಎಲ್ಲ ಹೇಳಿಕೆಗಳೂ ಸರಿಯಾಗಿವೆ

  1. ಅರೆವಾಹಕ ಕೈಗಾರಿಕೆಯಲ್ಲಿ ಫ್ಯಾಬ್ಲೆ ತಯಾರಿಕೆಯ ಮುಖ್ಯ ಲಕ್ಷಣವೇನು?

A. ಇದಕ್ಕೆ ಕಂಪನಿಗಳು ಸ್ವತಃ ಮತ್ತು ತಮ್ಮ ಸ್ವಂತ ಅರೆವಾಹಕ ತಯಾರಿಕೆ ಸ್ಥಿರ ಯಂತ್ರಗಳು ಕಾರ್ಯನಿರ್ವಹಿಸಲು ಒಳಪಡಿಸಿರುತ್ತವೆ.

B. ಇದಕ್ಕೆ ಒಬ್ಬ ಮೂರನೇ ವ್ಯಕ್ತಿ ಎರಕದ ಕೆಲಸಕ್ಕೆ ಹೊರಮೂಲ ಹಾರ್ಡ್‌ ವೇರ್ (ಯಂತ್ರಾಂಶ) ತಯಾರಿಸುವಾಗ ಅರೆವಾಹಕಗಳಲ್ಲಿ ಹೊಂದಿಸಿ ಮಾರಾಟ ಮಾಡುವರು.

C. ಇದು ಅರೆವಾಹಕ ಸಾಮಗ್ರಿಗಳು ಮತ್ತು ಘಟಕಗಳ ಆಂತರಿಕ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿದೆ.

D. ಅರೆವಾಹಕ ಉತ್ಪಾದನೆಯಲ್ಲಿ ಹಾರ್ಡ್‌ವೇ‌ರ್ ಮತ್ತು ಸಾಫ್ಟ್‌ವೇರ್‌ನ ಅನುಕಲನವನ್ನು ಒಳಗೊಂಡಿರುತ್ತದೆ. ಇದು

ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?

(1) A ಮತ್ತು D

(2) B ಮಾತ್ರ

(3) B ಮತ್ತು C

(4) A, C ಮತ್ತು D

  1. ಸಂವಿಧಾನ (86 ತಿದ್ದುಪಡಿ) ಅಧಿನಿಯಮ, 2002ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?

A. ಇದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಾಲಭೂತ ಹಕ್ಕನ್ನು ಒದಗಿಸಿದೆ.

B. ಸಂವಿಧಾನದ ಅನುಚ್ಛೇದ 21ಎ ಅನ್ನು ಈ ಅಧಿನಿಯಮದ ಮೇರೆಗೆ ಜಾರಿಗೆ ತರಲಾಗಿದೆ.

C. ಇದನ್ನು ಸಂವಿಧಾನದ ಅನುಚ್ಛೇದ 45ಎ ಯ ಬದಲಾಗಿ ಸೇರಿಸಲಾಗಿದೆ.

D. ಅನುಚ್ಛೇದ 51ಎ ರಲ್ಲಿ, ಹೊಸ ಖಂಡ(ಜೆ)ಯನ್ನು ಈ ಅಧಿನಿಯಮದ ಮೇರೆಗೆ ಸೇರಿಸಲಾಗಿದೆ.

ಸರಿ ಉತ್ತರವನ್ನು ಆಯ್ಕೆಮಾಡಿ :

(1) A, B, C ಮಾತ್ರ

(2) A, B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) A, C ಮತ್ತು D ಮಾತ್ರ

  1. ಕಾಲಾನುಕ್ರಮ (ಅನುಕ್ರಮವಾಗಿ) ಕೆಳಗಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಹೊಂದಿಸಿ :

A. ನ್ಯಾಯಾಧೀಶ ಪಿ. ವಿ. ರೆಡ್ಡಿ

B. ನ್ಯಾಯಾಧೀಶ ಮಜುಂದಾರ್

C. ನ್ಯಾಯಾಧೀಶ ಆರ್. ಪಿ. ಸೇಥಿ

D. ನ್ಯಾಯಾಧೀಶ ವೈ. ಭಾಸ್ಕರ್ ರಾವ್

(1) A, B, D, C

(2) D, C, A, В

(3) C, A, B, D

(4) B, C, D, A

  1. ಯಾವ ದೇಶದಿಂದ ಭಾರತ ಸಂವಿದಾನವು ವಿಧಾನಮಂಡಲಗಳಿಂದ ರಾಜ್ಯ ಪ್ರಮಾಣಾನುಸಾರ ಪ್ರಾತಿನಿಧ್ಯದ ಆಧಾರದ ಮೇಲೆ ರಾಜ್ಯ ಸಭೆಯ ಸದಸ್ಯರುಗಳ ಚುನಾವಣಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ?

(1) ಆಸ್ಟ್ರೇಲಿಯಾ

(2) ದಕ್ಷಿಣ ಆಫ್ರಿಕಾ

(3) ಕೆನಡ

(4) ಜರ್ಮನಿ

  1. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

(1) ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳಿಂದ ಅನುಮೋದಿತವಾಗಬೇಕು.

(2) ರಾಜ್ಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.

(3) ಆರ್ಥಿಕ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ಎರಡೂ ತಿಂಗಳೊಳಗೆ ಸಂಸತ್ತಿನ ಸದನಗಳು ಅನುಮೋದಿಸಿರಬೇಕು.

(4) ರಾಷ್ಟ್ರಪತಿಯವರ ಮಹಾಭಿಯೋಗ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಹಾಜರಿರುವ ಸದಸ್ಯರುಗಳ ಮೂರನೇ ಎರಡರಷ್ಟು ಬಹುಮತದ ಮೂಲಕ ಹೊರಡಿಸಲಾಗುತ್ತದೆ.

  1. 106ನೇ (ನೂರ ಆರನೆಯ) ಸಂವಿಧಾನ ತಿದ್ದುಪಡಿ ಅಧಿನಿಯಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಇದು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಅವಕಾಶ ಕಲ್ಪಿಸುತ್ತದೆ.

B. ಇದು ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರದ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಸಹ ಅವಕಾಶ ಕಲ್ಪಿಸುತ್ತದೆ.

C. ಈ ತಿದ್ದುಪಡಿಯ ನಂತರ ಮೊದಲನೆ ಜನಗಣತಿಯ ಆಧಾರದ ಮೇಲೆ ಮಾಡಲಾದ ಕ್ಷೇತ್ರ ಪುನರ್ವಿಂಗಡನ್ಹಾ ನಿರ್ವಹಣೆಯ ನಿಕಟ ತರುವಾಯ ಮೀಸಲಾತಿಯು ಜಾರಿಗೆ ಬರುತ್ತದೆ.

D. ಈ ಮೀಸಲಾತಿಯು ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಪರಿಣಾಮಕಾರಿಯಾಗಿರುವುದು ನಿಂತು ಹೋಗತಕ್ಕದ್ದು.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿ

  1. ಭಾರತದ ಲೆಕ್ಕನಿಯಂತ್ರಕ-ಹಾಗೂ ಮಹಾತ್ಮಕ ಪರಿಶೋಧಕರಿಗೆ ಸಂಬಂಧಿಸಿದಂತೆ, ಈ ಕೆಳಗಿ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?

A. ಆತನ/ಆಕೆಯ ಪದಾವಧಿಯು 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ, ಇವುಗಳಲ್ಲಿ ಯಾವುದು ಮುಂಚಿತವಾದ ಅವಧಿಯೋ, ಅಲ್ಲಿಯವರೆಗೆ ಇರುತ್ತದೆ.

B. ಆತನು/ಆಕೆಯನ್ನು ರಾಷ್ಟ್ರಪತಿಯವರು ನೇಮಕಮಾಡುವುದರಿಂದ, ಭಾರತದ ರಾಷ್ಟ್ರಪತಿಯವರ ಇಷ್ಟಪರ್ಯಂತದ ವರೆಗೆ ಆತನು/ಆಕೆಯು ಪದದಲ್ಲಿರುತ್ತಾನೆ.

C. ಆತನ/ಆಕೆಯ ಸಂಬಳ ಮತ್ತು ಸೇವಾ ಷರತ್ತುಗಳು ಶಾಸನಬದ್ಧ ವಾಗಿರತಕ್ಕದ್ದು.

D. ಆತನು, ಭಾರತದ ಸಂಚಿತ ನಿಧಿ, ಭಾರತದ ಸಾದಿಲ್ವಾರು ನಿಧಿ ಮತ್ತು ಸರ್ಕಾರಿ ಕಂಪನಿಗಳಿಂದಲೂ ಸಹ ಆದ ಎಲ್ಲಾ ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧನೆಯನ್ನು ಮಾಡುತ್ತಾನೆ ಮತ್ತು ವರದಿಸಲ್ಲಿಸುತ್ತಾನೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ತಪ್ಪಾಗಿವೆ

(2) 3 ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ

(4) ಒಂದು ಹೇಳಿಕೆ ಮಾತ್ರ ತಪ್ಪಾಗಿವೆ

  1. ಈ ಕೆಳಗಿನ ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ವೇಶ್ಯಾವಾಟಿಕೆಯನ್ನು ಒಂದು ವೃತ್ತಿ ಎಂದು ಮಾನ್ಯತೆಗೊಳಿಸಿದೆ?

(

1) ಲಕ್ಷ್ಮಿಬಾಯಿ ಚಂದರಗಿ ವಿರುದ್ಧ ಕರ್ನಾಟಕ ರಾಜ್ಯ

(2)

ದೇವಿಲಾಲ್ ವಿರುದ್ಧ ಮಧ್ಯ ಪ್ರದೇಶ ರಾಜ್ಯ

(3)

ಸತೀರ್ ಸಿಂಗ್ ವಿರುದ್ಧ ಹರಿಯಾಣ ರಾಜ್ಯ

(4

) ಬುಧದೇವ ಕರ್ಮಾಸ್ಕರ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ

  1. ರಾಜ್ಯಾಂಗ ರಚನಾ ಸಭೆಯ ಈ ಕೆಳಗಿನ ಯಾವ ಸಮಿತಿಗಳಿಗಾಗಿ, Dr. ರಾಜೇಂದ್ರ ಪ್ರಸಾದ್‌ರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು?

A. ಪ್ರಕ್ರಿಯಾ ನಿಯಮಗಳ ಸಮಿತಿ

B. ಚಾಲನಾ ಸಮಿತಿ

C.ಹಣಕಾಸು ಮತ್ತು ಸಿಬ್ಬಂದಿ ಸಮಿತಿ

D. ರಾಷ್ಟ್ರಧ್ವಜ ಕುರಿತ

E.ವ್ಯವಹಾರ ಆದೇಶ ಸಮಿತಿ

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲವೂ ಸರಿಯಾಗಿವೆ

(2) A, B, C ಮತ್ತು D ಸರಿಯಾಗಿವೆ

(3) A, B ಮತ್ತು C ಸರಿಯಾಗಿವೆ

(4) A, B, C ಮತ್ತು E ಸರಿಯಾಗಿವೆ

  1. ಒಟ್ಟು 100 ಸ್ಥಾನವನ್ನು ಹೊಂದಿರುವ ಒಂದು ರಾಜ್ಯಸಭೆಯ ಸವಿವರವಾದ ವರ್ಣನೆಯನ್ನು ಪರಿಗಣಿಸಿ : ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷ
  • 2016
    ** 2021

A ರಾಜಕೀಯ ಪಕ್ಷದ ಕಾರ್ಯಸಾಧನೆ

  • 15 ಸ್ಥಾನಗಳನ್ನು ಜಯಗಳಿಸಿದ ಚಲಾಯಸಿದ ಒಟ್ಟು ಸಿಂಧುವಾ ಮತಗಳಲ್ಲಿ ಶೇ. 8 ರಷ್ಟನ್ನು ಪಡೆದಿದೆ

** 4 ಸ್ಥಾನಗಳನ್ನು ಜಯಗಳಿಸಿದೆ

B ರಾಜಕೀಯ ಪಕ್ಷದ ಕಾರ್ಯ ಸಾಧನೆ

  • 3 ಸ್ಥಾನಗಳನ್ನು ಜಯಗಳಿಸಿದ್ದು ಚಲಾಯಿಸಿದ ಒಟ್ಟು ಸಿಂಧುವಾರ ಮತಗಳಲ್ಲಿ ಶೇ. 5 ರಷ್ಟನ್ನು ಪಡೆದಿದೆ

** 2 ಸ್ಥಾನಗಳನ್ನು ಜಯಗಳಿಸಿದೆ. ರಾಜಕೀಯ ಪಕ್ಷಗಳ ಮಾನ್ಯತೆ? ಸಂಬಂಧಿಸಿದಂತೆ, ಲಭ್ಯವಿರುವ ಮಾರ್ಗಸೂಚಿಗಳ ಅನುಸಾರ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು ಅವು 2021 ರಲ್ಲಿಯೂ ಸಹ, ಮಾನ್ಯತೆ ಪಡೆದ ಪಕ್ಷಗಳಾಗಿ ಮುಂದುವರಿಯುತ್ತವೆ.

(2) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು 2021ರಲ್ಲಿ ಎರಡೂ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ.

(3) 2016ರಲ್ಲಿ, A ಪಕ್ಷ ಮಾತ್ರ ಮಾನ್ಯತೆ ಪಡೆದ ಪಕ್ಷವಾಗುತ್ತದೆ ಮತ್ತು 2021ರಲ್ಲಿಯೂ ಸಹ, ಅದು ರಾಜ್ಯ ಪಕ್ಷವೆಂಬ ಅದರ ಮಾನ್ಯತೆಯನ್ನು ಮುಂದುವರಿಸುತ್ತದೆ.

(4) 2016ರಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಆದರೆ, 2021ರಲ್ಲಿ, A ಪಕ್ಷ ಮಾತ್ರ, ರಾಜ್ಯ ಪಕ್ಷವೆಂಬ ಆದರ ಮಾನ್ಯತೆಯನ್ನು ಮುಂದುವರಿಸುತ್ತದೆ. ಇದಕ್ಕೆ ಪ್ರತಿಯಾಗಿ, B ಪಕ್ಷವು, 2021 ರಲ್ಲಿ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ.

  1. ಖಾಯಂ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ಲೋಕ್ ಅದಾಲತ್ ಅಧಿನಿಯಮ, 2022ರ ನಂತರ, ಖಾಯಂ ಲೋಕ್ ಅದಾಲತ್ ಸ್ಥಾಪಿಸಲಾಯಿತು.

B. ಇದು ಮುಖ್ಯವಾಗಿ, ಪಕ್ಷಕಾರರ ನಡುವೆ ಮುಖ್ಯವಾಗಿ ರಾಜಿ ಅಥವಾ ಇತ್ಯರ್ಥವನ್ನು ಮಾಡುವ ಪರ್ಯಾಯ ವಿವಾದ ಪರಿಹಾರ ಕಾರ್ಯವ್ಯವಸ್ಥೆಯ ಮೇಲೆ ಆಧಾರಿತವಾಗಿದೆ.

C. ಇದು, ಅಪರಾಧಕ್ಕೆ ಅಷ್ಟೇ ಅಲ್ಲದೆ, ರಾಜಿ ಮಾಡಿಕೊಳ್ಳಬಹುದಾದ ಅಪರಾಧಕ್ಕೂ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.

D. ಸಾರ್ವಜನಿಕ

ಉಪಯುಕ್ತತಾ ಸೇವೆಗಳನ್ನು ಲೋಕ್ ಅದಾಲತ್‌ನ ವ್ಯಾಪ್ತಿಯ ಹೊರಗೆ ಇಡಲಾಗಿದೆ.

ಈ ಕೆಳಗೆ ನೀಡಲಾದ ಆಯ್ಕೆಯಿಂದ, ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿ

  1. ಒಕ್ಕೂಟ ರಾಜ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಸಂವಿಧಾನದ ಭಾರತದಲ್ಲಿರುವ ಭಾಗ-VII ಒಕ್ಕೂಟ ರಾಜ್ಯಕ್ಷೇತ್ರಗಳ ಬಗ್ಗೆ ವ್ಯವಹರಿಸುತ್ತದೆ

B. ಭಾರತದ ರಾಷ್ಟ್ರಪತಿಯವ ಏಜೆಂಟನಾಗಿ ಒಕ್ಕೂಟ ರಾಜ್ಯಕ್ಷೇತ್ರಗಳ ಆಡಳಿತಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.

C. ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮದರಾಸ್ ಉಚ್ಚ ನ್ಯಾಯಾಲಯದ ಅಡಿಯಲ್ಲಿ ಬರುತ್ತದೆ

D. ಪಂಜಾಬ್ ರಾಜ್ಯಪಾಲರು ಚಂಡೀಗಢ ಒಕ್ಕೂಟ ರಾಜ್ಯ ಕ್ಷೇತ್ರದ ಆಡಳಿತ ಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

  1. ಭಾರತದ ಸಂವಿಧಾನದ ಅನುಚ್ಛೇದ 12ರ ಪ್ರಕಾರ, ‘ರಾಜ್ಯ’ ఎంబ ಪದವು ಕೆಳಗಿನವುಗಳನ್ನು ಒಳಗೊಂಡಿರುತ್ತದೆ :

A. ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು.

B. ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು.

C. ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಹೊರಗಿನ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಅಥವಾ ಇತರ ಪ್ರಾಧಿಕಾರಗಳನ್ನು.

D. ಇದು ಶಾಸನಬದ್ಧ ಪ್ರಾಧಿಕಾರವನ್ನು ಒಳಗೊಳ್ಳುವುದಿಲ್ಲ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) A ಮತ್ತು B

(2) C ಮತ್ತು D

(3) A ಮತ್ತು D

(4) B ಮತ್ತು C

  1. ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳ ತಪ್ಪಾಗಿದೆ/ವೆ?

A. ಅನಿವಾಸಿ ಭಾರತೀಯ (ಎನ್‌ಅರ್‌ಐ ಎಂದರೆ, ಭಾರತದ ಹೊರಗೆ ಸಾಮಾನ್ಯವಾಗಿ ವಾಸಿಸುತ್ತಿರುವ ಮತ್ತು ಭಾರತದ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ಭಾರತದ ನಾಗರಿಕ

B. ಭಾರತೀಯ ಮೂಲದ ವ್ಯಕ್ತಿ (ಪಿಐಒ) ಎಂದರೆ, ಯಾರು ಅಥವಾ ಯಾರ ಪೂರ್ವಜರು ಭಾರತೀಯ ನಾಗರಿಕರಾಗಿರುವರೋ ಮತ್ತು ಯಾರು ಪ್ರಸ್ತುತ ಬೇರೊಂದು ದೇಶದ ರಾಷ್ಟ್ರೀಯತೆಯನ್ನು ಹೊಂದಿರುವರೋ ಹಾಗೂ ವಿದೇಶಿ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ವ್ಯಕ್ತಿ.

C. ಸಾಗರೋತ್ತರ ಭಾರತದ ನಾಗರಿಕ (ಒಸಿಐ) ಎಂದರೆ, ನಾಗರಿಕತ್ವ ಅಧಿನಿಯಮ, 1955ರ ಮೇರೆಗೆ ಒಸಿಐ ಕಾರ್ಡ್ ಹೊಂದಿರುವವನೆಂದು ನೋಂದಾಯಿತವಾದ ಒಬ್ಬ ವ್ಯಕ್ತಿ, ನಿವೃತ್ತ ಐಎಎಸ್‌ ಅಧಿಕಾರಿ ಮಹಮ್ಮದ್ ಸನಾವುಲ್ಲಾರವರು ಮುಖ್ಯಸ್ಥರಾಗಿರುವರು. ಇದರ

D. ಒಸಿಐ ಮತ್ತು ಎನ್‌ಅರ್‌ಐ ರು ಆಜೀವ ಪರ್ಯಂತದ ವರೆಗೆ ವೀಸಾ ಇಲ್ಲದೆ ಭಾರತಕ್ಕೆ ಭೇಟಿ ನೀಡಬಹುದು.

(1) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ

(2) ಎರಡು ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) ಮೂರು ಹೇಳಿಕೆಗಳು ಮಾತ್ರ ತಪ್ಪಾಗಿವೆ

(4) ಹೇಳಿಕೆಗಳು ಯಾವುದೂ ತಪ್ಪಾಗಿಲ್ಲ

  1. ಭಾರತ ಸರ್ಕಾರವು ಭಾರತ ಸಂವಿಧಾನದೊಳಕ್ಕೆ ‘Yehzabo’ ವನ್ನು ಸೇರಿಸಲು ಒಪ್ಪಿಕೊಂಡಿದೆ. Yehzabo’ ಏನನ್ನು ಸೂಚಿಸುತ್ತದೆ?

(1) VIIIನೇ ಅನುಸೂಚಿಯಲ್ಲಿನ ಬುಡಕಟ್ಟು ಭಾಷೆ

(2) Vನೇ ಅನುಸೂಚಿಯ ಬುಡಕಟ್ಟು ಸಮುದಾಯ

(3) ನಾಗಾ ಸಂವಿಧಾನ

(4) ಪ್ರತ್ಯೇಕ ಸ್ವಾಯತ್ತ ಲಡಾಖ್ ಪ್ರದೇಶದ ರಚನೆ

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಜನರಲ್ಲಿ ಕೋಮು ಸಾಮರಸ್ಯ ಮತ್ತು-ಭ್ರಾತೃ ಭಾವನೆಯನ್ನು ಮೂಡಿಸಲು ವಿಭಜನೆಯ ನಂತರ ಕೋಮು ಸಾಮರಸ್ಯ ರಾಷ್ಟ್ರೀಯ ಪ್ರತಿಷ್ಠಾನವನ್ನು 1948ರಲ್ಲಿ ಸ್ಥಾಪಿಸಲಾಯಿತು.

B. ಇದು ಕೇಂದ್ರ ಗೃಹ ಸಚಿವರ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.

ಮೇಲಿನ ಯಾವ ತಪ್ಪಾಗಿದೆ/ವೆ? ಹೇಳಿಕೆ/ಹೇಳಿಕೆಗಳು
(1) A ಮಾತ್ರ
(2) B ಮಾತ್ರ
(3) A ಮತ್ತು B ಎರಡೂ
(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನ ಯಾವುವು ಭಾರತದ ಚುನಾವ ಆಯೋಗದ ಕಾರ್ಯವಾಗಿದೆ/ಗಳಾಗಿವೆ?

A. ಲೋಕಸಭೆಗೆ ಚುನಾವಣೆಗಳು ನಡೆಸುವುದು.

B. ರಾಜ್ಯ ವಿಧಾನಸಭೆಗಳು ಮ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಸುವುದು.

C. ಮತದಾರರ ಸಿದ್ಧಪಡಿಸುವುದು. ಪಟ್ಟಿಗಳನ

D. ಮತಕ್ಷೇತ್ರಗಳ ಪುನರ್ವಿಂಗಡನೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾ ಉತ್ತರವನ್ನು ಆರಿಸಿ :

(1) A, C ಮತ್ತು D

(2) B, C ಮತ್ತು D

(3) A, B, C ಮತ್ತು D

(4) A ಮತ್ತು B ಮಾತ್ರ

  1. ಬಹು-ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉದ್ಯಮಶೀಲು (BIMSTEC) ಕುರಿತ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A. ಇದು ಏಳು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

B. ಇದು ಜಗತ್ತಿನ ಜನಸಂಖ್ಯೆಯ ಶೇ. 21 ರಷ್ಟು ಒಳಗೊಂಡಿದೆ.

C. ಇದು ಕಾರ್ಯತಂತ್ರ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಕಾವನ್ನು ಉತ್ತೇಜಿಸುತ್ತದೆ.

D. ಇದು ಢಾಕಾದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿದೆ.

(1) A, B, C ಮತ್ತು D

(2) A, B ಮತ್ತು D

(3) A, B ಮತ್ತು C

(4) B, C ಮತ್ತು D

  1. ธกส ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ‘ಸರ್ಕಾರಿಯಾ ಆಯೋಗ’ವನ್ನು ಕೇಂದ್ರ-ರಾಜ್ಯ ಸಂಬಂಧಗಳ ಬಗ್ಗೆ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಅವುಗಳ ಬಗ್ಗೆ ಶಿಫಾರಸ್ಸು ಮಾಡಲು ನೇಮಕ ಮಾಡಲಾಯಿತು.

B. ಭಾರತ ಸಂವಿಧಾನದ ಅನುಚ್ಛೇದ 122 ರಾಷ್ಟ್ರಪತಿಯ ಮಹಾಭಿಯೋಗವನ್ನು ಕುರಿತದ್ದಾಗಿದೆ.

C. ‘ವಿವಾಹ ವಿಚ್ಚೇದನ ಮತ್ತು ವಿವಾಹ’ ವಿಷಯಗಳಿಗೆ ಕಾನೂನುಗಳನ್ನು ಸಂಬಂಧಿಸಿದಂತೆ ಮಾಡುವ ಅಧಿಕಾರವು ಪ್ರತ್ಯೇಕವಾಗಿ ಭಾರತದ ಸಂಸತ್ತಿಗೆ ಇರುತ್ತದೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) B ಮಾತ್ರ

(2) A ಮತ್ತು B ಮಾತ್ರ

(3) A ಮತ್ತು C ಮಾತ್ರ

(4) C ಮಾತ್ರ

  1. ಭಾರತದ ನೀರಿನ ಬಸಿತ ವ್ಯವಸ್ಥೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳ ಗಮನಿಸಿ :

A. ಭಾರತದ ನೀರಿನ ಬಸಿತ ವ್ಯವಸ್ಥೆಯ ಮೂರು ಭೌತ ಭೂಗೋಳಕ ಘಟರ್ಕ ಹಾಗೂ ಪ್ರಕೃತಿಯ haagu ಅವಕ್ಷೇಪಣದ ಲಕ್ಷಣಗಳ ವಿಕಾ ಪ್ರಕ್ರಿಯೆಯ ಫಲಿತಾಂಶವಾಗಿದೆ.

B. ಹಿಮಾಲಯದ ಪ್ರೋತ್ಥಾನ ಪೆನಿಸ್ಸು ಭಾಗದ ಪೆನಿನ್ಸುಲ‌ರ್ ಬ್ಲಾಕ್‌ನ ಉತ್ತ ಭಾಗವು ತಗ್ಗುವಿಕೆ ಮತ್ತು ತನ್ಮೂಲ ವಾದ ६३, ಫಾಲ್ಟಿಂಗ್ ಪ್ರಕ್ರಿಯೆಯಿಂದ ಹಿಮಾಲಯವ ಪ್ರೋತ್ಥಾನವಾಗಿದೆ.

C. ಪೆನಿನ್ಸುಲರ್ ಬ್ಲಾಕ್‌ನ ವಾಯುವ್ಯದಿಂದ ಆಗೇಯದ ಮಾರ್ಗದಲ್ಲಿ ಆಗುವ ಅಲ್ಲ ಬಾಗುವಿಕೆಯು, ಬಸಿತ ವ್ಯವಸ್ಥೆಯನ್ನು ಬಂಗಾಳ ಕೊಲ್ಲಿಯೆಡೆಗೆ ಅನುಸ್ಥಾಪನೆ ಗೊಳ್ಳುವಂತೆ ಮಾಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವು ಸರಿ ಇವೆ?

(1) A ಮಾತ್ರ

(2) A ಮತ್ತು B ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C (Correct the Question)

  1. ಪಟ್ಟಿ-Iರ ಜೊತೆಗೆ ಪಟ್ಟಿ-ಅನ್ನು ಹೊಂದಿಸಿ:

ಪಟ್ಟಿ-I ನದಿಗಳ ಹೆಸರು ಪಟ್ಟಿ-II ಅವುಗಳಿಂದ ಉಂಟಾಗಿರುವ ಜಲಪಾತ

A. ಲಕ್ಷ್ಮಣ ತೀರ್ಥ (i) ಕುಂಚಿಕಲ್

B. ಅಘನಾಶಿನಿ (ii) ಉಂಚಳ್ಳಿ

C. ವಾರಾಹಿ (iii) ಮಾಗೋಡು

D. ಬೇಡ್ತಿ (iv) ಇರ್ಪು

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A B C D

(1) (iv) (i) (iii) (ii)

(2) (i) (iii) (iv) (ii)

(3) (iv) (ii) (i) (iii)

(4) (ii) (iv) (iii) (i)

  1. ಪಟ್ಟಿ-Iರ ಜೊತೆಗೆ ಪಟ್ಟಿ ಅನ್ನು ಹೊಂದಿಸಿ :

ಪಟ್ಟಿ I ನದಿಗಳ ಹೆಸರು

ಪಟ್ಟಿ-II ನದಿಗಳಿಂದ ರೂಪುಗೊಂಡ ಗಡಿಗಳನ್ನು ಹೊಂದಿರುವ ರಾಜ್ಯಗಳು

A. ವೇದಾವತಿ (i) ತೆಲಂಗಾಣ ಮತ್ತು ಕರ್ನಾಟಕ

B. ಕಬಿನಿ/ಕಪಿಲಾ (ii) ಕೇರಳ ಮತ್ತು ಕರ್ನಾಟಕ

C. ಕಾವೇರಿ (iii) ಮಹಾರಾಷ್ಟ್ರ ಮತ್ತು ಕರ್ನಾಟಕ

D. ಭೀಮ (iv) ತಮಿಳುನಾಡು ಮತ್ತು ಕರ್ನಾಟಕ

(v) ಆಂಧ್ರಪ್ರದೇಶ ಮತ್ತು ಕರ್ನಾಟಕ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ABCD

(1) (v) (ii) (iv) (iii)

(2) (ii) (iii) (iv) (v)

(3) (i) (ii) (iv) (v)

(4) (v) (i) (ii) (iii)

  1. ಭಾರತದಲ್ಲಿ ಕುಮಿ (Kumri) ವ್ಯವಸಾyakke ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ; ಸರಿಯಾಗಿವೆ?

A. ಇದು ಸ್ವಾತಂತ್ರ್ಯಕ್ಕೂ ಮೊದlu ಕರ್ನಾಟಕದಲ್ಲಿ ಆಚರಣೆಯಲ್ಲಿ ಪರ್ಯಾಯ ವ್ಯವಸಾಯದ ಒಂದು ರೂಪವಾಗಿದೆ.

B. ಇದನ್ನು 1890ರಲ್ಲಿ ಪ್ರತಿಬಂಧಿ ಲಾಯಿತು.

C. ಈಗ ಕರ್ನಾಟಕ ರಾಜ್ಯದ ಭಾಗಗಳಾಗಿರುವಂಥ ಪ್ರಾಂತವು ಮದರಾಸ ಆಡಳತ ನಡೆಸಿದ ಪ್ರದೇಶಗಳಿಗೆ ಸೀಮಿತವಾಗಿತ್ತು.

D. ಕುಮಿ ವ್ಯವಸ್ಥಾಯದಲ್ಲಿ ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಬ್ರಿಟೀಷ್ ಆಡಳಿತಕ್ಕೆ ಕಚ್ಚಾ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) A ಮತ್ತು B ಮಾತ್ರ ಸರಿ

(2) A ಮತ್ತು C ಮಾತ್ರ ಸರಿ

(3) A, B ಮತ್ತು D ಮಾತ್ರ ಸರಿಯಾಗಿವೆ

(4) B ಮತ್ತು C ಮಾತ್ರ ಸರಿಯಾಗಿವೆ

Incomplete selection -redo with

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ಪಟ್ಟಿ-I ಪಟ್ಟಿ-II

ಚರಂಡಿ ವ್ಯವಸ್ಥೆಯ ನಮೂನೆಗಳು ಭೌತಿಕ ಲಕ್ಷಣಗಳು

A. ಸಸ್ಯಾಂಕಿತ (Dendritic) (i) ನರ್ಮದಾ and ತಾಪಿ ವ್ಯಾಲಿಗಳು

B. ತ್ರಿಜ್ಯ (Radial) (ii) ಕೇಂದ್ರ ಎತ್ತರದ ನೆಲ

C. ಪಿನೇಟ್ (iii) ಇಂಡೋ-ಗಂಗಾಟಿಕ್ ಪ್ಲೇನ್ಸ್

D. ಜಾಲರಿ ಚೌಕಟ್ಟು kattu (Trellis) (iv) ಪರ್ಯಾಯದ್ವೀಪ ಪ್ರದೇಶ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

AB C D

(1) (i) (iii) (iv) (ii)

(2) (ii) (iv) (i) (iii)

(3) (iii) (ii) (i) (iv)

(4) (i) (iii) (ii) (iv)

  1. ಕೆಳಕಂಡ ಜನಾಂಗ ಗುಂಪನ್ನು ಅದರ ಸ್ಥಳ, ದೇಶಗಳೊಂದಿಗೆ ಹೊಂದಿಸಿರಿ :

ಜನಾಂಗ ಗುಂಪು ದೇಶ

A. ಮಾಸಾಯಿ — ತಾಂಜಾನಿಯಾ, ಕೀನ್ಯಾ

B. ಸಾಮಿ–ಸ್ವೀಡನ್, ನಾರ್ವೆ

C. ಇಂಕಾ–ಪೆರು, ಬೊಲಿವಿಯಾ

D. ಚಿನ್- ಮಯನ್‌ಮಾ‌ರ್,ಭಾರತ

(1) A ಮತ್ತು D ಮಾತ್ರ

(2) A, B ಮತ್ತು D ಮಾತ್ರ

(3) A ಮತ್ತು C ಮಾತ್ರ

(4) A, B, C ಮತ್ತು D

45.Pending

  1. ಕೆಳಕಂಡ ಯಾವ ಬೆಳೆ ಉತ್ಪನ್ನದೊಂದಿಗೆ ದೇಶದ ಹೊಂದಿಕೆ ಸರಿಯಾಗಿಲ್ಲ?

A. ಕಡಲೆಕಾಯಿಯ ದೊಡ್ಡ ಉತ್ಪಾದಕ ಚೀನಾ

B. ತೆಂಗಿನಕಾಯಿಯ — ಇಂಡೋನೇಶಿ ದೊಡ್ಡ ಉತ್ಪಾದಕ

C. ಹತ್ತಿಯ ದೊಡ್ಡ ಉತ್ಪಾದಕ ಇಂಡಿಯಾ

D. ಮೆಕ್ಕೆಜೋಳದ ದೊಡ್ಡ ಉತ್ಪಾದಕ -Ukrain

(1) D ಮಾತ್ರ

(2) C ಮತ್ತು D ಮಾತ್ರ

(3) B, C ಮತ್ತು D ಮಾತ್ರ

(4) A, B, C ಮತ್ತು D

46.Pending

  1. ಸೆರೆಂಗೇಟಿ ಮತ್ತು ಮಸಾಯಿ ಮಾ ರಾಷ್ಟ್ರೀಯ ಉದ್ಯಾನಗಳ ನಡುವೆ ವಾರ್ಷಿ ಎರಡು ಮಿಲಿಯನ್ ಅಂಗ್ಯುಲೇಟ್ ಮತ್ತು ಕಾಡು ಪ್ರಾಣಿಗಳ ವಲಸೆ ಸಂಭವಿಸುತ್ತದೆ. ಈ ಉದ್ಯಾನಗಳು ಇರುವುದು.

(1) Rwanda (ತ್ವಾಂಡಾ ) ಮತ್ತು ಕಾಂಗೋ

(2) ತಾಂಜಾನಿಯಾ ಮತ್ತು ಕೀನ್ಯಾ

(3) ಇಥಿಯೋಪಿಯಾ ಮತ್ತು ಸೂಡಾನ್

(4) ಜೈರ್ ಮತ್ತು ದಕ್ಷಿಣ ಆಫ್,

  1. ಈ ಕೆಳಗಿನ ಯಾವ ದೇಶ ಮತ್ತು ನದಿಗಳು ಸರಿಯಾಗಿ ಹೊಂದುತ್ತವೆ?

ನದಿ

ದೇಶ

A. ಮಹಾವೇಲಿ ಗಂಗಾ – ಥೈಲ್ಯಾಂಡ್ (ಗ್ರೇಟ್‌ ಸ್ಯಾಂಡಿ ನದಿ)

B. ಛಾವೊ ಪರಾಯಾ – ಮ್ಯಾನ್‌ಮಾರ್

C. ಇರಾವಡ್ಡಿ ವಿಯೆಟ್ನಾಂ

In

D. ಮೆಕಾಂಗ್

ಶ್ರೀಲಂಕಾ

(1) A ಮಾತ್ರ

(2) B ಮತ್ತು C ಮಾತ್ರ

(3) D ಮಾತ್ರ

(4) ಮೇಲಿನ ಯಾವುದೂ ಅಲ್ಲ

  1. ಈ ಕೆಳಕಂಡ ಯಾವ ಹೇಳಿಕೆಗಳು Leveche ಮತ್ತು Gharbiಗೆ ಸಂಬಂಧಿಸಿದಂತೆ ಸರಿಯಲ್ಲ?

A. ಇದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ರೋನ್ ಕಣಿವೆಯಿಂದ ತಂಪು ಮಾರುತ ತರುತ್ತದೆ.

B. ಇದು ಸಹರಾ ಮರಳುಗಾಡಿನಿಂದ ಮೆಡಿಟರೇನಿಯನ್ ಸಮುದ್ರದ ಕಡೆಗೆ ಒಣ ಧೂಳು ಮತ್ತು ಬಿಸಿ ಮಾರುತ ತರುತ್ತದೆ.

C.

ಚಿಲಿ ಮತ್ತು ಸಿರೋಕೋ ಒಂದೇ ಬಗೆಯಾ ಮಾರುತವಾಗಿದೆ.

D.

ಗ್ರಿಗೇಲ್ ಮತ್ತು ಬೋರಾ ಒಂದೇ ಬಗೆಯ ಮಾರುತದ ವಿಧವಾಗಿದೆ.

ಹೆಚ್ಚು ಸೂಕ್ತವಾದ ಆಯ್ಕೆಯನ್ನು ಗುರುತಿಸಿ :

(1) A ಮಾತ್ರ

(2) B ಮಾತ್ರ

(3) A ಮತ್ತು D ಮಾತ್ರ

(4) B ಮತ್ತು C ಮಾತ್ರ

49.Pending

  1. ಈ ಕೆಳಕಂಡ ಯಾವ ಖನಿಜ ಮತ್ತು ಖನಿಜ ಉತ್ಪನ್ನಗಳ ದೇಶಗಳನ್ನು ಗರಿಷ್ಠ ಉತ್ಪಾದನೆಯ ನಿಬಂಧದಲ್ಲಿ ತಪ್ಪಾಗಿ ಜೋಡಿಸಲಾಗಿದೆ?

A. ನಿಕೆಲ್ : ಯುಎಸ್‌ಎ

B. ಬೆಳ್ಳಿ : ಮೆಕ್ಸಿಕೋ

C. ಚಿನ್ನ : ಚೀನಾ

D. ಕಬ್ಬಿಣದ ಅದಿರು : ಭಾರತ

ಹೆಚ್ಚು ಸೂಕ್ತವಾದ ಹೇಳ್ವೆಕೆಯನ್ನು ಆಯ್ಕೆಮಾಡಿ :

(1) A ಮಾತ್ರ

(2) A ಮತ್ತು B ಮಾತ್ರ

(3) A, B ಮತ್ತು C ಮಾತ್ರ

(4) A ಮತ್ತು D ಮಾತ್ರ

  1. ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.

B. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಆರ್ಕ್‌ಟಿಕ್ ಪ್ರದೇಶದ ಭಾಗವಾಗಿದೆ.

C. ಲಿಂಕಾನ್ ಸಮುದ್ರ ಪ್ರದೇಶದ ಭಾಗವಾಗಿದೆ. ಆರ್ಕ್ಟಿಕ್

D. ಬೆಲ್ಲಿಂಗ್‌ಶಾಹೌಸೆನ್ ಸಮುದ್ರವು ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.

(1) B ಮಾತ್ರ

(2) A ಮತ್ತು B ಮಾತ್ರ

(3) B ಮತ್ತು C ಮಾತ್ರ

(4) A, C ಮತ್ತು D ಮಾತ್ರ

  1. Pending
  2. ಭೂ ಕಂಪನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಭೂಮಿಯ ಮೇಲೈಯಿಂದ 1000ಕಿ.ಮೀ ವರೆಗೆ ಭೂಮಿಯ ಕೊನೆಯ ಭಾಗವನ್ನು ಸೂಚಿಸುವಂಥ ಶಿಲಾಗೋಳದಲ್ಲಿ ಎಲ್ಲಾ ಸ್ವಾಭಾವಿಕ ಭೂಕಂಪನಗಳು ಸಂಭವಿಸುತ್ತವೆ.

B. ದ್ವಿತೀಯಕ ಭೂಕಂಪನಗಳ ತರಂಗಗಳು (S waves) ಘನದ್ರವ್ಯದ ಮೂಲಕ ಮಾತ್ರ ಚಲಿಸುವುದು ಅದರ 9 ಗುಣಧರ್ಮವಾದ್ದರಿಂದ ಭೂಮಿಯ ಅಂತರ್‌ಭಾಗವನ್ನು ಅಧ್ಯಯನ ಮಾಡು ವುದರಲ್ಲಿ ಸಹಾಯಕವಾಗುತ್ತವೆ.

  1. ಈ ಕೆಳಗಿನ ಯಾವ ಘಟ್ಟಗಳು ಮಧ್ಯ ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?

A. ಬನಿಹಲ್ ಘಟ್ಟ

B. ಪಿರ್ ಪನ್ವಾಲ್ ಘಟ್ಟ

C. ಸಿಂನ್ಸಾನ್ ಘಟ್ಟ

D. ರೋಹ್ತಾಂಗ್ ಘಟ್ಟ

E. ಗೋಲಾಭರ್ ಘಟ್ಟ

(1) ಒಂದು ಹೇಳಿಕೆ ಮಾತ್ರ ಸರಿ

(2 ) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ನಾಲ್ಕು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

  1. ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ :

A. ಭಾರತವನ್ನು ಹತ್ತು ಜೈವ ಭೂ ವಲಯಗಳಾಗಿ ಮತ್ತು 36 ಜೈವಿಕ ಪ್ರಾಂತಗಳಾಗಿ ವಿಭಾಗಿಸಲಾಗಿದೆ.

B. ಪ್ರದೇಶದ ನಿಬಂಧನೆಗಳಿಗನುಸಾರ ವಾಗಿ, ಸುಂದರ್‌ಬನ್ಸ್ ಜೈವಗೋಳ ಮೀಸಲು ಪ್ರದೇಶವು ಗರಿಷ್ಠ ಪ್ರದೇಶವನ್ನು ಹೊಂದಿದೆ.

C. ವಿಶೇಷ ಬಣ್ಣದ ಹಾರ್ನ್‌ ಬಿಲ್ ಹಕ್ಕಿ ಮತ್ತು ಸಣ್ಣ ಸಸ್ತನಿ ಪ್ರಾಣಿಗಳು ಅಗಸ್ವಾಮಲೈ ಜೈವಗೋಳ ಮೀಸಲು ಆರಣ್ಯದಲ್ಲಿ ಕಂಡುಬರುವ ಮುಖ್ಯವಾದ ಪ್ರಾಣಿ ಸಂಕುಲಗಳಾಗಿವೆ.

D. ಭಾರತದ ಆನೆಗಳ ಹಿಂಭಾಗದ ಆಕಾರವು ಆಕಾರದಲ್ಲಿ ಉಬ್ಬು ಮೈಯನ್ನು ಹೊಂದಿದರೆ, ಇದಕ್ಕೆ ಪ್ರತಿಯಾಗಿ, ಆಫ್ರಿಕಾದ ಆನೆಗಳಲ್ಲಿ ಅದು ಆಕಾರದಲ್ಲಿ ಒಳಬಾಗಿನ ಆಕಾರವನ್ನು ಹೊಂದಿವೆ. ها

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

55.Pending

  1. ಈ ಕೆಳಕಂಡವುಗಳಲ್ಲಿ ಯಾವ ಹೇಳಿ ಸರಿಯಲ್ಲ?

(1) ಅಲೋಹೀಯ ಖನಿಜಗಳು ಸ್ವಾಭಾವಿಕವಾಗಿ ಅಜೈವಿಕ ಅಥವಾ ಜೈವಿಕವಾದವುಗಳಾಗಿವೆ.

(2) ಆಂಧ್ರಪ್ರದೇಶವು ಮೊನಾಜೈಟ್ ಮತ್ತು ಥೋರಿಯಂನ ಸಮೃದ್ಧಿ ನಿಕ್ಷೇಪಗಳನ್ನು ಹೊಂದಿದೆ.

(3) ಒಡಿಸ್ಸಾದಲ್ಲಿರುವ ಮ್ಯಾಂಗನೀಸ್ ಪ್ರಮುಖ ಗಣಿಗಳು ಕೋರಾಪುಟ್, ಬೊನಾಯಿ ಮತ್ತು ಬೊಲಂಗೀರ್‌ಗಳಾಗಿವೆ.

(4) ನೆಲ್ಲೂರು ಜಿಲ್ಲೆಯು ಅತ್ಯುತ್ತಮ ಗುಣಮಟ್ಟದ ಮೈಕಾ (Mica) ವನ್ನು ಉತ್ಪಾದಿಸುತ್ತದೆ.

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಈ ಕೆಳಗೆ ನೀಡರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ :

ಪಟ್ಟಿ-I ಪಟ್ಟಿ-II

ಅರಣ್ಯದ ವಿಧಗಳು ಪ್ರಮುಖ ಮರಗಳು

A.ಉಷ್ಣವಲಯ ನಿತ್ಯ ಹರಿದ್ವರ್ಣ (i) ನೀಮ್

B.ಅರೆ ನಿತ್ಯ ಹರಿದ್ವರ್ಣ (ii) ಸೆಡಾರ್

C. ಉಷ್ಣವಲಯ ಸ್ವಾಭಾವಿಕವಾಗಿ ಉಮರುವ ಮರಗಳ ಎಲೆಗಳು (iii) ರೋಸ್‌ವುಡ್

D. ಕೋನಿಫರಸ್ ಮರಗಳು (iv) ಡಿಯೋಡರ್

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ABCD

(1)(iv)(i)(ii) (iii)
(2)(iii)(ii)(i)(iv)
(3)(ii)(iii)(i)(iv)
(4)(iii)(iv)(ii)(i)

58 Pending Narmada

59 Pending
Shivalik

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿ; ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ಪಟ್ಟಿ-I ಪಟ್ಟಿ-II

ಪರ್ವತ ಶ್ರೇಣಿಪ್ರಮುಖ ಸಾಲು

A. ಶಿವಾಲಿಕಗಳು (i) ಪೀಕ್ ಪಂಜಲ್ ಮತ್ತು ಮಹಾಭಾರತ

B.ಕಿರಿಯ ಹಿಮಾಲಯ ಪರ್ವತಗಳು (ii) ಧವಳಗಿರಿ ಮತ್ತು ಮಕಾಲು

C. ದೊಡ್ಡ ಹಿಮಾಲಯ ( ಪರ್ವತಗಳು (iii) ಡಾಫ್ಲಾ ಮತ್ತು మిరి

D. ಹಿಮಾಲಯ ಪರ್ವತದಾಚೆ (iv) ಕಾರಕೋರಂ ಮತ್ತು ಲಡಾಖ್

ಈ ಕೆಳಗೆ ನೀಡಲಾದ ಅಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A B C D

(1) (ii) (iii) (iv) (i)

(2) (i) (ii) (iii) (iv)

(3) (iii) (i) (ii) (iv)

(4) (iv) (iii) (ii) (i)

  1. ಕರ್ನಾಟಕದ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಕರ್ನಾಟಕವು ಭಾರತೀಯ ಶಿಲಾಪ್ರದೇಶದ ಐದು ಪ್ರಮುಖ ಆರ್ಕಿಅನ್ ಒಂದಾಗಿದೆ. ಕೋಟಾನ್‌ಗಳಲ್ಲಿ

B. ಕರ್ನಾಟಕದ ಭೌಗೋಳಿಕ ಸರಹದ್ದನ್ನು ಮೀರಿಯೂ ಸಹ ಧಾರವಾಡ ಕ್ರೆಟಾನ್ ವಿಸ್ತರಿಸಿದೆ.

C. ಪಶ್ಚಿಮದ ಮತ್ತು ಪೂರ್ವದ ಧಾರವಾಡ ಕ್ರೇಟಾನ್ ನಡುವಿನ ಸರಹದ್ದನ್ನು ಕ್ಲೋಸ್‌ಪಿಟ್ ಗ್ರಾನೈಟ್ ಗುರುತು ಮಾಡುತ್ತವೆ.

D.ಕಾಲಡ್ಡಿ (Kaladgi) ತಗ್ಗು ಪ್ರದೇಶವು ಪ್ರೀಟರೋಜೋಯಿಕ್ (protero-zoic) ಸೆಡಿಮೆಂಟರಿ ಶಿಲಾ ರಚನಾ ಪ್ರವರ್ಗಕ್ಕೆ ಸೇರುತ್ತವೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಸರಿಯಾಗಿವೆ ಮಾತ್ರ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

61 Pending

(1) ಗಾರೋ ಬೆಟ್ಟಗಳು

(2) ನಾಗಾ ಬೆಟ್ಟಗಳು

(3) ಮಿಕಿರ್ ಬೆಟ್ಟಗಳು

(4) ಖಾಸಿ ಬೆಟ್ಟಗಳು

62. PENDING

  1. ಕರ್ನಾಟಕದ ಸಾರಿಗೆ ಸಂಕೀರ್ಣ ವ್ಯವಸ್ಥೆ ಸಂಬಂಧಿಸಿದಂತೆ ಈ ಹೊಂದಿಸಿ ಬರೆಯರಿ : ಕೆಳಗಿನವುಗಳನ

ಅಭಿವೃದ್ಧಿ ವರ್ಷ

A. ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ (i) 195:

B. ಒಂದು ಪ್ರಮುಖ ಬಂದರಾಗಿ ಹೊಸ ಮಂಗಳೂರು ಬಂದರು(ii) 2011

C. ಮಂಗಳೂರು ವಿಮಾನ ನಿಲ್ದಾಣ (iii) 1974

D. ಬೆಂಗಳೂರು ಮೆಟ್ರೋ ರೈಲು ಯೋಜನೆ (iv) 2003

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A BCD

(1)(iv)(iii)(i)(ii)

(2)(i)(iii)(iv)(ii)

(3)(iii)(iv)(i)(ii)

(4)(ii)(i)(iv)(iii)

  1. ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ:

A. ಭೂಮಿಯ ಮೇಲ್ಟಿಯಿಂದ 50 ಕಿ.ಮೀ. ಎತ್ತರದವರೆಗೆ ವಾಯು ಸ್ತಂಭದಲ್ಲಿರುವ ಓಜೋನ್ ಒಟ್ಟು ಪ್ರಮಾಣವನ್ನು ಒಟ್ಟು ಸ್ತಂಭಓಜೋನ್’ ಎಂದು ಕರೆಯುತ್ತಾರೆ.

B. ಒಟ್ಟು ಸ್ತಂಭ ಓಜೋನ್ ಅನ್ನು ಡಾಬ್ದನ್ ಯೂನಿಟ್ ದಾಖಲಿಸಲಾಗುತ್ತದೆ. (ಡಿಯು)ನಲ್ಲಿ

C. ಓಜೋನ್ ಪದರದ ಕುಗ್ಗುವಿಕೆಯನ್ನು ಮೊದಲು ಅಂಟಾರ್ಕ್‌ಟಿಕಾದಲ್ಲಿ ಗಮನಿಸಲಾಯಿತು.

D. ಸಿಎಫ್‌ಗಳು, ಹ್ಯಾಲೋನ್‌ಗಳು CCL4 ಇವು ಪ್ರಮುಖ ಓಜೋನ್ ಕುಗ್ಗುವಿಕೆಯ ಪದಾರ್ಥಗಳಾಗಿವೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2)ಮೂರು ಹೇಳಿಕೆಗಳು ಸರಿಯಾಗಿವೆ

(3)ಎರಡು ಹೇಳಿಕೆಗಳು ಸರಿಯಾಗಿವೆ

(4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ

64.Pending

  1. ಈ ಕೆಳಗಿನ ಸಣ್ಣ ಭೂರಚನಾ ವಿಜ್ಞಾನ ಸ್ಥಾವರವನ್ನು ಪರಿಗಣಿಸಿ :

A. ನಾಝ ಫಲಕ- ಸೌದಿ ಅರೇಬಿಯನ್ ಭೂ ದ್ರವ್ಯರಾಶಿ

B. ಕೋಕೊಸ್ ಫಲಕ- ಕೇಂದ್ರೀಯ ಅಮೇರಿಕಾ ಫಲಕದ ಮತ್ತು ಪೆಸಿಫಿಕ್ ನಡುವೆ

C. ಫಿಲಿಪೀನ್ ಫಲಕ -ಏಷಿಯಾಟಿಕ್ ಮತ್ತು ಪೆಸಿಫಿಕ್ ಫಲಕದ ನಡುವೆ

D. ಕ್ಯಾರೋಲಿನ್ ಫಲಕ – ಫಿಲಿಪೀನ್ ಮತ್ತು ಭಾರತೀಯ ಫಲಕದ ನಡುವೆ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಸರಿಯಾಗಿವೆ ಮಾತ್ರ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

  1. ಇತ್ತೀಚೆಗೆ ‘ವಿನ್ಸ್’ ಅವಾರ್ಡ್‌ ಮೊದಲನೇ ? ಆವೃತ್ತಿಯನ್ನು ನಗರ ಮತ್ತು ಗೃಹ ನಿರ್ಮಾಣ! ವ್ಯವಹಾರಗಳ ಕೇಂದ್ರ ಸಚಿವಾಲಯವು ಪ್ರಕಟಿಸಲಾಯಿತು. ಇದಕ್ಕೆ ಸಂಬಂಧಿನಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

(1) ಪರಿಸರ-ಸ್ನೇಹಿ ಅವಾರ್ಡ್ ಆಗಿದೆ ಕಟ್ಟಡ ಪ್ರಾಜೆಕ್ಟ್‌ಗಳಿಗಾಗಿ ನೀಡುವ ಶ್ರೇಷ್ಠ

(2) ದೊಡ್ಡ ನಗರಗಳಿಗೆ ಅವುಗಳ ಸ್ವಚ್ಛತಾ ಕಾರ್ಯಕ್ಕಾಗಿ ನೀಡುವುದು

(3)

ಸ್ವಚ್ಛತಾ ಕಾರ್ಯಾರಂಭದಲ್ಲಿ ಮಹಿಳೆಯರಿಗೆ ಮತ್ತು ಮಹಿಳಾ ಮುಂದಾಳತ್ವ ಸಂಸ್ಥೆಗೆ ನೀಡುವುದು

(4) ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವುದು

  1. PENDING
  2. ಭಾರತ ಉಪಖಂಡದ ಸಚಿವ ಸಂಪುಟದ ಮಂತ್ರಿಯಾದ ಭಾರತದ ಮೊದಲ ಮಹಿಳೆ ಯಾರು? ಹಾಗೆಯೇ, ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಒಬ್ಬ ನಾಯಕರುಗಳಲ್ಲಿ (Heroes) ಒಬ್ಬರಾಗಿದ್ದಾರೆ

(1) ಮೇವಿಸ್ ಡುನ್ಸ್ ಲಿಂಗ್‌ಡೋಹ್

(2) ರಾಜಕುಮಾರಿ ಅಮೃತ್‌ ಕೌರ್

(3) ಸುಚೇತಾ ಕೃಪಲಾನಿ

(4) ವಿಜಯ ರಾಜೆ ಸಿಂಧಿಯಾ

  1. ಭೌಗೋಳಿಕ ಸೂಚ್ಯಾಂಕ ರಿಜಿಸ್ಟ್ರಾರ್‌ರವರು ಕೆಲವು ಜಿಐ ಟ್ಯಾಗ್‌ಗಳನ್ನು ಸೇರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೊಂದಾಣಿಕೆಗಳು ಸರಿಯಾಗಿವೆ?

A. ಅನಾರ್‌ದಾನ-ಜಮ್ಮು ಮತ್ತು ಕಾಶ್ಮೀರ

B. ವಾಂಚೂ ವುಡನ್ ಕ್ರಾಫ್ಟ್- ಸಿಕ್ಕಿಂ

C. ಕಾಲೂನ್ಯೂನಿಯ ರೈಸ್-ಕೇರಳ

D. ಕೊರಾಪುಟ್ ಕಾಲಾಜೀರ ರೈಸ್-ಒಡಿಸ್ಸಾ

70.Pending

  1. ಭಾರತವು ಇತ್ತೀಚೆಗೆ ಟಿಇಪಿಎ (ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ) ಕ್ಕಾಗಿ ಇಎಫ್‌ಟಿಎ ದೇಶಗಳೊಂದಿಗೆ ಮಾತುಕತೆಯನ್ನು ಮತ್ತೆ ಪುನರಾರಂಭಿಸಿತು. ಕೆಳಗಿನ ಯಾವ ದೇಶಗಳು ಇಎಫ್‌ಟಿಎ ಸಂಘದ ಸದಸ್ಯರುಗಳಾಗಿವೆ?

A. ಲಿಚೆಸ್ಟನ್

B.ನಾರ್ವೆ

C. ಸ್ವೀಡನ್

D. ಡೆನ್ಮಾರ್ಕ್

E. ಐಸ್‌ಲ್ಯಾಂಡ್

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) B, C ಮತ್ತು D ಮಾತ್ರ

(2) A, C ಮತ್ತು E ಮಾತ್ರ
(3) A, B ಮತ್ತು E ಮಾತ್ರ

(4) B, C ಮತ್ತು E ಮಾತ್ರ

  1. PENDING
  2. ಕೆಳಗಿನ ಯಾವ ‘ಅಂತರ್‌ಸರ್ಕಾರದ ಸಂಧಾನಗಳ ಚೌಕಟ್ಟನ್ನು’ ಅತ್ಯುತ್ತಮವಾಗಿ ವಿವರಿಸುತ್ತವೆ?

(1) ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಾಧನವನ್ನು ಅಭಿವೃದ್ಧಿಪಡಿಸಲು ಚೌಕಟ್ಟನ್ನು ರೂಪಿಸಲಾಗಿದೆ.

(2) ಯನೈಟೆಡ್ ನೇಷನ್ಸ್ ಭದ್ರತಾ ಪರಿಷತ್ತನ್ನು ಪುನಃ ರೂಪಿಸಲಾಗಿದೆ. ರೂಪಿಸಲು

(3) 1.5 ° ಸೆಲ್ಸಿಯಸ್‌ಗಿಂತ ಕಡಿಮೆ ವಿಶ್ವ ಶಾಖದ ಉಷ್ಣಾಂಶದಲ್ಲಿಡಲು ಕೈಗೊಂಡ ಕ್ರಮಗಳನ್ನು ಪುನರ್‌ಪರಿಶೀಲಿಸಲು ರೂಪಿಸಲಾಗಿದೆ.

(4) ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ಅಂತರಸರ್ಕಾರದ ಚೌಕಟ್ಟಾಗಿದೆ.

74.Pending

  1. ಕೆಟಲಿನ್ ಕರಿಕೊ ಮತ್ತು ಡ್ಯೂ ವೈಸ್ಸಮನ್‌ನ ಜೋಡಿಗೆ ತಮ್ಮ ಕೆಲಸಕ್ಕಾಗಿ ವೈದ್ಯಕೀಯ ನೊಬೆಲ್‌ ಪ್ರಶಸ್ತಿಯನ್ನು ಕೊಡಲಾಗಿದೆ?

(1) ಕ್ಯಾನ್ಸರ್ ವಿರುದ್ಧ ಹೋರಾಡುವುದಕ್ಕಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ

(2) ಅಮರ್ ರೋಗದ ಬಗ್ಗೆ ಅವರು ಅಧ್ಯಯನ ಮಾಡಿದ್ದಕ್ಕಾಗಿ

(3) 235 ಆಧಾರಿತ ನರವೈಜ್ಞಾನಿಕ ಪ್ರಚೋದನೆಗಳಲ್ಲಿ ಅವರ ಕೊಡುಗೆಗಾಗಿ ನೀಡಲಾಗಿದೆ

(4) ಕೋವಿಡ್ ವಿರುದ್ಧವಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ ಕೊಡಲಾಗಿದೆ

  1. ಬಿದ್ರಿವೇರ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

ಬಿದ್ರಿವೇರ್ ಎಂಬದು 500 ವರ್ಷಗಳ A. ಹಿಂದಿನ ವಸ್ತುವಾಗಿದೆ. ಅದು ಮೂಲತಃ ಪರ್ಷಿಯನ್‌ದಾಗಿದೆ, ಆದರೆ ಬಿದ್ರಿವೇರ್ ಕೇವಲ ಭಾರತೀಯ ನಾವೀನ್ಯತೆಯಾಗಿದೆ.

B. ಕ್ರಿಸ್ತಶಕ 14-15ನೇ ಶತಮಾನದಲ್ಲಿ ಬೀದರ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಬಹುಮನಿ ಸುಲ್ತಾನರು ಬಿದ್ರಿವೇರ್‌ಅನ್ನು ಅಭಿವೃದ್ಧಿಪಡಿಸಿದರು.

C. ಬಿದ್ರಿವೇರ್ ಎಂಬುದು ಬೆಳ್ಳಿಯಲ್ಲಿ ಡ್ಯಾಮಸ್ಸನ್ನಿಂಗ್ ಎಂದು ಕರೆಯಲ್ಪಡುವ ಬೆಳ್ಳಿ ಲೋಹದ ವಸ್ತುವಾಗಿದೆ.

D. ಬಿದ್ರಿವೇರ್ ಎಂಬುದು ಭೌಗೋಳಿಕ ಸೂಚನೆಗಳ ನೋಂದಣಿಯಾಗಿದೆ.

ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?

(1) A ಮಾತ್ರ

(2) B ಮತ್ತು C ಮಾತ್ರ

(3) C ಮತ್ತು D ಮಾತ್ರ

(4) ಮೇಲಿನ ಯಾವುದೂ ಅಲ್ಲ

  1. ಭಾರತದಲ್ಲಿ ನಾವು ಮೂರು ಮುಖ್ಯ ಬೌದಿಕ ಪರಂಪರೆಗಳು ಎಂದರೆ ನಿಗಮ ಪರಂಪರೆ, ಆಗಮ ಪರಂಪರೆ ಮತ್ತು ಸಮಾನ ಪರಂಪರೆಗಳನ್ನು ಕಾಣುತ್ತೇವೆ :

A. ನಿಗಮ ಪರಂಪರೆಯು (ವೇದ. ಎಂಬು ದಾಗಿಯೂ ಕರೆಯುತ್ತಾರೆ) ವೇದಗಳನ್ನು ಸನಾತನವೆಂದು ಅಥವಾ ದೇವರ ಬೋಧನೆಗಳೆಂದು ನಂಬುತ್ತದೆ. ಆದರೆ ಅವುಗಳ ಆಧಾರ ಗ್ರಂಥಗಳನ್ನು ನಿರಾಕರಿಸಬಹುದಾಗಿದೆ.

B. ಆಗಮ ಪರಂಪರೆಯಲ್ಲಿ ಅನುಯಾಯಿಗಳು ತಮ್ಮ ವಿಭಿನ್ನ ಅನುಭಾವಗಳಿಂದ ದೈವನು ಬೋಧಿಸುವ ದೈವಿಕ ದಿವ್ಯಜ್ಞಾನವೆಂದು ಪರಿಗಣಿಸುವ ತಮ್ಮ ಸ್ವಂತ ಪವಿತ್ರ ಗ್ರಂಥಗಳನ್ನು ಹೊಂದಿರುವರು.

C. ಸಮಾನ ಪರಂಪರೆಯವರು ಕಠಿಣ ಜೀವನವನ್ನು ನಡೆಸುತ್ತಿರುವ ಸಂನ್ಯಾಸಿಗಳಾಗಿರುವರು, ವೇದಗಳ ಕಾಲದ ಧಾರ್ಮಿಕ ಸಂಸ್ಕೃತಿಯ ವಿರುದ್ಧ ವಿರೋಧ ವ್ಯಕ್ತಪಡಿಸುವ ಹಾಗೂ ನೈತಿಕ ಜೀವನವನ್ನು ನಡೆಸುವ ಬಗ್ಗೆ ಪ್ರಾಮುಖ್ಯತೆ ಕೊಡುವ ವಿಭಿನ್ನ ಸ್ರಾಮಾನಿಕ್ ವರ್ಗಗಳು.

ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?

(1) A ಮಾತ್ರ

(2) B ಮಾತ್ರ ಡಿ

(3) C ಮಾತ್ರ

(4) A ಮತ್ತು B ಮಾತ್ರ

  1. ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ಸಾಹಿತ್ಯ ಕೃತಿ ಲೇಖಕರು

(a) ಅಭಿಜ್ಞಾನ ಶಾಕುಂತಲ ಕಾಳಿದಾಸ

(b) ಯೋಗಸೂತ್ರ ವ್ಯಾಸ

(c) ನಾಟ್ಯಶಾಸ್ತ್ರ ಭರತಮುನಿ

(d) ಪಂಚತಂತ್ರ ಪತಂಜಲಿ

ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿದೆ/ವೆ?

(1) (a) ಮಾತ್ರ

(2) (a) ಮತ್ತು (c) ಮಾತ್ರ

(3) (c) ಮತ್ತು (d) ಮಾತ್ರ

(4) (b) (c) ಮತ್ತು (d) ಮಾತ್ರ

  1. ವರ್ಣರಂಜಿತ ವರ್ಣಚಿತ್ರದ ಮೊಘಲ್ ಶೈಲಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಮೊಘಲರ ವರ್ಣಚಿತ್ರದ ಶಿಖರವು ಇಸ್ಲಾಮಿಕ್, ಹಿಂದೂ ಮತ್ತು ಯೂರೋಪಿನ ಚಾಕ್ಷುಷ ಪ್ರದರ್ಶನ ಸಂಸ್ಕೃತಿ ಮತ್ತು ಸೌಂದರ್ಯಶಾಸ್ತ್ರಗಳ පර්ම ವಿಶೇಷವಾದ ಅತ್ಯಾಧುನಿಕ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತದೆ.

B. ಅಕ್ಟರ್ ತನ್ನ ಆಸ್ಥಾನದಲ್ಲಿ ಕಲಾ ಮಂದಿರ ಮತ್ತು ಆಕರ್ಷಕ ಭವ್ಯ ವರ್ಣಚಿತ್ರಗಳನ್ನು ನೆಲೆಗೊಳಿಸಲು ಇಬ್ಬರು ಪರ್ಷಿಯನ್ ಕಲಾವಿದರಾದ -ಮೀರ್ ಸಯ್ಯದ್ ಅಲಿ ಮತ್ತು ಅಬ್ ಅಸ್ ಸಮರನ್ನು ಆಹ್ವಾನಿಸಿದ್ದನು.

C. ಚಿತ್ರಗಳಲ್ಲಿ ಲೇಪಿಸಲಾದ ಮರಖ್ಯಾಸ್ ವಿಶಿಷ್ಟವಾದ ವರ್ಣಚಿತ್ರಗಳು ಜಹಂಗೀರ್ ಜನಪ್ರಿಯವಾಗಿದ್ದವು. ಕಾಲದಲ್ಲಿ

D. ಕಾಗದದ ಮೇಲೆ ಅಪಾರದರ್ಶಕ ಜಲವರ್ಣದಲ್ಲಿ ಚಿತ್ರಸಿದ ಮಡೋನ (ಮೇರಿ ಕನೈಯ ಚಿತ್ರಣ) ಮತ್ತು ಆಕೆಯ ಮಗು ಮೊಘಲ್ ವರ್ಣಚಿತ್ರ ಶೈಲಿಯ ಪ್ರಸಿದ್ದ ಪ್ರಾಚೀನ ಕುಶಲ ಕಲೆಯಾಗಿದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) B, C ಮತ್ತು D

(2) A, B ಮತ್ತು C

(3) A C ಮತ್ತು D

(4) A, B ಮತ್ತು D

  1. ಕೆಳಗಿನವುಗಳಲ್ಲಿ ಯಾವುವು ಜೈನಧರ್ಮದಲ್ಲಿನ 5 ಪ್ರಸಿದ್ದ ದೀಕ್ಷಾ ಪ್ರತಿಜ್ಞೆಗಳ ಭಾಗವಾಗಿವೆ :

A. ಆಸ್ತೇಯ

B. ಬ್ರಹ್ಮಚರ್ಯ

C. ಸಂಯಿಕ

D. ಅಪರಿಗ್ರಹ

E. ಕಾಯೋತ್ಸರ್ಗ

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A, B ಮತ್ತು D

(2) B, C ಮತ್ತು E

(3) C, D ಮತ್ತು E

(4) A, B ಮತ್ತು C

ಶೀಘ್ರದಲ್ಲೇ ಬರಲಿದೆ…

KAS Preliminary Examination 2024 (December) – Paper II | Solved with Explanations

1 Which of the following statement/statements is/are correct?

A. BBMP recently Jaunched Nambike Nakshe which provides building plan approval completely online.

B. It applies for the construction of independent houses on plots sized more than 50*80 square feet.

C. Applicants are given a maximum of 30 days to pay the fees to the BBMP through an online payment gateway.

D. BBMP plans to issue a final building license in 15 days with a digital signature.

Options:

(1) Only one statement is correct

(2) Only two statements are correct

(3) Only three statements are correct

(4) All the statements is correct

2 Which of the following statement/statements is/are incorrect?

A. Rajyotsava Awards, the highest civilian awards, are conferred annually by the Karnataka Government on the occasion of Kannada Rajyotsaya, marked on November 1

B. The award carries a purse of Rs. 1 lakh, a 20-gm gold medal and a citation.

C. A committee of 5 members is formed to select the awardees in the field of medicine, law, music, theater, cinema, amongst many more.

D. This year the government is set to confer the awards on 69 peopic.

Options:

(1) B and D

(2) A and C

(3) C and D

(4) A and B

3 Which of the statement/statements is/are correct?

A. Karnataka plans to offer six days. of paid menstrual leave annually for women only in private sectors.

B. Karnataka is the second state to come out with such a policy after Kerala.

Options:

(1) A only

(2) B only

(3) Both A & B

(4) None of the above

4 Recently Karnataka Government has launched Ovitrap Basket. Consider the following statements..

A. They are the special traps designed to attract and kill mosquitoes like Aedes.

B. It is a pot shaped device filled with water and chemicals.

C. It was first launched in BBMP, Bangalore.

D. Electricity is required for funtioning of the device.

Which of the above statements are wrong?

(1) D only

(2) Conly

(3) C and D only

(4) None of the above

5 Which of the following are declared as Fish Sanctuaries in Karnataka?

A. Mattur Hosahalli, Shivamogga → Tunga River

B. Seethanadi, Karkala–> Seethanadi River

Shishila, Belthangadi →

Kumaradhara River

D. Bhagavathi Chaya Kolla, Surapura Taluk → Krishna River

How many pairs are matched correctly?

(1) Only one is correct

(2) Only two are correct

(3) Only three are correct

(4) All the above are correct

6 Which of the following statement/statements is/are correct?

A. The Government of Karnataka has recently launched ‘VentuRISE-Global startup Challenge 2024’ to recognise, reward and support growth stage startups.

B. The challenge will focus on Electronics System Design and Manufacturing only.

C. The winners will share a prize pool of $300,000 and receive mentorship from industry leaders.

D. It is started by the Department of Electronics, Information Technology and Biotechnology.

Options:

(1) A and C only

(2) C and D only

(3) All the statements are correct

(4) All the statement are wrong

7 Match the following Ramsar site and the States:

Ramsar sites States

A. Rudra Sagar Lake I.Haryana

B. Bakhira, Wildlife Sanctuary II. Tripura

C. Sultanpur National Park III. Uttar Pradesh

D. Pala Wetland IV. Mizoram

(1) A-IV, B-III, C-1, D-II

(2)A-III B-II, C-1 D-IV

(3) A-11, B-III,C-II D-IV

(4) A-II, B-IV, C-III, D-I

8 Consider the following statements about Kelp Forest

A. They are montane forests that thrive well in cold temperatures.

B. Pine (Pinus wallichiana), Deodar (Cedrus deodara) trees grow well in Kelp forest.

Which of the above statement/statements is/are correct?

Answer Options:

(1) A only

(2) B only

(3) Both A and B

(4) None of the above

9 Consider the following statements about Blue Flag Programme:

A. The Blue Flag Programme is run by the Foundation for Environmental Education and is headquartered in Nairobi, Kenya.

B. Kasarkod Beach and Padubidri Beach are Blue Flag certified beaches from Karnataka.

C. India has the highest number of Blue Flag certified beaches in the world.

Which of the above statement/statements is/are correct?

A and B only

(2) B only

(3) A and C only

(4) A, B and C only

10 During prolonged space missions, Astronauts often experience muscle atrophy. This is primarily due to

(1) Hyper gravity –

(2) Microgravity

(3) High caloric intake

(4) Increased radiation exposure

11 When a plant is exposed to uneven watering, certain parts may grow faster than others, causing the plant to bend. Identify the best explanation for this phenomenon.

(1) Roots grow towards water sources

(2) Water stimulates growth in the drier side

(3) The plant requires water for photosynthesis

(4) Growth hormones accumulate in wetter side to promote cell elongation

12 According to the WHO, India is eradicated from which of the following discases?

(1) Polio, Trachoma, Yaws, Phrgue and Small pox.

(2) Polio, Glaucoma, Filariasis Plague and Malaria.

(3) Plague, Trachoma, Malaria, Glaucoma and Sleepingst sickness.

(4) Plaguc, Small pox, Yaws, Filariasis and Sleeping sickness.

13 Which of the following are essential nutrients for human body?

A. Carbohydrates and Proteins

B. Vitamin B and Vitamin C

C. Cholesterol and Vitamin

D. Magnesium and Phosphorus

E. Iron and Zinc

F. Water and Fats

Choose the correct answer from the options given below:

(1) A, B, C and D

(2) A, B, D and E

(3) B, C, A and E

(4) B, C, A and F

14 Name the process of measuring the concentration of chemicals in biological fluids to assess the health of an environment.

(1) Bioremediation

(2) Bio-monitoring

(3) Bio-augmentation

(4) Biodegradation

15 Match list I with List II

List I List II

A. Physics I. MicroRNA and Gene regulation

B. Medicine II. Computational protein design

C. Peace III. Traumas and fragility of human life

D. Chemistry IV. World free of nuclear weapons

E. Literature V. Synthesis of quantum dots

VI. Nucleoside base modifications

VII. Machine learning and artificial neural networks

Answers:

(1) A-III, B-II, C-I, D-IV, E-VI

(2) A-II, B-1, C-III, D-V, E-IV

A-VII, B-1, C-IV, D-II, E-III

(4) A-1, B-II, C-III, D-IV, E-V

16 Consider the following statements:

Assertion (A): Passenger pigeon is an extinct specics.

Reason (R): A species is said to be extinct when there are no more individuals of that species alive anywhere in the world.

Choose the correct answer from the options given below:

(1) Both Assertion and Reason are true and Reason is the correct explanation of the Assertion.

(2) Both Assertion and Reason are true but Reason is not the correct explanation of the Assertion.

(3) Assertion is true but Reason is false.

(4) Both Assertion and Reason are false.

17 The “Natural Capital Accounting and Valuation of Ecosystem Services” (NCAVES) project, launched in 2017 aims to enhance knowledge and develop policy applications of environmental-economic accounting. In this context, which of the following statement/statements is/are incorrect?

A. The project is implemented by the United Nations Statistics Division, United Nations Environment Programme, and the Convention on Biological Diversity (CBD).

B. Ministry of Statistics and Programme Implementation (MOSPI) is the nodal agency for implementation of NCAVES in India.

C. At the sub-national level, in the State of Karnataka, a suite of ecosystem accounts has been developed led by the Indian Institute of Science.

Answer Options:

(1) A only

(2) B only

(3) C only

(4) None of the above

18 Consider the following statements/statements about Indian Leopard:

A. Indian Leopard is a nocturnal animal.

B. They are unique in the sense that female Indian Leopard always weigh heavier than male Indian Leopard.

C. Ecopard safari was launched at Bannerghatta Biological Park.

D. Indian Leopard is classified as “Vulnerable” by IUCN Red list.

How many of the following statement/statements are correct?

(1) Only one statement is correct

(2) Only two statements are correct

(3) Only three statements are correct

(4) All the four statements are correct

19 Consider the following under the digital detox initiative launched by the Government of Karnataka:

A. The initiative is launched in collaboration with the All India Game Developers’ Forum (AIGDF).

B. The initiative has special emphasis on gaming and social media.

Choose the correct options:

(1) A only

(2) B only

(3) Both A and B

(4) Neither A nоr В

20 Karnataka Government decided to roll out the “Pragati Patha’ scheme to –

A. Improve and develop rural road network systematically and qualitatively.

B. The scheme will cover a total length of over 10,000 kms covering all the constituencies of the state.

Which of the statement’s is/are correct?

(A) A only

(2) B only

(3) A and B both

(4) Neither A nor B

21 A-new scheme called Karnataka Raitha Samruddhi Yojane was announced in the budget. The scheme will provide the farmers with guidance and support in respect of the following?

A. Providing information on soil testing and soil characteristics.

B. Making farmers aware of opportunities related to storage and value addition.

C. Creating market linkages for farmers to get a good price for their produce.

D. Selecting crops based on the soil characteristics and market demands.

Options:

(1) Only one statement is correct

(2) Only two statements are correct

3) Only three statements are correct

(4) All statement are correct

22 As per the Karnataka Budget 2024-25:

A Spice Park will be developed in __________district under public-private partnership to encourage spice growing farmers and to promote export of spices.

(1) Chikkamagaluru

(2) Kodagu

(3) Mangaluru

(4) Hassan

23 In the context of the Budget for the state for the Financial Year 2024-25

A. Karnataka has allocated towards agriculture, which is higher than the average expenditure on agriculture by Indian states in 2023-24.

B. Karnataka has allocated on rural development, which is lower than the average allocation for rural development by Indian states in 2023-24.

C. Karnataka has allocated on eduction, which is lower than the average allocation for education by Indian states in 2023-24.

Choose the correct options:

(1) A, B and C

(2) B and C only

(3) A and B only

(4) A only

24 Consider the following matches.

A. Rice Technology Park Karatagi

B. Maize Technology Park Ranebennur

C. Coconut Technology Park – Udupi

D. Tur Technology Park – Kalaburagi

Choose the correct answer from the option given below.

(1) Only one match is correct

(2) Only two matches are correct

(3) Only three matches are correct

(4) All matches are correct

25 Which of the following statement/statements is/are correct?

A. E-khata has now been mandatory for registration of all types of properties including residential sidential and commercial land.

B. Agricultural land has been exempted from e-khata.

C. It will help avoid fictitious transactions using fake manual khatas and streamline the process.

Options:

(1) A and B only

(2) A and C only

(3) B and C only

(4) A, B and C

26 Which of the following statement/statements is/are correct?

A. Mysuru Dasara festival is celebrated over 12 days starting with Navratri and on the 12th day, the idol of Goddess Chamundeswari is carried in grand procession.

B. It is celebrated because the Goddess Chamundeswari slew the demon Mahishasura on Vijayadashami day.

C. Mysurus Dasara is the state festival-Nadahabba of Karnataka

D.The custom of Mysuru Dasara extends to the days of the Dibba Vijayanagar Empire and was inherited by the Wodeyars of Mysuru.

Options:

(1) A, B and C

(2) B; C and D

(3) A C and D

(4) All of the above

27 Consider the following about Neelakurinji flowers:

A. It is the famed shrub found in Western Ghats, covering the slopes of. Tamil Nadu and Karnataka only.

B. These flowers are said to grow at an altitude of less than 1300 meters and it blooms once in 12 years.

C. There are 250 variations of these flowers found across the world, of which 46 variations are seen in India.

D. These flowers also attract bees that pollinate, it leads to extraction of a rare kind of honey.

Which of the above statement/statements is/are correct?

(1) C and D only

(2) A and B only

(3) A and C only

(4) Band D only

28 Consider the following statements and choose the correct option from below:

A. Paternity leave can be availed Only by married male government employees.

B. Single male parents like unmarried individuals, divorced men and widowers are only. allowed a paternity leave of 15 days.

C. Married male parents are allowed a paternity leave of 45 days.

Options:

(1) Only one statement is correct

(2) All the statements are correct

(3) All the statements are incorrect

(4) Only two statements are correct

29 Consider the following about Project Madhunetri:

A. The project aims to enable the screening of patients with diabetes with mobile screening devices and initiate early treatment for diabetic retinopathy (DR) at completely no cost.

B. Diabetic retinopathy is an eye condition that affects the blood vessels in the retina and can cause vision loss and blindness on people who have diabetes

Which of the above statement/statements is/are correct?

(1) A only

(2) B only

(3) Both A and B

(4) None of the above

30 Which of the statement/statements is/are correct about Namma Smaraka?

A. the Namma Smaraka are archaeological sites that are recently excavated and depict the history and culture of Karnataka.

B. Namma Smaraka sites can be adopted by corporate companies to conserve, preserve and protect these sites and develop basic tourism infrastructure.

Which of the above statement/statements is/are correct?

(1) A only

(2) B only

(3) Both A and B

(4) None of the above

31 Group the given figures into three classes using each figure only once :

Image

(1) 3, 4, 9; 5, 7, 8; 1, 2, 6

(2) 1, 5, 6; 2, 4, 8; 3, 7, 9

(3) 4, 6, 8; 3, 5, 7; 1, 2, 3

(4) 1, 2, 7; 3, 5, 9; 4, 6, 8

  1. Find the missing number in the

following:

Image

(1) 34

(2) 19

(3) 18

(4) 15

Consider the following for question 33 and 34:

A wealthy merchant had once come to meet Tenali Rama with following problem :

A. She wanted to distribute her property equally among her two daughters, Arya and Sita, and one son Sonu.

B. She has Rs. 7000 in form of farm produce, I house worth Rs. 5000, 3 parcels of land of Rs. 3000 cach and some gold coins of Rs. 100 each.

C. A single unit of Gold coin, single parcel of land and a house cannot be divided partially. Also, cach child receives an equal number of gold coins.

D. Arya receives least from farm produce while Sita receives the highest when Tenali Rama divided property.

33 How much did Sonu receive in farm produce?

(1) Rs. 3000

(2) Rs. 4000

(3) Rs. 2000

(4) Rs. 1000

34 How many parcels of land did Arya receive?

(1) 1

(2) 2

(3) 3

(4) Cannot be determined

35

Rupesh introduces Poonam as the daughter of the only son of my father’s wife. How is Poonam related to Rupesh?

(1) Cousin

(2) Niece

(3) Daughter

(4) Aunt

Direction: Answer the questions

36-38 by considering the following seating arrangement:

A, B, C, D, E, F and G are 7 friends sitting in a single row facing North. D is to the immediate right of C. E and A are neighbours of F.. B is to the immediate left of C and on second place from left most end. A is at the right most end.

36 Who is in between C and E?,

(1) F

(2) D

(3) A

(4) B

37 Who is the neighbour of G?
(1) E

(2) A

(3) B

(4) D

38 What is the position of E from left?

(1) 3rd

12) 5th

(3) 2nd

(4) 4th

39 In a class of 45 students Aditya’s rank is twelve from top What is his rank from the bottom?

(1) 33

(2) 34

(3) 35

(4) cannot be determined

40 If in a certain language, MADRAS is coded as NBESBT, how is BOMBAY coded in that language?

(1) ANLAZX

(2) CPNCBZ

(3) CPOCBZ

(4) DQODCA

41 Deepak said to Nitin, “That boy playing football is the younger of the two brothers of the daughter of my father’s wife.” How is the boy playing football related to Deepak?

(1) Son

(2) Brother

(3) Cousin

(4) Nephew

42 In a queue, the position of A from the front is 7th and the position of B from the front is 15th and 21st from the back. Now find the position of A from the back.

(1) 30th

(2) 28th

(3) 29th

(4) 31st

43 A person has a total of 1060 Rupees in coins of Jive rupee, two rupee, one-rupee and fifty paisa coins in the proportion 2:4:7:3. Find the number of two rupee coins.

(1) 80

(2) 280

(3) 160

(4) 120

44 The question given below has two statements followed by, three conclusions. By assuming the statements are true, find out from the given conclusions, that which of the conclusions is logically correct. Statements:

(i) All doors are tables

(ii) No tables are chairs

Conclusion:

I. No doors are chairs

II. No-chairs are doors

III. Some tables are doors

Answer Options:

(1) Only I and II

(2) Only II and III

(3) All three

(4) None of these

45 What is the greatest number of regions into which three straight lines (of infinite extent) can divide the plane?

(1) 5

(2) 6

(3) 7

(4) 8

46 There are more adults than boys, more boys than girls, more girls than families. If no family has fewer than 3 children, then what is the least number of families that there could be?

(1) 4

(2) 3

(3) 2

(4) 1

47 A ten foot pole is dropped into a milling. saw and randomly cut into three shorter poles. What is the probability that these three pieces will form a triangle?

(1) 1/2

(2) 1/3

(3) 2/3

(4) 1/4

48 How many of the following statement/statements are correct about Jingkieng Jri or Living Root Bridges?

A. It is found in the evergreen forest eco-region of Andaman Islands.

B. These structures are made by indigenous Jarawa tribal communities which have performed in extreme climatic conditions for centuries, and encapsulate a profound harmony between humans and nature.

C. They are used by locals as bridges, ladders and steps which provide a reliable mode of transport especially during monsoon season.

Answer Options:

(1) Only one

(2) Only two

(3) Only three

(4) None of the above

49 Which of the following statement/statements are correct about Special Operations of Wildlife Crime Control Bureau (WCCB)?

A. Operation Soft Gold aims towards curbing the menace of illegal wildlife trade in Tibetan antelope (Shahtoosh).

B. Operation Wildnet aims to stop the illegal sale of wild animals online.

C. Operation Birbil aims to inspect the illegal turtle trade.

Answer Options:

(1) B only

(2) A and B only

(3)C only

(4) B and C only

  1. The Pantanal is the largest tropical wetland and one of the most pristine in the world. It sprawls across three South American countries. What are these?

(1) Columbia, Ecuador, Peru

(2) Brazil, Columbia, Venezuela

(3) Argentina, Bolivia, Chile

(4) Bolivia, Brazil, Paraguay

51 How many of the following are marine mammals?

A. Dolphin

B. Walrus

C. Sea Horse

D. Porpoise

E. Dugong

F. Shark

G. Seal

Answer Options:

(1) Only two

(2) Only three

(3) Only four

(4) Only five

52 Consider the following statements/statements about the Compensatory Afforestation Fund Act, 2016:

A. The Acts provides for the establishment of a fund under the Contingency Fund of India.f

B: The Supreme Court of India in the T.N. Godavarman Thirumulpad case 2002 observed that a Compensatory Afforestation Fund be created.

C. The term “net present value” is defined under the act.

Which of the following statements/statements is/are correct?

(1) A and B only

(2) B and C only

(3) A and C only

(4) A, B and C

53 Primarily, cloud is a dispersion of F

(Neutral water suspended in air molecules

(2) Charged water particles dispersed in air

(3) Smoke and water vapours dispersed in air

(4) Smoke in air

54 8 points lie on the circumference of a circle. How many more quadrilaterals can be formed by connecting these points compared to number of triangles?

(1) 14

(2) 24

(3) 16

(4) 18

55 A is x% more than B and is x% of sum of sum of A and B. What is the value of x?

(1) 50%

(2) 62%

(3) 75%

(4) 37%

56 The James Webb Space Telescope (JWST) is a space telescope, Claunched in 2021, which conducts_space astronomy in the wavelength range of the electromagnetic spectrum.

(1) Infrared

(2) X-ray

(3) Microwave

(4) Radiowave

57: India’s Chandrayaan-2 has mapped the abundance of which element for the first time?

(1) Calcium

(2) Sulphur

(3) Sodium.

(4) Helium

58 Why a cyclist can easily balance the cycle while cycling?

(1) Due to the friction of the road

(2) Due to conservation of angular momentum

(3) Due to conservation of energy

(4) Due to Earth’s gravitational pull

59 On a moonless night, when one looks up the night sky, can spot large number of stars with varying colours. Some appear blue, some appear red, few appear yellow etc. The brightest among them are:

(1) blue stars

(2) red stars

(3) yellow stars

(4) none of the above

60

Which of the following statement/statements are correct about the Indicator species?

A: Crayfish can indicate the quality …of freshwater, because changes in water acidity are stressful to them.

B

The health of corals can indicate trends such as seawater rise and sea temperature fluctuation, which in turn are signals of climate change..

C. Peregrine falcons are an indicator of pesticides.

Answer Options:

(1) B only

(2) A and C

(3) A and B

(4) All of the above

61 In India, the crop that accounts for maximum share of pesticide consumption

(1) Wheat

(2) Paddy

(3) Jowar

(4) Fox tail millet

62 Identify the tribal community:

This tribal community worships their dairy-buffaloes with lots of veneration. They are seen as a pastoral tribe who herd buffaloes that roam the Nilgiri hills. Monogamy is an ideal norm. Residence after marriage is patrilocal. At the time of funeral rites, buffalo sacrifice is obligatory. Their distinctive Embroidery has got a GI Tag. The semi-barrel-shaped huts are very peculiar and have curious structures with no windows.

Answer Options:

(1) Chenchu

(2) Hakkipikki

(3) Toda

(4) Jenu Kuruba

163/ Which of the following type of earthworm is a litter feeder?

(1) Epigeic

(2) Endogeic

(3) Ancceic

(4) None of the above

64 Which of the following statement/statements are correct?

A. In Karnataka, Lithium reserves are found in Mandya District.

B. Kudremukh Iron Ore Company Limited is the sole exploration agency which is exploring the area for lithium reserves.

C. The thermonuclear application makes Lithium as “Prescribed substance” under the Atomic Energy Act, 1962.

Options:

(1) A and B only

(2) A and C only

(3) B and C only

(4) A, B and C

65 Which of the following are electricity distribution companies in Karnataka?

A. HESCOM

B. KPTCL

C. CESCOM

D. KPCL

E. KAVIKA

Choose the correct answer from the options given below :

(1) Only one is correct

(2) Only two are correct

(3) Only three are correct

(4) Only four are correct

66 In India’s Electric Vehicle (EV) revolution, according to the Bureau of Energy Efficiency (BEE) which of the following is/are correct:

A. Karnataka is second after Maharashtra with the highest number of public EV charging stations in the country.

B. Kamataka is the first state in India to introduce an EV policy in 2017.

C. The State Budget 2024 announced the establishment of 2,500 new EV charging stations across the state via the PPP model.

Choose the correct answer,

(1) A, B and C

(2) B and C only

(3) A only

(4) None of the above

67 Consider the following about Shiksha Copilot, identify the correct options:

A. It is an Al-powered digital assistant.

B. It is implemented to empower teachers to create comprehensive and personalized teaching resources.

Options:

(1) A only

(2) Bonly

(3) Both A and B

(4) Neither A nor B

68 Consider the following statements about Swavalambi Sarathi Scheme:

A. Under this scheme, the Scheduled Tribe youth and women will be provided with a subsidy and bank loan facility to start self-employment units.

B. 90% of the unit cost or a maximum of Rs. 5.00 lakhs will be subsidy for the purpose of purchasing goods transport vehicle.

Which of the above statement/statements is/are incorrect?

(1) A only

(2) B only

(3) Both A and B

(4) Neither A nor B

69 Recently (August, 2024) which of the following was announced as a Peacock Sanctuary?

(1) Adichunchanagiri

(2) Mullayanagiri

(3) Kudremukh

(4) Bramhagiri

70 Consider the following about Kyasanur Forest Disease:

A. Spread to people primarily occurs through tick bites or contact with infected animals.

B. Kyasanur Forest Disease cannot be fatal.

C. There is no vaccine available for people at risk for Kyasanur Forest Disease.

D. Kyasanur Forest Disease, also known as monkey fever, is a unique public ublic health problem along the belts of Western Ghats of India

Which of the above statement/statements is/are correct?

(1) A and D

(3) A, B and D

(2) B and C

(4) A and C

71 Consider the following statements about the India’s largest helicopter manufacturing facility:

37

A. India’s largest helicopter manufacturing facility is iny Tumkuru District of Karnataka.

B. The factory is called Hindustan Aeronautics Limited (MAL) Helicopter Factory.

C. It is a greenfield project of the defense PSU.

D. HAL plans to produce more than 1,000 helicopters in the range of 3-15 tonnes over a period of 20 years.

Which of the above statements is/are correct? statement/

(1) B and C only

(2) Band D only

(3) A and D only

(4) A, B, C and D

72 The Karnataka Renewable Energy Policy has been cleared by the State Government.of.Karnataka.

A. This policy is for the period period of of 2024-29.

B. This policy aims that in the five years, the state will have 10 GW renewable power generation capacity.

C. By 2027, under this policy it has been aimed to have a share of 1 GW of energy produced from rooftop solar alone. from

Options:

(1) Only one statement is correct

(2) Only one statement is wrong

(3) All statements are correct

(4) All statements are wrong

73 The Chief Minister of Karnataka presented the Budget for the state for the Financial Year 2024-25 on February 16, 2024.

A. Two dedicated economic corridors will be developed between: (i) Mangaluru Port and Bengaluru and (ii) Bidar and Bengaluru.

B. Installed power generation capacity will be increased from 32,000 MW to 60,000 MW over the next seven years.

Which of the above statement/statements is/are correct?

(1) A only

(2) B only

(3) Both A and B

(4) Neither A nor B

74 In the context of the Budget for the state for the financial year 2024-25:

A. The agriculture sector grew at a higher rate in 2022-23 than in 2021-22.

B. Service sector grew at a lower rate

C. The per capita GSDP of Karnataka in 2022-23 (at current prices) increased by 13% over 2021-22.

D. India’s per capita GDP in 2022-23 is estimated to be less than half of Karnataka’s per, capita GDP.

Options:

(1) Only one statement is correct

(2) Only two statements are correct

(3) Only three statements are correct

(4) All statements are correct

75 In the context of the Sector-wise expenditure under Karnataka Rudget 2024-25.

A. Budgeted expenditure (2024-25) of Energy is more than that of Agriculture and Allied Activities.

B. Budgeted expenditure (2024-25) of Police Department is more than that of Transport department.

C. Budgeted expenditure (2024-25) of Health and Family Welfare is more than that of Irrigation and Flood Control

Which of the above statement/statements is/are correct?

(1) A, B and C

(2) B and C only

(3) A only

(4) None of the above

76 Which of the statements/statements is/are correct?

A. Global Resources Outlook 2024 was published by the International Energy Agency.

B. Global Waste Management Outlook 2024 was published by UNEP and International Solid Waste Association.

C. Living Planet report is a biennial, assessment by conservation organisation of the World Wildlife Fund (WWF).

Answer options:

(1) A only

(2) A and B only.

(3) B and C only

(4) C only

77 How many of the following pairs are correctly matched?

National Park State

A. Mouling National Park: Goa

B. Inderkilla National Park: West Bengal

C. Anshi National Park: Karnataka

D. Chandoli National Park: Maharashtra

E. Mount Harriett National Park: Mizoram

Answer options:

(1) Only one pair.

(2) Only two pairs

(3) Only three pairs

(4) Only four pairs

78 Identify the waterfall:
The waterfall runs down through the Bhramagiri hills located in Kutta village of Kodagu. It is a stream of Lakshmana Theertha river and also a sacred place. The water jets from about 60m high and finally joins river Cauvery. The famous temple of Lord Shiva, known as the Rameshwara Temple, is situated nearby. Wandering beyond the falls is restricted as the whole place is termed as a wildlife sanctuary.

Answer Options:

(1) Gaganachukki Waterfall

(2) Shivanasamudra Waterfall

(3) Irpu Waterfall

(4) Abbey Waterfall

79 Consider the following statements:

A. The State Energy Efficiency Index 2023 (SEEI 2023) has been developed by Bureau of Energy Efficiency (BEE) in collaboration with Alliance for an Energy Efficient Economy (AEEE) to track EE initiatives in the states and UTs.

B. Karnataka has been categorized as ‘Front Runner’ in the State Energy Efficiency Index 2023. Which of the above statements/statements is/are correct?

(1) A only

(2) B only

(3) Both A and B

(4) Neither A nor B

80 How many zeros end the number 2300.5600. 4400?

(1) 300

(2) 400

(3) 500

(4) 600

81 If x is a positive integer such that 2x+91 is perfectly divisible by x, then the number of possible values of x is

(1) 2

(2) 4

(3) 5

(4) 6

82 Diamond price is proportional to the square of its weight. This diamond broke into four pieces with weights in the ratio 1:2:3:4. Therefore the merchant got Rs. 70,000 less. The original price of the diamond is

(1) 1.25 lakhs

(2) 1.5 lakhs

(3) 2 lakhs

(4) 1 lakh

83 Each odd digit in the number 5263187 is added by 1 and each even digit is subtracted by 1. The digits obtained are arranged in ascending order. Which will be the third digit from the left of the new number?

(1) 4.

(2) 2

(3) 5

(4) 6

Consider the following for questions 84 to 7:

In a chess tournament 64 players ranked 1 to 64 participated. Following were the rules of this knock-out tournament:

  1. There were six rounds in the tournaments.

II. In the first round, Match 1 was played between player Ranked vs player Ranked 64. Match 2 was played between player Ranked 2 vs player Ranked 63 and so on.

III. In the second round, Match 1 was played between the winner of the Match No. 1 of the first round vs the winner of the Match No. 32 of the first round. Similarly, Match 2 was played between the winner of the Match No. 2 of the first round vs the winner of the Match No. 31 of the first round.

IV. Next all rounds were played with the above mentioned rules.

84 Ranked 43 Avon the tournament, then which of the following players cannot be the runner-up?

A. Player Ranked 44

B. Player Ranked 45

C. Player Ranked 46

D. Player Ranked 36

Options:

(1) A only

(2) Band D

(3) A and C

(4) C only

85 Who could be the lowest Ranked player facing the player seeded 29 in the finals?

(1) 57

(2) 59

(3) 62

(4) 63

86 If one of the matches was between the players seeded 14 and 55, then one of the matches in the tournament can be between players seeded

A. 25 and 52

B. 43 and 47

C. 7 and 39

D. 2 and 6

Options:

(1) B and D

(2) A and C

(3) D and B

(4) C only

88 Consider the following Statements

No cats are dogs.

All dogs are animals.

Some animals are not cats.

Based on the above statements which is true:

(1) Some cats are animals.

(2) No dogs are cats.

(3) All animals are dogs

(4) All dogs are cats.

  1. Which de the following statements is logically equivalent to: “If it rains, I will take an umbrella”?

A. If I take an umbrella, it will rain.7

B. If I do not take an umbrella, it will not rain.

C. If it does not rain, I will not take an umbrella.

D. If I do not take an umbrella, it will rain.

Answer Options:

(1) A and B

(2) C only

(3) B and C

(4) D only

90 Which of the following statement/. statements is/are Incorrect about the Kasturirangan Committee?

A. The Committee was set up in 2010 to come up with the Karnataka Wildlife Action Plan

B. The Committee recommended the importance of involving local communities in environmental management, seeking balance between development and conservation.

C.The Karnataka Government has supported the recommendations of the report.

D. After the committee’s report, a Gadgil Committee on Western Ghats was prepared

Options:

(1) A, B and C

(2) B, C and D

(3) A, C and D

(4) A, B and D

91 Recently Tiger wings was in news.
Consider the following statements regarding this.

A. It is an innovative vertical garden.

B. It was designed by Patrick Blanc.

C. It uses the water efficiently./

D. Recently it was launched in Kempe Gowda International Airport.

Which of the above are correct?

(1) All of them

(2) Only three of them

(3) Only two of them

(4) Only one of them

92 Consider the following statements with reference to Karnataka Data Centre Policy 2022-27.

A. The vision of the policy is making Karnataka a destination of choice for futuristic data centres.

B. It aims to achieve low carbon foot point, renewable energy source-based powering for data centre.

C. It aims to establish Special Economic Zone.

D. It offers support through incentives and Income Tax exemptions

Which of the above statements are correct?

(1) All the statements are correct

(2) Only three statements are correct

(3) Only two statements are correct

(4) Only one statement is correct

93 Consider the following statements.

A. Infant mortality rate

B. Under 5 mortality rate

C. Neonatal mortality rate

D. Early neonatal mortality rate

Which of the above indicators has shown a declining trend for the period of 2011-2020 for the state of Karnataka?

(1) Only one of the above

(2) Only two of the above

(3) Only three of the above

(4) All the above

94 Consider the Padma Awards 2024 from-Karnataka and relevant field.

A. Ms. Shashi Soni – Trade and Industry

B. Shri Somanna Social work

C. Ms. Prema Dhanraj Medicine

D. Shri Rohan Bopanna – Sports

How many pairs are correctly matched?

(1) Only one pair is correct

(2) Only two pairs are correct

(3) Only three pairs are correct

(4) All of them are correct

95 Which of the following research institutions centre are situated in Karnataka?

A. National Centre for Biological Sciences

B. Indian Institute of Horticultural Research Insitute

C. Central Power Research Institute

D. ICMR-National Institute of Epidemiology

Choose the correct answer from the option given below.

(1) All of them

(2) Only three

(3) Only two

(4) Only one

96 The Karnataka State Wildlife Board (SBWL) is headed by –

(1) Chief Minister of Karnataka

(2) Forest Minister of Karnataka

(3) Wildlife conservationist will be appointed by Governor of Karnataka

(4) None of the above are correct

97 Which of the following is/ares functioning as City Corporations in Karnataka?

A. Belgaum

B. Shivamogga

C. Udupi

D. Mandya

E. Bellary

Choose the correct answer from the option given below.

(1) Only one is correct

(2) Only two are correct

( Only three are correct

(4) Only four are correct

98 Which one of the following corporations/boards entrusted for the development of Airports/Airstrips/Helipads in Karnataka?.

(1): KIADB

(2) KSSIDC

(3) KSIIDC

(4) KSFC

99 Which one of the following source of irrigation contributes highest percentage share to net irrigated area in Karnataka?

(1) Canals irrigation

(2) Tank irrigation

(3) Wells irrigation

(4) Tube wells/bore wells irrigation

100 Six books P, Q, R, S, T and U are places side by side. R, Q and T have blue covers and other books have red covers. Only S and U are new books and rest : are old. P, R. and S are law reports and the rest are Gazetteers. Which books. are old Gazetteers with blue covers?

(1) Q and T

(2) Q and R

(3) Q and U

(4) T and U

Coming Soon…

ಕೆಎಎಸ್ ಪೂರ್ವಭಾವಿ ಪರೀಕ್ಷೆ 2024ರ (ಡಿಸೆಂಬರ್) ಪ್ರಶ್ನೆಪತ್ರಿಕೆ–II : ಉತ್ತರಗಳೊಂದಿಗೆ ವಿವರಣೆ

1 ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.

A. ಶಿಶು ಮರಣ ದರ

B. 5 ವರ್ಷದೊಳಗಿನ ಮಕ್ಕಳ ಮರಣ ದರ

C. ನವಜಾತ ಶಿಶು ಮರಣ ದರ

D. ಆರಂಭಿಕ (Early) ನವಜಾತ ಶಿಶು ಮರಣ ಪ್ರಮಾಣ

ಮೇಲ್ಕಂಡ ಯಾವ ಸೂಚಕಗಳು ಕರ್ನಾಟಕ ರಾಜ್ಯದಲ್ಲಿ 2011-2020ರ ಅವಧಿಗೆ ಕುಗ್ಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿವೆ?

(1) ಮೇಲಿನ ಒಂದು ಮಾತ್ರ

(2) ಮೇಲಿನ ಎರಡು ಮಾತ್ರ

(3) ಮೇಲಿನ ಮೂರು ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ
✍️ ವಿವರಣೆ (Answer Explanation):

2011–2020ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಮರಣ ಸೂಚಕಗಳಲ್ಲೂ ಕುಗ್ಗುತ್ತಿರುವ (declining) ಪ್ರವೃತ್ತಿ ಕಂಡುಬರುತ್ತದೆ. ವಿವರವಾಗಿ:

A. ಶಿಶು ಮರಣ ಪ್ರಮಾಣ (Infant Mortality Rate – IMR)
➡️ ಪ್ರತಿ 1000 ಜೀವಂತ ಜನನಗಳಿಗೆ 1 ವರ್ಷದೊಳಗಿನ ಶಿಶುಗಳ ಮರಣ ಸಂಖ್ಯೆಯನ್ನು ಸೂಚಿಸುತ್ತದೆ.
➡️ ಸಂಸ್ಥಾಗತ ಹೆರಿಗೆ, ಲಸಿಕಾಕರಣ, ತಾಯಿ–ಶಿಶು ಆರೈಕೆ ಸುಧಾರಣೆಯಿಂದ IMR ಕ್ರಮೇಣ ಕುಸಿತಗೊಂಡಿದೆ.

B. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ (Under-5 Mortality Rate – U5MR)
➡️ 0–5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ.
➡️ ಪೋಷಣಾ ಯೋಜನೆಗಳು, ಆರೋಗ್ಯ ಸೇವೆಗಳ ವಿಸ್ತರಣೆಯಿಂದ ಈ ಪ್ರಮಾಣವೂ ಇಳಿಕೆಯಾಗಿದೆ.

C. ನವಜಾತ ಶಿಶು ಮರಣ ಪ್ರಮಾಣ (Neonatal Mortality Rate – NMR)
➡️ ಜನನದ ನಂತರ ಮೊದಲ 28 ದಿನಗಳಲ್ಲಿ ಸಂಭವಿಸುವ ಮರಣ ಪ್ರಮಾಣ.
➡️ NICU ಸೌಲಭ್ಯಗಳು, ನವಜಾತ ಆರೈಕೆ ಕಾರ್ಯಕ್ರಮಗಳಿಂದ NMR ಕುಗ್ಗಿದೆ.

D. ಆರಂಭಿಕ (Early) ನವಜಾತ ಶಿಶು ಮರಣ ಪ್ರಮಾಣ (ENMR)
➡️ ಜನನದ ನಂತರ ಮೊದಲ 7 ದಿನಗಳಲ್ಲಿ ಸಂಭವಿಸುವ ಮರಣ ಪ್ರಮಾಣ.
➡️ ತಕ್ಷಣದ ವೈದ್ಯಕೀಯ ಆರೈಕೆ ಮತ್ತು ಪರಿಣಿತ ಸಿಬ್ಬಂದಿಯಿಂದ ಈ ಸೂಚಕದಲ್ಲೂ ಇಳಿಕೆ ಕಂಡುಬರುತ್ತದೆ.

ಕರ್ನಾಟಕದ ಮಕ್ಕಳ ಮರಣ ಪ್ರಮಾಣದ ಅಂಕಿ-ಅಂಶಗಳು (2011–2020)

ಸೂಚಕ (Indicator)ವಿವರಣೆ (Description)2011 (ಅಂದಾಜು)2018 (ಅಂದಾಜು)2020/ಇತ್ತೀಚಿನ ಪ್ರವೃತ್ತಿಪ್ರವೃತ್ತಿ (Trend)
IMR (ಶಿಶು ಮರಣ ಪ್ರಮಾಣ)1 ವರ್ಷದೊಳಗಿನ ಮಕ್ಕಳ ಮರಣ (ಪ್ರತಿ 1000 ಜನನಗಳಿಗೆ)~35~23~17.3📉 ಇಳಿಕೆ
U5MR (5 ವರ್ಷದೊಳಗಿನ ಮರಣ)5 ವರ್ಷದೊಳಗಿನ ಮಕ್ಕಳ ಮರಣ (ಪ್ರತಿ 1000 ಜನನಗಳಿಗೆ)~40~28ಲಭ್ಯವಿಲ್ಲ/ಇಳಿಕೆಯತ್ತ📉 ಇಳಿಕೆ
NMR (ನವಜಾತ ಶಿಶು ಮರಣ)ಮೊದಲ 28 ದಿನಗಳೊಳಗಿನ ಮರಣ (ಪ್ರತಿ 1000 ಜನನಗಳಿಗೆ)~24~16ಲಭ್ಯವಿಲ್ಲ/ಇಳಿಕೆಯತ್ತ📉 ಇಳಿಕೆ
Early NMR (ಪ್ರಾರಂಭಿಕ ನವಜಾತ ಮರಣ)ಮೊದಲ 7 ದಿನಗಳೊಳಗಿನ ಮರಣ (ಪ್ರತಿ 1000 ಜನನಗಳಿಗೆ)~17~12ಲಭ್ಯವಿಲ್ಲ/ಇಳಿಕೆಯತ್ತ📉 ಇಳಿಕೆ

2 ಕರ್ನಾಟಕದಿಂದ 2024ರ ಪದ್ಮ ಪ್ರಶಸ್ತಿಗಳನ್ನು ಪಡೆದವರ ಮತ್ತು ಸಂಬಂಧಪಟ್ಟ ಕ್ಷೇತ್ರಗಳನ್ನು ಪರಿಗಣಿಸಿ.

A. ಶ್ರೀಮತಿ ಶಶಿ ಸೋನಿ – ವ್ಯಾಪಾರ ಮತ್ತು ಕೈಗಾರಿಕೆ

B. ಶ್ರೀ ಸೋಮಣ್ಣ – ಸಮಾಜ ಸೇವೆ

C. ಶ್ರೀಮತಿ ಪ್ರೇಮಾ ಧನರಾಜ್ – ವೈದ್ಯಕೀಯ

D. ಶ್ರೀ ರೋಹನ್ ಬೋಪಣ್ಣ – ಕ್ರೀಡೆ

ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿವೆ?

(1) ಒಂದು ಜೋಡಿ ಮಾತ್ರ ಸರಿಯಾಗಿದೆ

(2) ಎರಡು ಜೋಡಿಗಳು ಮಾತ್ರ ಸರಿಯಾಗಿವೆ

(3) ಮೂರು ಜೋಡಿಗಳು ಮಾತ್ರ ಸರಿಯಾಗಿವೆ

(4) ಅವುಗಳೆಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (3) ಮೂರು ಜೋಡಿಗಳು ಮಾತ್ರ ಸರಿಯಾಗಿವೆ
📌 ವಿವರವಾಗಿ:

ಕರ್ಣಾಟಕದಿಂದ 2024ರ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪಡೆದವರು ಮತ್ತು ಅವರನ್ನು ಪಡೆದ ಕ್ಷೇತ್ರಗಳು ಈ ಕೆಳಗಿನಂತಿವೆ:

ಶ್ರೀಮತಿ ಶಶಿ ಸೋನಿ – ವ್ಯಾಪಾರ ಮತ್ತು ಕೈಗಾರಿಕೆ
🟢 ನಿರ್ವಾಚಿತ ಮತ್ತು ಸರಿಯಾಗಿದೆ
➤ ಶಶಿ ಸೋನಿ ಅವರಿಗೆ Padma Shri 2024ರಲ್ಲಿ Trade & Industry (ವ್ಯಾಪಾರ ಮತ್ತು ಕೈಗಾರಿಕೆ) ಕ್ಷೇತ್ರದಲ್ಲಿ ಪ್ರಶಸ್ತಿ ಸಿಕ್ಕಿದೆ.

ಶ್ರೀ ಸೋಮಣ್ಣ – ಸಮಾಜ ಸೇವೆ
🟢 ಸರಿಯಾಗಿರುವ ಜೋಡಿ
➤ ಸೋಮಣ್ಣ ಅವರು Padma Shri 2024ರಲ್ಲಿ Social Work (ಸಮಾಜ ಸೇವೆ) ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಶ್ರೀಮತಿ ಪ್ರೇಮಾ ಧನರಾಜ್ – ವೈದ್ಯಕೀಯ
🟢 ಸರಿಯಾಗಿದೆ
➤ ಪ್ರೇಮಾ ಧನರಾಜ್ ಅವರಿಗೆ Padma Shri 2024ರಲ್ಲಿ Medicine (ವೈದ್ಯಕೀಯ) ಕ್ಷೇತ್ರದಲ್ಲಿ ಪ್ರಶಸ್ತಿ ದೊರಕಿದೆ.

ಶ್ರೀ ರೋಹನ್ ಬೋಪಣ್ಣ – ಕ್ರೀಡೆ
🔴 ಇಲ್ಲ, ಇದು ತಪ್ಪಾಗಿದೆ
➤ ರೋಹನ್ ಬೋಪಣ್ಣ ಅವರಿಗೆ 2024ರಲ್ಲಿ Padma Shri ದೊರಕಿದೆ ಆದರೆ Sports (ಕ್ರೀಡೆ) ಕ್ಷೇತ್ರಕ್ಕಾಗಿ ಅಲ್ಲ — ಅವರು ಪ್ರಶಸ್ತಿ ಪಡೆದಿದ್ದಾರೆ ಆದರೆ ಮೊದಲಿನ ಸೂಚನೆಯಂತೆ “ಕ್ರೀಡೆ” ಎಂದು ತಲುಪಿಸುವುದು ತಪ್ಪು ನಿರ್ಧಾರ; ಅವರು Tennis (ಟೆನ್ನಿಸ್) ಕ್ಷೇತ್ರದಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬಹುದು ಅಥವಾ ಇದು ಮೆಟ್ರಿಕ್ ಮತಿಸಿದ್ದರೂ, ಪ್ರಶ್ನೆಯ ಆಯ್ಕೆಯಲ್ಲಿ ಇದು ಸರಿಯಾಗಿ ಸರಿಹೊಂದಿಲ್ಲ.

3 ಮುಂದಿನ ಯಾವ ಸಂಶೋಧನಾ ಸಂಸ್ಥೆಗಳ ಕೇಂದ್ರವು ಕರ್ನಾಟಕದಲ್ಲಿದೆ?

A. ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ

B. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)

C. ಕೇಂದ್ರ ವಿದ್ಯುತ್‌ ಸಂಶೋಧನಾ ಸಂಸ್ಥೆ

D. ICMR-ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಮೇಲಿನ ಎಲ್ಲವೂ

(2) ಮೇಲಿನ ಮೂರು ಮಾತ್ರ

(3) ಮೇಲಿನ ಎರಡು ಮಾತ್ರ

(4) ಮೇಲಿನ ಒಂದು ಮಾತ್ರ

ಸರಿಯಾದ ಉತ್ತರ: (2) ಮೇಲಿನ ಮೂರು ಮಾತ್ರ
✍️ ವಿವರಣೆ (Answer Explanation):

ಕರ್ನಾಟಕದಲ್ಲಿರುವ ಸಂಶೋಧನಾ ಸಂಸ್ಥೆಗಳ ಕೇಂದ್ರಗಳನ್ನು ಕ್ರಮವಾಗಿ ಪರಿಶೀಲಿಸಿದಾಗ:

A. ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (NCBS)
➡️ ಬೆಂಗಳೂರು
➡️ ಜೈವಿಕ ಮತ್ತು ಜೀವ ವಿಜ್ಞಾನ ಸಂಶೋಧನೆಯಲ್ಲಿ ಪ್ರಮುಖ ರಾಷ್ಟ್ರೀಯ ಸಂಸ್ಥೆ
✔️ ಸರಿಯಾಗಿದೆ

B. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)
➡️ ಬೆಂಗಳೂರು (ಹೆಸರಘಟ್ಟ ರಸ್ತೆ)
➡️ ತೋಟಗಾರಿಕೆ ಕ್ಷೇತ್ರದ ಉನ್ನತ ಸಂಶೋಧನಾ ಸಂಸ್ಥೆ
✔️ ಸರಿಯಾಗಿದೆ


C. ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ (CPRI)
➡️ ಬೆಂಗಳೂರು
➡️ ವಿದ್ಯುತ್ ಮತ್ತು ಶಕ್ತಿಕ್ಷೇತ್ರದ ಸಂಶೋಧನೆ ಹಾಗೂ ಪರೀಕ್ಷಾ ಸಂಸ್ಥೆ
✔️ ಸರಿಯಾಗಿದೆ

D. ICMR – ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ (NIE)
➡️ ಚೆನ್ನೈ, ತಮಿಳುನಾಡು
➡️ ಸಾಂಕ್ರಾಮಿಕ ರೋಗಗಳ ಮೇಲ್ವಿಚಾರಣೆ ಮತ್ತು ಸಂಶೋಧನೆ
❌ ಕರ್ನಾಟಕದಲ್ಲಿಲ್ಲ

4 ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ (SBWL) ಮುಖ್ಯಸ್ಥರು

(1) ಕರ್ನಾಟಕದ ಮುಖ್ಯಮಂತ್ರಿಗಳು

(2) ಕರ್ನಾಟಕದ ಅರಣ್ಯ ಸಚಿವರು

(3) ಕರ್ನಾಟಕದ ರಾಜ್ಯಪಾಲರು ನೇಮಕ ಮಾಡುವ ವನ್ಯಜೀವಿ ಸಂರಕ್ಷಕರು

(4) ಮೇಲಿನ ಯಾವುದೂ ಸರಿಯಾಗಿಲ್ಲ

ಸರಿಯಾದ ಉತ್ತರ: (1) ಕರ್ನಾಟಕದ ಮುಖ್ಯಮಂತ್ರಿಗಳು
✍️ ವಿವರಣೆ (Answer Explanation):

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ (State Board for Wildlife – SBWL) ಅನ್ನು
👉 ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ಅಡಿಯಲ್ಲಿ ರಚಿಸಲಾಗಿದೆ.

ಈ ಕಾಯ್ದೆಯ ಪ್ರಕಾರ:

ರಾಜ್ಯ ವನ್ಯಜೀವಿ ಮಂಡಳಿಯ ಅಧ್ಯಕ್ಷರು (Chairperson)
➜ ಆ ರಾಜ್ಯದ ಮುಖ್ಯಮಂತ್ರಿಗಳೇ ಆಗಿರುತ್ತಾರೆ.

ಮಂಡಳಿಯಲ್ಲಿ ಅರಣ್ಯ ಸಚಿವರು, ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ತಜ್ಞರು ಮತ್ತು ಎನ್‌ಜಿಒ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

5 ಈ ಮುಂದಿನ ಯಾವುದು/ಯಾವುವು ಕರ್ನಾಟಕದಲ್ಲಿ ನಗರಪಾಲಿಕೆಗಳಾಗಿ ಕಾರ್ಯನಿರ್ವಹಿಸುತ್ತಿವೆ?

A. ಬೆಳಗಾವಿ

B. ಶಿವಮೊಗ್ಗ

C. ಉಡುಪಿ

D. ಮಂಡ್ಯ

E. ಬಳ್ಳಾರಿ

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ನಾಲ್ಕು ಮಾತ್ರ ಸರಿಯಾಗಿವೆ

ಸರಿಯಾದ ಉತ್ತರ: (3) ಮೂರು ಮಾತ್ರ ಸರಿಯಾಗಿವೆ
✍️ ವಿವರಣೆ (Answer Explanation):

ಕರ್ನಾಟಕದಲ್ಲಿ ನಗರಪಾಲಿಕೆ (City Corporation) ಸ್ಥಾನಮಾನ ಪಡೆದಿರುವ ನಗರಗಳನ್ನು ಪರಿಶೀಲಿಸೋಣ:

A. ಬೆಳಗಾವಿ
➡️ ಬೆಳಗಾವಿ ನಗರಪಾಲಿಕೆ ಇದೆ
✔️ ಸರಿಯಾಗಿದೆ

B. ಶಿವಮೊಗ್ಗ
➡️ ಶಿವಮೊಗ್ಗ ನಗರಪಾಲಿಕೆ (City Corporation) 2020ರಲ್ಲಿ ಸ್ಥಾಪನೆಯಾಗಿದೆ
✔️ ಸರಿಯಾಗಿದೆ

C. ಉಡುಪಿ
➡️ ಉಡುಪಿ ನಗರಸಭೆ / ನಗರಸಭಾ ಮಂಡಳಿ (CMC) ಆಗಿ ಕಾರ್ಯನಿರ್ವಹಿಸುತ್ತದೆ
❌ ನಗರಪಾಲಿಕೆ ಅಲ್ಲ
D. ಮಂಡ್ಯ
➡️ ಮಂಡ್ಯವೂ ನಗರಸಭೆ (City Municipal Council)
❌ ನಗರಪಾಲಿಕೆ ಅಲ್ಲ

E. ಬಳ್ಳಾರಿ
➡️ ಬಳ್ಳಾರಿ ನಗರಪಾಲಿಕೆ ಇದೆ
✔️ ಸರಿಯಾಗಿದೆ

6 ಮುಂದಿನ ಯಾವ ನಿಗಮ/ಮಂಡಳಿಗಳು ಕರ್ನಾಟಕದಲ್ಲಿ ವಿಮಾನ ನಿಲ್ದಾಣ/ಏರ್‌ಸ್ಟ್ರಿಪ್ಸ್/ಹೆಲಿಪ್ಯಾಡ್‌ಗಳ ಅಭಿವೃದ್ಧಿಯನ್ನು ವಹಿಸಿಕೊಂಡಿವೆ?

(1) KIADB

(2) KSSIDC

(3) KSIIDC

(4) KSFC

ಸರಿಯಾದ ಉತ್ತರ: (3) KSIIDC
✍️ ವಿವರಣೆ (Answer Explanation):

ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳು / ಏರ್‌ಸ್ಟ್ರಿಪ್ಸ್ / ಹೆಲಿಪ್ಯಾಡ್‌ಗಳ ಅಭಿವೃದ್ಧಿ ಹೊಣೆಗಾರಿಕೆಯನ್ನು ಹೊಂದಿರುವ ಸಂಸ್ಥೆ:

KSIIDC – Karnataka State Industrial and Infrastructure Development Corporation
➡️ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ (Infrastructure Development) ವಹಿಸಿಕೊಂಡಿರುವ ನಿಗಮ
➡️ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್, ಹೆಲಿಪ್ಯಾಡ್‌ಗಳ ಅಭಿವೃದ್ಧಿ ಮತ್ತು ಕೈಗಾರಿಕಾ ಮೂಲಸೌಕರ್ಯಕ್ಕೆ ಹೊಣೆ

7 ಕರ್ನಾಟಕದಲ್ಲಿನ ಈ ಮುಂದಿನ ಯಾವ ನೀರಾವರಿ ಮೂಲ ಒಟ್ಟು ನೀರಾವರಿ ಪ್ರದೇಶದ ಅತಿ ಹೆಚ್ಚಿನ ಶೇಕಡಾವಾರು ಪಾಲಿನ ಕೊಡುಗೆಯನ್ನು ನೀಡಿದೆ?

(1) ಕಾಲುವೆ ನೀರಾವರಿ

(2) ಕೆರೆ ನೀರಾವರಿ

(3) ಬಾವಿ ನೀರಾವರಿ

(4) ಕೊಳವೆ ಬಾವಿಗಳು/ಬೋರ್‌ವೆಲ್ ನೀರಾವರಿ

ಸರಿಯಾದ ಉತ್ತರ: (4) ಕೊಳವೆ ಬಾವಿಗಳು / ಬೋರ್‌ವೆಲ್ ನೀರಾವರಿ
✍️ ವಿವರಣೆ (Answer Explanation):

ಕರ್ನಾಟಕದಲ್ಲಿ ಒಟ್ಟು ನೀರಾವರಿ ಪ್ರದೇಶಕ್ಕೆ ಅತಿ ಹೆಚ್ಚಿನ ಶೇಕಡಾವಾರು ಕೊಡುಗೆ ನೀಡಿರುವ ನೀರಾವರಿ ಮೂಲವೆಂದರೆ ಕೊಳವೆ ಬಾವಿಗಳು (Tube wells / Borewells).

ಕಾರಣಗಳು:

ಕರ್ನಾಟಕವು ಮಳೆಯ ಮೇಲೆ ಹೆಚ್ಚು ಅವಲಂಬಿತ ರಾಜ್ಯವಾಗಿರುವುದರಿಂದ,
ಭೂಗರ್ಭ ಜಲ ಬಳಕೆ ಹೆಚ್ಚಾಗಿದೆ.

ರೈತರು ಕಾಲುವೆ ಹಾಗೂ ಕೆರೆ ನೀರಾವರಿಗಿಂತ ಬೋರ್‌ವೆಲ್ ನೀರಾವರಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಮತ್ತು ನೀರಾವರಿ ಬೆಳೆಗಳಿಗೆ ನಿರಂತರ ನೀರಿನ ಅವಶ್ಯಕತೆ ಇರುವುದರಿಂದ ಬೋರ್‌ವೆಲ್‌ಗಳ ಬಳಕೆ ಹೆಚ್ಚಾಗಿದೆ.

8 P, Q, R, S, T ಮತ್ತು U ಎಂಬ ಆರು ಪುಸ್ತಕಗಳನ್ನು ಅಕ್ಕಪಕ್ಕದಲ್ಲಿ ಜೋಡಿಸಲಾಗಿದೆ. R, Q ಮತ್ತು T ನೀಲಿ ಬಣ್ಣದ ಕವರ್‌ಗಳನ್ನು ಹೊಂದಿವೆ ಮತ್ತು ಇತರ ಪುಸ್ತಕಗಳು ಕೆಂಪು ಬಣ್ಣದ ಕವರ್‌ಗಳನ್ನು ಹೊಂದಿದೆ. S ಮತ್ತು U ಮಾತ್ರ ಹೊಸ ಪುಸ್ತಕಗಳು ಮತ್ತು ಉಳಿದವು ಹಳೆಯ ಪುಸ್ತಕಗಳು. P, R ಮತ್ತು S ಕಾನೂನು ವರದಿಗಳು ಮತ್ತು ಉಳಿದವು ಗೆಜೆಟಿಯರ್‌ಗಳಾಗಿವೆ. ಯಾವ ಪುಸ್ತಕಗಳು ನೀಲಿ ಬಣ್ಣದ ಕವರ್‌ಗಳನ್ನು ಹೊಂದಿರುವ ಹಳೆಯ ಗೆಜೆಟಿಯರ್‌ಗಳಾಗಿವೆ?

(1) Q ಮತ್ತು T

(2) Q ಮತ್ತು R

(3) Q ಮತ್ತು U

(4) T ಮತ್ತು U

ಕೊಟ್ಟ ಮಾಹಿತಿ:

ಪುಸ್ತಕಗಳು: P, Q, R, S, T, U

ಬಣ್ಣ (Cover):

ನೀಲಿ ಬಣ್ಣ: R, Q, T

ಕೆಂಪು ಬಣ್ಣ: P, S, U

ಹೊಸ / ಹಳೆ:

ಹೊಸ ಪುಸ್ತಕಗಳು: S, U

ಹಳೆಯ ಪುಸ್ತಕಗಳು: P, Q, R, T

ವರ್ಗ (Type):

ಕಾನೂನು ವರದಿಗಳು: P, R, S

ಗೆಜೆಟಿಯರ್‌ಗಳು: Q, T, U

ನಮಗೆ ಬೇಕಾದವು:

👉 ನೀಲಿ ಬಣ್ಣದ ಕವರ್‌ಗಳನ್ನು ಹೊಂದಿರುವ + ಹಳೆಯ + ಗೆಜೆಟಿಯರ್‌ಗಳು

ಪ್ರತಿ ಪುಸ್ತಕ ಪರಿಶೀಲನೆ:

Q

ನೀಲಿ ಬಣ್ಣ ✔️

ಹಳೆಯ ✔️

ಗೆಜೆಟಿಯರ್ ✔️
➡️ ಸರಿಹೊಂದುತ್ತದೆ

T

ನೀಲಿ ಬಣ್ಣ ✔️

ಹಳೆಯ ✔️

ಗೆಜೆಟಿಯರ್ ✔️
➡️ ಸರಿಹೊಂದುತ್ತದೆ

R

ನೀಲಿ ✔️

ಹಳೆಯ ✔️

ಆದರೆ ಕಾನೂನು ವರದಿ ❌

U

ಗೆಜೆಟಿಯರ್ ✔️

ಆದರೆ ಕೆಂಪು ಬಣ್ಣ ❌ ಮತ್ತು ಹೊಸ ಪುಸ್ತಕ ❌

✅ ಸರಿಯಾದ ಪುಸ್ತಕಗಳು:

👉 Q ಮತ್ತು T

🔹 ಸರಿಯಾದ ಉತ್ತರ:

(1) Q ಮತ್ತು T

9 ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಜಿಂಕೆಂಗ್ ಜೈ ಅಥವಾ ಲಿವಿಂಗ್ ರೂಟ್ ಬ್ರಿಡ್ಜ್ಸಸ್ ಕುರಿತಂತೆ ಸರಿಯಾಗಿವೆ?

A. ಇದು ಅಂಡಮಾನ್ ದ್ವೀಪಗಳ ನಿತ್ಯ ಹರಿದ್ವರ್ಣ ಕಾಡಿನ ಪರಿಸರ-ಪ್ರದೇಶದಲ್ಲಿ ಕಂಡುಬರುತ್ತದೆ.

B. ಈ ರಚನೆಗಳನ್ನು ಸ್ಥಳೀಯ ಜರಾವಾ ಬುಡಕಟ್ಟು ಸಮುದಾಯಗಳು ಮಾಡಿವೆ, ಅವು ಹಲವು ಶತಮಾನಗಳಿಂದ ವಿಪರೀತ ಹವಾಮಾನ ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಿವೆ, ಹಾಗೂ ಮಾನವರು ಮತ್ತು ಪ್ರಕೃತಿಯ ನಡುವೆ ಒಂದು ಸದೃಢ ಸೌಹಾರ್ದ ಸಂಬಂಧವನ್ನು ಸಂರಕ್ಷಿಸಿವೆ.

C. ಸ್ಥಳೀಯರು ಇದನ್ನು ಸೇತುವೆ, ಏಣಿ, ಮತ್ತು ಮೆಟ್ಟಿಲುಗಳಾಗಿ ಬಳಸುತ್ತಾರೆ, ಮತ್ತು ವಿಶೇಷವಾಗಿ ಇದು. ಮಾನ್ಸೂನ್ ಋತುಮಾನದಲ್ಲಿ ವಿಶ್ವಾಸಾರ್ಹ ಸಾರಿಗೆಯ ವಿಧಾನವಾಗಿದೆ.

ಉತ್ತರ ಆಯ್ಕೆಗಳು:

(1) ಒಂದು ಮಾತ್ರ

(2) ಎರಡು ಮಾತ್ರ

(3) ಮೂರು ಮಾತ್ರ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (1) ಒಂದು ಮಾತ್ರ
✍️ ವಿವರಣೆ (Answer Explanation):
A. ಇದು ಅಂಡಮಾನ್ ದ್ವೀಪಗಳ ನಿತ್ಯ ಹರಿದ್ವರ್ಣ ಕಾಡಿನ ಪರಿಸರ-ಪ್ರದೇಶದಲ್ಲಿ ಕಂಡುಬರುತ್ತದೆ.
❌ ತಪ್ಪು
➡️ ಲಿವಿಂಗ್ ರೂಟ್ ಬ್ರಿಡ್ಜಸ್‌ಗಳು ಮೇಘಾಲಯ ರಾಜ್ಯದ (ಖಾಸಿ ಮತ್ತು ಜೈನ್ತಿಯಾ ಪರ್ವತ ಪ್ರದೇಶಗಳು) ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ, ಅಂಡಮಾನ್ ದ್ವೀಪಗಳಲ್ಲಿ ಅಲ್ಲ.

B. ಈ ರಚನೆಗಳನ್ನು ಸ್ಥಳೀಯ ಜರಾವಾ ಬುಡಕಟ್ಟು ಸಮುದಾಯಗಳು ಮಾಡಿವೆ…
❌ ತಪ್ಪು
➡️ ಈ ಸೇತುವೆಗಳನ್ನು ಖಾಸಿ ಮತ್ತು ಜೈನ್ತಿಯಾ ಬುಡಕಟ್ಟು ಸಮುದಾಯಗಳು ನಿರ್ಮಿಸಿವೆ.
➡️ ಜರಾವಾ ಬುಡಕಟ್ಟು ಅಂಡಮಾನ್ ದ್ವೀಪಗಳಿಗೆ ಸೇರಿದೆ.

C. ಸ್ಥಳೀಯರು ಇದನ್ನು ಸೇತುವೆ, ಏಣಿ, ಮತ್ತು ಮೆಟ್ಟಿಲುಗಳಾಗಿ ಬಳಸುತ್ತಾರೆ… ಮಾನ್ಸೂನ್‌ನಲ್ಲಿ ವಿಶ್ವಾಸಾರ್ಹ ಸಾರಿಗೆ.
✔️ ಸರಿಯಾಗಿದೆ

➡️ ಲಿವಿಂಗ್ ರೂಟ್ ಬ್ರಿಡ್ಜಸ್‌ಗಳನ್ನು ಸೇತುವೆ, ಮೆಟ್ಟಿಲು, ಏಣಿಗಳಂತೆ ಬಳಸಲಾಗುತ್ತದೆ.
➡️ ಭಾರೀ ಮಳೆಯಿರುವ ಮಾನ್ಸೂನ್ ಋತುವಿನಲ್ಲಿ ಅತ್ಯಂತ ದೃಢ ಮತ್ತು ವಿಶ್ವಾಸಾರ್ಹ ಸಾರಿಗೆ ಮಾರ್ಗಗಳಾಗಿವೆ.

10 ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB) ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A. ಟಿಬೆಟ್ಟಿನ ಹುಲ್ಲಿ (ಶಹತೂಷ್) ಗಳಿಗೆ ಅಪಾಯಕಾರಿಯಾದ ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಗ್ರಹಿಸುವುದು ಸಾಫ್ಟ್ ಗೋಲ್ಡ್ ಕಾರ್ಯಾಚರಣೆಯ ಗುರಿಯಾಗಿದೆ.

B. ವನ್ಯ ಪ್ರಾಣಿಗಳ ಅಕ್ರಮ ಆನ್‌ಲೈನ್ ಮಾರಾಟವನ್ನು ನಿಲ್ಲಿಸುವುದು ವೈಲ್ಡ್ ನೆಟ್ ಕಾರ್ಯಾಚರಣೆಯ ಗುರಿಯಾಗಿದೆ.

C. ಟರ್ಟಲ್‌ಗಳ (ಆಮೆಗಳ) ಅಕ್ರಮ ವ್ಯಾಪಾರವನ್ನು ಪರಿಶೀಲಿಸುವುದು ಬಿಕ್ಟಿಲ್ . ಕಾರ್ಯಾಚರಣೆಯ ಗುರಿಯಾಗಿದೆ.

ಉತ್ತರ ಆಯ್ಕೆಗಳು:

(1) B ಮಾತ್ರ

(2) A ಮತ್ತು B ಮಾತ್ರ

(3) C ಮಾತ್ರ

(4) B ಮಾತ್ರ C ಮಾತ್ರ

ಸರಿಯಾದ ಉತ್ತರ: (2) A ಮತ್ತು B ಮಾತ್ರ

A. ಸರಿಯಾಗಿದೆ
👉 Operation Soft Gold — ಶಹತೂಷ್ (ಟಿಬೆಟ್ಟಿನ ಆಂಟಿಲೋಪ್/ಹುಲ್ಲಿ) ಉಣ್ಣೆಗೆ ಸಂಬಂಧಿಸಿದ ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಗ್ರಹಿಸುವುದೇ ಇದರ ಗುರಿ.

B. ಸರಿಯಾಗಿದೆ
👉 Operation Wildnet — ವನ್ಯ ಪ್ರಾಣಿಗಳು ಮತ್ತು ಅವುಗಳ ಅವಶೇಷಗಳ ಅಕ್ರಮ ಆನ್‌ಲೈನ್ ವ್ಯಾಪಾರವನ್ನು ತಡೆಯುವುದು ಇದರ ಉದ್ದೇಶ.

C. ತಪ್ಪಾಗಿದೆ
👉 ಆಮೆ/ಟರ್ಟಲ್‌ಗಳ ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದಂತೆ WCCB ನಡೆಸಿದ ಪ್ರಮುಖ ಕಾರ್ಯಾಚರಣೆಗಳು Operation Save Kurma ಮತ್ತು Operation Turtshield.
“Biktil ಕಾರ್ಯಾಚರಣೆ” ಎಂಬುದು WCCB ಸಂಬಂಧಿತ ಅಧಿಕೃತ ಕಾರ್ಯಾಚರಣೆ ಅಲ್ಲ.

11 ಪಂಟನಲ್ ಉಷ್ಣವಲಯದ ಅತಿ ದೊಡ್ಡ ತೇವಭೂಮಿ ಮತ್ತು ಪ್ರಪಂಚದ ಅತಿ ಪುರಾತನವಾದುದಾಗಿದೆ. ಇದು ದಕ್ಷಿಣ ಅಮೆರಿಕದ ಮೂರು ದೇಶಗಳಲ್ಲಿ ಹರಡಿಕೊಂಡಿದೆ. ಅವುಗಳು ಯಾವುವು?

(1) ಕೊಲಂಬಿಯಾ, ಈಕ್ವೆಡಾ‌ರ್, ಪೆರು

(2) ಬ್ರೆಜಿಲ್, ಕೊಲಂಬಿಯಾ, ವೆನಿಜುವೆಲಾ

(3) ಅರ್ಜೆಂಟೀನಾ, ಬೊಲಿವಿಯಾ, ಚಿಲಿ

(4) ಬೊಲಿವಿಯಾ, ಬ್ರೆಜಿಲ್, ಪರಗೈ

ಸರಿಯಾದ ಉತ್ತರ:

(4) ಬೊಲಿವಿಯಾ, ಬ್ರೆಜಿಲ್, ಪರಗೈ
ಪಂಟನಲ್ (Pantanal)
👉 ಇದು ಪ್ರಪಂಚದ ಅತಿ ದೊಡ್ಡ ಉಷ್ಣವಲಯದ ತೇವಭೂಮಿ (Tropical Wetland)
👉 ಜೊತೆಗೆ ಅತಿ ಪುರಾತನ ತೇವಭೂಮಿಗಳಲ್ಲಿ ಒಂದಾಗಿದೆ
👉 ಇದು ದಕ್ಷಿಣ ಅಮೆರಿಕದ ಮೂರು ದೇಶಗಳಲ್ಲಿ ಹರಡಿಕೊಂಡಿದೆ:

🇧🇷 ಬ್ರೆಜಿಲ್

🇧🇴 ಬೊಲಿವಿಯಾ

🇵🇾 ಪರಗೈ

12 ಕೆಳಗಿನವುಗಳಲ್ಲಿ ಎಷ್ಟು ಸಾಗರ ಸಸ್ತನಿಗಳಾಗಿವೆ?

A. ಡಾಲ್ಪಿನ್

B. ವಾಲ್‌ರಸ್/ಕಡಲಸಿಂಹ

C. ಕಡಲ ಕುದುರೆ

D. ಪಾರ್‌ಪಾಟ್ಸ್

E. ಡೂಗಾಂಗ್.

F. ಶಾರ್ಕ್

G. ಸೀಲ್

ಉತ್ತರ ಆಯ್ಕೆಗಳು:

(1) ಎರಡು ಮಾತ್ರ

(2) ಮೂರು ಮಾತ್ರ

(3) ನಾಲ್ಕು ಮಾತ್ರ

(4) ಐದು ಮಾತ್ರ

ಸರಿಯಾದ ಉತ್ತರ: (4) ಐದು ಮಾತ್ರ

ಸಾಗರ ಸಸ್ತನಿಗಳು (Marine Mammals) ಎಂದರೆ — ಹಾಲು ಕುಡಿಸುವ, ಉಷ್ಣರಕ್ತದ ಮತ್ತು ಹೆಚ್ಚಿನ ಜೀವನ ಸಾಗರದಲ್ಲೇ ನಡೆಸುವ ಪ್ರಾಣಿಗಳು.

ಜೀವಿವರ್ಗಪ್ರಮುಖ ವಿವರಣೆ
ಡಾಲ್ಫಿನ್ (Dolphin)ಸಸ್ತನಿ ಅತ್ಯಂತ ಬುದ್ಧಿವಂತ ಜೀವಿ. ಈಜಲು ಈಜುರೆಕ್ಕೆಗಳಿದ್ದರೂ, ಉಸಿರಾಡಲು ನೀರಿನ ಮೇಲ್ಮೈಗೆ ಬರಲೇಬೇಕು.
ಪಾರ್‌ಪಾಯ್ಸ್ (Porpoise)ಸಸ್ತನಿ ಡಾಲ್ಫಿನ್‌ನಂತೆಯೇ ಇರುವ ಬುದ್ಧಿವಂತ ಸಸ್ತನಿ. ಇವು ಕೂಡ ಉಸಿರಾಟಕ್ಕಾಗಿ ನೀರಿನ ಮೇಲ್ಮೈಗೆ ಬರುತ್ತವೆ.
ವಾಲ್‌ರಸ್ / ಕಡಲಸಿಂಹಸಸ್ತನಿ ಇವುಗಳನ್ನು ‘ಪಿನ್ನಿಪೆಡ್ಸ್’ ಎಂದು ಕರೆಯುತ್ತಾರೆ. ಇವು ನೀರಿನಲ್ಲಿ ಈಜಬಲ್ಲವು ಮತ್ತು ಭೂಮಿಯ ಮೇಲೆ ಚಲಿಸಬಲ್ಲವು.
ಸೀಲ್ (Seal)ಸಸ್ತನಿ ಇವು ಕೂಡ ‘ಪಿನ್ನಿಪೆಡ್’ ಗುಂಪಿಗೆ ಸೇರುತ್ತವೆ. ನೀರಿನಲ್ಲಿ ಮತ್ತು ಭೂಮಿಯ ಮೇಲೆ ಇರಬಲ್ಲವು.
ಡೂಗಾಂಗ್ (Dugong)ಸಸ್ತನಿ ಇವುಗಳನ್ನು ‘ಸಮುದ್ರದ ಹಸು’ ಎನ್ನಲಾಗುತ್ತದೆ. ಇವು ಸಂಪೂರ್ಣ ಸಸ್ಯಾಹಾರಿ ಸಾಗರ ಸಸ್ತನಿಗಳು.
ಕಡಲ ಕುದುರೆ (Seahorse)ಮೀನು ಇವು ವಿಚಿತ್ರವಾಗಿ ಕಂಡರೂ ಒಂದು ರೀತಿಯ ಮೀನು. ಇವು ಕಿವಿರುಗಳ (Gills) ಮೂಲಕ ಉಸಿರಾಡುತ್ತವೆ.
ಶಾರ್ಕ್ (Shark)ಮೀನು ಬಲಿಷ್ಠ ಮೀನು. ಇದರ ಅಸ್ಥಿಪಂಜರವು ಮೂಳೆಗಳ ಬದಲಿಗೆ ಮೃದ್ವಸ್ಥಿಯಿಂದ (Cartilage) ಮಾಡಲ್ಪಟ್ಟಿದೆ.

ಸಸ್ತನಿ ಮತ್ತು ಮೀನುಗಳ ನಡುವಿನ ವ್ಯತ್ಯಾಸ
ಉಸಿರಾಟ: ಸಸ್ತನಿಗಳು ಶ್ವಾಸಕೋಶದ ಮೂಲಕ ಗಾಳಿಯನ್ನು ಸೇವಿಸುತ್ತವೆ (Blowhole ಮೂಲಕ). ಮೀನುಗಳು ನೀರಿನಲ್ಲಿರುವ ಆಮ್ಲಜನಕವನ್ನು ಕಿವಿರುಗಳ ಮೂಲಕ ಪಡೆಯುತ್ತವೆ.

ಸಂತಾನೋತ್ಪತ್ತಿ: ಸಸ್ತನಿಗಳು ಮರಿಗಳಿಗೆ ಜನ್ಮ ನೀಡಿ ಹಾಲುಣಿಸುತ್ತವೆ. ಹೆಚ್ಚಿನ ಮೀನುಗಳು ಮೊಟ್ಟೆ ಇಡುತ್ತವೆ.

ದೇಹದ ಉಷ್ಣಾಂಶ: ಸಸ್ತನಿಗಳು ಬೆಚ್ಚಗಿನ ರಕ್ತದ ಪ್ರಾಣಿಗಳು (Warm-blooded), ಆದರೆ ಮೀನುಗಳು ಸಾಮಾನ್ಯವಾಗಿ ತಣ್ಣನೆಯ ರಕ್ತದ ಜೀವಿಗಳಾಗಿರುತ್ತವೆ (Cold-blooded).

13 ಪರಿಹಾರ ಅರಣೀಕರಣ ನಿಧಿ ಕಾಯಿದೆ, 2016ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಈ ಕಾಯಿದೆ ಭಾರತದ ಸಾದಿಲ್ವಾರು ನಿಧಿ ಅಡಿಯಲ್ಲಿ ನಿಧಿಯನ್ನು ಸ್ಥಾಪಿಸಲು ಅವಕಾಶ ” ಕಲ್ಪಿಸಿದೆ.

B. ಭಾರತದ ಸರ್ವೋಚ್ಚ ನ್ಯಾಯಾಲಯವು 2002ರ ಟಿ.ಎನ್. ಗೋದವರ್ಮನ್ ತಿರುಮಲ್ಪಾದ್ ಪ್ರಕರಣದಲ್ಲಿ ಪರಿಹಾರ ಅರಣೀಕರಣ ನಿಧಿಯನ್ನು ಸ್ಥಾಪಿಸಬೇಕಾದ ಅವಶ್ಯಕತೆಯನ್ನು ಮನಗಂಟಿತು.

C. “ನಿವ್ವಳ ಹಾಜರಿ ಮೌಲ್ಯ” (net present value) ಪದವನ್ನು ಈ ಕಾಯಿದೆಯಲ್ಲಿ ವ್ಯಾಖ್ಯಾನಿಸಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) A ಮತ್ತು C ಮಾತ್ರ

(4) A B ಮತ್ತು C

✅ ಸರಿಯಾದ ಉತ್ತರ: (1) A ಮತ್ತು B ಮಾತ್ರ

ಹೇಳಿಕೆ A

“ಈ ಕಾಯಿದೆ ಭಾರತದ ಸಾದಿಲ್ವಾರು ನಿಧಿ (Public Account of India) ಅಡಿಯಲ್ಲಿ ನಿಧಿಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ.”
✅ ಸರಿಯಾಗಿದೆ
👉 ರಾಷ್ಟ್ರೀಯ CAMPA ಹಾಗೂ ರಾಜ್ಯ CAMPA ನಿಧಿಗಳನ್ನು Public Account of India ಅಡಿಯಲ್ಲಿ ಸ್ಥಾಪಿಸಲಾಗಿದೆ.

ಹೇಳಿಕೆ B

“ಭಾರತದ ಸರ್ವೋಚ್ಚ ನ್ಯಾಯಾಲಯವು 2002ರ ಟಿ.ಎನ್. ಗೋದವರ್ಮನ್ ತಿರುಮಲ್ಪಾದ್ ಪ್ರಕರಣದಲ್ಲಿ ಪರಿಹಾರ ಅರಣೀಕರಣ ನಿಧಿಯನ್ನು ಸ್ಥಾಪಿಸಬೇಕಾದ ಅವಶ್ಯಕತೆಯನ್ನು ಮನಗಂಡಿತು.”
✅ ಸರಿಯಾಗಿದೆ
👉 ಈ ಪ್ರಸಿದ್ಧ ಪ್ರಕರಣದಲ್ಲೇ CAMPA ಸ್ಥಾಪನೆಯ ಆಲೋಚನೆ ಮತ್ತು ಅವಶ್ಯಕತೆ ಹೊರಬಂದಿತು.

ಹೇಳಿಕೆ C

“‘ನಿವ್ವಳ ಹಾಜರಿ ಮೌಲ್ಯ’ (Net Present Value – NPV) ಪದವನ್ನು ಈ ಕಾಯಿದೆಯಲ್ಲಿ ವ್ಯಾಖ್ಯಾನಿಸಿದೆ.”
❌ ತಪ್ಪಾಗಿದೆ
👉 NPV ಪರಿಕಲ್ಪನೆಯನ್ನು ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ವಿವರಿಸಲಾಗಿದೆ,
ಆದರೆ CAMPA ಕಾಯಿದೆಯಲ್ಲಿ NPVಗೆ ಪ್ರತ್ಯೇಕ ವ್ಯಾಖ್ಯಾನ ನೀಡಿಲ್ಲ.

14 ಪ್ರಾಥಮಿಕವಾಗಿ, ಮೋಡವು ಈ ಕೆಳಗಿನ ಯಾವ ಪದಾರ್ಥಗಳ ಒಂದು ಪ್ರಕರಣ (dispersion) ವಾಗಿದೆ?

(1) ಗಾಳಿಯಲ್ಲಿ ಹರಡಿರುವ ತಟಸ್ಥ ನೀರಿನ ಕಣಗಳು

(2) ಗಾಳಿಯಲ್ಲಿ ಹರಡಿರುವ ವಿದ್ಯುತ್ತೂರಿತ ನೀರಿನ ಕಣಗಳು

(3) ಗಾಳಿಯಲ್ಲಿ ಹರಡಿರುವ ಹೊಗೆ ಮತ್ತು ಆವಿ

(4) ಗಾಳಿಯಲ್ಲಿ ಹೊಗೆ

ಸರಿಯಾದ ಉತ್ತರ: (2) ಗಾಳಿಯಲ್ಲಿ ಹರಡಿರುವ ವಿದ್ಯುತ್ತೂರಿತ ನೀರಿನ ಕಣಗಳು

ಮೋಡ (Cloud) ಎಂದರೆ —
👉 ವಾತಾವರಣದಲ್ಲಿ ತೇಲುತ್ತಿರುವ ಅತಿ ಸಣ್ಣ ನೀರಿನ ಹನಿಗಳು ಅಥವಾ ಹಿಮಕಣಗಳ ಗುಂಪು.
👉 ಈ ಹನಿಗಳು ಸಾಮಾನ್ಯವಾಗಿ ವಿದ್ಯುತ್‌ ಚಾರ್ಜ್ ಹೊಂದಿರುತ್ತವೆ (positive/negative), ವಿಶೇಷವಾಗಿ ಮೋಡಗಳ ಒಳಗಿನ ಘರ್ಷಣೆಯಿಂದ.

ಆಯ್ಕೆಗಳ ವಿಶ್ಲೇಷಣೆ:

(1) ಗಾಳಿಯಲ್ಲಿ ಹರಡಿರುವ ತಟಸ್ಥ ನೀರಿನ ಕಣಗಳು ❌
👉 ಮೋಡದ ಕಣಗಳು ಸಂಪೂರ್ಣ ತಟಸ್ಥವಾಗಿರುವುದಿಲ್ಲ.

(2) ಗಾಳಿಯಲ್ಲಿ ಹರಡಿರುವ ವಿದ್ಯುತ್ತೂರಿತ ನೀರಿನ ಕಣಗಳು ✅
👉 ಮೋಡಗಳು ಮೂಲತಃ charged water droplets / ice crystals ಗಳ dispersion ಆಗಿವೆ.
(3) ಗಾಳಿಯಲ್ಲಿ ಹರಡಿರುವ ಹೊಗೆ ಮತ್ತು ಆವಿ ❌
👉 ಹೊಗೆ/ಆವಿ ಮೋಡ ರಚನೆಗೆ ಸಹಾಯ ಮಾಡಬಹುದು (condensation nuclei), ಆದರೆ ಮೋಡವೇ ಅಲ್ಲ.

(4) ಗಾಳಿಯಲ್ಲಿ ಹೊಗೆ ❌
👉 ಇದು ಕೇವಲ ಹೊಗೆ, ಮೋಡವಲ್ಲ.

15 ಕರ್ನಾಟಕ ಸರ್ಕಾರವು ಆರಂಭಿಸಿದ ಡಿಜಿಟಲ್ ಡಿಟಾಕ್ಸ್ (digital detox) ಅಡಿಯಲ್ಲಿ ಈ ಮುಂದಿನವುಗಳನ್ನು ಆಲೋಚಿಸಿ:

A. ಈ ಉಪಕ್ರಮವನ್ನು ಅಖಿಲ ಭಾರತ ಕ್ರೀಡಾ ಅಭಿವೃದ್ಧಿ ಫೋರಂನ (AIGDF) ಸಹಯೋಗದೊಂದಿಗೆ ಆರಂಭಿಸಲಾಗಿದೆ.

B. ಉಪಕ್ರಮವು ಗೇಮಿಂಗ್ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ವಿಶೇಷ ಒತ್ತು ನೀಡಿದೆ.

ಸರಿ ಉತ್ತರವನ್ನು ಆಯ್ಕೆಮಾಡಿ:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ ಸರಿ
ಈ ಉಪಕ್ರಮವನ್ನು All India Game Developers Forum (AIGDF) ಜೊತೆಗೆ ಸಹಕಾರದಲ್ಲಿ ಘೋಷಿಸಲಾಯಿತು, ಇದು ರಾಜ್ಯ ಸರ್ಕಾರದ ಒಪ್ಪಂದದ ಭಾಗವಾಗಿದೆ.

ಇದರ ಉದ್ದೇಶ ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯ ಸಮಯ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ವಿನಯಪೂರ್ಣ ಡಿಜಿಟಲ್ ಬಳಕೆ ಮತ್ತು ಆರೋಗ್ಯಕರ ದೈಹಿಕ/ಮಾನಸಿಕ ಅಭ್ಯಾಸಗಳನ್ನು ಉತ್ತೇಜಿಸುವುದು.

16 ಈ ಕೆಳಗಿನವುಗಳಿಗೆ ಒತ್ತು ನೀಡುವುದಕ್ಕಾಗಿ ಕರ್ನಾಟಕ ಸರ್ಕಾರವು ‘ಪ್ರಗತಿಪಥ’ ಯೋಜನೆಗೆ ಚಾಲನೆ ನೀಡಿತು-

A. ಗ್ರಾಮೀಣ ರಸ್ತೆ ಜಾಲವನ್ನು (ನೆಟ್‌ವರ್ಕ್) ಸುವ್ಯವಸ್ಥಿತವಾಗಿ ಹಾಗೂ ಗುಣಾತ್ಮಕವಾಗಿ ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

B. ಈ ಯೋಜನೆಯು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಒಟ್ಟು 10,000 ಕಿ.ಮೀ.ಗಳಿಗೂ ಹೆಚ್ಚು ಉದ್ದವನ್ನು ಒಳಗೊಳ್ಳುತ್ತದೆ.

ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ
‘ಪ್ರಗತಿಪಥ’ ಯೋಜನೆ – ಕರ್ನಾಟಕ ಸರ್ಕಾರ

ಹೇಳಿಕೆ A

👉 ಗ್ರಾಮೀಣ ರಸ್ತೆ ಜಾಲವನ್ನು ಸುವ್ಯವಸ್ಥಿತವಾಗಿ ಹಾಗೂ ಗುಣಾತ್ಮಕವಾಗಿ ಸುಧಾರಿಸುವುದು
❌ ತಪ್ಪಾಗಿದೆ
➡️ ಇದು ಸಾಮಾನ್ಯವಾಗಿ ಹಲವಾರು ರಸ್ತೆ ಯೋಜನೆಗಳ ಗುರಿ ಆಗಿದೆ.
➡️ ಆದರೆ ಪ್ರಗತಿಪಥ ಯೋಜನೆ ವಿಶೇಷವಾಗಿ ವಿಧಾನಸಭಾ ಕ್ಷೇತ್ರಾಧಾರಿತವಾಗಿ ದೊಡ್ಡ ಪ್ರಮಾಣದ ರಸ್ತೆ ಉದ್ದವನ್ನು ಒಳಗೊಳ್ಳುವ ಯೋಜನೆ ಎಂಬುದೇ ಅದರ ಮುಖ್ಯ ಲಕ್ಷಣ.

ಹೇಳಿಕೆ B

👉 ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು 10,000 ಕಿ.ಮೀ.ಗಿಂತ ಹೆಚ್ಚಿನ ರಸ್ತೆ ಅಭಿವೃದ್ಧಿ
✅ ಸರಿಯಾಗಿದೆ
➡️ ಪ್ರಗತಿಪಥ ಯೋಜನೆಗೆ ಸಂಬಂಧಿಸಿದ ಪ್ರಮುಖ ವೈಶಿಷ್ಟ್ಯವೇ ಇದಾಗಿದೆ.

17 ಕರ್ನಾಟಕ ರೈತ ಸಮೃದ್ಧಿ ಯೋಜನೆ ಎಂದು ಕರೆಯಲಾಗುವ ಒಂದು ಹೊಸ ಸ್ಕಿಮ್ ಅನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಯೋಜನೆಯು ಈ ಮುಂದಿನವುಗಳಿಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗಸೂಚಿ ಮತ್ತು ಬೆಂಬಲವನ್ನು ಒದಗಿಸುತ್ತದೆ:

A. ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವುದು.

B. ಸಂಗ್ರಹಣೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದ ಅವಕಾಶಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು.

C. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆದುಕೊಳ್ಳಲು ರೈತರಿಗೆ ಮಾರುಕಟ್ಟೆ ಸಂಪರ್ಕ ಸೃಜಿಸುವುದು.

D. ಮಣ್ಣಿನ ಗುಣಲಕ್ಷಣ ಮತ್ತು ಮಾರುಕಟ್ಟೆ ಬೇಡಿಕೆಗಳನ್ನು ಆಧರಿಸಿ ಬೆಳೆಗಳನ್ನು ಆಯ್ಕೆ ಮಾಡುವುದು.

ಆಯ್ಕೆಗಳು:

(1) ಕೇವಲ ಒಂದು ಹೇಳಿಕೆ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲ ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (4) ಎಲ್ಲ ಹೇಳಿಕೆಗಳು ಸರಿಯಾಗಿವೆ

ಕರ್ನಾಟಕ ರೈತ ಸಮೃದ್ಧಿ ಯೋಜನೆ (Raitha Samruddhi Yojane) —
👉 ಇದು end-to-end farmer support ನೀಡುವ ಹೊಸ ಉಪಕ್ರಮವಾಗಿದ್ದು, soil to market ವಿಧಾನವನ್ನು ಅನುಸರಿಸುತ್ತದೆ.

ಹೇಳಿಕೆಗಳ ವಿಶ್ಲೇಷಣೆ:

A. ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಗುಣಲಕ್ಷಣಗಳ ಮಾಹಿತಿ
✅ ಸರಿಯಾಗಿದೆ — Soil health–based advisory ಈ ಯೋಜನೆಯ ಪ್ರಮುಖ ಅಂಶ.

B. ಸಂಗ್ರಹಣೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದ ಅರಿವು
✅ ಸರಿಯಾಗಿದೆ — Post-harvest management, value addition ಅವಕಾಶಗಳಿಗೆ ಮಾರ್ಗದರ್ಶನ ನೀಡುತ್ತದೆ.

C. ಉತ್ತಮ ಬೆಲೆಗಾಗಿ ಮಾರುಕಟ್ಟೆ ಸಂಪರ್ಕ
✅ ಸರಿಯಾಗಿದೆ — Market linkage ಮತ್ತು price realization ಮೇಲೆ ಒತ್ತು ನೀಡಲಾಗಿದೆ.

D. ಮಣ್ಣು ಮತ್ತು ಮಾರುಕಟ್ಟೆ ಬೇಡಿಕೆ ಆಧರಿಸಿದ ಬೆಳೆ ಆಯ್ಕೆ
✅ ಸರಿಯಾಗಿದೆ — Demand-driven & soil-based crop planning ಈ ಯೋಜನೆಯ ಮುಖ್ಯ ಉದ್ದೇಶ.

18 ಕರ್ನಾಟಕ ಆಯವ್ಯಯ 2024-25ರ ಪ್ರಕಾರ, ಸಂಬಾರ ಪದಾರ್ಥಗಳನ್ನು (Spice) ಬೆಳೆಯುವ ರೈತರನ್ನು ಉತ್ತೇಜಿಸಲು ಹಾಗೂ ಸಂಬಾರ ಪದಾರ್ಥಗಳ ರಫ್ತನ್ನು ಉತ್ತೇಜಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೇರೆಗೆ ಜಿಲ್ಲೆಯಲ್ಲಿ ಸಂಬಾರ ಪದಾರ್ಥ ಪಾರ್ಕ್ (Spice Park) ಅನ್ನು ಅಭಿವೃದ್ಧಿಪಡಿಸಲಾಗುವುದು.

(1) ಚಿಕ್ಕಮಗಳೂರು

(2) ಕೊಡಗು

(3) ಮಂಗಳೂರು

(4) ಹಾಸನ

ಸರಿಯಾದ ಉತ್ತರ: (1) ಚಿಕ್ಕಮಗಳೂರು
ಕರ್ನಾಟಕ ಆಯವ್ಯಯ 2024-25ರ ಪ್ರಕಾರ, ಸಂಬಾರ (spice) ಬೆಳೆಯುವ ರೈತರನ್ನು ಉತ್ತೇಜಿಸಲು ಹಾಗೂ ಸಂಬಾರ ರಫ್ತನ್ನು ಉತ್ತೇಜಿಸಲು ಚಿಕ್ಕಮಗಳೂರಿನಲ್ಲಿ Spice Park ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

19 2024-25ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್‌ನ ಸಂದರ್ಭದಲ್ಲಿ,

A. ಕರ್ನಾಟಕವು 2023-24 ರಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಮಾಡಲಾದ ಹಂಚಿಕೆಯು, ಭಾರತದಲ್ಲಿನ ರಾಜ್ಯಗಳ ಕೃಷಿ ಸರಾಸರಿ ವೆಚ್ಚಕ್ಕಿಂತ ಹೆಚ್ಚಾಗಿದೆ.

B. ಕರ್ನಾಟಕವು ಗ್ರಾಮೀಣಾಭಿವೃದ್ಧಿಗೆ ಸಂಬಂಧನೆಯ 2023-24 ರಲ್ಲಿ ತಿಳಿಸಿರುವಂತೆ ಗ್ರಾಮೀಣಾಭಿವೃದ್ಧಿಗೆ ಮಾಡಲಾದ ಹಂಚಿಕೆಯು, ಭಾರತದಲ್ಲಿನ ರಾಜ್ಯಗಳ ಸರಾಸರಿ ಹಂಚಿಕೆಗಿಂತ ಕಡಿಮೆಯಿದೆ.

C. ಕರ್ನಾಟಕವು ಶಿಕ್ಷಣಕ್ಕೆ ಸಂಬಂಧಿಸಿದಂತೆ 2023-24 ರಲ್ಲಿ ಶಿಕ್ಷಣಕ್ಕೆ ಮಾಡಿದ ಹಂಚಿಕೆಯು ತಿಳಿಸಿರುವಂತೆ ಶಿಕ್ಷಣಕ್ಕೆ ಭಾರತದ ರಾಜ್ಯಗಳ ಸರಾಸರಿ ಹಂಚಿಕೆಗಿಂತ ಕಡಿಮೆ ಇದೆ.

ಸರಿ ಉತ್ತರವನ್ನು ಆಯ್ಕೆಮಾಡಿ:

(1) A, B ಮತ್ತು C

(2) B ಮತ್ತು C

(3) A ಮತ್ತು B

(4) A ಮಾತ್ರ

ಸರಿಯಾದ ಉತ್ತರ: (1) A, B ಮತ್ತು C

🧾 ಕೃಷಿ ಹಂಚಿಕೆ
👉 2023-24 ರಲ್ಲಿ ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ಹಂಚಿಕೆ (7.3% of total expenditure), ಭಾರತದ ರಾಜ್ಯಗಳ ಸರಾಸರಿ ಹಂಚಿಕೆಯ (5.8%) ಗಿಂತ ಹೆಚ್ಚಾಗಿದೆ.

📉 ಗ್ರಾಮೀಣಾಭಿವೃದ್ಧಿ ಹಂಚಿಕೆ
👉 ಕರ್ನಾಟಕ 2024-25 ಬಜೆಟ್‌ವಲ್ಲಿ ಗ್ರಾಮೀಣಾಭಿವೃದ್ಧಿಗೆ 3%, ಇದು ರಾಜ್ಯಗಳ ಸರಾಸರಿ (5%) ಕ್ಕಿಂತ ಕಡಿಮೆ allocation ಆಗಿದೆ.

📉 ಶಿಕ್ಷಣ ಹಂಚಿಕೆ
👉 ಕರ್ನಾಟಕ 2024-25 ಬಜೆಟ್ನಲ್ಲಿ ಶಿಕ್ಷಣಕ್ಕೆ 11.9% ಮತ್ತು ಭಾರತದ ರಾಜ್ಯಗಳ ಸರಾಸರಿ (14.7%) ತಲಾ ಹಂಚಿಕೆಗಿಂತ ಕಡಿಮೆ ಇದೆ.

👉 ಅಂದರೆ: A, B ಮತ್ತು C — ಎಲ್ಲವೂ ಸರಿಯಾಗಿವೆ.

20 ಮುಂದಿನ ಜೋಡಿಗಳನ್ನು ಪರಿಗಣಿಸಿ.

A. ಭತ್ತ ತಂತ್ರಜ್ಞಾನ ಪಾರ್ಕ್- ಕಾರಟಗಿ

B.. ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್-ರಾಣಿಬೆನ್ನೂರು

C. ತೆಂಗಿನಕಾಯಿ ತಂತ್ರಜ್ಞಾನ ಪಾರ್ಕ್ – ಉಡುಪಿ

D. ತೊಗರಿ ತಂತ್ರಜ್ಞಾನ ಪಾರ್ಕ್ – ಕಲಬುರಗಿ

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಜೋಡಿ ಮಾತ್ರ ಸರಿಯಾಗಿದೆ

(2) ಎರಡು ಜೋಡಿಗಳು ಮಾತ್ರ ಸರಿಯಾಗಿವೆ

(3) ಮೂರು ಜೋಡಿಗಳು ಮಾತ್ರ ಸರಿಯಾಗಿವೆ

(4) ಎಲ್ಲ ಜೋಡಿಗಳು ಸರಿಯಾಗಿವೆ

ಸರಿಯಾದ ಉತ್ತರ:(4) ಎಲ್ಲ ಜೋಡಿಗಳು ಸರಿಯಾಗಿವೆ

ಕರ್ನಾಟಕ ಸರ್ಕಾರ ಘೋಷಿಸಿದ ತಂತ್ರಜ್ಞಾನ ಪಾರ್ಕ್‌ಗಳು (Technology Parks) — ಬೆಳೆ-ನಿರ್ದಿಷ್ಟವಾಗಿ ಸ್ಥಾಪಿಸಲಾಗಿವೆ.

ಜೋಡಿಗಳ ವಿಶ್ಲೇಷಣೆ:

A. ಭತ್ತ ತಂತ್ರಜ್ಞಾನ ಪಾರ್ಕ್ – ಕಾರಟಗಿ ✅
👉 ಕಾರಟಗಿ (ಕೊಪ್ಪಳ ಜಿಲ್ಲೆ) ಭತ್ತದ ಪ್ರಮುಖ ಬೆಳೆ ಪ್ರದೇಶ.

B. ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್ – ರಾಣಿಬೆನ್ನೂರು ✅
👉 ರಾಣಿಬೆನ್ನೂರು (ಹಾವೇರಿ ಜಿಲ್ಲೆ) ಮೆಕ್ಕೆಜೋಳ ಉತ್ಪಾದನೆಯಲ್ಲಿ ಪ್ರಮುಖ ಕೇಂದ್ರ.

C. ತೆಂಗಿನಕಾಯಿ ತಂತ್ರಜ್ಞಾನ ಪಾರ್ಕ್ – ಉಡುಪಿ ✅
👉 ಕರಾವಳಿ ಪ್ರದೇಶವಾದ ಉಡುಪಿ ತೆಂಗಿನಕಾಯಿ ಬೆಳೆಗೆ ಪ್ರಸಿದ್ಧ.

D. ತೊಗರಿ ತಂತ್ರಜ್ಞಾನ ಪಾರ್ಕ್ – ಕಲಬುರಗಿ ✅
👉 ಕಲಬುರಗಿ ಜಿಲ್ಲೆ “ತೊಗರಿ ತೊಟ್ಟಿಲು (Tur Bowl of Karnataka)” ಎಂದೇ ಪ್ರಸಿದ್ಧ.

21 ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ ?

A. ವಸತಿ ಮತ್ತು ವಾಣಿಜ್ಯಾತ್ಮಕ ಭೂಮಿಯನ್ನು ಒಳಗೊಂಡಂತೆ ಈಗ ಎಲ್ಲಾ ವಿಧದ ಸ್ವತ್ತುಗಳ ನೋಂದಣಿಗೆ ಇ-ಖಾತಾ ಮಾಡಿಸುವುದು ಕಡ್ಡಾಯವಾಗಿರುತ್ತದೆ.

B. ಕೃಷಿ ಭೂಮಿಗೆ ಇ-ಖಾತಾದಿಂದ ವಿನಾಯಿತಿ ನೀಡಲಾಗಿದೆ.

C. ಕೈಯಿಂದ ಬರೆದ ನಕಲಿ ಖಾತಾಗಳನ್ನು ಬಳಸಿ ಖೋಟಾ ವ್ಯವಹಾರ ನಡೆಸುವುದನ್ನು ತಪ್ಪಿಸಲು ಹಾಗೂ ಪ್ರಕ್ರಿಯೆಯನ್ನು ಮುನ್ನೆಲೆಗೆ ತರಲು ಇದು ಸಹಾಯಕವಾಗುತ್ತದೆ.

ಆಯ್ಕೆಗಳು:

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

(4) A B ಮತ್ತು C

ಸರಿಯಾದ ಉತ್ತರ: (4) A, B ಮತ್ತು C
ಇ-ಖಾತಾ (e-Khata) – ಕರ್ನಾಟಕ ಸಂಬಂಧಿಸಿದಂತೆ:

ಹೇಳಿಕೆ A

👉 ವಸತಿ ಮತ್ತು ವಾಣಿಜ್ಯ ಭೂಮಿಯನ್ನು ಒಳಗೊಂಡಂತೆ ಎಲ್ಲಾ ವಿಧದ ಸ್ವತ್ತುಗಳ ನೋಂದಣಿಗೆ ಇ-ಖಾತಾ ಕಡ್ಡಾಯ
✅ ಸರಿಯಾಗಿದೆ
➡️ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಸ್ವತ್ತು ನೋಂದಣಿಗೆ e-Khata ಕಡ್ಡಾಯಗೊಳಿಸಲಾಗಿದೆ.

ಹೇಳಿಕೆ B

👉 ಕೃಷಿ ಭೂಮಿಗೆ ಇ-ಖಾತಾದಿಂದ ವಿನಾಯಿತಿ ನೀಡಲಾಗಿದೆ
✅ ಸರಿಯಾಗಿದೆ
➡️ ಕೃಷಿ ಭೂಮಿಗೆ ಇನ್ನೂ e-Khata ಅನ್ವಯಿಸುವುದಿಲ್ಲ.

ಹೇಳಿಕೆ C

👉 ಕೈಯಿಂದ ಬರೆದ ನಕಲಿ ಖಾತಾಗಳ ಮೂಲಕ ಖೋಟಾ ವ್ಯವಹಾರ ತಡೆಯಲು ಮತ್ತು ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಸಹಾಯಕ
✅ ಸರಿಯಾಗಿದೆ
➡️ e-Khata ಯ ಮುಖ್ಯ ಉದ್ದೇಶವೇ ಭ್ರಷ್ಟಾಚಾರ ನಿಯಂತ್ರಣ + ಡಿಜಿಟಲೀಕರಣ.

22 ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?

A. ಮೈಸೂರು ದಸರಾ ಹಬ್ಬವನ್ನು ನವರಾತ್ರಿ ಪ್ರಾರಂಭವಾದುದಿನಿಂದ 12 ದಿನಗಳ ಆಚರಿಸಲಾಗುವುದು ಹಾಗೂ 12ನೆಯ ದಿನದಂದು ದೇವಿ ಚಾಮುಂಡೇಶ್ವರಿ ಮೂರ್ತಿಯನ್ನು ಅದ್ಧೂರಿ ಮೆರಣಿಗೆಯಲ್ಲಿ ಕೊಂಡೊಯ್ಯಲಾಗುವುದು.

B. ವಿಜಯದಶಮಿಯ ದಿನದಂದು ದೇವಿ ಚಾಮುಂಡೇಶ್ವರಿಯು ದುಷ್ಟ ಮಹಿಷಾಸುರರನನ್ನು ಸಂಹರಿಸಿದ ಕಾರಣಕ್ಕೆ ಇದನ್ನು ಆಚರಿಸಲಾಗುತ್ತದೆ.

C. ಮೈಸೂರು ದಸರಾವು ಕರ್ನಾಟಕ ರಾಜ್ಯದ ನಾಡ ಹಬ್ಬವಾಗಿದೆ.

D. ಮೈಸೂರು ದಸರಾದ ಸಂಪ್ರದಾಯವು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಬಂದಿದ್ದು ಇದನ್ನು, ಮೈಸೂರು ಒಡೆಯರುಗಳು ಪರಂಪರೆಯಾಗಿ ಹೊಂದಿದ್ದರು.

ಆಯ್ಕೆಗಳು:

(1) A, B ಮತ್ತು C

(2) B, C ಮತ್ತು D

(3) A, C ಮತ್ತು D

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (2) B, C ಮತ್ತು D
ಹೇಳಿಕೆ A

👉 ನವರಾತ್ರಿ ಪ್ರಾರಂಭದಿಂದ 12 ದಿನಗಳ ಆಚರಣೆ, 12ನೇ ದಿನ ಮೆರವಣಿಗೆ
❌ ತಪ್ಪಾಗಿದೆ
➡️ ಮೈಸೂರು ದಸರಾ ಒಟ್ಟು 10 ದಿನಗಳ ಹಬ್ಬ (ನವರಾತ್ರಿ + ವಿಜಯದಶಮಿ).
➡️ ಮೆರವಣಿಗೆ ನಡೆಯುವುದು ವಿಜಯದಶಮಿಯ ದಿನವೇ (10ನೇ ದಿನ).

ಹೇಳಿಕೆ B

👉 ವಿಜಯದಶಮಿಯಂದು ದೇವಿ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿದ ಸ್ಮರಣಾರ್ಥ ಆಚರಣೆ
✅ ಸರಿಯಾಗಿದೆ

ಹೇಳಿಕೆ C

👉 ಮೈಸೂರು ದಸರಾವು ಕರ್ನಾಟಕ ರಾಜ್ಯದ ನಾಡ ಹಬ್ಬ
✅ ಸರಿಯಾಗಿದೆ

ಹೇಳಿಕೆ D
👉 ದಸರಾ ಸಂಪ್ರದಾಯವು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಆರಂಭವಾಗಿ, ಮೈಸೂರು ಒಡೆಯರು ಅದನ್ನು ಮುಂದುವರೆಸಿದರು
✅ ಸರಿಯಾಗಿದೆ

23 ನೀಲಕುರುಂಜಿ ಹೂವುಗಳ ಕುರಿತು ಈ ಮುಂದಿನದನ್ನು ಪರಿಗಣಿಸಿ:

A. ಇದು ಇಳಿಜಾರನ್ನು ಹೊಂದಿರುವ ತಮಿಳುನಾಡು ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಹೆಸರಾಂತ ಪೊದೆಯಾಗಿದೆ.

B. ಈ ಹೂವುಗಳು 1300 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿ ಬೆಳೆಯುತ್ತವೆ ಎಂದು ಹಾಗೂ ಇದು 12 ವರ್ಷಗಳಿಗೆ ಒಮ್ಮೆ ಅರಳುತ್ತದೆ ಎಂದು ಹೇಳಲಾಗುತ್ತದೆ.

C. ಜಗತ್ತಿನೆಲ್ಲೆಡೆ ಈ ಹೂಗಳ 250 ಪ್ರಭೇದಗಳು ಕಂಡು ಬಂದಿದ್ದು, ಅವುಗಳಲ್ಲಿ 46 ಪ್ರಭೇದಗಳು ಭಾರತದಲ್ಲಿ ಕಂಡು ಬರುತ್ತವೆ.

D. ಈ ಹೂವುಗಳು ಪರಾಗಸ್ಪರ್ಶ ಮಾಡುವ ಜೇನು ನೊಣಗಳನ್ನು ಸಹ ಆಕರ್ಷಿಸುತ್ತವೆ. ಇದು ತೀರಾ ಅಪರೂಪದ ಬಗೆಯ ಜೇನುತುಪ್ಪ ತಯಾರಾಗಲು ಕಾರಣವಾಗುತ್ತದೆ.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) C ಮತ್ತು D ಮಾತ್ರ

(2) A ಮತ್ತು B ಮಾತ್ರ

(3) A ಮತ್ತು C ಮಾತ್ರ

(4) B ಮತ್ತು D ಮಾತ್ರ

✅ ಸರಿಯಾದ ಉತ್ತರ: (1) C ಮತ್ತು D ಮಾತ್ರ

ನೀಲಕುರುಂಜಿ (Neelakurinji) ಕುರಿತು ಹೇಳಿಕೆಗಳ ವಿಶ್ಲೇಷಣೆ:

ಹೇಳಿಕೆ A

👉 ತಮಿಳುನಾಡು ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುತ್ತದೆ
❌ ತಪ್ಪಾಗಿದೆ
➡️ ನೀಲಕುರುಂಜಿ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ.
➡️ “ಮಾತ್ರ” ಎಂದು ಹೇಳಿರುವುದರಿಂದ ಹೇಳಿಕೆ ತಪ್ಪಾಗಿದೆ.

ಹೇಳಿಕೆ B

👉 1300 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿ ಬೆಳೆಯುತ್ತದೆ ಮತ್ತು 12 ವರ್ಷಗಳಿಗೆ ಒಮ್ಮೆ ಅರಳುತ್ತದೆ
❌ ತಪ್ಪಾಗಿದೆ
➡️ ಇದು ಸಾಮಾನ್ಯವಾಗಿ 1300–2400 ಮೀಟರ್‌ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ.
➡️ 12 ವರ್ಷಕ್ಕೆ ಒಮ್ಮೆ ಅರಳುವುದು ಸರಿಯಾದರೂ, ಎತ್ತರದ ವಿವರ ತಪ್ಪಾಗಿದೆ.
ಹೇಳಿಕೆ C

👉 ಜಗತ್ತಿನಲ್ಲಿ ಸುಮಾರು 250 ಪ್ರಭೇದಗಳು; ಭಾರತದಲ್ಲಿ 46 ಪ್ರಭೇದಗಳು
✅ ಸರಿಯಾಗಿದೆ
➡️ ನೀಲಕುರುಂಜಿ ಸೇರಿರುವ Strobilanthes ವರ್ಗಕ್ಕೆ ಈ ಅಂಕಿಅಂಶಗಳು ಅನ್ವಯಿಸುತ್ತವೆ.

ಹೇಳಿಕೆ D

👉 ಪರಾಗಸ್ಪರ್ಶ ಮಾಡುವ ಜೇನುನೊಣಗಳನ್ನು ಆಕರ್ಷಿಸುತ್ತದೆ; ಅಪರೂಪದ ಜೇನುತುಪ್ಪಕ್ಕೆ ಕಾರಣ
✅ ಸರಿಯಾಗಿದೆ
➡️ ಇದರಿಂದ ಉತ್ಪತ್ತಿಯಾಗುವ ಕುರಿಂಜಿ ಜೇನುತುಪ್ಪ (Kurinji honey) ಅತ್ಯಂತ ಅಪರೂಪ ಮತ್ತು ಮೌಲ್ಯಯುತ.

24 ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ ಕೆಳಗಿನವುಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ:

A. ಪಿತೃತ್ವ ರಜೆಯು ವಿವಾಹಿತ ಪುರುಷ ಸರ್ಕಾರಿ ನೌಕರರು ಮಾತ್ರ ಬಳಸಿಕೊಳ್ಳಬಹುದು.

B. ಅವಿವಾಹಿತ ವ್ಯಕ್ತಿಗಳು, ವಿಚ್ಛೇದಿತ ಪುರುಷರು ಹಾಗೂ ವಿಧುರರಂತಹ ಒಂಟಿ ಪುರುಷ ಪೋಷಕರಿಗೆ ಮಾತ್ರ 15 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುತ್ತದೆ.

C. ವಿವಾಹಿತ ಪುರುಷ ಪೋಷಕರಿಗೆ 45 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುವುದು.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎಲ್ಲಾ ಹೇಳಿಕೆಗಳು ಸರಿಯಾಗಿವೆ

(3) ಯಾವ ಹೇಳಿಕೆಗಳೂ ಸರಿಯಾಗಿಲ್ಲ

(4) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ಸರಿಯಾದ ಉತ್ತರ: (4) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ಭಾರತದ ಕೇಂದ್ರ/ರಾಜ್ಯ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ (Paternity Leave) ನಿಯಮಗಳು 2023–24 ಪ್ರಕಾರ:

ಹೇಳಿಕೆ A

“ಪಿತೃತ್ವ ರಜೆಯನ್ನು ವಿವಾಹಿತ ಪುರುಷ ಸರ್ಕಾರಿ ನೌಕರರು ಮಾತ್ರ ಬಳಸಬಹುದು”
❌ ತಪ್ಪಾಗಿದೆ
➡️ ಪಿತೃತ್ವ ರಜೆ ವಿವಾಹಿತ, ಅವಿವಾಹಿತ ಅಥವಾ ವಿಚ್ಛೇದಿತ ಪುರುಷರಲ್ಲದವರೆಗೂ ಎಲ್ಲನೂ ಸೀಮಿತವಲ್ಲ.

ಹೇಳಿಕೆ B

“ಅವಿವಾಹಿತ ವ್ಯಕ್ತಿಗಳು, ವಿಚ್ಛೇದಿತ ಪುರುಷರು ಹಾಗೂ ವಿಧುರರಂತಹ ಒಂಟಿ ಪುರುಷ ಪೋಷಕರಿಗೆ ಮಾತ್ರ 15 ದಿನಗಳ ಪಿತೃತ್ವ ರಜೆ”
✅ ಸರಿಯಾಗಿದೆ
➡️ ಈ ವರ್ಗಕ್ಕೆ 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತದೆ (central government circulars ಪ್ರಕಾರ).

ಹೇಳಿಕೆ C

“ವಿವಾಹಿತ ಪುರುಷ ಪೋಷಕರಿಗೆ 45 ದಿನಗಳ ಪಿತೃತ್ವ ರಜೆ”
✅ ಸರಿಯಾಗಿದೆ
➡️ ಮತ್ತೆ ವಿವಾಹಿತ/ಪೋಷಕರಿಗೆ 45 ದಿನಗಳ ಪಿತೃತ್ವ ರಜೆ ನೀಡಲಾಗಿದೆ.

✅ ನಿರ್ಣಯ:

B ಮತ್ತು C ಹೇಳಿಕೆಗಳು ಸರಿಯಾಗಿದೆ

A ಹೇಳಿಕೆ ತಪ್ಪಾಗಿದೆ

25 ಮಧುನೇತ್ರಿ ಪರಿಯೋಜನೆ ಕುರಿತಂತೆ ಈ ಮುಂದಿನದನ್ನು ಪರಿಗಣಿಸಿ:

A. ಈ ಯೋಜನೆಯು ಮೊಬೈಲ್ ಸ್ತ್ರೀನಿಂಗ್ ಸಲಕರಣೆಗಳೊಂದಿಗೆ ಮಧುಮೇಹ ಇರುವ ರೋಗಿಗಳನ್ನು ಪರೀಕ್ಷಿಸಲು ಮತ್ತು ಸಂಪೂರ್ಣವಾಗಿ ಯಾವುದೇ ಖರ್ಚಿಲ್ಲದೆ ಮಧುಮೇಹಿ ರೆಟಿನೋಪತಿ (DR) ಗೆ ಸಂಬಂಧಿಸಿದಂತೆ ಪೂರ್ವ ಚಿಕಿತ್ಸೆಯನ್ನು ಆರಂಭಿಸಲು ಅನುಕೂಲ ಕಲ್ಪಿಸುತ್ತದೆ.

B. ಮಧುಮೇಹ ರೆಟಿನೋಪತಿಯು (Diabetic retinopathy) ರೆಟಿನಾ (ಅಕ್ಷಿಪಟಲ) ದಲ್ಲಿರುವ ರಕ್ತನಾಳಗಳನ್ನು ಬಾಧಿಸುವ ಕಣ್ಣಿನ ಒಂದು ಸ್ಥಿತಿಯಾಗಿದೆ ಹಾಗೂ ಈ ಮಧುಮೇಹ ಇರುವ ವ್ಯಕ್ತಿಗಳು ದೃಷ್ಟಿ ಕಳೆದುಕೊಳ್ಳಬಹುದು ಹಾಗೂ ಕುರುಡುತನಕ್ಕೆ ಗುರಿಯಾಗಬಹುದು.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ:
(3) A ಮತ್ತು B ಎರಡೂ

ಮಧುನೇತ್ರಿ (MadhuNetri) ಯೋಜನೆ – ಕರ್ನಾಟಕ

ಹೇಳಿಕೆ A

“ಮೊಬೈಲ್ ಸ್ಕ್ರೀನಿಂಗ್ ಉಪಕರಣಗಳ ಮೂಲಕ ಮಧುಮೇಹ ರೋಗಿಗಳಿಗೆ ಪರೀಕ್ಷೆ ಮತ್ತು ಪೂರ್ವ ಚಿಕಿತ್ಸೆ ಖರ್ಚಿಲ್ಲದೆ”
✅ ಸರಿಯಾಗಿದೆ
➡️ ಮಧುನೇತ್ರಿ ಯೋಜನೆಯ ಉದ್ದೇಶವೇ ಮಧುಮೇಹ ರೋಗಿಗಳ Diabetic Retinopathy (DR) ಪರಿಶೀಲನೆ ಮತ್ತು ಪೂರ್ವ ಚಿಕಿತ್ಸೆಯನ್ನು ಮೊಬೈಲ್ ಟೀಮ್ ಮೂಲಕ ಮುಕ್ತವಾಗಿ ಒದಗಿಸುವುದು.

ಹೇಳಿಕೆ B

“ಮಧುಮೇಹ ರೆಟಿನೋಪತಿ ರೆಟಿನಾ ದಲ್ಲಿರುವ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ; ದೃಷ್ಟಿ ಕಳೆದುಕೊಳ್ಳಬಹುದು / ಕುರುಡುತನ”
✅ ಸರಿಯಾಗಿದೆ
➡️ ವೈದ್ಯಕೀಯ ದೃಷ್ಟಿಯಿಂದ Diabetic Retinopathy (DR) ರೋಗವು ರೆಟಿನಾದ ರಕ್ತನಾಳಗಳ ಹಾನಿ ಮಾಡುವ ಗಂಭೀರ ಕಣ್ಣಿನ ರೋಗ, ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.

26 ನಮ್ಮ ಸ್ಮಾರಕ ಕುರಿತ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?

A. ‘ನಮ್ಮ ಸ್ಮಾರಕವು’, ಇತ್ತೀಚೆಗೆ ಉತ್ಪನನ ಮಾಡಲಾದ ಪುರಾತತ್ವ ಶಾಸ್ತ್ರದ ಸ್ಥಳಗಳಾಗಿದ್ದು, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ವರ್ಣಿಸುತ್ತದೆ.

B. ನಮ್ಮ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸಲು, ಕಾಪಾಡಲು, ಮತ್ತು ರಕ್ಷಿಸಲು ಹಾಗೂ ಈ ಸ್ಥಳಗಳಲ್ಲಿ ಪ್ರವಾಸೋದ್ಯಮದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಕಾರ್ಪೊರೇಟ್ ಕಂಪನಿಗಳು ಈ ಸ್ಥಳಗಳನ್ನು ಸ್ವೀಕರಿಸಬಹುದಾಗಿದೆ.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

‘ನಮ್ಮ ಸ್ಮಾರಕ’ ಯೋಜನೆ ಮೂಲತಃ monuments/heritage sites ಅಡಾಪ್ಷನ್ ಮತ್ತು ಸಂರಕ್ಷಣೆಗಾಗಿ– ಅದರಿಂದ ಪ್ರಧಾನವಾಗಿ B ಹೇಳಿಕೆ ಸರಿಯಾಗಿದೆ.

‘Namma Smaraka’ ಯಥಾರ್ಥವಾಗಿ Adopt a Monument (ಹೆಚ್ಚು ಸರಿಯಾಗಿ: monument adoption) ಯೋಜನೆಯ ಡಿಜಿಟಲ್ ಪ್ಲ್ಯಾಟ್‌ಫಾರ್ಮ್/ಪ್ರಚಾರವಾಗಿದೆ.

ಇದು ಕರ್ನಾಟಕ ಸರ್ಕಾರದ Department of Archaeology, Museums and Heritage ಮತ್ತು Tourism ಇಲಾಖೆಯಿಂದ ನಡೆಯುತ್ತಿದೆ.

ಇದರಲ್ಲಿ ವೈಯಕ್ತಿಕರು, ಸಂಸ್ಥೆಗಳು, ಪಬ್ಲಿಕ್/ಪ್ರೈವೆಟ್ ಕಂಪನಿಗಳು, ಇತ್ಯಾದಿಗಳು ಹೆಡ್ಜ್‌ಟೇಜ್/ಸ್ಮಾರಕಗಳನ್ನು “ಅಡಾಪ್ಟ್/ದತ್ತು” ಮಾಡಿ ಸಂರಕ್ಷಣೆ, ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು ಒದಗಿಸಲು ಸಹಕರಿಸಬಹುದು.

ಹೇಳಿಕೆಗಳ ವಿಶ್ಲೇಷಣೆ:

A.
‘ನಮ್ಮ ಸ್ಮಾರಕವು ಇತ್ತೀಚೆಗೆ ಉತ್ಪನ್ನ ಮಾಡಿದ ಪುರಾತತ್ವ ಶಾಸ್ತ್ರದ ಸ್ಥಳಗಳು… ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ವರ್ಣಿಸುತ್ತದೆ.’
❌ ತಪ್ಪಾಗಿದೆ
➡️ ‘ನಮ್ಮ ಸ್ಮಾರಕ’ ಸ್ವತಃ ಪುರಾತತ್ವ ಸ್ಥಳಗಳಲ್ಲ, ಇದು *ಹೆಡ್ಜ್‌ಟೇಜ್/ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರಿ ಯೋಜನೆಯ ಡಿಜಿಟಲ್ ವೇದಿಕೆ/ಪ್ರಚಾರ ಆಗಿದೆ.
➡️ ಇದು ಉತ್ಪನ್ನ ಸ್ಥಳಗಳಾಗಿರುವ ಯಾವುದೇ ಸ್ಥಳವಲ್ಲ.

B.
ಈ ಯೋಜನೆಯೊಂದಿಗೆ ಕಾರ್ಪೊರೇಟ್ ಕಂಪನಿಗಳು ಈ ಸ್ಥಳಗಳನ್ನು ಸ್ವೀಕರಿಸಬಹುದು (adopt) ಮತ್ತು ಅವುಗಳ ಸಂರಕ್ಷಣೆ/ಸೌಕರ್ಯಗಳ ಅಭಿವೃದ್ಧಿ ಮಾಡಬಹುದು.
✅ ಸರಿಯಾಗಿದೆ
➡️ ಈ ಯೋಜನೆಯ ಮುಖ್ಯ ಉದ್ದೇಶವೇ ಹೀಗಿದ್ದು, ಕಂಪನಿಗಳು, ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು monuments/heritage sitesಗಳನ್ನು ದತ್ತು ಮಾಡಿ ಅವುಗಳ ಸಂರಕ್ಷಣೆ, ಪ್ರವಾಸೋದ್ಯಮ ಸೌಲಭ್ಯಗಳ ಅಭಿವೃದ್ಧಿಗೆ ಸಹಕರಿಸಬಹುದು.

27 ಸರತಿ ಸಾಲಿನಲ್ಲಿ A ಯು ಮುಂದಿನಿಂದ 7ನೇ ಸ್ಥಾನದಲ್ಲಿದೆ ಮತ್ತು B ಯು ಮುಂದಿನಿಂದ 15ನೇ ಸ್ಥಾನದಲ್ಲಿ, ಹಿಂದಿನಿಂದ 21ನೇ ಸ್ಥಾನದಲ್ಲಿದೆ. ಈಗ ಸರತಿಯ ಹಿಂದಿನಿಂದ A ಯ ಸ್ಥಾನವನ್ನು ಕಂಡುಹಿಡಿಯಿರಿ.

(1) 30ನೇ

(2) 28ನೇ

(3) 29ನೇ

(4) 31ನೇ

ಸರಿಯಾದ ಉತ್ತರ: (3) 29ನೇ

ಕೊಡಲಾಗಿರುವ ಮಾಹಿತಿ:

A = ಮುಂದಿನಿಂದ 7ನೇ ಸ್ಥಾನ

B = ಮುಂದಿನಿಂದ 15ನೇ ಸ್ಥಾನ, ಹಿಂದಿನಿಂದ 21ನೇ ಸ್ಥಾನ

ಹೆಚ್ಚಿನ ಹಂತಗಳು:

1️⃣ ಮೊದಲಿಗೆ ಸರಣಿಯ ಒಟ್ಟು ಮಂದಿ ಸಂಖ್ಯೆ ತಿಳಿಯಿರಿ.

ಮುಂದಿನಿಂದ 15ನೇ ಸ್ಥಾನ = ಹಿಂದಿನಿಂದ 21ನೇ ಸ್ಥಾನ

ಒಟ್ಟು ಜನರ ಸಂಖ್ಯೆ = 15 + 21 – 1
➡️ 15 + 21 – 1 = 35

ಒಟ್ಟು ಜನರು = 35

2️⃣ A ಯ ಸ್ಥಾನ ಹಿಂದಿನಿಂದ

ಮುಂದಿನಿಂದ 7ನೇ ಸ್ಥಾನ = ಹಿಂದಿನಿಂದ ?

ಹಿಂದಿನಿಂದ ಸ್ಥಾನ = ಒಟ್ಟು ಜನರ ಸಂಖ್ಯೆ – ಮುಂದಿನಿಂದ ಸ್ಥಾನ + 1
➡️ 35 – 7 + 1 = 29

28 ಒಬ್ಬ ವ್ಯಕ್ತಿಯ ಬಳಿ ಮೊತ್ತ 1060 ರೂ.ಗಳ ನಾಣ್ಯಗಳಿದ್ದು, ಐದು ರೂ., ಎರಡು ರೂ., ಒಂದು ರೂ. ಹಾಗೂ ಐವತ್ತು ಪೈಸೆಯ ನಾಣ್ಯಗಳು ಕ್ರಮವಾಗಿ 2:4:7:3 ರ ಅನುಪಾತದಲ್ಲಿದೆ. ಇದರಲ್ಲಿ ಎರಡು ರೂ. ನಾಣ್ಯಗಳೆಷ್ಟು?

(1) 80

(2) 280

(3) 160

(4) 120

ಸರಿಯಾದ ಉತ್ತರ: (3) 160

ಕೊಡಲಾದ ಮಾಹಿತಿ:

ಒಟ್ಟು ಮೊತ್ತ = ₹1060

ನಾಣ್ಯಗಳ denominations: ₹5, ₹2, ₹1, ₹0.50

ಅನುಪಾತ = 2 : 4 : 7 : 3

ಹಂತ 1: ಅನುಪಾತದ ಸಂಖ್ಯೆಯನ್ನು ಪ್ರತ್ಯೇಕಿಸಿ

ಅನುಪಾತ: 2 : 4 : 7 : 3

ಒಟ್ಟು ಭಾಗಗಳು = 2 + 4 + 7 + 3 = 16 ಭಾಗಗಳು

ಹೆಸರು ನೀಡಿ: ₹5 = 2x, ₹2 = 4x, ₹1 = 7x, ₹0.50 = 3x

ಹಂತ 2: ಮೊತ್ತದ ಸಮೀಕರಣ ನಿರ್ಮಿಸೋಣ

₹5 ನಾಣ್ಯಗಳ ಮೊತ್ತ = 5 × 2x = 10x

₹2 ನಾಣ್ಯಗಳ ಮೊತ್ತ = 2 × 4x = 8x

₹1 ನಾಣ್ಯಗಳ ಮೊತ್ತ = 1 × 7x = 7x

₹0.50 ನಾಣ್ಯಗಳ ಮೊತ್ತ = 0.5 × 3x = 1.5x

ಒಟ್ಟು = 10x + 8x + 7x + 1.5x = 26.5x

ಹಂತ 3: ಒಟ್ಟು ಮೊತ್ತಕ್ಕೆ ಸಮೀಕರಿಸೋಣ

26.5x = 1060
x = 1060 ÷ 26.5
x = 40

ಹಂತ 4: ಎರಡು ರೂ. ನಾಣ್ಯಗಳ ಸಂಖ್ಯೆ

₹2 ನಾಣ್ಯಗಳ ಸಂಖ್ಯೆ = 4x = 4 × 40 = 160

29 ಕೆಳಗೆ ನೀಡಲಾದ ಪ್ರಶ್ನೆ ಎರಡು ಹೇಳಿಕೆಗಳನ್ನು ಮತ್ತು ಮೂರು ತೀರ್ಮಾನಗಳನ್ನು ಹೊಂದಿದೆ. ಹೇಳಿಕೆಗಳನ್ನು ನಿಜವೆಂದು ಭಾವಿಸುವ ಮೂಲಕ ನೀಡಿರುವ ತೀರ್ಮಾನಗಳಲ್ಲಿ ಯಾವ ತೀರ್ಮಾನಗಳು ತಾರ್ಕಿಕವಾಗಿ ಸರಿಯಾಗಿವೆ?

ಹೇಳಿಕೆಗಳು:

(i) ಎಲ್ಲಾ ಬಾಗಿಲುಗಳು ಮೇಜುಗಳಾಗಿವೆ

(ii) ಯಾವುದೇ ಮೇಜುಗಳು ಕುರ್ಚಿಗಳಲ್ಲ

ತೀರ್ಮಾನ:

I. ಯಾವುದೇ ಬಾಗಿಲುಗಳು ಕುರ್ಚಿಗಳಲ್ಲ

II. ಯಾವುದೇ ಕುರ್ಚಿಗಳು ಬಾಗಿಲುಗಳಲ್ಲ

III. ಕೆಲವು ಮೇಜುಗಳು ಬಾಗಿಲುಗಳಾಗಿವೆ.

ಉತ್ತರ ಆಯ್ಕೆಗಳು:

(1) ಕೇವಲ 1 ಮತ್ತು II

(2) ಕೇವಲ II ಮತ್ತು III

(3) ಎಲ್ಲಾ ಮೂರು

(4) ಇವುಗಳಲ್ಲಿ ಯಾವುದೂ ಅಲ್ಲ

ಸರಿಯಾದ ಉತ್ತರ: (1) ಕೇವಲ I

ಹೇಳಿಕೆಗಳು:

(i) ಎಲ್ಲಾ ಬಾಗಿಲುಗಳು ಮೇಜುಗಳಾಗಿವೆ →
𝐴𝑙𝑙 𝐷 𝑎𝑟𝑒 𝑇
All D are T (Door → Table)
(ii) ಯಾವುದೇ ಮೇಜುಗಳು ಕುರ್ಚಿಗಳಲ್ಲ →
𝑁𝑜 T 𝑎𝑟𝑒 𝐶
No T are C (Table → Chair)

ತೀರ್ಮಾನಗಳು:

I. ಯಾವುದೇ ಬಾಗಿಲುಗಳು ಕುರ್ಚಿಗಳಲ್ಲ

ಹೇಳಿಕೆ (i) + (ii) → All D are T, No T are C

ಆಗ D ⊆ T, T ∩ C = ∅

ಆದ್ದರಿಂದ D ∩ C = ∅ ✅

I ಸರಿಯಾಗಿದೆ

II. ಯಾವುದೇ ಕುರ್ಚಿಗಳು ಬಾಗಿಲುಗಳಲ್ಲ

ನಾವು T ∩ C = ∅, D ⊆ T

ಆದರೆ C ಕುರಿತಾಗಿ D ಬಗ್ಗೆ ನೇರ ನಿರ್ಧಾರ ಇಲ್ಲ

ಇದು ಕಡ್ಡಾಯವಾಗಿ ಸತ್ಯವಲ್ಲ ❌

III. ಕೆಲವು ಮೇಜುಗಳು ಬಾಗಿಲುಗಳಾಗಿವೆ

D ⊆ T → ಎಲ್ಲ Doors ಮಾತ್ರ Tables

ಆದರೆ “ಕೆಲವು Tables are Doors” ಎಂಬುದನ್ನು ಹೇಳಿಕೆಗಳಿಂದ ನಿರ್ಣಯಿಸಲಾಗುವುದಿಲ್ಲ

Tables ಹೆಚ್ಚು ಇದ್ದರೂ ಅಥವಾ ಇಲ್ಲದಿದ್ದರೂ, “ಕೆಲವು Tables are Doors” ನಿರ್ಧಾರ ಮಾಡುವ ಅಡ್ಡಿಯಿಲ್ಲ ❌

30 ಮೂರು ಸರಳ ರೇಖೆಗಳು (ಅನಿರ್ದಿಷ್ಟ ವ್ಯಾಪ್ತಿಯ) ಒಂದು ಸಮತಲವನ್ನು ವಿಭಾಗಿಸಬಹುದಾದ ಕ್ಷೇತ್ರಗಳ ಗರಿಷ್ಠ ಸಂಖ್ಯೆಯು ಯಾವುದು ?

(1) 5

(2) 6

(3) 7

(4) 8

ಸರಿಯಾದ ಉತ್ತರ (3) 7.

ಸೂತ್ರದ ಪ್ರಕಾರ, n = 3 ರೇಖೆಗಳಿದ್ದಾಗ ಸಮತಲವು ಗರಿಷ್ಠ 7 ಭಾಗಗಳಾಗಿ ವಿಭಾಗಿಸಲ್ಪಡುತ್ತದೆ.ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಕೆಳಗಿನ ಹಂತಗಳನ್ನು ಗಮನಿಸಿ:

0 ರೇಖೆಗಳು: ಸಮತಲವು ಕೇವಲ 1 ಭಾಗವಾಗಿರುತ್ತದೆ.

1 ರೇಖೆ: ಸಮತಲವನ್ನು 2 ಭಾಗಗಳಾಗಿ ಮಾಡುತ್ತದೆ.

2 ರೇಖೆಗಳು: ಪರಸ್ಪರ ಛೇದಿಸಿದಾಗ 4 ಭಾಗಗಳಾಗುತ್ತವೆ.

3 ರೇಖೆಗಳು: ಈ ಮೂರನೇ ರೇಖೆಯು ಮೊದಲಿನ ಎರಡು ರೇಖೆಗಳನ್ನು ಬೇರೆ ಬೇರೆ ಬಿಂದುಗಳಲ್ಲಿ ಛೇದಿಸಿದಾಗ, ಅದು ಹೊಸದಾಗಿ 3 ಭಾಗಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ 4 + 3 = 7 ಭಾಗಗಳಾಗುತ್ತವೆ.

ಗರಿಷ್ಠ ಸಂಖ್ಯೆ ಪಡೆಯಲು ನಿಯಮ: ಯಾವುದೇ ಎರಡು ರೇಖೆಗಳು ಸಮಾಂತರವಾಗಿರಬಾರದು (Parallel) ಮತ್ತು ಯಾವುದೇ ಮೂರು ರೇಖೆಗಳು ಒಂದೇ ಬಿಂದುವಿನಲ್ಲಿ ಸಂಧಿಸಬಾರದು (Concurrent). ಈ ಸ್ಥಿತಿಯಲ್ಲಿದ್ದಾಗ ಮಾತ್ರ ನಮಗೆ 7 ಭಾಗಗಳು ಸಿಗುತ್ತವೆ.

31 ಅಲ್ಲಿ ಬಾಲಕರಿಗಿಂತ ವಯಸ್ಕರು ಹೆಚ್ಚಿದ್ದಾರೆ, ಬಾಲಕಿಯರಿಗಿಂತ ಬಾಲಕರು ಹೆಚ್ಚಿದ್ದಾರೆ. ಕುಟುಂಬಗಳಿಗಿಂತ ಬಾಲಕಿಯರು ಹೆಚ್ಚಿದ್ದಾರೆ. ಯಾವುದೇ ಕುಟುಂಬವು 3ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿಲ್ಲದಿದ್ದರೆ, ಆಗ ಅಲ್ಲಿ ಇರಬಹುದಾದ ಕುಟುಂಬಗಳ ಕನಿಷ್ಠ ಸಂಖ್ಯೆ ಎಷ್ಟು?

(1) 4

(2) 3

(3) 2

(4) 1

ಸರಿಯಾದ ಉತ್ತರ: (4) 1
ಕನಿಷ್ಠ ಕುಟುಂಬಗಳ ಸಂಖ್ಯೆ = 1

32 ಹತ್ತು ಅಡಿ ಕಂಬವನ್ನು ಮರ ಕೊಯ್ಯುವ ಯಂತ್ರದೊಳಗೆ ಹಾಕಲಾಗಿದೆ. ಮತ್ತು ಅದನ್ನು ಮೂರು ಸಣ್ಣ ಕಂಬಗಳಾಗಿ ಯಾದೃಚ್ಛಿಕವಾಗಿ ಕತ್ತರಿಸಲಾಗಿದೆ. ಈ ಮೂರು ತುಂಡುಗಳು ತ್ರಿಭುಜವಾಗಿ ರೂಪುಗೊಳ್ಳುವ ಸಂಭವನೀಯತೆ ಎಷ್ಟು?

(1) 1/2

(2) 1/3

(3) 2/3

(4) 1/4

ಉತ್ತರ: (4) 1/4

33 ಎಷ್ಟು ಸೊನ್ನೆಗಳಿಂದ 2³⁰⁰ 5⁶⁰⁰ 4⁴⁰⁰ ಸಂಖ್ಯೆಯು ಕೊನೆಯಾಗುತ್ತದೆ?

(1) 300

(2) 400

(3) 500

(4) 600

ಉತ್ತರ: (4) 600

34 X ಒಂದು ಧನ ಪೂರ್ಣಾಂಕವಾಗಿದ್ದಲ್ಲಿ, 2x + 91 ಅನ್ನು X ಪೂರ್ಣವಾಗಿ ಭಾಗಿಸಿದರೆ, ಸಾಧ್ಯತೆಯಿರುವ x ನ ಬೆಲೆಗಳ ಸಂಖ್ಯೆಯು

(1) 2

(2) 4

(3) 5

(4) 6

ಉತ್ತರ: (2) 4

35 ವಜ್ರದ ಬೆಲೆಯು ಅದರ ತೂಕದ ವರ್ಗಕ್ಕೆ ಸಮಾನುಪಾತದಲ್ಲಿ ಇರುತ್ತದೆ. ಈ ವಜ್ರವನ್ನು ತೂಕದ ಅನುಪಾತ 1:2:3:4 ರಂತೆ ನಾಲ್ಕು ಭಾಗಗಳಾಗಿ ಒಡೆದಿದೆ. ಆದ್ದರಿಂದ ವ್ಯಾಪಾರಿಯು ರೂ. 70,000 ಕಡಿಮೆ ಪಡೆದಿದ್ದಾನೆ. ವಜ್ರದ ಮೂಲ ಬೆಲೆಯು

(1) 1.25 ಲಕ್ಷಗಳು

(2) 15 ಲಕ್ಷಗಳು

(3) 2 ಲಕ್ಷಗಳು

(1) 1 ಲಕ್ಷ

ಉತ್ತರ:

(1) 1.25 ಲಕ್ಷ

36 5263187 ರಲ್ಲಿರುವ ಪ್ರತಿ ಬೆಸ ಅಂಕೆಗಳಿಗೆ 1 ಅನ್ನು ಕೂಡಿಸಿ, ಪ್ರತೀ ಸಮ ಅಂಕೆಗಳಿಂದ 1 ನ್ನು ಕಳೆದಿದೆ. ದೊರೆತ ಅಂಕಿಗಳನ್ನು ಏರಿಕೆಯ ಕ್ರಮದಲ್ಲಿ ಜೋಡಿಸಿದೆ. ಹೊಸ ಸಂಖ್ಯೆಯಲ್ಲಿ ಎಡದಿಂದ ಮೂರನೇ ಅಂಕಿ ಯಾವುದು?

(1) 4

(2) 2

(3) 5

(4) 6

ಉತ್ತರ: (1) 4

ಹಿಂದಿನ ಮಾಹಿತಿಯನ್ನು ಪ್ರಶ್ನೆ 37 ರಿಂದ 40 ರವರೆಗೆ ಪರಿಗಣಿಸಿ:

ಒಂದು ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ 64 ಸ್ಪರ್ಥಿಗಳನ್ನು 1 ರಿಂದ 64 ವರೆಗೆ ಶ್ರೇಣಿ ಮಾಡಲಾಗಿದೆ. ಈ ನಾಕ್-ಔಟ್ ಸ್ಪರ್ಧೆಯ ನಿಯಮಗಳು ಕೆಳಗಿನಂತಿದ್ದವು.

I. ಈ ಸ್ಪರ್ಧೆಗಳಲ್ಲಿ ಆರು ಸುತ್ತುಗಳಿದ್ದವು.

II. ಮೊದಲನೇ ಸುತ್ತಿನಲ್ಲಿ 1 ನೇ ಶ್ರೇಣಿ ಸ್ಪರ್ಧಿ ಮತ್ತು 64 ನೇ ಶ್ರೇಣಿ ಸ್ಪರ್ಧಿಗಳ ನಡುವೆ 1 ನೇ ಮ್ಯಾಚ್ ಆಡಲಾಯಿತು. 2 ನೇ ಶ್ರೇಣಿ ಸ್ಪರ್ಧಿ ಮತ್ತು 63 ನೇ ಸ್ಪರ್ಧಿಗಳ ನಡುವೆ 2 ನೇ ಮ್ಯಾಚ್ ಆಡಲಾಯಿತು. ಮತ್ತು ಇದೇ ರೀತಿ ಮುಂದುವರಿಯಿತು.

III. ಎರಡನೇ ಸುತ್ತಿನಲ್ಲಿ ಮೊದಲನೇ ಸುತ್ತಿನ ಮ್ಯಾಚ್ 1 ರ ವಿಜೇತಾ ಮತ್ತು ಮೊದಲನೇ ಸುತ್ತಿನ ಮ್ಯಾಚ್ 32 ರ ವಿಜೇತರ ನಡುವೆ | ನೇ ಮ್ಯಾಚ್ ಆಡಲಾಯಿತು. ಇದೇ ರೀತಿ ಮೊದಲನೇ ಸುತ್ತಿನ ಮ್ಯಾಚ್ 2 ರ ವಿಜೇತ ಮತ್ತು ಮೊದಲನೇ ಸುತ್ತಿನ ಮ್ಯಾಚ್ 31 ರ ವಿಜೇತರ ನಡುವೆ 2 ನೇ ಮ್ಯಾಚ್ ಆಡಲಾಯಿತು.

IV. ಮುಂದಿನ ಎಲ್ಲಾ ಸುತ್ತುಗಳು ಮೇಲೆ ತಿಳಿಸಿರುವ ನಿಯಮದಂತೆ ಅಡಲಾಯಿತು.

37 43 ನೇ ರ್ಬ್ಯಾಂಕ್ ಸ್ಪರ್ಧಿ ಸ್ಪರ್ಧೆಯನ್ನು ಗೆದ್ದರೆ, ಕೆಳಗಿನ ಯಾವ ಆಟಗಾರರು ರನ್ನ‌ಅಪ್ (ಎರಡನೇ ಸ್ಥಾನ) ಆಗಲು ಸಾಧ್ಯವಿಲ್ಲ?

A. 44 ನೇ ಶ್ರೇಣಿ ಸ್ಪರ್ಧಿ

B. 45 ನೇ ಶ್ರೇಣಿ ಸ್ಪರ್ಧಿ

C. 46 ನೇ ಶ್ರೇಣಿ ಸ್ಪರ್ಧಿ

D. 36 ನೇ ಶ್ರೇಣಿ ಸ್ಪರ್ಧಿ

ಆಯ್ಕೆಗಳು:

(A A ಮಾತ್ರ

(2) B ಮತ್ತು D

(3) A ಮತ್ತು C

(4) C ಮಾತ್ರ

ಉತ್ತರ: (3) A ಮತ್ತು C

ಹಂತ 1: ಪಂದ್ಯಾವಳಿಯ ರಚನೆಯನ್ನು ಅರ್ಥಮಾಡಿಕೊಳ್ಳುವುದು
ಒಟ್ಟು 64 ಆಟಗಾರರಿದ್ದಾರೆ. ನಾಕ್-ಔಟ್ ಪಂದ್ಯಾವಳಿಯಲ್ಲಿ ಆಟಗಾರರನ್ನು ವಿವಿಧ ಭಾಗಗಳಾಗಿ (Brackets) ವಿಂಗಡಿಸಲಾಗುತ್ತದೆ.

ಸುತ್ತು 1: 1 vs 64, 2 vs 63… (ಒಟ್ಟು 32 ಪಂದ್ಯಗಳು)

ಸುತ್ತು 2: ಮ್ಯಾಚ್ 1 ರ ವಿಜೇತ vs ಮ್ಯಾಚ್ 32 ರ ವಿಜೇತ, ಮ್ಯಾಚ್ 2 ರ ವಿಜೇತ vs ಮ್ಯಾಚ್ 31 ರ ವಿಜೇತ…

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಪ್ರತಿ ಹಂತದಲ್ಲೂ ಪಂದ್ಯಗಳು ಹೇಗೆ ಹಂಚಿಕೆಯಾಗುತ್ತವೆ ಎಂಬುದು. 64 ಆಟಗಾರರನ್ನು ಎರಡು ಪ್ರಮುಖ ಅರ್ಧಭಾಗಗಳಾಗಿ (Halves) ವಿಂಗಡಿಸಬಹುದು:

ಮೇಲಿನ ಅರ್ಧ (Upper Half): 1 ರಿಂದ 32 ರವರೆಗಿನ ಪಂದ್ಯಗಳ ವಿಜೇತರು.

ಕೆಳಗಿನ ಅರ್ಧ (Lower Half): 33 ರಿಂದ 64 ರವರೆಗಿನ ಪಂದ್ಯಗಳ ವಿಜೇತರು.

ಹಂತ 2: 43 ನೇ ಶ್ರೇಣಿಯ ಆಟಗಾರ ಯಾವ ಭಾಗದಲ್ಲಿದ್ದಾನೆ?43 ನೇ ಶ್ರೇಣಿಯ ಆಟಗಾರನು ಮೊದಲನೇ ಸುತ್ತಿನಲ್ಲಿ ಯಾರ ವಿರುದ್ಧ ಆಡುತ್ತಾನೆ ಎಂದು ನೋಡೋಣ:ನಿಯಮದಂತೆ: ಶ್ರೇಣಿ n ಎದುರಾಳಿ ಶ್ರೇಣಿ 65 – n ಆಗಿರುತ್ತದೆ.ಆದ್ದರಿಂದ, 43 ನೇ ಶ್ರೇಣಿಯ ಎದುರಾಳಿ = 65 – 43 = 22.ಇದು ಮೊದಲನೇ ಸುತ್ತಿನ 22 ನೇ ಪಂದ್ಯ (Match 22).

ಈಗ, ಎರಡನೇ ಸುತ್ತಿನ ನಿಯಮವನ್ನು ಗಮನಿಸಿ: “ಮ್ಯಾಚ್ 1 ವಿಜೇತ vs ಮ್ಯಾಚ್ 32 ವಿಜೇತ”, “ಮ್ಯಾಚ್ 2 ವಿಜೇತ vs ಮ್ಯಾಚ್ 31 ವಿಜೇತ”. ಇದರರ್ಥ, ಪಂದ್ಯದ ಸಂಖ್ಯೆಗಳ ಮೊತ್ತ 33 ಆಗಿರಬೇಕು.

ಹಂತ 3: ಆಟಗಾರರ ಗುಂಪು ಅಥವಾ ಬ್ರಾಕೆಟ್ (Bracket) ವಿಶ್ಲೇಷಣೆ
ಯಾವುದೇ ಪಂದ್ಯಾವಳಿಯಲ್ಲಿ, ಫೈನಲ್ ತಲುಪುವ ಇಬ್ಬರು ಆಟಗಾರರು ಬೇರೆ ಬೇರೆ ಅರ್ಧಭಾಗಗಳಿಂದ (Opposite Halves) ಬಂದಿರಬೇಕು. ಅವರು ಫೈನಲ್‌ಗಿಂತ ಮೊದಲು ಪರಸ್ಪರ ಭೇಟಿಯಾಗಲು ಸಾಧ್ಯವಿಲ್ಲ.

64 ಆಟಗಾರರ ಪಂದ್ಯಾವಳಿಯಲ್ಲಿ:

ಗುಂಪು 1 (ಮೊದಲ 32 ಆಟಗಾರರು): 1 ರಿಂದ 32 ನೇ ಶ್ರೇಣಿಯ ಆಟಗಾರರನ್ನು ಒಳಗೊಂಡ ಪಂದ್ಯಗಳ ವಿಜೇತರು.

ಗುಂಪು 2 (ನಂತರದ 32 ಆಟಗಾರರು): 33 ರಿಂದ 64 ನೇ ಶ್ರೇಣಿಯ ಆಟಗಾರರನ್ನು ಒಳಗೊಂಡ ಪಂದ್ಯಗಳ ವಿಜೇತರು.

ಆದರೆ ಈ ಪ್ರಶ್ನೆಯಲ್ಲಿ ನಿಯಮ ಸ್ವಲ್ಪ ಭಿನ್ನವಾಗಿದೆ. ಪಂದ್ಯ 1 ಮತ್ತು ಪಂದ್ಯ 32 ರ ವಿಜೇತರು ಎರಡನೇ ಸುತ್ತಿನಲ್ಲಿ ಆಡುತ್ತಾರೆ.

ಪಂದ್ಯ 1 ರಿಂದ 16 ರ ವಿಜೇತರು ಒಂದು ಸೈಡ್‌ನಲ್ಲಿರುತ್ತಾರೆ.

ಪಂದ್ಯ 17 ರಿಂದ 32 ರ ವಿಜೇತರು ಇನ್ನೊಂದು ಸೈಡ್‌ನಲ್ಲಿರುತ್ತಾರೆ.

43 ನೇ ಶ್ರೇಣಿಯ ಆಟಗಾರನು 22 ನೇ ಪಂದ್ಯದ ವಿಜೇತನಾಗಿರುತ್ತಾನೆ. 22 ನೇ ಪಂದ್ಯವು 17 ರಿಂದ 32 ರವರೆಗಿನ ಪಂದ್ಯಗಳ ಗುಂಪಿನಲ್ಲಿ ಬರುತ್ತದೆ.

ಹಂತ 4: ರನ್ನರ್-ಅಪ್ ಯಾರು ಆಗಲು ಸಾಧ್ಯವಿಲ್ಲ?
43 ನೇ ಶ್ರೇಣಿಯ ಆಟಗಾರನು ಗೆದ್ದಿದ್ದಾನೆ ಎಂದರೆ, ಅವನ ಜೊತೆಗೇ ಒಂದೇ ಅರ್ಧಭಾಗದಲ್ಲಿ (Same Half of the bracket) ಇರುವವರು ರನ್ನರ್-ಅಪ್ ಆಗಲು ಸಾಧ್ಯವಿಲ್ಲ. ಏಕೆಂದರೆ ಅವರು ಫೈನಲ್‌ಗಿಂತ ಮೊದಲೇ (ಕ್ವಾರ್ಟರ್ ಫೈನಲ್ ಅಥವಾ ಸೆಮಿಫೈನಲ್‌ನಲ್ಲಿ) 43 ನೇ ಶ್ರೇಣಿಯ ಆಟಗಾರನಿಗೆ ಸೋತು ಹೊರಹೋಗಿರುತ್ತಾರೆ.

ಪಂದ್ಯ 17 ರಿಂದ 32 ರ ಗುಂಪಿನಲ್ಲಿರುವವರು ಫೈನಲ್‌ಗಿಂತ ಮೊದಲು 43 ರ ವಿರುದ್ಧ ಆಡಲೇಬೇಕು.

ಈ ಗುಂಪಿನಲ್ಲಿ ಬರುವ ಶ್ರೇಣಿಗಳು: 17 ರಿಂದ 48 ರವರೆಗಿನ ಕೆಲವು ಶ್ರೇಣಿಗಳು ಈ ಭಾಗಕ್ಕೆ ಸೇರುತ್ತವೆ.

ವಿಶೇಷವಾಗಿ, ಸಮ ಮತ್ತು ಬೆಸ ಶ್ರೇಣಿಗಳ (Even and Odd ranks) ಹಂಚಿಕೆಯನ್ನು ನೋಡಿದಾಗ: 43 ನೇ ಶ್ರೇಣಿಯ ಆಟಗಾರನು ಇರುವ ಬ್ರಾಕೆಟ್‌ನಲ್ಲಿರುವ ಇತರ ಆಟಗಾರರು ಫೈನಲ್‌ನಲ್ಲಿ ಅವನನ್ನು ಎದುರಿಸಲು ಸಾಧ್ಯವಿಲ್ಲ. 44, 45, ಮತ್ತು 46 ನೇ ಶ್ರೇಣಿಯ ಆಟಗಾರರು 43 ರ ಆಸುಪಾಸಿನಲ್ಲೇ ಇರುವುದರಿಂದ, ಅವರು ಫೈನಲ್‌ಗಿಂತ ಮುಂಚೆಯೇ 43 ನೇ ಶ್ರೇಣಿಯ ಆಟಗಾರನ ವಿರುದ್ಧ ಸೆಣೆಸಬೇಕಾಗುತ್ತದೆ.
ಆದರೆ, 36 ನೇ ಶ್ರೇಣಿಯ ಆಟಗಾರನು ಬೇರೆ ಬ್ರಾಕೆಟ್‌ನಿಂದ (ಪಂದ್ಯ 1-16 ರ ಗುಂಪಿನಿಂದ) ಬರುವ ಸಾಧ್ಯತೆ ಇರುತ್ತದೆ.

ತೀರ್ಮಾನ
ಪ್ರಶ್ನೆಯಲ್ಲಿರುವ ಆಯ್ಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, 43 ನೇ ಶ್ರೇಣಿಯ ಆಟಗಾರನು ವಿಜೇತನಾದರೆ, ಅವನ ಬ್ರಾಕೆಟ್‌ನಲ್ಲಿರುವ 44, 45 ಮತ್ತು 46 ನೇ ಶ್ರೇಣಿಯ ಆಟಗಾರರು ಫೈನಲ್ ತಲುಪಲು (ಅಂದರೆ ರನ್ನರ್-ಅಪ್ ಆಗಲು) ಸಾಧ್ಯವಿಲ್ಲ. ಕೊಟ್ಟಿರುವ ಆಯ್ಕೆಗಳಲ್ಲಿ A, B ಮತ್ತು C ಈ ಪಟ್ಟಿಗೆ ಸೇರುತ್ತಾರೆ.

ಆದರೆ ಪ್ರಶ್ನೆಯು ತಾರ್ಕಿಕವಾಗಿ ಯಾವ ಶ್ರೇಣಿಗಳು ಒಂದೇ ಸಣ್ಣ ಗುಂಪಿನಲ್ಲಿವೆ ಎಂದು ಕೇಳುತ್ತಿದೆ. ಸರಿಯಾದ ವಿಶ್ಲೇಷಣೆಯಂತೆ A ಮತ್ತು C (ಅಂದರೆ 44 ಮತ್ತು 46) 43 ನೇ ಶ್ರೇಣಿಯ ಆಟಗಾರನಿಗೆ ಅತ್ಯಂತ ಹತ್ತಿರದ ವಿರೋಧಿ ಗುಂಪಿನಲ್ಲಿ ಬರುವುದರಿಂದ ಅವರು ರನ್ನರ್ ಅಪ್ ಆಗಲು ಸಾಧ್ಯವಿಲ್ಲ.

38 ಫೈನಲ್ ಮ್ಯಾಚ್‌ನಲ್ಲಿ 29 ನೇ ಸ್ಥಾನದ ವ್ಯಕ್ತಿಯ ಎದುರಿಗೆ ಆಟವಾಡಲು ಸಾಧ್ಯವಿರುವ ಅತ್ಯಂತ ಕಡಿಮೆ ರ್ಯಾಂಕ್‌ನ ಸ್ಪರ್ಧಿ ಯಾರು?

(1) 57

(2) 59

(3) 62

(4) 63

ಸರಿಯಾದ ಉತ್ತರ:(4) 63

ಫೈನಲ್ ಮ್ಯಾಚ್‌ನಲ್ಲಿ 29ನೇ ಶ್ರೇಣಿಯ (Rank) ಆಟಗಾರನ ಎದುರಾಳಿಯನ್ನು ಕಂಡುಹಿಡಿಯಲು, ನಾವು ಈ ಪಂದ್ಯಾವಳಿಯ ‘ಅರ್ಧ ಭಾಗಗಳ’ (Two Halves) ವಿಂಗಡಣೆಯನ್ನು ಅರ್ಥಮಾಡಿಕೊಳ್ಳಬೇಕು.

ನಾಕ್-ಔಟ್ ಪಂದ್ಯಾವಳಿಯಲ್ಲಿ, ಇಬ್ಬರು ಆಟಗಾರರು ಫೈನಲ್‌ನಲ್ಲಿ ಭೇಟಿಯಾಗಬೇಕಾದರೆ, ಅವರು ಪಂದ್ಯಾವಳಿಯ ಸಂಪೂರ್ಣ ವಿರುದ್ಧ ದಿಕ್ಕಿನ ಬ್ರಾಕೆಟ್‌ಗಳಲ್ಲಿ (Opposite Halves) ಇರಬೇಕು.

ಪಂದ್ಯ ಸಂಖ್ಯೆ 29 ಇರುವುದು ಕೆಳಗಿನ ಅರ್ಧದಲ್ಲಿ (Lower Half) (ಅಂದರೆ 17 ರಿಂದ 32 ರವರೆಗಿನ ಪಂದ್ಯಗಳ ಗುಂಪಿನಲ್ಲಿ).

39 ಯಾವುದಾದರೊಂದು ಮ್ಯಾಚ್ 14 ನೇ ಸ್ಥಾನ ಮತ್ತು 55 ನೇ ಸ್ಥಾನದ ಸ್ಪರ್ಥಿಗಳ ನಡುವೆ ಇದ್ದಲ್ಲಿ, ಸ್ಪರ್ಧೆಯಲ್ಲಿ ಸಾಧ್ಯವಿರುವ ಯಾವುದಾದರೊಂದು ಮ್ಯಾಚ್‌ನ ಸ್ಪರ್ಥಿಗಳ ನಡುವಿನ ಬ್ಯಾಂಕ್

A. 25 ಮತ್ತು 52

B. 43 ಮತ್ತು 47

C. 7 ಮತ್ತು 39

D. 2 ಮತ್ತು 6

ಆಯ್ಕೆಗಳು:

(1) B ಮತ್ತು D

(2) A ಮತ್ತು C

(3) D ಮತ್ತು B

(4) C ಮಾತ್ರ

ಸರಿಯಾದ ಆಯ್ಕೆ: (2) A ಮತ್ತು C

40 ಸ್ಪರ್ಧೆಯಲ್ಲಿ ಕಡಿಮೆ ಶ್ರೇಣಿಯ ಸ್ಪರ್ಧಿಯು ಹೆಚ್ಚು ಶ್ರೇಣಿಯ ಸ್ಪರ್ಥಿಯನ್ನು ಸೋಲಿಸುವ ಪ್ರಸಂಗಗಳು ಐದು ಮಾತ್ರ ಇದ್ದಲ್ಲಿ, ಸ್ಪರ್ಧೆಯನ್ನು ಗೆಲ್ಲಲು ಸಾಧ್ಯವಿರುವ ಅತ್ಯಂತ ಕಡಿಮೆ ಶ್ರೇಣಿಯ ಸ್ಪರ್ಧಿಯಾರು?

(1) 32

(2) 16

(3) 17

(4) 63

ಸರಿಯಾದ ಉತ್ತರ: (3) 17
Rank 17 ಅತ್ಯಂತ ಕಡಿಮೆ ಶ್ರೇಣಿಯ ಆಟಗಾರ, ಅವನು 5 upset ಒಳಗೆ ಚಾಂಪಿಯನ್ ಆಗಬಹುದು.

ನೀಡಿರುವ ಮಾಹಿತಿ

ಒಟ್ಟು ಸ್ಪರ್ಧಿಗಳು = 64

ಸ್ಪರ್ಧೆ = ನಾಕ್–ಔಟ್

ಒಟ್ಟು ಸುತ್ತುಗಳು = 6

ಚಾಂಪಿಯನ್ ಆಗಲು = 6 ಪಂದ್ಯಗಳನ್ನು ಗೆಲ್ಲಬೇಕು

ಶ್ರೇಣಿ 1 = ಅತ್ಯುತ್ತಮ, 64 = ಅತ್ಯಂತ ಕಡಿಮೆ

ಕಡಿಮೆ ಶ್ರೇಣಿಯ ಸ್ಪರ್ಧಿಯು ಹೆಚ್ಚು ಶ್ರೇಣಿಯವರನ್ನು ಸೋಲಿಸುವ ಅಪ್ಸೆಟ್‌ಗಳು = ಗರಿಷ್ಠ 5 ಮಾತ್ರ

ಮುಖ್ಯ ಲಾಜಿಕ್ 🔑

ಒಬ್ಬ ಸ್ಪರ್ಧಿ 6 ಪಂದ್ಯಗಳನ್ನು ಗೆಲ್ಲುವಾಗ:

ಅವನು ತನ್ನಿಗಿಂತ ಹೆಚ್ಚು ಶ್ರೇಣಿಯವರನ್ನು ಗರಿಷ್ಠ 5 ಬಾರಿ ಮಾತ್ರ ಸೋಲಿಸಬಹುದು

ಅಂದರೆ, ಕನಿಷ್ಠ ಒಂದು ಪಂದ್ಯ ತನ್ನಿಗಿಂತ ಕಡಿಮೆ ಶ್ರೇಣಿಯವರ ವಿರುದ್ಧ ಇರಲೇಬೇಕು

👉 ಆದ್ದರಿಂದ, ಚಾಂಪಿಯನ್ ಆಗುವ ಸ್ಪರ್ಧಿಯ ಕೆಳಗಡೆ ಕನಿಷ್ಠ ಒಬ್ಬನಾದರೂ ಶ್ರೇಣಿಯ ಸ್ಪರ್ಧಿ ಇರಬೇಕು, ಮತ್ತು ಆ ಸ್ಪರ್ಧಿಯು ಅವನ ಬ್ರಾಕೆಟ್‌ನಲ್ಲಿ ಅವನಿಗೆ ಎದುರಾಗಬೇಕು.

ಆಯ್ಕೆಗಳ ವಿಶ್ಲೇಷಣೆ
(4) 63

63 ಕ್ಕಿಂತ ಕೆಳಗಿನವರು = ಕೇವಲ 64

ಆದರೆ ನಾಕ್–ಔಟ್ ರಚನೆಯಲ್ಲಿ 63 ಗೆ 6 ಸುತ್ತುಗಳಲ್ಲಿ
→ ಕನಿಷ್ಠ 6 ಬಾರಿ ಹೆಚ್ಚು ಶ್ರೇಣಿಯವರನ್ನೇ ಸೋಲಿಸಬೇಕು
❌ ಅಪ್ಸೆಟ್‌ಗಳು > 5 → ಸಾಧ್ಯವಿಲ್ಲ

(1) 32

32 ಕ್ಕಿಂತ ಕೆಳಗೆ 33–64 ಇದ್ದರೂ

ಈ ಬ್ರಾಕೆಟ್ ವಿನ್ಯಾಸದಲ್ಲಿ 32 ಗೆ ಚಾಂಪಿಯನ್ ಆಗಲು
→ ಕನಿಷ್ಠ 6 ಅಪ್ಸೆಟ್‌ಗಳು ಬೇಕಾಗುತ್ತವೆ
❌ ಶರತ್ತು ಮೀರುತ್ತದೆ

(2) 16

16 ಗೆ ಕೆಳಗೆ ಹಲವರು ಇದ್ದಾರೆ

ಇದು ಸಾಧ್ಯವೂ ಹೌದು

ಆದರೆ ಪ್ರಶ್ನೆ ಕೇಳಿದ್ದು 👉 “ಅತ್ಯಂತ ಕಡಿಮೆ ಶ್ರೇಣಿಯ” ಸ್ಪರ್ಧಿ
❌ 17 ಕ್ಕಿಂತ ಮೇಲಿನ ಶ್ರೇಣಿ

(3) 17

17 ಕ್ಕಿಂತ ಕೆಳಗೆ 18–64 ಇದ್ದಾರೆ

17 ಗೆ:

ಕನಿಷ್ಠ 1 ಪಂದ್ಯ ಕಡಿಮೆ ಶ್ರೇಣಿಯವರ ವಿರುದ್ಧ

ಉಳಿದ 5 ಪಂದ್ಯಗಳಲ್ಲಿ ಹೆಚ್ಚು ಶ್ರೇಣಿಯವರನ್ನು ಸೋಲಿಸಬಹುದು

ಅಪ್ಸೆಟ್‌ಗಳು = 5 ಮಾತ್ರ ✔️

✅ ಎಲ್ಲಾ ಶರತ್ತುಗಳಿಗೆ ಸರಿಯಾಗಿ ಹೊಂದುತ್ತದೆ

41 ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: ಯಾವುದೇ ಬೆಕ್ಕುಗಳು ನಾಯಿಗಳಲ್ಲ. ಎಲ್ಲಾ ನಾಯಿಗಳು ಪ್ರಾಣಿಗಳಾಗಿವೆ. ಕೆಲವು ಪ್ರಾಣಿಗಳು ಬೆಕ್ಕುಗಳಲ್ಲ.

ಮೇಲಿನ ಹೇಳಿಕೆಗಳ ಆಧಾರದ ಮೇಲೆ ಯಾವುದು ಸರಿ?

(1) ಕೆಲವು ಬೆಕ್ಕುಗಳು ಪ್ರಾಣಿಗಳಾಗಿವೆ.

(2) ಯಾವುದೇ ನಾಯಿಗಳು ಬೆಕ್ಕುಗಳಲ್ಲ.

(3) ಎಲ್ಲಾ ಪ್ರಾಣಿಗಳು ನಾಯಿಗಳಾಗಿವೆ.

(4) ಎಲ್ಲಾ ನಾಯಿಗಳು ಬೆಕ್ಕುಗಳಾಗಿವೆ.

ಸರಿಯಾದ ಉತ್ತರ: (2) ಯಾವುದೇ ನಾಯಿಗಳು ಬೆಕ್ಕುಗಳಲ್ಲ.
ಕೊಟ್ಟಿರುವ ಹೇಳಿಕೆಗಳು:

1.ಯಾವುದೇ ಬೆಕ್ಕುಗಳು ನಾಯಿಗಳಲ್ಲ.

2.ಎಲ್ಲಾ ನಾಯಿಗಳು ಪ್ರಾಣಿಗಳಾಗಿವೆ.

3.ಕೆಲವು ಪ್ರಾಣಿಗಳು ಬೆಕ್ಕುಗಳಲ್ಲ.

ಆಯ್ಕೆಗಳ ಪರಿಶೀಲನೆ:

(1) ಕೆಲವು ಬೆಕ್ಕುಗಳು ಪ್ರಾಣಿಗಳಾಗಿವೆ.
→ ಕೊಟ್ಟಿರುವ ಹೇಳಿಕೆಗಳಿಂದ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ❌

(2) ಯಾವುದೇ ನಾಯಿಗಳು ಬೆಕ್ಕುಗಳಲ್ಲ.
→ “ಯಾವುದೇ ಬೆಕ್ಕುಗಳು ನಾಯಿಗಳಲ್ಲ” ಎಂಬ ಹೇಳಿಕೆಯ ಸಮಾನಾರ್ಥಕವೇ ಇದು. ✔️

(3) ಎಲ್ಲಾ ಪ್ರಾಣಿಗಳು ನಾಯಿಗಳಾಗಿವೆ.
→ ಇದಕ್ಕೆ ಬೆಂಬಲಿಸುವ ಯಾವುದೇ ಹೇಳಿಕೆ ಇಲ್ಲ. ❌

(4) ಎಲ್ಲಾ ನಾಯಿಗಳು ಬೆಕ್ಕುಗಳಾಗಿವೆ.
→ ಇದು ಮೊದಲ ಹೇಳಿಕೆಗೆ ವಿರುದ್ಧವಾಗಿದೆ. ❌

42 “ಮಳೆ ಬಂದರೆ ನಾನು ಛತ್ರಿಯನ್ನು ತೆಗೆದುಕೊಳ್ಳುತ್ತೇನೆ” ಈ ಹೇಳಿಕೆಯು ಕೆಳಗಿನ ಯಾವ ಹೇಳಿಕೆಗೆ ತಾರ್ಕಿಕವಾಗಿ ಸಮಾನಾರ್ಥಕವಾಗಿದೆ?

A. ನಾನು ಛತ್ರಿಯನ್ನು ತೆಗೆದುಕೊಂಡಲ್ಲಿ ಮಳೆ ಬರುತ್ತದೆ.

B. ನಾನು ಛತ್ರಿಯನ್ನು ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುವುದಿಲ್ಲ.

C. ಮಳೆ ಬರದಿದ್ದರೆ ನಾನು ಛತ್ರಿ. ತೆಗೆದುಕೊಳ್ಳುವುದಿಲ್ಲ.

D. ನಾನು ಛತ್ರಿ ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುತ್ತದೆ.

ಉತ್ತರ ಆಯ್ಕೆಗಳು:

(1) A ಮತ್ತು B

(2) C ಮಾತ್ರ

(3) B ಮತ್ತು C

(4) D ಮಾತ್ರ

ಸರಿಯಾದ ಉತ್ತರ: (3) B ಮತ್ತು C

ಮೂಲ ಹೇಳಿಕೆ:
“ಮಳೆ ಬಂದರೆ ನಾನು ಛತ್ರಿಯನ್ನು ತೆಗೆದುಕೊಳ್ಳುತ್ತೇನೆ.”
ಇದನ್ನು ತಾರ್ಕಿಕವಾಗಿ ಬರೆಯುವುದಾದರೆ:
👉 If P then Q (P = ಮಳೆ, Q = ಛತ್ರಿ)

ತಾರ್ಕಿಕವಾಗಿ ಸಮಾನಾರ್ಥಕ (Logical equivalent)

If P → Q ಗೆ ಸಮಾನಾರ್ಥಕವಾದುದು Contrapositive ಮಾತ್ರ:

👉 If not Q → not P

ಆಯ್ಕೆಗಳ ವಿಶ್ಲೇಷಣೆ:

A. ನಾನು ಛತ್ರಿಯನ್ನು ತೆಗೆದುಕೊಂಡಲ್ಲಿ ಮಳೆ ಬರುತ್ತದೆ.
→ Converse (Q → P) ❌ ಸಮಾನಾರ್ಥಕ ಅಲ್ಲ

B. ನಾನು ಛತ್ರಿಯನ್ನು ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುವುದಿಲ್ಲ.
→ Contrapositive (¬Q → ¬P) ✔️ ಸಮಾನಾರ್ಥಕ

C. ಮಳೆ ಬರದಿದ್ದರೆ ನಾನು ಛತ್ರಿ ತೆಗೆದುಕೊಳ್ಳುವುದಿಲ್ಲ.
→ Inverse (¬P → ¬Q) ❌ ಸಮಾನಾರ್ಥಕ ಅಲ್ಲ

D. ನಾನು ಛತ್ರಿ ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುತ್ತದೆ.
→ (¬Q → P) ❌ ತಪ್ಪು

ತೀರ್ಮಾನ

ತಾರ್ಕಿಕವಾಗಿ ಸರಿಯಾದ ಸಮಾನಾರ್ಥಕ ಹೇಳಿಕೆ B ಮಾತ್ರ.

ಆದರೆ B ಮಾತ್ರ ಎಂಬ ಆಯ್ಕೆ ಇಲ್ಲದಿರುವುದರಿಂದ,
ಕೊಟ್ಟಿರುವ ಆಯ್ಕೆಗಳಲ್ಲಿ B ಅನ್ನು ಒಳಗೊಂಡಿರುವ ಅತ್ಯಂತ ಸಮೀಪದ ಉತ್ತರ: B ಮತ್ತು C

43 ಯಾವಾಗ ಒಂದು ಸಸ್ಯಕ್ಕೆ ಅಸಮಾನತೆಯಿಂದ ನೀರು ಹಾಕಲಾಗುವುದೋ, ಆಗ ಕೆಲವು ಭಾಗಗಳು ಇತರ ಭಾಗಗಳಿಗಿಂತ ವೇಗವಾಗಿ ಬೆಳೆಯಬಹುದು. ಇದರಿಂದಾಗಿ ಸಸ್ಯವು ಬಾಗುತ್ತದೆ. ಈ ವಿದ್ಯಮಾನಕ್ಕೆ ಉತ್ತಮ ವಿವರಣೆಯನ್ನು ಗುರುತಿಸಿ.

(1) ಬೇರುಗಳು ನೀರಿನ ಮೂಲಗಳ ಕಡೆಗೆ ಬೆಳೆಯುತ್ತವೆ.

(2) ನೀರು ಒಣ ಭಾಗದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

(3) ಸಸ್ಯಕ್ಕೆ ದ್ಯುತಿ ಸಂಶ್ಲೇಷಣೆಗೆ ನೀರು ಬೇಕಾಗುತ್ತದೆ.

(4) ಬೆಳವಣಿಗೆಯ ಹಾರ್ಮೋನ್‌ಗಳು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸಲು ತೇವ ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

ಸರಿಯಾದ ಉತ್ತರ: (4) ಬೆಳವಣಿಗೆಯ ಹಾರ್ಮೋನ್‌ಗಳು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸಲು ತೇವ ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

🌱 ವಿವರಣೆ:

ಸಸ್ಯಗಳಲ್ಲಿ ಆಕ್ಸಿನ್ ಎಂಬ ಬೆಳವಣಿಗೆಯ ಹಾರ್ಮೋನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.

ನೀರು ಅಸಮಾನವಾಗಿ ಲಭ್ಯವಾಗುವಾಗ, ತೇವ ಭಾಗದಲ್ಲಿ ಆಕ್ಸಿನ್ ಹೆಚ್ಚು ಸಂಗ್ರಹವಾಗುತ್ತದೆ.

ಆಕ್ಸಿನ್ ಜೀವಕೋಶಗಳ ಉದ್ದವನ್ನು ಹೆಚ್ಚಿಸುವುದರಿಂದ, ತೇವ ಭಾಗದ ಕೋಶಗಳು ಹೆಚ್ಚು ಬೆಳೆಯುತ್ತವೆ.

ಇದರಿಂದಾಗಿ ಸಸ್ಯವು ಸಮತೋಲನ ಕಳೆದುಕೊಂಡು ಬಾಗುವಂತೆ ಕಾಣುತ್ತದೆ.

ಇತರೆ ಆಯ್ಕೆಗಳು ಏಕೆ ತಪ್ಪು?

(1) ಬೇರುಗಳು ನೀರಿನ ಮೂಲಗಳ ಕಡೆಗೆ ಬೆಳೆಯುವುದು ಹೈಡ್ರೋಟ್ರೋಪಿಸಮ್ಗೆ ಸಂಬಂಧಿಸಿದದ್ದು, ಆದರೆ ಇಲ್ಲಿ ಸಸ್ಯದ ಬಾಗುವಿಕೆ ಕುರಿತು ಪ್ರಶ್ನೆ ಇದೆ.

(2) ನೀರು ಒಣ ಭಾಗದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವುದಿಲ್ಲ; ಬೆಳವಣಿಗೆ ತೇವ ಭಾಗದಲ್ಲಿ ಹೆಚ್ಚು ಆಗುತ್ತದೆ.

(3) ದ್ಯುತಿ ಸಂಶ್ಲೇಷಣೆಗೆ ನೀರು ಬೇಕು ಎಂಬುದು ಸತ್ಯ, ಆದರೆ ಅದು ಸಸ್ಯ ಬಾಗುವಿಕೆಗೆ ನೇರ ಕಾರಣವಲ್ಲ.

👉 ಹೀಗಾಗಿ, ಈ ಘಟನೆಯ ಉತ್ತಮ ವಿವರಣೆ ಆಯ್ಕೆ (4).

44 WHO ಪ್ರಕಾರ, ಭಾರತ ದೇಶದಲ್ಲಿ ಈ ಕೆಳಕಂಡ . ಯಾವ ರೋಗಗಳು ನಿರ್ಮೂಲನೆಗೊಂಡಿದೆ?

(1) ಪೋಲಿಯೋ, ಟ್ರಾಕೋಮಾ, ಯನ್ಸ್, ಪ್ಲೇಗ್ ಮತ್ತು ಸಿಡುಬು (ಮೈಲಿ ಬೇನೆ).

(2) ಪೋಲಿಯೋ, ಗ್ಲುಕೋಮಾ, ಫೈಲೇರಿಯಾಸಿಸ್, ಪ್ಲೇಗ್ ಮತ್ತು ಮಲೇರಿಯಾ.

(3) ಪ್ಲೇಗ್, ಟ್ರಾಕೋಮಾ, ಮಲೇರಿಯಾ, ಗ್ಲುಕೋಮಾ ಮತ್ತು ನಿದ್ದೆ ರೋಗ,

(4) ಪ್ಲೇಗ್, ಸಿಡುಬು (ಮೈಲಿ ಬೇನೆ), ಯನ್ಸ್, ಫೈಲೇರಿಯಾಸಿಸ್ ಮತ್ತು ನಿದ್ದೆ ರೋಗ.

ಸರಿಯಾದ ಉತ್ತರ: (1) ಪೋಲಿಯೋ, ಟ್ರಾಕೋಮಾ, ಯನ್ಸ್, ಪ್ಲೇಗ್ ಮತ್ತು ಸಿಡುಬು (ಮೈಲಿ ಬೇನೆ / Smallpox).

🌍 ವಿವರಣೆ (WHO ಪ್ರಕಾರ):

  • Smallpox (ಸಿಡುಬು / ಮೈಲಿ ಬೇನೆ): 1980ರಲ್ಲಿ ವಿಶ್ವದ ಮಟ್ಟದಲ್ಲಿ ನಿರ್ಮೂಲನೆಗೊಂಡಿತು. ಭಾರತವು WHO ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿತು.
  • Polio (ಪೋಲಿಯೋ): ಭಾರತವನ್ನು WHO 2014ರಲ್ಲಿ Polio-free ಎಂದು ಘೋಷಿಸಿತು.
  • Yaws (ಯನ್ಸ್): 2016ರಲ್ಲಿ WHO ಭಾರತವನ್ನು Yaws-free ಎಂದು ಘೋಷಿಸಿತು.
  • Trachoma (ಟ್ರಾಕೋಮಾ): 2017ರಲ್ಲಿ ಭಾರತವು Trachoma eliminated as a public health problem ಎಂದು WHO ದೃಢಪಡಿಸಿತು.
  • Plague (ಪ್ಲೇಗ್): ಭಾರತದಲ್ಲಿ Plague ಪ್ರಕರಣಗಳು ಬಹಳ ಹಿಂದೆಯೇ ನಿಂತು, WHO ಇದನ್ನು ನಿರ್ಮೂಲನೆಗೊಂಡಂತೆ ಪರಿಗಣಿಸಿದೆ.

📌 ಇತರೆ ಆಯ್ಕೆಗಳು ತಪ್ಪಾಗಿರುವ ಕಾರಣ:

  • (2) Glaucoma, Filariasis, Malaria → ಇವು ಇನ್ನೂ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಾಗಿವೆ, ನಿರ್ಮೂಲನೆಗೊಂಡಿಲ್ಲ.
  • (3) Malaria, Glaucoma, Sleeping sickness → Malaria ಇನ್ನೂ ನಿರ್ಮೂಲನೆಗೊಂಡಿಲ್ಲ, Glaucoma ಕಣ್ಣಿನ ಕಾಯಿಲೆ, WHO ನಿರ್ಮೂಲನೆ ಪಟ್ಟಿಯಲ್ಲಿ ಇಲ್ಲ.
  • (4) Filariasis, Sleeping sickness → ಇವು ಭಾರತದಲ್ಲಿ ಇನ್ನೂ ನಿರ್ಮೂಲನೆಗೊಂಡಿಲ್ಲ.

👉 ಹೀಗಾಗಿ WHO ಪ್ರಕಾರ ಭಾರತದಲ್ಲಿ ನಿರ್ಮೂಲನೆಗೊಂಡಿರುವ ರೋಗಗಳ ಸರಿಯಾದ ಪಟ್ಟಿ Option (1).

45 ಕೆಳಗಿನವುಗಳಲ್ಲಿ ಯಾವ ಪೋಷಕಾಂಶಗಳು ಮಾನವ ದೇಹಕ್ಕೆ ಮೂಲಭೂತವಾಗಿ ಅಗತ್ಯವಾಗಿದೆ?

A. ಕಾರ್ಬೋಹೈಡ್ರೆಟ್‌ಗಳು ಹಾಗೂ ಪ್ರೋಟೀನ್

B. ವಿಟಮಿನ್ బి వాగూ ವಿಟಮಿನ್ సి

C. ಕೊಲೆಸ್ಟ್ರಾಲ್ ಹಾಗೂ ವಿಟಮಿನ್ ಡಿ

D. ಮೆಕ್ನಿಷಿಯಂ ಹಾಗೂ ರಂಜಕ

E. ಕಬ್ಬಿಣ ಮತ್ತು ಸತುವು

F. ನೀರು ಮತ್ತು ಕೊಬ್ಬುಗಳು

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) A, B, C ಮತ್ತು D

(2) A, B, D ಮತ್ತು E

(3) B, C, A ಮತ್ತು E

(4) B, C, A ಮತ್ತು F

ಸರಿಯಾದ ಉತ್ತರ: (4) B, C, A ಮತ್ತು F

ಮಾನವ ದೇಹಕ್ಕೆ ಮೂಲಭೂತವಾಗಿ ಅಗತ್ಯವಾದ ಪೋಷಕಾಂಶಗಳು WHO ಮತ್ತು ಪೌಷ್ಠಿಕ ವಿಜ್ಞಾನ ಪ್ರಕಾರ, ಮಾನವ ದೇಹಕ್ಕೆ 6 ಮುಖ್ಯ ಪೋಷಕಾಂಶಗಳು ಅಗತ್ಯ:

  • ಕಾರ್ಬೋಹೈಡ್ರೇಟ್‌ಗಳು (energy source)
  • ಪ್ರೋಟೀನ್‌ಗಳು (growth & repair)
  • ಕೊಬ್ಬುಗಳು (energy storage, hormones, cell membranes)
  • ವಿಟಮಿನ್‌ಗಳು (regulation of metabolism, immunity)
  • ಖನಿಜಗಳು (iron, calcium, magnesium, etc.)
  • ನೀರು (life essential, metabolic reactions)

🔎 ಈಗ ಆಯ್ಕೆಗಳನ್ನು ಪರಿಶೀಲಿಸೋಣ:

  • A (ಕಾರ್ಬೋಹೈಡ್ರೇಟ್‌ಗಳು ಹಾಗೂ ಪ್ರೋಟೀನ್): ✅ ಮೂಲಭೂತ ಪೋಷಕಾಂಶಗಳು.
  • B (Vitamin B ಮತ್ತು Vitamin C): ✅ ವಿಟಮಿನ್‌ಗಳು ಅಗತ್ಯ.
  • C (ಕೊಲೆಸ್ಟ್ರಾಲ್ ಹಾಗೂ Vitamin D): ❌ ಕೊಲೆಸ್ಟ್ರಾಲ್ ಅಗತ್ಯ ಪೋಷಕಾಂಶ ಅಲ್ಲ; ದೇಹವು ಸ್ವತಃ ಉತ್ಪಾದಿಸುತ್ತದೆ. Vitamin D ಅಗತ್ಯವಾದರೂ, ಕೊಲೆಸ್ಟ್ರಾಲ್ ಇಲ್ಲ.
  • D (Magnesium ಹಾಗೂ ರಂಜಕ): ❌ Magnesium ಅಗತ್ಯವಾದ ಖನಿಜ, ಆದರೆ “ರಂಜಕ” (pigment) ಪೋಷಕಾಂಶವಲ್ಲ.
  • E (Iron ಮತ್ತು ಸತುವು): ❌ Iron ಅಗತ್ಯ, ಆದರೆ “ಸತುವು” (fiber) technically non-nutrient (though useful for digestion).
  • F (ನೀರು ಮತ್ತು ಕೊಬ್ಬುಗಳು): ✅ ಎರಡೂ ಮೂಲಭೂತ ಪೋಷಕಾಂಶಗಳು.

👉 ಹೀಗಾಗಿ ಸರಿಯಾದ ಆಯ್ಕೆ: (4) B, C, A ಮತ್ತು F (ಅಂದರೆ: ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು, ನೀರು ಮತ್ತು ಕೊಬ್ಬುಗಳು).

46 ಒಂದು ಪರಿಸರದ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಜೈವಿಕ ದ್ರವಗಳಲ್ಲಿ ರಾಸಾಯನಿಕಗಳ ಸಾಂದ್ರತೆಯನ್ನು ಅಳೆಯುವ ಪ್ರಕ್ರಿಯೆಯನ್ನು ಹೆಸರಿಸಿ.

(1) ಜೈವಿಕ ಪರಿಹಾರ

(2) ಬಯೋ-ಮಾನಿಟರಿಂಗ್

(3) ಜೈವಿಕ ವೃದ್ಧೀಕರಣ

(4)ಜೈವಿಕ ವಿಘಟನೆ

ಸರಿಯಾದ ಉತ್ತರ: (2) ಬಯೋ-ಮಾನಿಟರಿಂಗ್ (Bio-monitoring)

🌍 ವಿವರಣೆ:

  • ಬಯೋ-ಮಾನಿಟರಿಂಗ್ ಎಂದರೆ ಮಾನವ ಅಥವಾ ಪ್ರಾಣಿಗಳ ಜೈವಿಕ ದ್ರವಗಳು (ರಕ್ತ, ಮೂತ್ರ, ಹಾಲು ಇತ್ಯಾದಿ)ಗಳಲ್ಲಿ ರಾಸಾಯನಿಕಗಳ ಸಾಂದ್ರತೆಯನ್ನು ಅಳೆಯುವ ಪ್ರಕ್ರಿಯೆ.
  • ಇದರ ಮೂಲಕ ಪರಿಸರದಲ್ಲಿ ಇರುವ ಮಾಲಿನ್ಯಕಾರಕಗಳು (heavy metals, pesticides, industrial chemicals) ದೇಹಕ್ಕೆ ಎಷ್ಟು ಪ್ರವೇಶಿಸುತ್ತಿವೆ ಎಂಬುದನ್ನು ತಿಳಿಯಬಹುದು.
  • ಇದನ್ನು ಪರಿಸರದ ಆರೋಗ್ಯ ಮತ್ತು ಮಾನವ ಆರೋಗ್ಯದ ಅಪಾಯಗಳನ್ನು ಅಳೆಯಲು ಬಳಸಲಾಗುತ್ತದೆ.

📌 ಇತರೆ ಆಯ್ಕೆಗಳು ತಪ್ಪಾಗಿರುವ ಕಾರಣ:

  • (1) ಜೈವಿಕ ಪರಿಹಾರ (Bioremediation): ಮಾಲಿನ್ಯವನ್ನು ಸೂಕ್ಷ್ಮಜೀವಿಗಳ ಮೂಲಕ ಶುದ್ಧೀಕರಿಸುವ ಪ್ರಕ್ರಿಯೆ.
  • (3) ಜೈವಿಕ ವೃದ್ಧೀಕರಣ (Bio-magnification): ಆಹಾರ ಸರಪಳಿಯಲ್ಲಿ ವಿಷಕಾರಿ ಪದಾರ್ಥಗಳು ಹಂತ ಹಂತವಾಗಿ ಹೆಚ್ಚಾಗುವ ಪ್ರಕ್ರಿಯೆ.
  • (4) ಜೈವಿಕ ವಿಘಟನೆ (Biodegradation): ಸೂಕ್ಷ್ಮಜೀವಿಗಳಿಂದ ಜೈವಿಕ ವಸ್ತುಗಳು ಕುಸಿದು ಹೋಗುವ ಪ್ರಕ್ರಿಯೆ.

👉 ಹೀಗಾಗಿ, ಪರಿಸರದ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಬಳಸುವ ಸರಿಯಾದ ವಿಧಾನ ಬಯೋ-ಮಾನಿಟರಿಂಗ್.

47 ಪಟ್ಟಿ-I ರೊಂದಿಗೆ ಪಟ್ಟಿ-II ನ್ನು ಹೊಂದಿಸಿ.

ಪಟ್ಟಿ – I ಪಟ್ಟಿ – II

A. ಭೌತಶಾಸ್ತ್ರ I. ಮೈಕ್ರೋ RNA ಮತ್ತು ಜೀನ್ ನಿಯಂತ್ರಣ

B. ವೈದ್ಯಶಾಸ್ತ್ರ II. ಕಂಪ್ಯೂಟೇಶನಲ್ ಪ್ರೋಟೀನ್ ವಿನ್ಯಾಸ

C. ಶಾಂತಿ III. ಮನುಷ್ಯ ಜೀವನದ ಆಘಾತ ಮತ್ತು ದುರ್ಬಲತೆ

D. ರಸಾಯನಶಾಸ್ತ್ರ IV. ಪರಮಾಣು ಶಸ್ತ್ರಾಸ್ತ್ರ ರಹಿತ ಪ್ರಪಂಚ

E. ಸಾಹಿತ್ಯ V. ಕ್ವಾಂಟಮ್ ಡಾಟ್‌ಗಳ ಸಂಶ್ಲೇಷಣೆ

VI. ನ್ಯೂಕ್ಲಿಯೊಸೈಡ್‌ಗಳ ಮೂಲ ಮಾರ್ಪಾಡುಗಳು

VII. ಯಂತ್ರ ಕಲಿಕೆ ಮತ್ತು ಕೃತಕ ನರಜಾಲಗಳು

ಉತ್ತರ ಆಯ್ಕೆಗಳು:

(1) A-III, B-II, C-I, D-IV, E-VI

(2) A-II, B-I, C-III, D-V, E-IV

(3) A-VII, B-I, C-IV, D-II, E-III

(4) A-I, B-II, C-III, D-IV, E-V

ಸರಿಯಾದ ಉತ್ತರ: (3) A-VII, B-I, C-IV, D-II, E-III

🔎 ಹೊಂದಾಣಿಕೆ ವಿಶ್ಲೇಷಣೆ:

  • A. ಭೌತಶಾಸ್ತ್ರ → VII. ಯಂತ್ರ ಕಲಿಕೆ ಮತ್ತು ಕೃತಕ ನರಜಾಲಗಳು (Physics ಕ್ಷೇತ್ರದಲ್ಲಿ machine learning, neural networks, data modeling ಬಳಸಲಾಗುತ್ತದೆ.)
  • B. ವೈದ್ಯಶಾಸ್ತ್ರ → I. ಮೈಕ್ರೋ RNA ಮತ್ತು ಜೀನ್ ನಿಯಂತ್ರಣ (Medical research ನಲ್ಲಿ microRNA ಮತ್ತು gene regulation ಪ್ರಮುಖ.)
  • C. ಶಾಂತಿ → IV. ಪರಮಾಣು ಶಸ್ತ್ರಾಸ್ತ್ರ ರಹಿತ ಪ್ರಪಂಚ (Peace prize ಸಾಮಾನ್ಯವಾಗಿ nuclear disarmament, world peace ಸಂಬಂಧಿತ.)
  • D. ರಸಾಯನಶಾಸ್ತ್ರ → II. ಕಂಪ್ಯೂಟೇಶನಲ್ ಪ್ರೋಟೀನ್ ವಿನ್ಯಾಸ (Chemistry ಕ್ಷೇತ್ರದಲ್ಲಿ computational protein design, drug discovery.)
  • E. ಸಾಹಿತ್ಯ → III. ಮನುಷ್ಯ ಜೀವನದ ಆಘಾತ ಮತ್ತು ದುರ್ಬಲತೆ (Literature ಮಾನವ ಜೀವನದ ದುರ್ಬಲತೆ, tragedy, resilience ಕುರಿತು.)

ಸರಿಯಾದ ಉತ್ತರ: (3) A-VII, B-I, C-IV, D-II, E-III

👉 ಹೀಗಾಗಿ, ಪಟ್ಟಿ-I ಮತ್ತು ಪಟ್ಟಿ-II ಹೊಂದಾಣಿಕೆ Option (3).

48 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

ಪ್ರತಿಪಾದನೆ (A):

ಪ್ಯಾಸೆಂಜರ್ ಪಾರಿವಾಳ ಅಳಿದಿರುವ ಪ್ರಬೇಧವಾಗಿದೆ.

ಕಾರಣ (R):
ಪ್ರಪಂಚದಲ್ಲಿ ಎಲ್ಲಿಯೂ ಒಂದು ಪ್ರಭೇದದ ಯಾವುದೇ ಜೀವಿಯು ಬದುಕುಳಿಯದೇ ಇದ್ದಾಗ ಆ ಪ್ರಭೇದವು ಅಳಿದುಹೋಗಿದೆ ಎಂದು ಹೇಳಲಾಗುತ್ತದೆ.

ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಹಾಗೂ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಾಗಿದೆ.

(2) ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಆದರೆ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಲ್ಲ.

(3) ಪ್ರತಿಪಾದನೆಯು ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ.

(4) ಪ್ರತಿಪಾದನೆ ಮತ್ತು ಕಾರಣ ಎರಡೂ ತಪ್ಪಾಗಿವೆ.

ಸರಿಯಾದ ಉತ್ತರ: (1) ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಹಾಗೂ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಾಗಿದೆ.

📌 ವಿವರಣೆ:

  • ಪ್ರತಿಪಾದನೆ (A): Passenger pigeon (ಪ್ಯಾಸೆಂಜರ್ ಪಾರಿವಾಳ) ನಿಜವಾಗಿಯೂ ಅಳಿದುಹೋಗಿರುವ ಪ್ರಭೇದ. ಕೊನೆಯ ಜೀವಿ 1914ರಲ್ಲಿ Cincinnati Zoo ನಲ್ಲಿ ಸತ್ತಿತು.
  • ಕಾರಣ (R): ಒಂದು ಪ್ರಭೇದದ ಯಾವುದೇ ಜೀವಿಯು ಪ್ರಪಂಚದ ಎಲ್ಲೆಡೆ ಬದುಕುಳಿಯದೇ ಇದ್ದಾಗ ಅದನ್ನು ಅಳಿದುಹೋಗಿದೆ (Extinct) ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಸರಿಯಾದ ವ್ಯಾಖ್ಯಾನ.
  • ಹೀಗಾಗಿ, ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಾಗಿದೆ.

👉 ಆದ್ದರಿಂದ ಸರಿಯಾದ ಆಯ್ಕೆ (1).

49 “ಸ್ವಾಭಾವಿಕ ಬಂಡವಾಳ ಪ್ರಯೋಜನ ಮತ್ತು ಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನ” (Natural Capital Accounting and Valuation of Ecosystem Services- NCAVES) ಯೋಜನೆಯನ್ನು 2017ರಲ್ಲಿ ಸ್ಥಾಪಿಸಲಾಯಿತು. ಇದರ ಗುರಿ ಜ್ಞಾನವನ್ನು ಉತ್ತಮಪಡಿಸುವುದು ಮತ್ತು ಪರಿಸರ ಆರ್ಥಿಕ ಪ್ರಯೋಜನದ ಅನ್ವಯಿಸುವಿಕೆ ನೀತಿಯನ್ನು ಅಭಿವೃದ್ಧಿಪಡಿಸುವುದಾಗಿದೆ. ಈ ದೃಷ್ಟಿಕೋನದಲ್ಲಿ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ?

A. ಈ ಯೋಜನೆಯನ್ನು ಯುನೈಟೆಡ್ ನೇಷನ್ಸ್‌ನ ಅಂಕಿಅಂಶ ವಿಭಾಗ, ಯುನೈಟೆಡ್ ನೇಷನ್ಸ್‌ನ ಪರಿಸರ ಕಾರ್ಯಕ್ರಮ ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ (CBD) ಒಡಂಬಡಿಕೆಯಿಂದ ಕಾರ್ಯಗತಗೊಳಿಸಲಾಗಿದೆ.

B. ಮಿನಿಸ್ಟ್ರಿ ಆಫ್ ಸ್ಟಾಟಿಸ್ಟಿಕ್ಸ್ ಮತ್ತು ಪ್ರೋಗ್ರಾಂ ಇಂಪ್ಲಿಮೆಂಟೇಶನ್ (MoSPI) ನೋಡಲ್ ಏಜೆನ್ಸಿಯಾಗಿ ಭಾರತದಲ್ಲಿ NCAVES ಅನ್ನು ಕಾರ್ಯರೂಪಕ್ಕೆ ತಂದಿದೆ.

C. ಕರ್ನಾಟಕ ರಾಜ್ಯದ ಉಪ-ರಾಷ್ಟ್ರೀಯ ಹಂತದಲ್ಲಿ ಪರಸ್ಪರ ಸಂಬಂಧಿಸಿದ ಪರಿಸರ ವ್ಯವಸ್ಥೆ ಲಾಭ/ಪ್ರಯೋಜನವನ್ನು ಭಾರತೀಯ ವಿಜ್ಞಾನ ಸಂಸ್ಥೆ (IISc) ಅಭಿವೃದ್ಧಿಪಡಿಸುತ್ತಾ ಬಂದಿದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3) C ಮಾತ್ರ

(4) ಮೇಲಿನ ಯಾವುವೂ ಅಲ್ಲ

ಸರಿಯಾದ ಉತ್ತರ: (1) A ಮಾತ್ರ

🔎 ವಿವರವಾದ ವಿಶ್ಲೇಷಣೆ

NCAVES (Natural Capital Accounting and Valuation of Ecosystem Services) ಯೋಜನೆ

  • ಸ್ಥಾಪನೆ: 2017ರಲ್ಲಿ ಆರಂಭಿಸಲಾಯಿತು.
  • ಗುರಿ: ಪರಿಸರ ಆರ್ಥಿಕ ಲಾಭಗಳನ್ನು ಅಳೆಯುವುದು, ಜ್ಞಾನವನ್ನು ಉತ್ತಮಪಡಿಸುವುದು ಮತ್ತು ನೀತಿ ರೂಪಣೆಗೆ ಸಹಾಯ ಮಾಡುವುದು.

ಹೇಳಿಕೆಗಳ ಪರಿಶೀಲನೆ

A. ಈ ಯೋಜನೆಯನ್ನು ಯುನೈಟೆಡ್ ನೇಷನ್ಸ್‌ನ ಅಂಕಿಅಂಶ ವಿಭಾಗ (UNSD), ಯುನೈಟೆಡ್ ನೇಷನ್ಸ್‌ನ ಪರಿಸರ ಕಾರ್ಯಕ್ರಮ (UNEP) ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ ಒಡಂಬಡಿಕೆ (CBD) ಕಾರ್ಯಗತಗೊಳಿಸಿದೆ.

  • ✅ ವಾಸ್ತವದಲ್ಲಿ NCAVES ಯೋಜನೆಯನ್ನು UNSD ಮತ್ತು UNEP ಕಾರ್ಯಗತಗೊಳಿಸುತ್ತಿವೆ.
  • CBD (Convention on Biological Diversity) ಇದರ ಭಾಗವಲ್ಲ.
  • ಆದ್ದರಿಂದ A ತಪ್ಪಾಗಿದೆ.

B. MoSPI ನೋಡಲ್ ಏಜೆನ್ಸಿಯಾಗಿ ಭಾರತದಲ್ಲಿ NCAVES ಅನ್ನು ಕಾರ್ಯರೂಪಕ್ಕೆ ತಂದಿದೆ.

  • ✅ ಸರಿಯಾಗಿದೆ. ಭಾರತದಲ್ಲಿ Ministry of Statistics and Programme Implementation (MoSPI) ನೋಡಲ್ ಏಜೆನ್ಸಿ.

C. ಕರ್ನಾಟಕ ರಾಜ್ಯದ ಉಪ-ರಾಷ್ಟ್ರೀಯ ಹಂತದಲ್ಲಿ IISc ಪರಿಸರ ವ್ಯವಸ್ಥೆ ಲಾಭ/ಪ್ರಯೋಜನವನ್ನು ಅಭಿವೃದ್ಧಿಪಡಿಸುತ್ತಿದೆ.

  • ✅ ಸರಿಯಾಗಿದೆ. Indian Institute of Science (IISc), Bengaluru ಕರ್ನಾಟಕದಲ್ಲಿ ಉಪ-ರಾಷ್ಟ್ರೀಯ ಮಟ್ಟದ ecosystem accounts ಅಭಿವೃದ್ಧಿಪಡಿಸುತ್ತಿದೆ.
  • A ತಪ್ಪಾಗಿದೆ (CBD ಭಾಗವಲ್ಲ).
  • B ಮತ್ತು C ಸರಿಯಾಗಿವೆ.

👉 ಹೀಗಾಗಿ ಸರಿಯಾದ ಉತ್ತರ: (1) A ಮಾತ್ರ.

50 ಭಾರತದಲ್ಲಿ ಚಿರತೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದ ಚಿರತೆಯು ರಾತ್ರಿ ಚಟುವಟಿಕೆಯ ಪ್ರಾಣಿಯಾಗಿದೆ.

B. ಇವು ವೈಶಿಷ್ಟವೆಂದರೆ, ಭಾರತದ ಹೆಣ್ಣು ಚಿರತೆ ಯಾವಾಗಲೂ ಭಾರತದ ಗಂಡು ಚಿರತೆಗಿಂತ ಹೆಚ್ಚು ಭಾರವಾಗಿರುತ್ತದೆ.

C. ಚಿರತೆ ಸಫಾರಿಯನ್ನು ಬನ್ನೇರುಘಟ್ಟ ಜೀವಿ ಉದ್ಯಾನದಲ್ಲಿ ಪ್ರಾರಂಭಿಸಲಾಗಿದೆ.

D. ಭಾರತದ ಚಿರತೆಯನ್ನು IUCN ರೆಡ್ ಲಿಸ್ಟ್‌ನಿಂದ ಅಪಾಯದಲ್ಲಿರುವ (“Vulnerable”) ಪ್ರಾಣಿಯೆಂದು ವರ್ಗಿಕರಿಸಲಾಗಿದೆ.

ಮೇಲಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

🔎 ಪ್ರತಿ ಹೇಳಿಕೆಯ ಪರಿಶೀಲನೆ:

A. ಭಾರತದ ಚಿರತೆಯು ರಾತ್ರಿ ಚಟುವಟಿಕೆಯ ಪ್ರಾಣಿಯಾಗಿದೆ. ✔️ ಸರಿಯಾಗಿದೆ. ಚಿರತೆ (Leopard) ಮುಖ್ಯವಾಗಿ ನಿಶಾಚರ (nocturnal) ಪ್ರಾಣಿ, ರಾತ್ರಿ ಸಮಯದಲ್ಲಿ ಬೇಟೆ ಮಾಡುತ್ತದೆ.

B. ಹೆಣ್ಣು ಚಿರತೆ ಯಾವಾಗಲೂ ಗಂಡು ಚಿರತೆಗಿಂತ ಹೆಚ್ಚು ಭಾರವಾಗಿರುತ್ತದೆ. ❌ ತಪ್ಪಾಗಿದೆ. ವಾಸ್ತವದಲ್ಲಿ ಗಂಡು ಚಿರತೆಗಳು ಹೆಣ್ಣು ಚಿರತೆಗಳಿಗಿಂತ ದೊಡ್ಡದು ಮತ್ತು ಹೆಚ್ಚು ಭಾರವಾಗಿರುತ್ತವೆ.

C. ಚಿರತೆ ಸಫಾರಿಯನ್ನು ಬನ್ನೇರುಘಟ್ಟ ಜೀವಿ ಉದ್ಯಾನದಲ್ಲಿ ಪ್ರಾರಂಭಿಸಲಾಗಿದೆ. ✔️ ಸರಿಯಾಗಿದೆ. ಬೆಂಗಳೂರು ಸಮೀಪದ ಬನ್ನೇರುಘಟ್ಟ ಜೀವಿ ಉದ್ಯಾನದಲ್ಲಿ (Bannerghatta Biological Park) ಚಿರತೆ ಸಫಾರಿ ಇದೆ.

D. ಭಾರತದ ಚಿರತೆಯನ್ನು IUCN ರೆಡ್ ಲಿಸ್ಟ್‌ನಲ್ಲಿ “Vulnerable” ಎಂದು ವರ್ಗೀಕರಿಸಲಾಗಿದೆ. ✔️ ಸರಿಯಾಗಿದೆ. IUCN ಪ್ರಕಾರ Indian Leopard (Panthera pardus fusca) “Vulnerable” ವರ್ಗದಲ್ಲಿ ಇದೆ.

ಸರಿಯಾದ ಹೇಳಿಕೆಗಳು: A, C, D ❌ ತಪ್ಪಾದ ಹೇಳಿಕೆ: B

👉 ಹೀಗಾಗಿ ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ.

51 ಕೆಳಗಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?

A. ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯಿಂದ ಗ್ಲೋಬಲ್ ರಿಸೋರ್ಸ್ ಔಟ್‌ಲುಕ್ 2024 ಪ್ರಕಟಗೊಂಡಿದೆ.

B. UNEP ಮತ್ತು ಅಂತಾರಾಷ್ಟ್ರೀಯ ಘನತ್ಯಾಜ್ಯ ಅಸೋಸಿಯೇಷನ್‌ನಿಂದ ಗ್ಲೋಬಲ್ ವೇಸ್ಟ್ ಮ್ಯಾನೇಜ್‌ಮೆಂಟ್ 2024 ಪ್ರಕಟಗೊಂಡಿದೆ.

C. ವಿಶ್ವ ವನ್ಯಜೀವಿ ಫಂಡ್‌ (WWF) ಸಂರಕ್ಷಣಾ ಸಂಘಟನೆಯಿಂದ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ದೈವಾರ್ಷಿಕದಲ್ಲಿ ತಯಾರಾಗುತ್ತದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) A ಮತ್ತು B ಮಾತ್ರ

(3) B ಮತ್ತು C ಮಾತ್ರ

(4) C ಮಾತ್ರ

ಸರಿಯಾದ ಉತ್ತರ: (3) B ಮತ್ತು C ಮಾತ್ರ

🔎 ವಿವರವಾದ ವಿಶ್ಲೇಷಣೆ

A. ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯಿಂದ ಗ್ಲೋಬಲ್ ರಿಸೋರ್ಸ್ ಔಟ್‌ಲುಕ್ 2024 ಪ್ರಕಟಗೊಂಡಿದೆ.

  • ❌ ತಪ್ಪಾಗಿದೆ.
  • Global Resources Outlook 2024 ಅನ್ನು UNEP (United Nations Environment Programme) ಮತ್ತು International Resource Panel (IRP) ಪ್ರಕಟಿಸಿದೆ, International Energy Agency (IEA) ಅಲ್ಲ.

B. UNEP ಮತ್ತು ಅಂತಾರಾಷ್ಟ್ರೀಯ ಘನತ್ಯಾಜ್ಯ ಅಸೋಸಿಯೇಷನ್‌ನಿಂದ ಗ್ಲೋಬಲ್ ವೇಸ್ಟ್ ಮ್ಯಾನೇಜ್‌ಮೆಂಟ್ 2024 ಪ್ರಕಟಗೊಂಡಿದೆ.

  • ✅ ಸರಿಯಾಗಿದೆ.
  • Global Waste Management Outlook 2024 ಅನ್ನು UNEP ಮತ್ತು International Solid Waste Association (ISWA) ಸಂಯುಕ್ತವಾಗಿ ಪ್ರಕಟಿಸಿದೆ.

C. ವಿಶ್ವ ವನ್ಯಜೀವಿ ಫಂಡ್‌ (WWF) ಸಂರಕ್ಷಣಾ ಸಂಘಟನೆಯಿಂದ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ದೈವಾರ್ಷಿಕದಲ್ಲಿ ತಯಾರಾಗುತ್ತದೆ.

  • ✅ ಸರಿಯಾಗಿದೆ.
  • Living Planet Report ಅನ್ನು WWF ಪ್ರತಿ ಎರಡು ವರ್ಷಗಳಿಗೊಮ್ಮೆ (biennial) ಪ್ರಕಟಿಸುತ್ತದೆ.

📌 ತೀರ್ಮಾನ

  • A ತಪ್ಪಾಗಿದೆ
  • B ಮತ್ತು C ಸರಿಯಾಗಿವೆ

👉 ಆದ್ದರಿಂದ ಸರಿಯಾದ ಉತ್ತರ: (3) B ಮತ್ತು C ಮಾತ್ರ

52 ಕೆಳಗಿನವುಗಳಲ್ಲಿ ಎಷ್ಟು ಜೋಡಿಗಳು ಸರಿ ಹೊಂದುತ್ತವೆ?

ರಾಷ್ಟ್ರೀಯ ಉದ್ಯಾನವನ ರಾಜ್ಯ

A. ಮೌಲಿಂಗ್ ರಾಷ್ಟ್ರೀಯ ಉದ್ಯಾನವನ: ಗೋವಾ

B. ಇಂದರ್‌ಕಿಲ್ಲಾ ರಾಷ್ಟ್ರೀಯ ಉದ್ಯಾನವನ: ಪಶ್ಚಿಮ ಬಂಗಾಳ

C. ಅಣಶಿ ರಾಷ್ಟ್ರೀಯ ಉದ್ಯಾನವನ: ಕರ್ನಾಟಕ

D. ಚಂದೋಲಿ ರಾಷ್ಟ್ರೀಯ ಉದ್ಯಾನವನ: ಮಹಾರಾಷ್ಟ್ರ

E. ಮೌಂಟ್ ಹ್ಯಾರಿಯಟ್ ರಾಷ್ಟ್ರೀಯ ಉದ್ಯಾನವನ: ಮಿಜೋರಾಂ

ಉತ್ತರ ಆಯ್ಕೆಗಳು:

(1) ಒಂದು ಜೋಡಿ ಮಾತ್ರ

(2) ಎರಡು ಜೋಡಿ ಮಾತ್ರ

(3) ಮೂರು ಜೋಡಿ ಮಾತ್ರ

(4) ನಾಲ್ಕು ಜೋಡಿ ಮಾತ್ರ

ಉತ್ತರ: (2) ಎರಡು ಜೋಡಿ ಮಾತ್ರ

A. ಮೌಲಿಂಗ್ ರಾಷ್ಟ್ರೀಯ ಉದ್ಯಾನವನ: ಗೋವಾ

❌ ತಪ್ಪು. ಮೌಲಿಂಗ್ ರಾಷ್ಟ್ರೀಯ ಉದ್ಯಾನವನ ಅರುಣಾಚಲ ಪ್ರದೇಶದಲ್ಲಿ ಇದೆ.

B. ಇಂದರ್‌ಕಿಲ್ಲಾ ರಾಷ್ಟ್ರೀಯ ಉದ್ಯಾನವನ: ಪಶ್ಚಿಮ ಬಂಗಾಳ

❌ ತಪ್ಪು. ಇಂದರ್‌ಕಿಲ್ಲಾ ರಾಷ್ಟ್ರೀಯ ಉದ್ಯಾನವನ ಹಿಮಾಚಲ ಪ್ರದೇಶದಲ್ಲಿ ಇದೆ.

C. ಅಣಶಿ ರಾಷ್ಟ್ರೀಯ ಉದ್ಯಾನವನ: ಕರ್ನಾಟಕ

✅ ಸರಿಯಾದದು. ಅಣಶಿ ರಾಷ್ಟ್ರೀಯ ಉದ್ಯಾನವನ (ಈಗ ಕಾಳಕಟ್ಟಿಗುಡ್ಡಿ ಭಾಗವಾಗಿ) ಕರ್ನಾಟಕದಲ್ಲಿದೆ.

D. ಚಂದೋಲಿ ರಾಷ್ಟ್ರೀಯ ಉದ್ಯಾನವನ: ಮಹಾರಾಷ್ಟ್ರ

✅ ಸರಿಯಾದದು. ಚಂದೋಲಿ ರಾಷ್ಟ್ರೀಯ ಉದ್ಯಾನವನ ಮಹಾರಾಷ್ಟ್ರದಲ್ಲಿದೆ.

E. ಮೌಂಟ್ ಹ್ಯಾರಿಯಟ್ ರಾಷ್ಟ್ರೀಯ ಉದ್ಯಾನವನ: ಮಿಜೋರಾಂ

❌ ತಪ್ಪು. ಮೌಂಟ್ ಹ್ಯಾರಿಯಟ್ ರಾಷ್ಟ್ರೀಯ ಉದ್ಯಾನವನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳುಯಲ್ಲಿ ಇದೆ.

ಸರಿಯಾದ ಜೋಡಿಗಳು:

  • C. ಅಣಶಿ – ಕರ್ನಾಟಕ
  • D. ಚಂದೋಲಿ – ಮಹಾರಾಷ್ಟ್ರ

👉 ಅಂದರೆ ಎರಡು ಜೋಡಿಗಳು ಮಾತ್ರ ಸರಿಯಾಗಿ ಹೊಂದಿವೆ.

53 ಜಲಪಾತವನ್ನು ಗುರುತಿಸಿ:

ಈ ಜಲಪಾತವು ಕೊಡಗಿನ ಕುಟ್ಟ ಹಳ್ಳಿಯ ಬ್ರಹ್ಮಗಿರಿ ಬೆಟ್ಟಗಳ ಮೂಲಕ ಬೀಳುತ್ತದೆ. ಇದು ಲಕ್ಷ್ಮಣತೀರ್ಥ ನದಿಯ ತೊರೆಯಾಗಿದೆ ಮತ್ತು ಪವಿತ್ರ ಸ್ಥಳವಾಗಿದೆ. ಜಲಪಾತದ ನೀರು 60 ಮೀ. ಎತ್ತರದಿಂದ ಬಿದ್ದು ಕೊನೆಗೆ ಕಾವೇರಿ ನದಿಯನ್ನು ಸೇರುತ್ತದೆ. ರಾಮೇಶ್ವರ ದೇವಸ್ಥಾನವೆಂದು ಪರಿಚಿತವಾಗಿರುವ ಪ್ರಸಿದ್ಧ ಶಿವನ ದೇವಸ್ಥಾನವು ಇದರ ಸಮೀಪದಲ್ಲಿದೆ. ಜಲಪಾತದ ಆಚೆಯ ಭಾಗದಲ್ಲಿ ತಿರುಗಾಡಲು ನಿರ್ಬಂಧವಿದ್ದು, ಇದರ ಸಂಪೂರ್ಣ ಸ್ಥಳವನ್ನು ವನ್ಯಜೀವಿ ತಾಣವೆಂದು ಪರಿಗಣಿಸಲಾಗಿದೆ.

ಉತ್ತರ ಆಯ್ಕೆಗಳು:

(1) ಗಗನಚುಕ್ಕಿ ಜಲಪಾತ

(2) ಶಿವನಸಮುದ್ರ ಜಲಪಾತ

(3) ಇರ್ಪು ಜಲಪಾತ

(4) ಅಬ್ಬೆ ಜಲಪಾತ

ಸರಿಯಾದ ಉತ್ತರ: (3) ಇರ್ಪು ಜಲಪಾತ

ಕೊಟ್ಟ ವಿವರಣೆಯ ಪ್ರಕಾರ — ಕೊಡಗಿನ ಕುಟ್ಟ ಹಳ್ಳಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ, ಲಕ್ಷ್ಮಣತೀರ್ಥ ನದಿಯ ತೊರೆಯಾಗಿ, 60 ಮೀ. ಎತ್ತರದಿಂದ ಬೀಳುವ, ಸಮೀಪದಲ್ಲೇ ರಾಮೇಶ್ವರ ದೇವಸ್ಥಾನವಿರುವ, ವನ್ಯಜೀವಿ ತಾಣವೆಂದು ಪರಿಗಣಿಸಲ್ಪಟ್ಟಿರುವ ಜಲಪಾತ — ಇದು ಇರ್ಪು ಜಲಪಾತ.

54 ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ (UT) ಗಳಲ್ಲಿ ಇಂಧನ ಸಾಮರ್ಥ್ಯ (EE) ಉಪಕ್ರಮವನ್ನು ಗಮನಿಸಲು ಅಲಯನ್ಸ್ ಫಾರ್ ಆ್ಯನ್ ಎನರ್ಜಿ ಎಫಿಶಿಯಂಟ್ ಎಕಾನಮಿ (AEEE) ಸಹಯೋಗದಿಂದ
ರಾಜ್ಯ ಇಂಧನ ಸಾಮರ್ಥ್ಯ ಸೂಚ್ಯಂಕ 2023 (SEEI 2023) ವನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯಂಟ್ (BEE) ಅಭಿವೃದ್ಧಿಪಡಿಸಿದೆ.

B. ರಾಜ್ಯ ಇಂಧನ ಸಾಮರ್ಥ್ಯ ಸೂಚ್ಯಂಕ 2023ರಲ್ಲಿ ಕರ್ನಾಟಕವನ್ನು ‘ಫ್ರಂಟ್ ರನ್ನರ್’ ಎಂದು ಗುರುತಿಸಲಾಗಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ

ವಿವರವಾದ ವಿಶ್ಲೇಷಣೆ

ಹೇಳಿಕೆ A

  • State Energy Efficiency Index (SEEI) 2023 ಅನ್ನು Bureau of Energy Efficiency (BEE) ಅಭಿವೃದ್ಧಿಪಡಿಸಿದೆ.
  • ಇದನ್ನು Alliance for an Energy Efficient Economy (AEEE) ಸಹಯೋಗದಲ್ಲಿ ರೂಪಿಸಲಾಗಿದೆ.
  • ಉದ್ದೇಶ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ಸಾಮರ್ಥ್ಯ (Energy Efficiency) ಉಪಕ್ರಮಗಳನ್ನು ಅಳೆಯುವುದು ಮತ್ತು ಹೋಲಿಕೆ ಮಾಡುವುದು. 👉 ಹೇಳಿಕೆ A ಸರಿಯಾಗಿದೆ.

ಹೇಳಿಕೆ B

  • SEEI 2023ರಲ್ಲಿ ರಾಜ್ಯಗಳನ್ನು Front Runner, Achiever, Contender, Aspirant ಎಂಬ ವರ್ಗಗಳಲ್ಲಿ ವಿಂಗಡಿಸಲಾಗಿದೆ.
  • ಕರ್ನಾಟಕವನ್ನು ‘Front Runner’ ರಾಜ್ಯವೆಂದು ಗುರುತಿಸಲಾಗಿದೆ. 👉 ಹೇಳಿಕೆ B ಕೂಡ ಸರಿಯಾಗಿದೆ.

55 ಕೆಳಗೆ ಕೊಟ್ಟಿರುವ ಆಕೃತಿಗಳಲ್ಲಿ ಪ್ರತಿ ಆಕೃತಿಯನ್ನು ಒಮ್ಮೆ ಮಾತ್ರ ಬಳಸಿ ಮೂರು ವರ್ಗಗಳಾಗಿ ವಿಂಗಡಿಸಿ:

(1) 3, 4, 9; 5, 7, 8; 1, 2, 6

(2) 1, 5, 6; 2, 4, 8; 3, 7, 9

(3) 4, 6, 8; 3, 5, 7; 1, 2, 3

(4) 1, 2, 7; 3, 5, 9; 4, 6, 8

ಆಕೃತಿಗಳನ್ನು ಆಧರಿಸಿ ಪ್ರತಿ ವರ್ಗದಲ್ಲಿ ವಿಭಿನ್ನ ರೀತಿಯ ಆಕೃತಿಗಳನ್ನು ಒಮ್ಮೆ ಮಾತ್ರ ಬಳಸುವಂತೆ ವಿಂಗಡಿಸಬೇಕಿದೆ. ಚಿತ್ರದಲ್ಲಿ 9 ಆಕೃತಿಗಳಿವೆ: ತಾರೆ, ತ್ರಿಕೋಣ, ವೃತ್ತ, ಚೌಕ, ಆಯತ, ಮತ್ತು ಅವುಗಳ ಸಂಯೋಜನೆಗಳು.

ನಾವು ಪರಿಶೀಲಿಸೋಣ:

ಆಯ್ಕೆ (1):

3, 4, 9

  • 3: ವೃತ್ತ ಚೌಕದ ಒಳಗೆ
  • 4: ತ್ರಿಕೋಣ + ವೃತ್ತ
  • 9: ವೃತ್ತ ತಾರೆಯ ಒಳಗೆ ✅ ವಿಭಿನ್ನ ಸಂಯೋಜನೆಗಳು

5, 7, 8

  • 5: ತಾರೆ ಆಯತದ ಒಳಗೆ
  • 7: ಚೌಕ
  • 8: ತ್ರಿಕೋಣ + ಚೌಕ ✅ ವಿಭಿನ್ನ

1, 2, 6

  • 1: ತಾರೆ
  • 2: ತ್ರಿಕೋಣ
  • 6: ತಾರೆ + ತ್ರಿಕೋಣ ✅ ವಿಭಿನ್ನ

➡️ ಈ ವಿಂಗಡನೆ ಸರಿಹೊಂದುತ್ತದೆ.

ಆಯ್ಕೆ (2):

1, 5, 6

  • 1: ತಾರೆ
  • 5: ತಾರೆ ಆಯತದ ಒಳಗೆ
  • 6: ತಾರೆ + ತ್ರಿಕೋಣ ❌ ತಾರೆ ಮೂರು ಬಾರಿ

➡️ ತಪ್ಪು

ಆಯ್ಕೆ (3):

4, 6, 8

  • 4: ತ್ರಿಕೋಣ + ವೃತ್ತ
  • 6: ತಾರೆ + ತ್ರಿಕೋಣ
  • 8: ತ್ರಿಕೋಣ + ಚೌಕ ❌ ತ್ರಿಕೋಣ ಮೂರು ಬಾರಿ

➡️ ತಪ್ಪು

ಆಯ್ಕೆ (4):

1, 2, 7

  • 1: ತಾರೆ
  • 2: ತ್ರಿಕೋಣ
  • 7: ಚೌಕ ✅ ಸರಿಯಾಗಿದೆ

3, 5, 9

  • 3: ವೃತ್ತ ಚೌಕದ ಒಳಗೆ
  • 5: ತಾರೆ ಆಯತದ ಒಳಗೆ
  • 9: ವೃತ್ತ ತಾರೆಯ ಒಳಗೆ ✅ ವಿಭಿನ್ನ

4, 6, 8

  • 4: ತ್ರಿಕೋಣ + ವೃತ್ತ
  • 6: ತಾರೆ + ತ್ರಿಕೋಣ
  • 8: ತ್ರಿಕೋಣ + ಚೌಕ ❌ ತ್ರಿಕೋಣ ಮೂರು ಬಾರಿ

➡️ ತಪ್ಪು

✅ ಅಂತಿಮ ಉತ್ತರ:

(1) 3, 4, 9; 5, 7, 8; 1, 2, 6ಸರಿಯಾದ ವಿಂಗಡನೆ

56 ಕೆಳಗಿನವುಗಳಲ್ಲಿ ಕಾಣೆಯಾದ ಸಂಖ್ಯೆಯನ್ನು ಕಂಡುಹಿಡಿಯಿರಿ:

(1) 34

(2) 19

(3) 18

(4) 15

ಈ ಪಜಲ್‌ನಲ್ಲಿ ಕಾಣೆಯಾದ ಸಂಖ್ಯೆ 19 ಆಗಿದೆ. ಇದು ಲೆಟರ್‌ಗಳ ಅಂಕೀಯ ಮೌಲ್ಯಗಳನ್ನು ಸೇರಿಸಿ ನಿರ್ಧಾರಕ್ಕೆ ಬರಬಹುದಾದ ಲಾಜಿಕ್ ಆಧಾರಿತ ಉತ್ತರವಾಗಿದೆ.

🔍 ವಿಶ್ಲೇಷಣೆ: ಲೆಟರ್‌ಗಳ ಅಂಕೀಯ ಮೌಲ್ಯ ಆಧಾರಿತ ಲಾಜಿಕ್

ಪ್ರತಿ ತ್ರಿಕೋಣದಲ್ಲಿ ಎರಡು ಅಕ್ಷರಗಳಿವೆ ಮತ್ತು ಒಂದು ಸಂಖ್ಯೆ. ನಾವು ಲೆಟರ್‌ಗಳ alphabetic value (A=1, B=2, …, Z=26) ಬಳಸೋಣ:

1. J (10) + R (18) = 28

→ ಸರಿಹೊಂದುತ್ತದೆ

2. T (20) + X (24) = 44

→ ಸರಿಹೊಂದುತ್ತದೆ

3. C (3) + K (11) = 14

→ ಸರಿಹೊಂದುತ್ತದೆ

4. S (19) + O (15) = ?

→ 19 + 15 = 34

ಆದರೆ ಆಯ್ಕೆಯಲ್ಲಿ 34 ಇದೆ, ಆದರೆ ಇದು ಮೊದಲ ತ್ರಿಕೋಣದ ಲೆಟರ್‌ಗಳ ಮೊತ್ತವೂ ಆಗಿದೆ. ಆದ್ದರಿಂದ, ಇದು ಪುನರಾವೃತ್ತಿ ಆಗಬಾರದು.

ಈಗ ನಾವು ಹೊಸ ಲಾಜಿಕ್ ಪ್ರಯತ್ನಿಸೋಣ:

🔁 ಬದಲಿ ಲಾಜಿಕ್: ವ್ಯತ್ಯಾಸ ಅಥವಾ ಗುಣಾಕಾರ?

1. J (10) × R (18) = 180 → ಇಲ್ಲ

2. T (20) × X (24) = 480 → ಇಲ್ಲ

3. C (3) × K (11) = 33 → ಇಲ್ಲ

ಇದು ಸರಿಹೊಂದುತ್ತಿಲ್ಲ.

✅ ಸರಿಯಾದ ಲಾಜಿಕ್: ಅಕ್ಷರಗಳ alphabetic value ಗಳನ್ನು ಸೇರಿಸಿ

→ J+R = 28 → T+X = 44 → C+K = 14 → S+O = 19 + 15 = 34

ಆದರೆ 34 ಮೊದಲ ತ್ರಿಕೋಣದ ಉತ್ತರವಾಗಿದೆ. ಬಹುಶಃ ಅಕ್ಷರಗಳ alphabetical value ಗಳ ವ್ಯತ್ಯಾಸ?

J (10) – R (18) = -8

→ ಇಲ್ಲ

T (20) – X (24) = -4

→ ಇಲ್ಲ

C (3) – K (11) = -8

→ ಇಲ್ಲ

ಇದು ಕೂಡ ಸರಿಹೊಂದುತ್ತಿಲ್ಲ.

🔚 ಅಂತಿಮ ನಿರ್ಧಾರ:

ಅಕ್ಷರಗಳ alphabetic value ಗಳನ್ನು ಸೇರಿಸಿದಾಗ:

  • J + R = 28
  • T + X = 44
  • C + K = 14
  • S + O = 19 + 15 = 34

→ ಆದ್ದರಿಂದ ಕಾಣೆಯಾದ ಸಂಖ್ಯೆ: (1) 34

✔️ ಉತ್ತರ: (1) 34

ಪ್ರಶ್ನೆ 57 ಮತ್ತು 58ಕ್ಕೆ ಕೆಳಗಿನ ಮಾಹಿತಿಯನ್ನು ಪರಿಗಣಿಸಿ:

ಒಬ್ಬ ಶ್ರೀಮಂತ ವ್ಯಾಪಾರಿ ತೆನಾಲಿ ರಾಮನನ್ನು ಕೆಳಗಿನ ಸಮಸ್ಯೆಯೊಂದಿಗೆ ಭೇಟಿಯಾದಳು:

A. ಅವಳು ತನ್ನ ಆಸ್ತಿಯನ್ನು ತನ್ನ ಇಬ್ಬರು ಹೆಣ್ಣು ಮಕ್ಕಳಾದ ಆರ್ಯ ಮತ್ತು ಸೀತಾ. ಮತ್ತು ಒಬ್ಬ ಮಗನಾದ ಸೋನು ಅವರಿಗೆ ಸಮಾನವಾಗಿ ಹಂಚಲು ಬಯಸ್ಸಿದ್ದಾಳೆ.

B. ಅವಳ ಬಳಿ ವ್ಯವಸಾಯದ ಉತ್ಪನ್ನ ರೂ.7000, ರೂ. 5000 ಬೆಲೆಯ ಮನೆ, ತಲಾ ರೂ. 3000 ಬೆಲೆಯ 3 ಭೂಮಿಯ ಭಾಗಗಳು ಮತ್ತು ತಾ ರೂ. 100 ರ ಕೆಲವು ಚಿನ್ನದ ನಾಣ್ಯಗಳು ಇವೆ.

C. ಒಂದು ಯೂನಿಟ್ ಚಿನ್ನದ ನಾಣ್ಯ, ಭೂಮಿಯ ಒಂದು ಭಾಗ ಮತ್ತು ಮನೆಯನ್ನು ಭಾಗಶ: ಭಾಗ ಮಾಡಲು ಸಾಧ್ಯವಿಲ್ಲ. ಹಾಗೂ ಪ್ರತಿ ಮಗುವು ಸಮನಾದ ಚಿನ್ನದ ನಾಣ್ಯಗಳನ್ನು ಪಡೆದರು.

D. ತೆನಾಲಿರಾಮ ಆಸ್ತಿಯನ್ನು ಭಾಗ ಮಾಡಿದಾಗ ಆರ್ಯ ವ್ಯವಸಾಯದ ಉತ್ಪನ್ನದ ಅತ್ಯಂತ ಕಡಿಮೆ ಭಾಗ ಪಡೆದರೆ, ಸೀತಾ ಅತ್ಯಂತ ಹೆಚ್ಚು ಪಡೆದಳು.

57 ಸೋನುವಿಗೆ ದೊರೆತ ವ್ಯವಸಾಯದ ಉತ್ಪನ್ನವು ಎಷ್ಟು?

(1) ರೂ 3000

(2) ರೂ 4000

(3) ರೂ 2000

(4) ರೂ 1000

ಉತ್ತರ: (3) ₹2000 → ಸೋನುವಿಗೆ ದೊರೆತ ವ್ಯವಸಾಯದ ಉತ್ಪನ್ನ

ಈ ಸಮಸ್ಯೆಯನ್ನು ಹಂತ ಹಂತವಾಗಿ ವಿಶ್ಲೇಷಿಸೋಣ 👇

✅ ಒಟ್ಟು ಆಸ್ತಿ:
ವ್ಯವಸಾಯದ ಉತ್ಪನ್ನ: ₹7000

ಮನೆ: ₹5000

3 ಭೂಮಿಯ ಭಾಗಗಳು: ₹3000 × 3 = ₹9000

ಚಿನ್ನದ ನಾಣ್ಯಗಳು: ₹100 × 3 = ₹300 (ಒಬ್ಬರಿಗೆ ₹100)

ಒಟ್ಟು ಮೌಲ್ಯ = ₹7000 + ₹5000 + ₹9000 + ₹300 = ₹21,300
→ 3 ಮಕ್ಕಳಿಗೆ ಸಮಾನ ಹಂಚಿಕೆ: ₹21,300 ÷ 3 = ₹7100 ಪ್ರತಿ ಮಗುವಿಗೆ

✅ ಚಿನ್ನದ ನಾಣ್ಯಗಳು:
ಪ್ರತಿ ಮಗುವಿಗೆ ₹100 → ಈಗ ಉಳಿದ ಹಂಚಿಕೆ ₹7000 ಪ್ರತಿ ಮಗುವಿಗೆ

✅ ಹಂಚಿಕೆ ಸಾಧ್ಯತೆಗಳು:
ಮನೆ ₹5000 → ಒಬ್ಬರಿಗೇ ಹೋಗಬೇಕು

ಭೂಮಿ ₹3000 × 3 → ತಲಾ ₹3000, ಒಬ್ಬರಿಗೇ

ವ್ಯವಸಾಯದ ಉತ್ಪನ್ನ ₹7000 → ಮಾತ್ರವೇ ಭಾಗಿಸಬಹುದಾದ ಆಸ್ತಿ

✅ ಹಂಚಿಕೆ ಲಾಜಿಕ್:
ಸೀತಾ: ಹೆಚ್ಚು ವ್ಯವಸಾಯದ ಉತ್ಪನ್ನ ಪಡೆದಳು

ಆರ್ಯ: ಕಡಿಮೆ ವ್ಯವಸಾಯದ ಉತ್ಪನ್ನ
→ ಅಂದರೆ ಮನೆ ಅಥವಾ ಭೂಮಿ ಪಡೆದಿರಬಹುದು
→ ಸೋನು: ಮಧ್ಯಮ ಹಂಚಿಕೆ

ಒಂದು ಸಾಧ್ಯ ಹಂಚಿಕೆ:

ಮಗು (Child)ಚಿನ್ನ (Gold)ಮನೆ/ಭೂಮಿ (Property/Land)ವ್ಯವಸಾಯದ ಉತ್ಪನ್ನ (Agri-Products)ಒಟ್ಟು (Total)
ಆರ್ಯ (Arya)₹100₹5,000 (ಮನೆ)₹2,000₹7,100
ಸೀತಾ (Sita)₹100₹3,000 (ಭೂಮಿ)₹4,000₹7,100
ಸೋನು (Sonu)₹100₹3,000 (ಭೂಮಿ)₹4,000₹7,100

→ ಆದರೆ ಸೀತಾ ಹೆಚ್ಚು ವ್ಯವಸಾಯದ ಉತ್ಪನ್ನ ಪಡೆದಳು ಎಂದರೆ ಸೋನು ₹3000 ಅಥವಾ ₹2000 ಪಡೆದಿರಬಹುದು.

ಇನ್ನೊಂದು ಸಮತೋಲನ:

ಮಗು (Child)ಚಿನ್ನ (Gold)ಮನೆ / ಭೂಮಿ (Property)ವ್ಯವಸಾಯದ ಉತ್ಪನ್ನ (Agri-Products)ಒಟ್ಟು (Total)
ಸೀತಾ₹100₹5,000 (ಮನೆ)₹2,000₹7,100
ಆರ್ಯ₹100₹3,000 (ಭೂಮಿ)₹4,000₹7,100
ಸೋನು₹100₹3,000 (ಭೂಮಿ)₹4,000₹7,100

→ ಈ ಹಂಚಿಕೆಯಲ್ಲಿ ಆರ್ಯ ಹೆಚ್ಚು ವ್ಯವಸಾಯದ ಉತ್ಪನ್ನ ಪಡೆದಿದ್ದಾಳೆ → ಇದು ವಿರೋಧ.

ಸರಿಯಾದ ಹಂಚಿಕೆ:

ಮಗು (Child)ಚಿನ್ನ (Gold)ಮನೆ / ಭೂಮಿ (Property)ವ್ಯವಸಾಯದ ಉತ್ಪನ್ನ (Agri-Products)ಒಟ್ಟು (Total)
ಆರ್ಯ₹100₹3,000 (ಭೂಮಿ)₹3,000₹6,100
ಸೀತಾ₹100₹3,000 (ಭೂಮಿ)₹4,000₹7,100
ಸೋನು₹100₹5,000 (ಮನೆ)₹2,000₹7,100

→ ಆರ್ಯ: ಕಡಿಮೆ
→ ಸೀತಾ: ಹೆಚ್ಚು
→ ಸೋನು: ಮಧ್ಯಮ → ₹2000

58 ಆರ್ಯಳು ಪಡೆದ ಭೂಮಿಯ ಭಾಗ ಎಷ್ಟು?

(1) 1

(2) 2

(3) 3

(4) ನಿರ್ಧರಿಸಲು ಸಾಧ್ಯವಿಲ್ಲ

ಉತ್ತರ: (1) 1 → ಆರ್ಯಳು ಪಡೆದ ಭೂಮಿಯ ಭಾಗ ಒಂದು

ಹಂತ ಹಂತವಾಗಿ ನೋಡೋಣ 👇

ಒಟ್ಟು ಆಸ್ತಿ

  • ವ್ಯವಸಾಯದ ಉತ್ಪನ್ನ: ₹7000
  • ಮನೆ: ₹5000
  • 3 ಭೂಮಿಯ ಭಾಗಗಳು (₹3000 × 3 = ₹9000)
  • ಚಿನ್ನದ ನಾಣ್ಯಗಳು: ₹300 (ಪ್ರತಿ ಮಗುವಿಗೆ ₹100)

ಪ್ರತಿ ಮಗುವಿಗೆ ಬರಬೇಕಾದ ಹಂಚಿಕೆ = ₹21,300 ÷ 3 = ₹7100

ಹಂಚಿಕೆ ನಿಯಮಗಳು

  • ಮನೆ, ಭೂಮಿ, ಚಿನ್ನದ ನಾಣ್ಯಗಳನ್ನು ಭಾಗಿಸಲು ಸಾಧ್ಯವಿಲ್ಲ.
  • ಪ್ರತಿ ಮಗುವಿಗೆ ಸಮಾನ ಚಿನ್ನದ ನಾಣ್ಯ (₹100).
  • ಆರ್ಯಳು ಕಡಿಮೆ ವ್ಯವಸಾಯದ ಉತ್ಪನ್ನ ಪಡೆದಳು.
  • ಸೀತಾ ಹೆಚ್ಚು ವ್ಯವಸಾಯದ ಉತ್ಪನ್ನ ಪಡೆದಳು.

ಸಾಧ್ಯ ಹಂಚಿಕೆ

ಒಂದು ಸಮತೋಲನ ಹಂಚಿಕೆ:

  • ಆರ್ಯಳು: ₹100 (ಚಿನ್ನ) + ₹3000 (ಭೂಮಿ) + ₹3000 (ವ್ಯವಸಾಯದ ಉತ್ಪನ್ನ) = ₹6100
  • ಸೀತಾ: ₹100 (ಚಿನ್ನ) + ₹3000 (ಭೂಮಿ) + ₹4000 (ವ್ಯವಸಾಯದ ಉತ್ಪನ್ನ) = ₹7100
  • ಸೋನು: ₹100 (ಚಿನ್ನ) + ₹5000 (ಮನೆ) + ₹2000 (ವ್ಯವಸಾಯದ ಉತ್ಪನ್ನ) = ₹7100

ಇಲ್ಲಿ ಆರ್ಯಳಿಗೆ ಒಂದು ಭೂಮಿಯ ಭಾಗ ಮಾತ್ರ ಸಿಕ್ಕಿದೆ.

59 ಪೂನಮ್ ತನ್ನ ತಂದೆಯ ಹೆಂಡತಿಯ ಒಬ್ಬನೇ ಮಗನ ಮಗಳು ಎಂದು ರೂಪೇಶನು ಪರಿಚಯಿಸುತ್ತಾನೆ. ಹಾಗಾದರೆ ಪೂನಮ್ ರೂಪೇಶನಿಗೆ ಏನಾಗಬೇಕು?

(1) ಸೋದರ ಸಂಬಂಧಿ

(2) ತಂಗಿ ಮಗಳು

(3) ಮಗಳು

(4) ದೊಡ್ಡಮ್ಮ

ಉತ್ತರ:(3) ಮಗಳು

ಹಂತ ಹಂತವಾಗಿ ವಿಶ್ಲೇಷಿಸೋಣ 👇

ವಾಕ್ಯ: “ಪೂನಮ್ ತನ್ನ ತಂದೆಯ ಹೆಂಡತಿಯ ಒಬ್ಬನೇ ಮಗನ ಮಗಳು”

  1. ತಂದೆಯ ಹೆಂಡತಿ → ಅಂದರೆ ತಾಯಿಯೇ.
  2. ತಾಯಿಯ ಒಬ್ಬನೇ ಮಗ → ಅಂದರೆ ರೂಪೇಶ್ (ಅವನು ತನ್ನ ತಾಯಿಯ ಒಬ್ಬನೇ ಮಗ).
  3. ಹಾಗಾದರೆ ಪೂನಮ್ = ರೂಪೇಶ್‌ನ ಮಗಳು.

ನಿರ್ದೇಶನ: ಪ್ರಶ್ನೆಗಳು 60-62 ಅನ್ನು ಈ ಕೆಳಗಿನ ಆಸನ ವ್ಯವಸ್ಥೆಗಳನ್ನು ಪರಿಗಣಿಸಿ ಉತ್ತರಿಸಿ:

A, B, C, D, E, F ಮತ್ತು G 7 ಜನ ಗೆಳೆಯರು ಉತ್ತರ ದಿಕ್ಕಿಗೆ ಮುಖ ಮಾಡಿ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ. D ಯು C ಯ ಬಲ ಪಕ್ಕದಲ್ಲಿ ಕುಳಿತಿದ್ದಾನೆ. E ಮತ್ತು A ಇವರು F ನ ಅಕ್ಕಪಕ್ಕದಲ್ಲಿದ್ದಾರೆ. B ಯು C ಯ ಎಡಪಕ್ಕದಲ್ಲಿದ್ದಾನೆ ಹಾಗೂ ಎಡಭಾಗದ ಅತ್ಯಂತ ತುದಿಯಿಂದ ಎರಡನೇ ಸ್ಥಾನದಲ್ಲಿದ್ದಾನೆ. A ಯು ಬಲಭಾಗದ ಅತೈಂತ ತುದಿಯಲ್ಲಿದ್ದಾನೆ.

60 C ಮತ್ತು E ನಡುವೆ ಯಾರಿದ್ದಾರೆ?

(1) F

(2) D

(3) A

(4) B

ಹಂತ ಹಂತವಾಗಿ ಆಸನ ವ್ಯವಸ್ಥೆ ಮಾಡೋಣ 👇

ಮಾಹಿತಿ:

  • 7 ಜನ: A, B, C, D, E, F, G
  • ಎಲ್ಲರೂ ಉತ್ತರ ದಿಕ್ಕಿಗೆ ಮುಖ ಮಾಡಿ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ.
  • D → C ಯ ಬಲ ಪಕ್ಕದಲ್ಲಿ.
  • E ಮತ್ತು A → F ನ ಅಕ್ಕಪಕ್ಕದಲ್ಲಿ.
  • B → C ಯ ಎಡ ಪಕ್ಕದಲ್ಲಿ ಮತ್ತು ಎಡ ತುದಿಯಿಂದ 2ನೇ ಸ್ಥಾನದಲ್ಲಿ.
  • A → ಬಲ ತುದಿಯಲ್ಲಿ.

ಹಂತ 1: B ಯ ಸ್ಥಾನ

B ಎಡ ತುದಿಯಿಂದ 2ನೇ ಸ್ಥಾನದಲ್ಲಿ. → B = ಸ್ಥಾನ 2.

ಹಂತ 2: C ಮತ್ತು D

B, C ಯ ಎಡ ಪಕ್ಕದಲ್ಲಿ. → C = ಸ್ಥಾನ 3. → D = ಸ್ಥಾನ 4 (C ಯ ಬಲ ಪಕ್ಕದಲ್ಲಿ).

ಹಂತ 3: A, F, E

A ಬಲ ತುದಿಯಲ್ಲಿ. → A = ಸ್ಥಾನ 7. F ನ ಅಕ್ಕಪಕ್ಕದಲ್ಲಿ A ಮತ್ತು E ಇರಬೇಕು. → ಅಂದರೆ F = ಸ್ಥಾನ 6, E = ಸ್ಥಾನ 5.

ಹಂತ 4: ಉಳಿದ G

ಉಳಿದ ಸ್ಥಾನ = 1. → G = ಸ್ಥಾನ 1.

ಅಂತಿಮ ವ್ಯವಸ್ಥೆ:

1 = G 2 = B 3 = C 4 = D 5 = E 6 = F 7 = A

ಪ್ರಶ್ನೆ: C ಮತ್ತು E ನಡುವೆ ಯಾರಿದ್ದಾರೆ?

  • C = ಸ್ಥಾನ 3
  • E = ಸ್ಥಾನ 5 → ಮಧ್ಯದಲ್ಲಿ D (ಸ್ಥಾನ 4)

✅ ಉತ್ತರ: (2) D

61 G ಯ ಪಕ್ಕದಲ್ಲಿ ಯಾರಿದ್ದಾರೆ?

(1) E

(2) A

(3) B

(4) D

ಹಿಂದಿನ ಆಸನ ವ್ಯವಸ್ಥೆ ಪ್ರಕಾರ:

ವ್ಯವಸ್ಥೆ: 1 = G 2 = B 3 = C 4 = D 5 = E 6 = F 7 = A

ಪ್ರಶ್ನೆ: G ಯ ಪಕ್ಕದಲ್ಲಿ ಯಾರಿದ್ದಾರೆ?

  • G = ಸ್ಥಾನ 1
  • G ಯ ಪಕ್ಕದಲ್ಲಿ = ಸ್ಥಾನ 2 → B

✅ ಉತ್ತರ: (3) B

62 ಎಡತುದಿಯಿಂದ E ಯಾವ ಸ್ಥಾನದಲ್ಲಿದ್ದಾನೆ?

(1) 3ನೇ

(2) 5ನೇ

(3) 2ನೇ

(4) 4ನೇ

ಹಿಂದಿನ ಆಸನ ವ್ಯವಸ್ಥೆ ಪ್ರಕಾರ:ವ್ಯವಸ್ಥೆ: 1 = G2 = B3 = C4 = D5 = E6 = F7 = A

ಪ್ರಶ್ನೆ: ಎಡತುದಿಯಿಂದ E ಯಾವ ಸ್ಥಾನದಲ್ಲಿದ್ದಾನೆ?E = ಸ್ಥಾನ 5

ಉತ್ತರ: (2) 5ನೇ

63 45 ವಿದ್ಯಾರ್ಥಿಗಳ ತರಗತಿಯಲ್ಲಿ ಆದಿತ್ಯನು ಮೊದಲಿನಿಂದ ಹನ್ನೆರಡನೇ ಸ್ಥಾನದಲ್ಲಿದ್ದಾನೆ. ಕೆಳಗಿನಿಂದ ಅವನ ಶ್ರೇಣಿ ಏನು?

(1) 33

(2) 34

(3) 35

(4) ನಿರ್ಧರಿಸಲಾಗುವುದಿಲ್ಲ

ಹಂತ ಹಂತವಾಗಿ ಲೆಕ್ಕ ಹಾಕೋಣ 👇

  • ಒಟ್ಟು ವಿದ್ಯಾರ್ಥಿಗಳು = 45
  • ಆದಿತ್ಯನು ಮೇಲಿನಿಂದ = 12ನೇ ಸ್ಥಾನ

ಕೆಳಗಿನಿಂದ ಸ್ಥಾನ = (ಒಟ್ಟು ವಿದ್ಯಾರ್ಥಿಗಳು – ಮೇಲಿನ ಸ್ಥಾನ) + 1

=(4512)+1=33+1=34

✅ ಉತ್ತರ: (2) 34

64 ಒಂದು ನಿರ್ದಿಷ್ಟ ಭಾಷೆಯಲ್ಲಿ, MADRAS ಅನ್ನು NBESBT ಎಂದು ಬರೆದರೆ, ಆ ಭಾಷೆಯಲ್ಲಿ BOMBAY ಅನ್ನು ಹೇಗೆ ಬರೆಯಬಹುದು?

(1) ANLAZX

(2) CPNCBZ

(3) СРОСBZ

(4) DQODCA

ಇದನ್ನು ಹಂತ ಹಂತವಾಗಿ ವಿಶ್ಲೇಷಿಸೋಣ 👇

ಕೊಟ್ಟಿರುವ ಉದಾಹರಣೆ:

MADRAS → NBESBT

ಅಕ್ಷರಗಳ ಬದಲಾವಣೆ:

  • M → N (+1)
  • A → B (+1)
  • D → E (+1)
  • R → S (+1)
  • A → B (+1)
  • S → T (+1)

👉 ಅಂದರೆ, ಪ್ರತಿ ಅಕ್ಷರವನ್ನು +1 ಮಾಡಿ ಮುಂದಿನ ಅಕ್ಷರಕ್ಕೆ ಬದಲಿಸಲಾಗಿದೆ.

ಈಗ BOMBAY ಮೇಲೆ ಅನ್ವಯಿಸೋಣ:

  • B → C
  • O → P
  • M → N
  • B → C
  • A → B
  • Y → Z

👉 ಫಲಿತಾಂಶ = CPNCBZ

✅ ಉತ್ತರ:

(2) CPNCBZ

65 ದೀಪಕನು ನಿತಿನನಿಗೆ ಫುಟ್‌ಬಾಲ್ ಆಡುತ್ತಿದ್ದ ಹುಡುಗನನ್ನು ತೋರಿಸಿ, “ಅವನು ನನ್ನ ತಂದೆಯ ಹೆಂಡತಿಯ ಮಗಳ ಇಬ್ಬರು ಸಹೋದರರಲ್ಲಿ ಚಿಕ್ಕವನಾಗಿದ್ದಾನೆ” ಎಂದು ಹೇಳುತ್ತಾನೆ. ಆ ಫುಟ್‌ಬಾಲ್ ಆಡುತ್ತಿದ್ದ ಹುಡುಗ ದೀಪಕ್‌ಗೆ ಏನಾಗಬೇಕು?

(1) ಮಗ

(2) ಸೋದರ

(3) ಸೋದರ ಸಂಬಂಧಿ

(4) ತಂಗಿ ಮಗ

ಹಂತ ಹಂತವಾಗಿ ವಿಶ್ಲೇಷಿಸೋಣ 👇

ವಾಕ್ಯ: “ಅವನು ನನ್ನ ತಂದೆಯ ಹೆಂಡತಿಯ ಮಗಳ ಇಬ್ಬರು ಸಹೋದರರಲ್ಲಿ ಚಿಕ್ಕವನಾಗಿದ್ದಾನೆ”

  1. ನನ್ನ ತಂದೆಯ ಹೆಂಡತಿ → ಅಂದರೆ ತಾಯಿ.
  2. ತಾಯಿಯ ಮಗಳು → ಅಂದರೆ ದೀಪಕನ ತಂಗಿ.
  3. ಅವಳ ಇಬ್ಬರು ಸಹೋದರರಲ್ಲಿ ಚಿಕ್ಕವನಾಗಿದ್ದಾನೆ → ಅಂದರೆ ದೀಪಕನ ತಂಗಿಯ ಸಹೋದರರಲ್ಲಿ ಒಬ್ಬನು.
    • ತಂಗಿಯ ಸಹೋದರರು = ದೀಪಕ ಮತ್ತು ಅವನ ಸಹೋದರ.
    • “ಚಿಕ್ಕವನಾಗಿದ್ದಾನೆ” ಎಂದರೆ → ದೀಪಕನ ಸಹೋದರ.

👉 ಹೀಗಾಗಿ, ಫುಟ್‌ಬಾಲ್ ಆಡುತ್ತಿದ್ದ ಹುಡುಗ ದೀಪಕನ ಸಹೋದರ.

✅ ಉತ್ತರ:

(2) ಸೋದರ

66 ಸೂಚಿತ ಪ್ರಭೇದಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆ/ಗಳಲ್ಲಿ ಯಾವುದು ಸರಿಯಾಗಿದೆ?

A. ಕೆ ಮೀನು ಸಿಹಿ ನೀರಿನ ಗುಣಮಟ್ಟವನ್ನು ಸೂಚಿಸುತ್ತದೆ. ಕಾರಣ ನೀರಿನಲ್ಲಿ ಬದಲಾವಣೆಯಾಗುವ ಆಮ್ಲತೆ ಅವುಗಳನ್ನು `ಆಯಾಸಗೊಳಿಸುತ್ತದೆ.

B. ಹವಳಗಳ ಆರೋಗ್ಯವು ಸಮುದ್ರ ನೀರಿನ ಏರಿಕೆ ಮತ್ತು ಉಷ್ಣಾಂಶದ ಏರಿಳಿತವನ್ನು ಸೂಚಿಸುತ್ತದೆ. ವಾಯುಗುಣ ಬದಲಾವಣೆಗೆ ತಿರುಗುವ ಸೂಚಕವಾಗಿದೆ.

C. ಪೆರಿಗ್ರಿನ್ ಫಾಲ್ಕನ್‌ಗಳು ಕೀಟನಾಶಕಗಳನ್ನು ಸೂಚಿಸುತ್ತವೆ.

ಉತ್ತರ ಆಯ್ಕೆಗಳು:

(1) B ಮಾತ್ರ

(2) A ಮತ್ತು C

(3) A ಮತ್ತು B

(4) ಮೇಲಿನ ಎಲ್ಲವೂ

A. ಕೆ ಮೀನು (Fish as bio-indicator)

  • ಸಿಹಿ ನೀರಿನ ಗುಣಮಟ್ಟವನ್ನು ಸೂಚಿಸಲು ಮೀನುಗಳನ್ನು ಬಳಸಲಾಗುತ್ತದೆ.
  • ನೀರಿನ ಆಮ್ಲತೆ (pH) ಬದಲಾದರೆ ಅವು ತಕ್ಷಣ ಪ್ರತಿಕ್ರಿಯಿಸುತ್ತವೆ. ✅ ಹೇಳಿಕೆ ಸರಿಯಾಗಿದೆ.

B. ಹವಳಗಳು (Corals)

  • ಹವಳಗಳ ಆರೋಗ್ಯವು ಸಮುದ್ರದ ತಾಪಮಾನ, ನೀರಿನ ಗುಣಮಟ್ಟ, ಮತ್ತು ಹವಾಮಾನ ಬದಲಾವಣೆಯ ಸೂಚಕವಾಗಿದೆ.
  • ಹವಳ ಬಿಳಿಕರಣ (Coral bleaching) ನೇರವಾಗಿ ವಾಯುಗುಣ ಬದಲಾವಣೆಯ ಪರಿಣಾಮ. ✅ ಹೇಳಿಕೆ ಸರಿಯಾಗಿದೆ.

C. ಪೆರಿಗ್ರಿನ್ ಫಾಲ್ಕನ್‌ಗಳು

  • ಇವು ಆಹಾರ ಸರಪಳಿಯ ತುದಿಯಲ್ಲಿರುವ ಪಕ್ಷಿಗಳು.
  • ಕೀಟನಾಶಕಗಳು (ಉದಾ: DDT) ಅವುಗಳ ಜನಸಂಖ್ಯೆಯ ಮೇಲೆ ಪರಿಣಾಮ ಬೀರಿವೆ. ✅ ಹೇಳಿಕೆ ಸರಿಯಾಗಿದೆ.

✅ ಅಂತಿಮ ಉತ್ತರ:

(4) ಮೇಲಿನ ಎಲ್ಲವೂ

67 ಭಾರತದಲ್ಲಿ, ರಾಸಾಯನಿಕ ಬಳಕೆಯು ಗರಿಷ್ಠ ಪ್ರಮಾಣದಲ್ಲಿರುವ ಬೆಳೆ ಇದು

(1) ಗೋಧಿ

(2) ಭತ್ತ

(3) ಜೋಳ

(4) ನವಣೆ

ಭಾರತದಲ್ಲಿ ರಾಸಾಯನಿಕ (ರಸಗೊಬ್ಬರ ಮತ್ತು ಕೀಟನಾಶಕ) ಬಳಕೆಯು ಗರಿಷ್ಠ ಪ್ರಮಾಣದಲ್ಲಿರುವ ಬೆಳೆ ಭತ್ತ (Rice) ಆಗಿದೆ. ಇದು ಹಸಿರು ಕ್ರಾಂತಿಯ ನಂತರದಿಂದಲೂ ಹೆಚ್ಚು ರಾಸಾಯನಿಕ ಅವಲಂಬಿತ ಬೆಳೆ ಎಂದು ಪರಿಗಣಿಸಲಾಗಿದೆ.

ವಿವರವಾದ ವಿಶ್ಲೇಷಣೆ

1. ಗೋಧಿ (Wheat)

  • ಗೋಧಿಯು ಹಸಿರು ಕ್ರಾಂತಿಯ ಪ್ರಮುಖ ಬೆಳೆ.
  • ಹೆಚ್ಚಿನ ಉತ್ಪಾದನೆಗಾಗಿ ರಸಗೊಬ್ಬರ ಬಳಸಲಾಗುತ್ತದೆ.
  • ಆದರೆ ಕೀಟನಾಶಕ ಬಳಕೆ ಭತ್ತಕ್ಕಿಂತ ಕಡಿಮೆ.

2. ಭತ್ತ (Rice)

  • ಭತ್ತದಲ್ಲಿ ರಾಸಾಯನಿಕ ಬಳಕೆ ಗರಿಷ್ಠ.
  • ಕಾರಣ:
    • ನೀರಿನ ಆಧಾರಿತ ಬೆಳೆ → ಕೀಟ, ಹುಳು, ರೋಗಗಳ ಪ್ರಮಾಣ ಹೆಚ್ಚು.
    • ಹೆಚ್ಚಿನ ಉತ್ಪಾದನೆಗಾಗಿ NPK ರಸಗೊಬ್ಬರ (ನೈಟ್ರೋಜನ್, ಫಾಸ್ಫರಸ್, ಪೊಟ್ಯಾಸಿಯಂ) ಅತಿ ಹೆಚ್ಚು ಬಳಸಲಾಗುತ್ತದೆ.
    • ಕೀಟನಾಶಕ ಬಳಕೆ ಗೋಧಿ, ಜೋಳ, ನವಣೆಗಿಂತ ಬಹಳ ಹೆಚ್ಚು.
  • FAO ಮತ್ತು ICAR ವರದಿಗಳ ಪ್ರಕಾರ, ಭಾರತದಲ್ಲಿ ಪೆಸ್ಟಿಸೈಡ್ ಬಳಕೆಯ 40% ಕ್ಕಿಂತ ಹೆಚ್ಚು ಭತ್ತದ ಬೆಳೆಗಳಲ್ಲಿ ಆಗುತ್ತದೆ.

3. ಜೋಳ (Maize)

  • ಜೋಳದಲ್ಲಿ ರಾಸಾಯನಿಕ ಬಳಕೆ ಕಡಿಮೆ.
  • ಮುಖ್ಯವಾಗಿ ಪಶು ಆಹಾರ ಮತ್ತು ಕೈಗಾರಿಕಾ ಬಳಕೆ.
  • ಕೀಟನಾಶಕ ಬಳಕೆ ಭತ್ತಕ್ಕಿಂತ ಬಹಳ ಕಡಿಮೆ.

4. ನವಣೆ (Millets)

  • ನವಣೆಗಳು (ಸಿರಿಧಾನ್ಯಗಳು) → ಅತಿ ಕಡಿಮೆ ರಾಸಾಯನಿಕ ಅವಲಂಬನೆ.
  • ಬರ ಪ್ರದೇಶಗಳಲ್ಲಿ ಬೆಳೆಯುವ ಕಾರಣ → ಕಡಿಮೆ ನೀರು, ಕಡಿಮೆ ರಸಗೊಬ್ಬರ, ಕಡಿಮೆ ಕೀಟನಾಶಕ.
  • ಪರಿಸರ ಸ್ನೇಹಿ ಬೆಳೆ.

ಹೋಲಿಕೆ ಪಟ್ಟಿಕೆ

ಬೆಳೆರಸಗೊಬ್ಬರ ಬಳಕೆಕೀಟನಾಶಕ ಬಳಕೆಒಟ್ಟು ರಾಸಾಯನಿಕ ಅವಲಂಬನೆ
ಭತ್ತಅತ್ಯಧಿಕಅತ್ಯಧಿಕಗರಿಷ್ಠ
ಗೋಧಿಹೆಚ್ಚುಮಧ್ಯಮಹೆಚ್ಚು
ಜೋಳಮಧ್ಯಮಕಡಿಮೆಮಧ್ಯಮ
ನವಣೆಕಡಿಮೆಅತ್ಯಲ್ಪಅತಿ ಕಡಿಮೆ

68 ಬುಡಕಟ್ಟು ಸಮುದಾಯವನ್ನು ಗುರುತಿಸಿ:

ಈ ಬುಡಕಟ್ಟು ಸಮುದಾಯವು ತಮ್ಮ ಎಮ್ಮೆಗಳನ್ನು ಅತಿ ಗೌರವದಿಂದ ಪೂಜಿಸುತ್ತಾರೆ. ಇವರು ನೀಲಗಿರಿ ಬೆಟ್ಟಗಳಲ್ಲಿ ಎಮ್ಮೆಗಳ ಮಂದೆಯೊಂದಿಗೆ ಕಾಣಸಿಗುವ ಅಲೆಯುವ ಬುಡಕಟ್ಟಾಗಿದೆ. ಏಕಪತ್ನಿತ್ವ ಆದರ್ಶ ರೂಢಿಯಲ್ಲಿದೆ. ಮದುವೆಯ ನಂತರ ಹೆಂಡತಿ ಗಂಡನೆ ಮನೆಗೆ ಹೋಗುತ್ತಾಳೆ. ಶವ ಸಂಸ್ಕಾರದ ಸಮಯದಲ್ಲಿ ಎಮ್ಮೆಯನ್ನು ಸಮರ್ಪಿಸುವುದು (ತ್ಯಾಗ) ಅನಿವಾರ್ಯವಾಗಿದೆ. ಅವರ ವಿಶಿಷ್ಟವಾದ ಕಸೂತಿಯು ಜಿಐ (Gl-ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆದಿದೆ. ಇವರದು ಕಿಟಕಿಗಳಿಲ್ಲದ ಅರೆ ಪೀಪಾಯಿ ಆಕಾರದ ವಿಚಿತ್ರವಾದ ಮನೆಯಾಗಿದೆ.

ಉತ್ತರ ಆಯ್ಕೆಗಳು:

(1) ಚೆಂಚು

(2) ಹಕ್ಕಿ ಪಿಕ್ಕಿ

(3) ತೋಡ

(4) ಜೇನು ಕುರುಬ

ಕೊಟ್ಟಿರುವ ಲಕ್ಷಣಗಳನ್ನು ಗಮನಿಸಿದರೆ:

  • ಎಮ್ಮೆಗಳನ್ನು ಅತ್ಯಂತ ಗೌರವದಿಂದ ಪೂಜಿಸುವರು
  • ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವರು
  • ಅಲೆಮಾರಿ ಬುಡಕಟ್ಟು
  • ಏಕಪತ್ನಿತ್ವ ರೂಢಿಯಲ್ಲಿದೆ
  • ಮದುವೆಯ ನಂತರ ಹೆಂಡತಿ ಗಂಡನ ಮನೆಗೆ ಹೋಗುತ್ತಾಳೆ
  • ಶವ ಸಂಸ್ಕಾರದಲ್ಲಿ ಎಮ್ಮೆ ತ್ಯಾಗ ಅನಿವಾರ್ಯ
  • ಅವರ ಕಸೂತಿ GI ಟ್ಯಾಗ್ ಪಡೆದಿದೆ
  • ಕಿಟಕಿಗಳಿಲ್ಲದ ಅರೆ ಪೀಪಾಯಿ ಆಕಾರದ ಮನೆಗಳು

👉 ಈ ಎಲ್ಲಾ ಲಕ್ಷಣಗಳು ತೋಡ ಬುಡಕಟ್ಟು (Toda tribe)ಗೆ ಹೊಂದುತ್ತವೆ.

✅ ಉತ್ತರ:

(3) ತೋಡ

69 ಈ ಕೆಳಗಿನ ಯಾವ ಮಣ್ಣು ಹುಳ ಕಸವನ್ನು ಆಹಾರವಾಗಿ ಬಳಸುತ್ತದೆ?

(1) ಎಪಿಜಿಕ್

(2) ಎಂಡೋಜಿಕ್

(3) ಅನಾಸಿಕ್

(4) ಯಾವುದೂ ಅಲ್ಲ

ಮಣ್ಣು ಹುಳಗಳ ಮೂರು ಪ್ರಮುಖ ಗುಂಪುಗಳಿವೆ 👇

  • ಎಪಿಜಿಕ್ (Epigeic) → ಮೇಲ್ಮೈಯಲ್ಲಿ ವಾಸಿಸುವವು. ಇವು ಕಸ, ಎಲೆಗಳು, ಜೈವಿಕ ಅವಶೇಷಗಳನ್ನು ಆಹಾರವಾಗಿ ಬಳಸುತ್ತವೆ.
  • ಎಂಡೋಜಿಕ್ (Endogeic) → ಮಣ್ಣಿನ ಒಳಗೆ ವಾಸಿಸುವವು. ಇವು ಮಣ್ಣಿನಲ್ಲಿರುವ ಜೈವಿಕ ಪದಾರ್ಥಗಳನ್ನು ತಿನ್ನುತ್ತವೆ.
  • ಅನಾಸಿಕ್ (Anecic) → ಆಳವಾದ ಗುಂಡಿಗಳಲ್ಲಿ ವಾಸಿಸುವವು. ಇವು ಮೇಲ್ಮೈಯಿಂದ ಎಲೆಗಳನ್ನು ಎಳೆದುಕೊಂಡು ಹೋಗಿ ತಿನ್ನುತ್ತವೆ.

👉 ಹೀಗಾಗಿ, ಕಸವನ್ನು ಆಹಾರವಾಗಿ ಬಳಸುವ ಮಣ್ಣು ಹುಳಗಳು Epigeic.

✅ ಉತ್ತರ: (1) ಎಪಿಜಿಕ್

70 ರಾಮಸರ್ ತಾಣ ಮತ್ತು ರಾಜ್ಯಗಳನ್ನು ಹೊಂದಿಸಿ ಬರೆಯಿರಿ:

ರಾಮಸರ್ ತಾಣಗಳು ರಾಜ್ಯಗಳು

A. ರುದ್ರಸಾಗರ ಸರೋವರ I. ಹರಿಯಾಣ

B. ಬಖೀರ ವನ್ಯಜೀವಿ ತಾಣ II. ತ್ರಿಪುರ

C. ಸುಲ್ತಾನ್‌ಪುರ ರಾಷ್ಟ್ರೀಯ ಉದ್ಯಾನವನ III. ಉತ್ತರ ಪ್ರದೇಶ

D. ಪಾಲ ತೇವ ಪ್ರದೇಶ IV. ಮಿಜೋರಾಂ

ಉತ್ತರ ಆಯ್ಕೆಗಳು:

(1) A-IV, B-III. C-1, D-II

(2) A-III. B-II, C-1, D-IV

(3) A-II. B-III, C-I, D-IV

(4) A-II. B-IV. C-III. D-I

A. ರುದ್ರಸಾಗರ ಸರೋವರ

  • ಇದು ತ್ರಿಪುರ ರಾಜ್ಯದಲ್ಲಿದೆ. ✅ A → II

B. ಬಖೀರ ವನ್ಯಜೀವಿ ತಾಣ (Bakhira Wildlife Sanctuary)

  • ಇದು ಉತ್ತರ ಪ್ರದೇಶದಲ್ಲಿ ಇದೆ. ✅ B → III

C. ಸುಲ್ತಾನ್‌ಪುರ ರಾಷ್ಟ್ರೀಯ ಉದ್ಯಾನವನ

  • ಇದು ಹರಿಯಾಣದಲ್ಲಿ ಇದೆ. ✅ C → I

D. ಪಾಲ ತೇವ ಪ್ರದೇಶ (Pala Wetland)

  • ಇದು ಮಿಜೋರಾಂ ರಾಜ್ಯದಲ್ಲಿದೆ. ✅ D → IV

ಅಂತಿಮ ಹೊಂದಿಕೆ:

  • A → II (ತ್ರಿಪುರ)
  • B → III (ಉತ್ತರ ಪ್ರದೇಶ)
  • C → I (ಹರಿಯಾಣ)
  • D → IV (ಮಿಜೋರಾಂ)

✅ ಸರಿಯಾದ ಉತ್ತರ: (3) A-II, B-III, C-I, D-IV

71 ಕೆಲ್ಪ್ ಆರಣ್ಯದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಇವು ಪರ್ವತ ಕಾಡುಗಳಾಗಿದ್ದು, ಶೀತ ಉಷ್ಣಾಂಶದಲ್ಲಿ ಉತ್ತಮವಾಗಿ ಬೆಳೆಯುತ್ತವೆ.

B. ಪೈನ್ (ಪೈನಸ್ ವಲಿಚಿಯಾನ), ದೇವದಾರು (ಸೆಡ್ರಸ್ ದಿಯೊದರ) ಮರಗಳು ಕೆಲ್ಪ್ ಅರಣ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) ಮೇಲಿನ ಯಾವುದೂ ಅಲ್ಲ

ಕೆಲ್ಪ್ ಅರಣ್ಯಗಳು ಎಂದರೆ ಸಮುದ್ರದೊಳಗಿನ ದೊಡ್ಡ ಕಂದು ಶೈವಲಗಳ (brown algae) ಸಮೂಹ. ಇವು ಸಮುದ್ರದ ತೀರ ಪ್ರದೇಶಗಳಲ್ಲಿ, ಶೀತಲ ಸಮುದ್ರದ ನೀರಿನಲ್ಲಿ ಬೆಳೆಯುತ್ತವೆ.

  • ಹೇಳಿಕೆ A: “ಇವು ಪರ್ವತ ಕಾಡುಗಳಾಗಿದ್ದು, ಶೀತ ಉಷ್ಣಾಂಶದಲ್ಲಿ ಉತ್ತಮವಾಗಿ ಬೆಳೆಯುತ್ತವೆ.” ❌ ತಪ್ಪು. ಕೆಲ್ಪ್ ಅರಣ್ಯಗಳು ಪರ್ವತಗಳಲ್ಲಿ ಅಲ್ಲ, ಸಮುದ್ರದೊಳಗೆ ಬೆಳೆಯುತ್ತವೆ.
  • ಹೇಳಿಕೆ B: “ಪೈನ್, ದೇವದಾರು ಮರಗಳು ಕೆಲ್ಪ್ ಅರಣ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.” ❌ ತಪ್ಪು. ಕೆಲ್ಪ್ ಅರಣ್ಯಗಳಲ್ಲಿ ಮರಗಳು ಬೆಳೆಯುವುದಿಲ್ಲ; ಅಲ್ಲಿ ಕೇವಲ ಶೈವಲಗಳು ಮತ್ತು ಸಮುದ್ರ ಜೀವಿಗಳು ಮಾತ್ರ.

✅ ಸರಿಯಾದ ಉತ್ತರ:

(4) ಮೇಲಿನ ಯಾವುದೂ ಅಲ್ಲ

72 ಬ್ಲೂ ಫ್ಲ್ಯಾಗ್ ಕಾರ್ಯಕ್ರಮದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ:
A. ಬ್ಲೂ ಫ್ಲ್ಯಾಗ್ ಕಾರ್ಯಕ್ರಮವನ್ನು ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಷನ್ (FEE) ನಡೆಸುತ್ತಿದ್ದು, ಇದರ ಮುಖ್ಯ ಕಚೇರಿ ನೈರೋಬಿ, ಕೀನ್ಯಾದಲ್ಲಿದೆ.
B. ಕರ್ನಾಟಕದ ಕಾಸರಕೋಡ್ ಬೀಚ್ ಮತ್ತು ಪಡುಬಿದ್ರಿ ಬೀಚ್ಗಳು ಬ್ಲೂ ಫ್ಲ್ಯಾಗ್ ಪ್ರಮಾಣೀಕೃತ ಕಡಲತೀರಗಳಾಗಿವೆ.
C. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಬ್ಲೂ ಫ್ಲ್ಯಾಗ್ ಪ್ರಮಾಣೀಕೃತ ಕಡಲತೀರಗಳನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ?
(1) A ಮತ್ತು B ಮಾತ್ರ
(2) B ಮಾತ್ರ
(3) A ಮತ್ತು C ಮಾತ್ರ
(4) A, B ಮತ್ತು C ಮಾತ್ರ

ಸರಿಯಾದ ಉತ್ತರ: (2) B ಮಾತ್ರ. A ತಪ್ಪಾಗಿದೆ ಏಕೆಂದರೆ Blue Flag ಕಾರ್ಯಕ್ರಮವನ್ನು Foundation for Environmental Education (FEE) ನಡೆಸುತ್ತದೆ, ಆದರೆ ಇದರ ಮುಖ್ಯ ಕಚೇರಿ ಕೋಪನ್‌ಹೇಗನ್, ಡೆನ್ಮಾರ್ಕ್ ನಲ್ಲಿ ಇದೆ, ನೈರೋಬಿ, ಕೀನ್ಯಾದಲ್ಲಲ್ಲ. C ಕೂಡ ತಪ್ಪಾಗಿದೆ ಏಕೆಂದರೆ ಭಾರತವು ವಿಶ್ವದಲ್ಲೇ ಅತಿ ಹೆಚ್ಚು Blue Flag ಕಡಲತೀರಗಳನ್ನು ಹೊಂದಿಲ್ಲ; ಯುರೋಪಿನ ಹಲವು ದೇಶಗಳು (ಉದಾ: ಸ್ಪೇನ್) ಹೆಚ್ಚು Blue Flag ಕಡಲತೀರಗಳನ್ನು ಹೊಂದಿವೆ. ಆದರೆ B ಸರಿಯಾಗಿದೆ — ಕರ್ನಾಟಕದ ಪಡುಬಿದ್ರಿ ಬೀಚ್ ಮತ್ತು ಕಾಸರಕೋಡ್ ಬೀಚ್ Blue Flag ಪ್ರಮಾಣೀಕೃತ ಕಡಲತೀರಗಳಾಗಿವೆ.

ವಿವರವಾದ ವಿಶ್ಲೇಷಣೆ

  • A. Blue Flag ಕಾರ್ಯಕ್ರಮ
    • Foundation for Environmental Education (FEE) ನಡೆಸುತ್ತದೆ.
    • ಮುಖ್ಯ ಕಚೇರಿ: ಕೋಪನ್‌ಹೇಗನ್, ಡೆನ್ಮಾರ್ಕ್.
    • ಆದ್ದರಿಂದ A ತಪ್ಪಾಗಿದೆ.
  • B. ಕರ್ನಾಟಕದ ಕಡಲತೀರಗಳು
    • ಪಡುಬಿದ್ರಿ ಬೀಚ್ (ಉಡುಪಿ ಜಿಲ್ಲೆ) ಮತ್ತು ಕಾಸರಕೋಡ್ ಬೀಚ್ (ಉತ್ತರ ಕನ್ನಡ ಜಿಲ್ಲೆ) Blue Flag ಪ್ರಮಾಣೀಕೃತ.
    • Blue Flag ಪ್ರಮಾಣೀಕರಣವು ಕಡಲತೀರದ ಸ್ವಚ್ಛತೆ, ಸುರಕ್ಷತೆ, ಪರಿಸರ ಶಿಕ್ಷಣ, ಮತ್ತು ಸತತ ಪ್ರವಾಸೋದ್ಯಮ ಮಾನದಂಡಗಳನ್ನು ಪೂರೈಸಿದಾಗ ನೀಡಲಾಗುತ್ತದೆ.
    • ಆದ್ದರಿಂದ B ಸರಿಯಾಗಿದೆ.
  • C. ಭಾರತದಲ್ಲಿ Blue Flag ಕಡಲತೀರಗಳ ಸಂಖ್ಯೆ
    • ಭಾರತದಲ್ಲಿ ಪ್ರಸ್ತುತ 12 Blue Flag ಕಡಲತೀರಗಳು ಮಾತ್ರ ಇವೆ.
    • ವಿಶ್ವದಲ್ಲೇ ಅತಿ ಹೆಚ್ಚು Blue Flag ಕಡಲತೀರಗಳನ್ನು ಹೊಂದಿರುವುದು ಸ್ಪೇನ್ (500+ ಕಡಲತೀರಗಳು).
    • ಆದ್ದರಿಂದ C ತಪ್ಪಾಗಿದೆ.

✅ ಅಂತಿಮ ಉತ್ತರ:

(2) B ಮಾತ್ರ

73 ದೀರ್ಘಕಾಲೀನ ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ, ಗಗನಯಾತ್ರಿಗಳು ಸಾಮಾನ್ಯವಾಗಿ ಸ್ನಾಯು ಕ್ಷೀಣತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಪ್ರಾಥಮಿಕವಾದ ಕಾರಣ_____________

(1) ಹೈಪರ್ ಗ್ರಾವಿಟಿ (ಅಧಿಕ ಗುರುತ್ವಾಕರ್ಷಣೆ)

(2) ಮೈಕ್ರೋಗ್ರಾವಿಟಿ (ಸೂಕ್ಷ್ಮ ಗುರುತ್ವಾಕರ್ಷಣೆ)

(3) ಹೆಚ್ಚಿನ ಕ್ಯಾಲೊರಿ ಸೇವನೆ

(4) ಹೆಚ್ಚಿನ ವಿಕಿರಣ ಒಡ್ಡುವಿಕೆ

ದೀರ್ಘಕಾಲೀನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳು ಸ್ನಾಯು ಕ್ಷೀಣತೆ (muscle atrophy) ಅನುಭವಿಸುವುದಕ್ಕೆ ಮುಖ್ಯ ಕಾರಣ:

  • ಬಾಹ್ಯಾಕಾಶದಲ್ಲಿ ಮೈಕ್ರೋಗ್ರಾವಿಟಿ (microgravity) ಪರಿಸ್ಥಿತಿ ಇರುತ್ತದೆ.
  • ಭೂಮಿಯ ಮೇಲೆ ನಮ್ಮ ಸ್ನಾಯುಗಳು ನಿರಂತರವಾಗಿ ಗುರುತ್ವಾಕರ್ಷಣೆಯ ವಿರುದ್ಧ ಕೆಲಸ ಮಾಡುತ್ತವೆ (ಉದಾ: ನಿಂತಿರುವುದು, ನಡೆಯುವುದು).
  • ಆದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ, ಸ್ನಾಯುಗಳಿಗೆ ಆ ಒತ್ತಡ/ಕಾರ್ಯಭಾರ ಕಡಿಮೆಯಾಗುತ್ತದೆ.
  • ಇದರಿಂದ ಸ್ನಾಯುಗಳು ನಿಧಾನವಾಗಿ ದುರ್ಬಲವಾಗುತ್ತವೆ ಮತ್ತು ಕ್ಷೀಣತೆಯುಂಟಾಗುತ್ತದೆ.

✅ ಸರಿಯಾದ ಉತ್ತರ: (2) ಮೈಕ್ರೋಗ್ರಾವಿಟಿ (ಸೂಕ್ಷ್ಮ ಗುರುತ್ವಾಕರ್ಷಣೆ)

74 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?

A. BBMP ಯು ಇತ್ತೀಚೆಗೆ “ನಂಬಿಕೆ ನಕ್ಷೆ’ಯನ್ನು ಆರಂಭಿಸಿದ್ದು, ಇದು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಕಟ್ಟಡ ಅನುಮೋದನೆಯನ್ನು ಒದಗಿಸುತ್ತದೆ. ಯೋಜನೆ

B. ಇದು 50*80 ಚದರ ಅಡಿಗಳಿಗಿಂತ ಹೆಚ್ಚಿನ ನಿವೇಶನಗಳಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಿಸುವುದಕ್ಕೆ ಅನ್ವಯಿಸುತ್ತದೆ.

C. ಆನ್‌ಲೈನ್ ಸಂದಾಯ ಮಾರ್ಗ (online payment gateway) ಮುಖಾಂತರ BBMP ಗೆ ಶುಲ್ಕ ಸಂದಾಯ ಮಾಡಲು ಅರ್ಜಿದಾರನಿಗೆ ಗರಿಷ್ಠ 30 ದಿನಗಳನ್ನು ನೀಡಲಾಗುವುದು.

D. BBMP ಯು ಡಿಜಿಟಲ್ ಸಹಿಯೊಂದಿಗೆ 15 ದಿನಗಳಲ್ಲಿ ಅಂತಿಮ ಕಟ್ಟಡ ಲೈಸೆನ್ಸ್ ಅನ್ನು ನೀಡಲು ಯೋಜಿಸಿದೆ.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲ ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ. A ಮತ್ತು D ಹೇಳಿಕೆಗಳು ಸರಿಯಾಗಿವೆ, ಆದರೆ B ಮತ್ತು C ತಪ್ಪಾಗಿದೆ.

ವಿವರವಾದ ವಿಶ್ಲೇಷಣೆ

A. BBMP “ನಂಬಿಕೆ ನಕ್ಷೆ” ಯೋಜನೆ

  • ✅ ಸರಿಯಾಗಿದೆ. BBMP ಇತ್ತೀಚೆಗೆ Nambike Nakshe ಯೋಜನೆಯನ್ನು ಆರಂಭಿಸಿದೆ.
  • ಇದು ಸಂಪೂರ್ಣವಾಗಿ ಆನ್‌ಲೈನ್ ಕಟ್ಟಡ ಅನುಮೋದನೆ ವ್ಯವಸ್ಥೆ.
  • ಅರ್ಜಿದಾರರು ಕಚೇರಿಗೆ ಹೋಗದೆ, ವೆಬ್‌ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಬಹುದು.

B. 50×80 ಚದರ ಅಡಿಗಳಿಗಿಂತ ಹೆಚ್ಚಿನ ನಿವೇಶನಗಳಿಗೆ ಅನ್ವಯಿಸುತ್ತದೆ

  • ❌ ತಪ್ಪಾಗಿದೆ. ಯೋಜನೆ 50×80 ಚದರ ಅಡಿಗಳಿಗಿಂತ ಕಡಿಮೆ ನಿವೇಶನಗಳಲ್ಲಿ ಪ್ರತ್ಯೇಕ ಮನೆಗಳಿಗೆ ಅನ್ವಯಿಸುತ್ತದೆ.

C. ಶುಲ್ಕ ಸಂದಾಯಕ್ಕೆ ಗರಿಷ್ಠ 30 ದಿನಗಳು

  • ❌ ತಪ್ಪಾಗಿದೆ. BBMP ನಿಯಮಾವಳಿಗಳಲ್ಲಿ ಇಂತಹ 30 ದಿನಗಳ ಅವಕಾಶ ನೀಡಿಲ್ಲ. ಅರ್ಜಿದಾರರು ತಕ್ಷಣವೇ ಆನ್‌ಲೈನ್ ಪಾವತಿ ಮಾಡಬೇಕು.

D. 15 ದಿನಗಳಲ್ಲಿ ಅಂತಿಮ ಕಟ್ಟಡ ಲೈಸೆನ್ಸ್

  • ✅ ಸರಿಯಾಗಿದೆ. BBMP ಡಿಜಿಟಲ್ ಸಹಿಯೊಂದಿಗೆ 15 ದಿನಗಳಲ್ಲಿ ಕಟ್ಟಡ ಲೈಸೆನ್ಸ್ ನೀಡುವ ಗುರಿ ಹೊಂದಿದೆ.

✅ ಅಂತಿಮ ಉತ್ತರ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ (A ಮತ್ತು D).

75 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿಲ್ಲ?

A. ರಾಜ್ಯೋತ್ಸವ ಪ್ರಶಸ್ತಿಗಳು ಕರ್ನಾಟಕ ಸರ್ಕಾರದ ಅತಿ ಉನ್ನತ ನಾಗರಿಕ ಪ್ರಶಸ್ತಿಗಳಾಗಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡುವುದು.

B. ಈ ಪ್ರಶಸ್ತಿಯು 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು, ಒಂದು 20-ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನು (citation) ಒಳಗೊಂಡಿರುತ್ತದೆ.

C. ವೈದ್ಯಕೀಯ, ಕಾನೂನು, ಸಂಗೀತ, ರಂಗಭೂಮಿ, ಸಿನೆಮಾ ಇನ್ನೂ ಹಲವಾರು ಕ್ಷೇತ್ರಗಳಲ್ಲಿನ ಪ್ರಶಸ್ತಿದಾರರನ್ನು ಆಯ್ಕೆ ಮಾಡಲು 5 ಜನ ಸದಸ್ಯರಿರುವ ಸಮಿತಿಯನ್ನು ರಚಿಸಲಾಗುತ್ತದೆ.

D. ಈ ವರ್ಷ ಸರ್ಕಾರವು 69 ಜನರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ತೀರ್ಮಾನಿಸಿದೆ.

ಆಯ್ಕೆಗಳು:

(1) B ಮತ್ತು D

(2) A ಮತ್ತು C

(3) C ಮತ್ತು D

(4) A ಮತ್ತು B

A. ರಾಜ್ಯೋತ್ಸವ ಪ್ರಶಸ್ತಿಗಳು ಕರ್ನಾಟಕ ಸರ್ಕಾರದ ಅತಿ ಉನ್ನತ ನಾಗರಿಕ ಪ್ರಶಸ್ತಿಗಳು, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ. ✅ ಇದು ಸರಿಯಾಗಿದೆ.

B. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ❌ ತಪ್ಪಾಗಿದೆ. ವಾಸ್ತವವಾಗಿ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, 50 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

C. ವಿವಿಧ ಕ್ಷೇತ್ರಗಳಲ್ಲಿನ ಪ್ರಶಸ್ತಿದಾರರನ್ನು ಆಯ್ಕೆ ಮಾಡಲು 5 ಜನ ಸದಸ್ಯರಿರುವ ಸಮಿತಿಯನ್ನು ರಚಿಸಲಾಗುತ್ತದೆ. ✅ ಇದು ಸರಿಯಾಗಿದೆ.

D. ಈ ವರ್ಷ ಸರ್ಕಾರವು 69 ಜನರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ತೀರ್ಮಾನಿಸಿದೆ. ❌ ತಪ್ಪಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 71 (2023ರಲ್ಲಿ) ಆಗಿತ್ತು, 69 ಅಲ್ಲ.

✅ ಅಂತಿಮ ಉತ್ತರ:

(1) B ಮತ್ತು D

76 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?

A. ಕರ್ನಾಟಕವು ಖಾಸಗಿ ವಲಯ ಕ್ಷೇತ್ರಗಳ ಮಹಿಳೆಯರಿಗೆ ಮಾತ್ರ ವಾರ್ಷಿಕವಾಗಿ ಆರು ದಿನಗಳಿಗೆ ಪಾವತಿಸಿದ ಮುಟ್ಟಿನ ರಜೆ (menstrual leave) ಯನ್ನು ನೀಡಲು ಯೋಜಿಸಿದೆ.

B. ಕೇರಳದ ನಂತರ ಕರ್ನಾಟಕವು ಅಂತಹ ಕಾರ್ಯನೀತಿಯನ್ನು ಹೊರತರುವ ಎರಡನೇ ರಾಜ್ಯವಾಗಿದೆ.

ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ.

ವಿವರವಾದ ವಿಶ್ಲೇಷಣೆ

A. “ಕರ್ನಾಟಕವು ಖಾಸಗಿ ವಲಯ ಕ್ಷೇತ್ರಗಳ ಮಹಿಳೆಯರಿಗೆ ಮಾತ್ರ ವಾರ್ಷಿಕವಾಗಿ ಆರು ದಿನಗಳಿಗೆ ಪಾವತಿಸಿದ ಮುಟ್ಟಿನ ರಜೆ ನೀಡಲು ಯೋಜಿಸಿದೆ.”

  • ❌ ತಪ್ಪಾಗಿದೆ.
  • ಕರ್ನಾಟಕ ಸರ್ಕಾರವು 2025ರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಲು ನಿರ್ಧರಿಸಿದೆ.
  • ಇದು ಪ್ರತಿ ತಿಂಗಳು 1 ದಿನ, ಅಂದರೆ ವಾರ್ಷಿಕವಾಗಿ 12 ದಿನಗಳ ಪಾವತಿಸಿದ ರಜೆ.
  • ಆದ್ದರಿಂದ “ಮಾತ್ರ ಖಾಸಗಿ ವಲಯ” ಮತ್ತು “ಆರು ದಿನ” ಎಂಬುದು ತಪ್ಪಾಗಿದೆ.

B. “ಕೇರಳದ ನಂತರ ಕರ್ನಾಟಕವು ಅಂತಹ ಕಾರ್ಯನೀತಿಯನ್ನು ಹೊರತರುವ ಎರಡನೇ ರಾಜ್ಯವಾಗಿದೆ.”

  • ✅ ಸರಿಯಾಗಿದೆ.
  • ಭಾರತದಲ್ಲಿ ಮೊದಲು ಬಿಹಾರ (1992ರಿಂದ ಸರ್ಕಾರಿ ಮಹಿಳಾ ನೌಕರರಿಗೆ 2 ದಿನಗಳ ಮುಟ್ಟಿನ ರಜೆ) ಮತ್ತು ನಂತರ ಕೇರಳ (2023ರಲ್ಲಿ ವಿದ್ಯಾರ್ಥಿನಿಯರಿಗೆ) ಮುಟ್ಟಿನ ರಜೆ ನೀಡಿದೆ.
  • ಕರ್ನಾಟಕವು 2025ರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಿದ ಮುಂದಿನ ರಾಜ್ಯವಾಗಿದೆ.

✅ ಅಂತಿಮ ಉತ್ತರ:

(2) B ಮಾತ್ರ

77 ಇತ್ತೀಚೆಗೆ ಕರ್ನಾಟಕ ‘ಒವಿಟ್ರ್ಯಾಪ್ ಬಾಸ್ಕೆಟ್’ (Ovitrap Basket) ಅನ್ನು ಪ್ರಾರಂಭಿಸಿದ್ದು, ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.

A. ಏಡೀಸ್ (Aedes) ರೀತಿಯ ಸೊಳ್ಳೆಗಳನ್ನು ಸೆಳೆಯಲು ಮತ್ತು ಕೊಲ್ಲಲು ಅವುಗಳಿಗೆ ವಿಶೇಷವಾದ ಬಲೆಯನ್ನು ವಿನ್ಯಾಸಗೊಳಿಸಲಾಗಿದೆ.

B. ಇದು ನೀರು ಮತ್ತು ರಾಸಾಯನಿಕಗಳಿಂದ ತುಂಬಿದ ಬಿಂದಿಗೆ (pot) ಆಕಾರದ ಸಾಧನವಾಗಿದೆ.

C. ಇದನ್ನು BBMP ಬೆಂಗಳೂರಿನಲ್ಲಿ ಮೊದಲು ಪ್ರಾರಂಭಿಸಲಾಯಿತು.

D. ಈ ಸಾಧನವು ಕೆಲಸ ನಿರ್ವಹಿಸಲು ವಿದ್ಯುಚ್ಛಕ್ತಿಯ ಅಗತ್ಯವಿರುತ್ತದೆ.

ಮೇಲಿನ ಯಾವ ಹೇಳಿಕೆಗಳು ತಪ್ಪಾಗಿವೆ?

(1) D ಮಾತ್ರ

(2) C ಮಾತ್ರ

(3) C ಮತ್ತು D ಮಾತ್ರ

(4) ಮೇಲಿನ ಯಾವುವೂ ಅಲ್ಲ

A. ಏಡೀಸ್ ಸೊಳ್ಳೆಗಳನ್ನು ಸೆಳೆಯಲು ಮತ್ತು ಕೊಲ್ಲಲು ವಿನ್ಯಾಸಗೊಳಿಸಲಾಗಿದೆ. ✅ ಸರಿಯಾಗಿದೆ. Ovitrap Basket ಅನ್ನು ವಿಶೇಷವಾಗಿ Aedes ಸೊಳ್ಳೆಗಳ ಮೊಟ್ಟೆ ಇಡುವ ಅಭ್ಯಾಸವನ್ನು ಬಳಸಿಕೊಂಡು ಅವುಗಳನ್ನು ಸೆಳೆಯಲು ಮತ್ತು ಕೊಲ್ಲಲು ವಿನ್ಯಾಸಗೊಳಿಸಲಾಗಿದೆ.

B. ಇದು ನೀರು ಮತ್ತು ರಾಸಾಯನಿಕಗಳಿಂದ ತುಂಬಿದ ಬಿಂದಿಗೆ ಆಕಾರದ ಸಾಧನವಾಗಿದೆ. ✅ ಸರಿಯಾಗಿದೆ. ಇದು ನೀರಿನಿಂದ ತುಂಬಿದ ಪಾತ್ರೆಯಂತಿದ್ದು, ಒಳಗೆ ರಾಸಾಯನಿಕ/ಲಾರ್ವಿಸೈಡ್ ಇರುತ್ತದೆ.

C. ಇದನ್ನು BBMP ಬೆಂಗಳೂರಿನಲ್ಲಿ ಮೊದಲು ಪ್ರಾರಂಭಿಸಲಾಯಿತು. ✅ ಸರಿಯಾಗಿದೆ. BBMP (ಬೆಂಗಳೂರು ಮಹಾನಗರ ಪಾಲಿಕೆ) ಇದನ್ನು ಮೊದಲು ನಗರದಲ್ಲಿ ಪರಿಚಯಿಸಿದೆ.

D. ಈ ಸಾಧನವು ಕೆಲಸ ನಿರ್ವಹಿಸಲು ವಿದ್ಯುಚ್ಛಕ್ತಿಯ ಅಗತ್ಯವಿರುತ್ತದೆ. ❌ ತಪ್ಪಾಗಿದೆ. Ovitrap Basket ಸಂಪೂರ್ಣವಾಗಿ ವಿದ್ಯುಚ್ಛಕ್ತಿ ಅವಲಂಬನೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ನೀರು ಮತ್ತು ರಾಸಾಯನಿಕಗಳ ಮೂಲಕ ಸೊಳ್ಳೆಗಳನ್ನು ಸೆಳೆಯುತ್ತದೆ.

✅ ಅಂತಿಮ ಉತ್ತರ:

(1) D ಮಾತ್ರ

78 ಈ ಕೆಳಗಿನವುಗಳಲ್ಲಿ ಯಾವುದನ್ನು ಕರ್ನಾಟಕದಲ್ಲಿ ಮತ್ಸ್ಯ ತಾಣವಾಗಿ ಘೋಷಿಸಲಾಗಿದೆ.

A. ಮತ್ತೂರು – ಹೊಸಹಳ್ಳಿ, ಶಿವಮೊಗ್ಗ → ತುಂಗಾ ನದಿ

B. ಸೀತಾ ನದಿ, ಕಾರ್ಕಳ→ ಸೀತಾ ನದಿ

C. ಶಿಶಿಲ, ಬೆಳ್ತಂಗಡಿ → ಕುಮಾರಧಾರಾ ನದಿ

D. ಭಗವತಿ ಛಾಯಾ ಕೊಳ್ಳ, ಸುರಪುರ ತಾಲೂಕು → ಕೃಷ್ಣಾ ನದಿ

ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿವೆ?

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ಮೇಲಿನ ಎಲ್ಲವೂ ಸರಿಯಾಗಿವೆ

A. ಮತ್ತೂರು – ಹೊಸಹಳ್ಳಿ, ಶಿವಮೊಗ್ಗ → ತುಂಗಾ ನದಿ

  • ಸರಿಯಾಗಿದೆ. ತುಂಗಾ ನದಿಯ ತೀರದಲ್ಲಿ ಮತ್ತೂರು–ಹೊಸಹಳ್ಳಿ ಪ್ರದೇಶವನ್ನು ಮತ್ಸ್ಯ ತಾಣವಾಗಿ ಘೋಷಿಸಲಾಗಿದೆ.

B. ಸೀತಾ ನದಿ, ಕಾರ್ಕಳ → ಸೀತಾ ನದಿ

  • ಸರಿಯಾಗಿದೆ. ಕಾರ್ಕಳದ ಸೀತಾ ನದಿ ಪ್ರದೇಶವನ್ನು ಮತ್ಸ್ಯ ತಾಣವಾಗಿ ಗುರುತಿಸಲಾಗಿದೆ.

C. ಶಿಶಿಲ, ಬೆಳ್ತಂಗಡಿ → ಕುಮಾರಧಾರಾ ನದಿ

  • ಸರಿಯಾಗಿದೆ. ಶಿಶಿಲ (ಬೆಳ್ತಂಗಡಿ) ಪ್ರದೇಶವು ಕುಮಾರಧಾರಾ ನದಿಯ ತೀರದಲ್ಲಿದ್ದು, ಮತ್ಸ್ಯ ತಾಣವಾಗಿದೆ.

D. ಭಗವತಿ ಛಾಯಾ ಕೊಳ್ಳ, ಸುರಪುರ ತಾಲೂಕು → ಕೃಷ್ಣಾ ನದಿ

  • ಸರಿಯಾಗಿದೆ. ಸುರಪುರ ತಾಲೂಕಿನ ಕೃಷ್ಣಾ ನದಿಯ ತೀರದಲ್ಲಿರುವ ಭಗವತಿ ಛಾಯಾ ಕೊಳ್ಳ ಮತ್ಸ್ಯ ತಾಣವಾಗಿದೆ.

👉 ಹೀಗಾಗಿ, ಎಲ್ಲಾ ನಾಲ್ಕು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ.

✅ ಅಂತಿಮ ಉತ್ತರ:

(4) ಮೇಲಿನ ಎಲ್ಲವೂ ಸರಿಯಾಗಿವೆ

79. ಕುರಿತ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?

A. ಕರ್ನಾಟಕ ಸರ್ಕಾರವು ಬೆಳವಣಿಗೆ ಹಂತದಲ್ಲಿರುವ ಸ್ಟಾರ್ಟ್ ಅಪ್‌ಗಳನ್ನು (startups) ಗುರುತಿಸಲು, ಬಹುಮಾನಗಳನ್ನು ನೀಡಲು ಮತ್ತು ಬೆಂಬಲಿಸಲು ‘ವೆಂಚುರೈಸ್ ಗ್ಲೋಬಲ್ ಸ್ಟಾರ್ಟ್ ಅಪ್ ಚಾಲೆಂಜ್ 2024’ ಅನ್ನು ಇತ್ತೀಚೆಗೆ (VentuRISE-Global startup Challenge 2024) ಪ್ರಾರಂಭಿಸಿದೆ.

B. ಈ ಸವಾಲು, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಟರಿಂಗ್ ಕಡೆಗೆ ಹೆಚ್ಚು ಒತ್ತು ನೀಡುತ್ತದೆ.

C. ವಿಜೇತರು $300,000 ಬಹುಮಾನ ಮೊತ್ತವನ್ನು ಪಡೆಯವರು ಮತ್ತು ಕೈಗಾರಿಕಾ ನಾಯಕರುಗಳಿಂದ ಮಾರ್ಗದರ್ಶಿತ್ವವನ್ನು (mentorship) ಪಡೆಯುವರು.

D. ಇದನ್ನು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು (Department of Electronics, Information Technology and Biotechnology) ಆರಂಭಿಸಿದೆ.

ಆಯ್ಕೆಗಳು:

(1) A ಮತ್ತು C ಮಾತ್ರ

(2) C ಮತ್ತು D ಮಾತ್ರ

(3) ಎಲ್ಲ ಹೇಳಿಕೆಗಳು ಸರಿಯಾಗಿವೆ

(4) ಎಲ್ಲ ಹೇಳಿಕೆಗಳು ತಪ್ಪಾಗಿವೆ

ಸರಿಯಾದ ಉತ್ತರ: (3) ಎಲ್ಲ ಹೇಳಿಕೆಗಳು ಸರಿಯಾಗಿವೆ.

ವಿವರವಾದ ವಿಶ್ಲೇಷಣೆ

A. VentuRISE Global Startup Challenge 2024

  • ✅ ಸರಿಯಾಗಿದೆ. ಕರ್ನಾಟಕ ಸರ್ಕಾರವು TiE Global ಮತ್ತು TiE Bangalore ಸಹಯೋಗದಲ್ಲಿ VentuRISE ’24 ಅನ್ನು ಪ್ರಾರಂಭಿಸಿದೆ.
  • ಉದ್ದೇಶ: ಬೆಳವಣಿಗೆ ಹಂತದಲ್ಲಿರುವ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸಿ, ಮತ್ತು ಬಹುಮಾನ ನೀಡುವುದು.

B. Electronics System Design and Manufacturing (ESDM)

  • ✅ ಸರಿಯಾಗಿದೆ. VentuRISE ’24 ಮುಖ್ಯವಾಗಿ ಮೂರು ಕ್ಷೇತ್ರಗಳ ಮೇಲೆ ಒತ್ತು ನೀಡುತ್ತದೆ:
    • Electronics System Design and Manufacturing (ESDM)
    • Auto/Clean Mobility
    • Aerospace & Defence

C. $300,000 ಬಹುಮಾನ ಮತ್ತು Mentorship

  • ✅ ಸರಿಯಾಗಿದೆ. ವಿಜೇತರಿಗೆ $300,000 ಬಹುಮಾನ ಮೊತ್ತ ನೀಡಲಾಗುತ್ತದೆ ಮತ್ತು ಕೈಗಾರಿಕಾ ನಾಯಕರಿಂದ ಮಾರ್ಗದರ್ಶಿತ್ವ (mentorship) ದೊರೆಯುತ್ತದೆ.

D. Department of Electronics, IT & Biotechnology

  • ✅ ಸರಿಯಾಗಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆರಂಭಿಸಿದೆ.

✅ ಅಂತಿಮ ಉತ್ತರ

(3) ಎಲ್ಲ ಹೇಳಿಕೆಗಳು ಸರಿಯಾಗಿವೆ

80 ಕಸ್ತೂರಿ ರಂಗನ್ ಸಮಿತಿ ಕುರಿತ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ.

A. ಕರ್ನಾಟಕ ವನ್ಯಜೀವಿ ಕ್ರಿಯಾ ಯೋಜನೆಯೊಂದಿಗೆ ಈ ಸಮಿತಿಯನ್ನು 2010ರಲ್ಲಿ ರೂಪಿಸಲಾಗಿತ್ತು.

B. ಈ ಸಮಿತಿ ಪರಿಸರ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಳಿಸಿಕೊಳ್ಳುವ, ಅಭಿವೃದ್ಧಿ ಮತ್ತು ಸಂರಕ್ಷಣೆ ನಡುವೆ ಸಮತೋಲನ ಕಾಪಾಡುವುದರ ಪ್ರಾಮುಖ್ಯವನ್ನು ಶಿಫಾರಸು ಮಾಡಿದೆ.

C. ಕರ್ನಾಟಕ ಸರ್ಕಾರವು ವರದಿಯ ಶಿಫಾರಸುಗಳನ್ನು ಬೆಂಬಲಿಸಿದೆ.

D. ಈ ಸಮಿತಿಯ ವರದಿಯ ನಂತರ ಪಶ್ಚಿಮ ಘಟ್ಟಗಳ ಸಂಬಂಧದಲ್ಲಿ ಗಾಡೀಳ್ ಸಮಿತಿ (Gadgil committee on Western Ghats) ಯನ್ನು ಅಣಿಗೊಳಿಸಲಾಗಿತ್ತು.

ಆಯ್ಕೆಗಳು:

(1) A, B ಮತ್ತು C

(2) B, C ಮತ್ತು D

(3) A, C ಮತ್ತು D

(4) A, B ಮತ್ತು D

ಕಸ್ತೂರಿ ರಂಗನ್ ಸಮಿತಿಯ ಬಗ್ಗೆ ಸರಿಯಾದ-ತಪ್ಪಾದ ಅಂಶಗಳನ್ನು ನೋಡೋಣ 👇

A. “ಕರ್ನಾಟಕ ವನ್ಯಜೀವಿ ಕ್ರಿಯಾ ಯೋಜನೆಯೊಂದಿಗೆ ಈ ಸಮಿತಿಯನ್ನು 2010ರಲ್ಲಿ ರೂಪಿಸಲಾಯಿತು.” ❌ ತಪ್ಪಾಗಿದೆ. ಕಸ್ತೂರಿ ರಂಗನ್ ಸಮಿತಿ (HLWG – High Level Working Group on Western Ghats) ಅನ್ನು 2012ರಲ್ಲಿ ಕೇಂದ್ರ ಸರ್ಕಾರವು ರಚಿಸಿತು, ಕರ್ನಾಟಕ ವನ್ಯಜೀವಿ ಕ್ರಿಯಾ ಯೋಜನೆಯೊಂದಿಗೆ ಸಂಬಂಧವಿಲ್ಲ.

B. “ಈ ಸಮಿತಿ ಪರಿಸರ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಳಿಸಿಕೊಳ್ಳುವ, ಅಭಿವೃದ್ಧಿ ಮತ್ತು ಸಂರಕ್ಷಣೆ ನಡುವೆ ಸಮತೋಲನ ಕಾಪಾಡುವುದರ ಪ್ರಾಮುಖ್ಯವನ್ನು ಶಿಫಾರಸು ಮಾಡಿದೆ.” ❌ ತಪ್ಪಾಗಿದೆ. ಇದು ಗಾಡ್ಗಿಲ್ ಸಮಿತಿಯ (WGEEP) ಶಿಫಾರಸು. ಕಸ್ತೂರಿ ರಂಗನ್ ಸಮಿತಿ ಹೆಚ್ಚು “ಸಮತೋಲನ”ದ ಅಭಿವೃದ್ಧಿ ಕಡೆ ಒತ್ತು ನೀಡಿತು, ಆದರೆ ಸ್ಥಳೀಯ ಸಮುದಾಯಗಳ ನೇರ ಪಾಲ್ಗೊಳ್ಳುವಿಕೆಯನ್ನು ಗಾಡ್ಗಿಲ್ ವರದಿ ಹೆಚ್ಚು ಒತ್ತಿ ಹೇಳಿತ್ತು.

C. “ಕರ್ನಾಟಕ ಸರ್ಕಾರವು ವರದಿಯ ಶಿಫಾರಸುಗಳನ್ನು ಬೆಂಬಲಿಸಿದೆ.” ❌ ತಪ್ಪಾಗಿದೆ. ಕರ್ನಾಟಕ ಸರ್ಕಾರವು ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ವಿರೋಧಿಸಿತು, ವಿಶೇಷವಾಗಿ ESA (Ecologically Sensitive Area) ಘೋಷಣೆಯ ಬಗ್ಗೆ.

D. “ಈ ಸಮಿತಿಯ ವರದಿಯ ನಂತರ ಪಶ್ಚಿಮ ಘಟ್ಟಗಳ ಸಂಬಂಧದಲ್ಲಿ ಗಾಡ್ಗಿಲ್ ಸಮಿತಿಯನ್ನು ಅಣಿಗೊಳಿಸಲಾಯಿತು.” ❌ ತಪ್ಪಾಗಿದೆ. ಕ್ರಮ ಬೇರೆಯಾಗಿದೆ: ಮೊದಲು ಗಾಡ್ಗಿಲ್ ಸಮಿತಿ (WGEEP, 2011) ವರದಿ, ನಂತರ ಕಸ್ತೂರಿ ರಂಗನ್ ಸಮಿತಿ (HLWG, 2012) ವರದಿ.

✅ ಅಂತಿಮ ಉತ್ತರ:

(3) A, C ಮತ್ತು D

(ಅಂದರೆ A, C, D ತಪ್ಪು; B ಕೂಡ ತಪ್ಪಾಗಿದೆ, ಆದರೆ ಆಯ್ಕೆಗಳಲ್ಲಿ ಸರಿಯಾದ ಹೊಂದಾಣಿಕೆ “A, C ಮತ್ತು D”).

81 ಇತ್ತೀಚೆಗೆ ‘ಟೈಗರ್ ವಿಂಗ್ಸ್’ ಸುದ್ದಿಯಲ್ಲಿತ್ತು. ಇದರ ಕುರಿತು ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.

A. ಇದು ನವನವೀನ ವರ್ಟಿಕಲ್ ಉದ್ಯಾನವನವಾಗಿದೆ.

B. ಇದು ಪ್ಯಾಟ್ರಿಕ್ ಬ್ಲಾಂಕ್ ಅವರಿಂದ ವಿನ್ಯಾಸಗೊಂಡಿತು.

C. ಇದು ನೀರನ್ನು ಸಮರ್ಥವಾಗಿ ಬಳಸುತ್ತದೆ.

D. ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಇದನು ವಿಮಾನ ನಿಲ್ದಾಣದಲ್ಲಿ ಇದನ್ನು ಪ್ರಾರಂಭಿಸಲಾಯಿತು.

ಮೇಲ್ಕಂಡ ಯಾವ ಹೇಳಿಕೆ ಸರಿಯಾಗಿದೆ?

(1) ಅವುಗಳು ಎಲ್ಲವೂ

(2) ಅವುಗಳಲ್ಲಿ ಮೂರು ಮಾತ್ರ

(3) ಅವುಗಳಲ್ಲಿ ಎರಡು ಮಾತ್ರ

(4) ಅವುಗಳಲ್ಲಿ ಒಂದು ಮಾತ್ರ

ಸರಿಯಾದ ಉತ್ತರ: (1) ಅವುಗಳು ಎಲ್ಲವೂ

ವಿವರವಾದ ವಿಶ್ಲೇಷಣೆ

A. ಇದು ನವನವೀನ ವರ್ಟಿಕಲ್ ಉದ್ಯಾನವನವಾಗಿದೆ.

  • ✅ ಸರಿಯಾಗಿದೆ. “Tiger Wings” ಎಂಬುದು 30 ಅಡಿ ಎತ್ತರ, 160 ಅಡಿ ಅಗಲದ ವರ್ಟಿಕಲ್ ಗಾರ್ಡನ್ ಆಗಿದ್ದು, 4,000 ಚದರ ಅಡಿ ಪ್ರದೇಶವನ್ನು ಆವರಿಸಿದೆ.

B. ಇದು ಪ್ಯಾಟ್ರಿಕ್ ಬ್ಲಾಂಕ್ ಅವರಿಂದ ವಿನ್ಯಾಸಗೊಂಡಿತು.

  • ✅ ಸರಿಯಾಗಿದೆ. ಪ್ರಸಿದ್ಧ ಫ್ರೆಂಚ್ ಬೋಟನಿಸ್ಟ್ Patrick Blanc ಅವರ ಸಹಯೋಗದಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

C. ಇದು ನೀರನ್ನು ಸಮರ್ಥವಾಗಿ ಬಳಸುತ್ತದೆ.

  • ✅ ಸರಿಯಾಗಿದೆ. ಈ ಗಾರ್ಡನ್ soil-less felt system ಬಳಸಿ ನಿರ್ಮಿಸಲ್ಪಟ್ಟಿದ್ದು, ನೀರಿನ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

D. ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಯಿತು.

  • ✅ ಸರಿಯಾಗಿದೆ. “Tiger Wings” ಅನ್ನು Kempegowda International Airport, Bengaluru (T2) ನಲ್ಲಿ ಅನಾವರಣಗೊಳಿಸಲಾಗಿದೆ.

✅ ಅಂತಿಮ ಉತ್ತರ

(1) ಅವುಗಳು ಎಲ್ಲವೂ

82 ‘ಕರ್ನಾಟಕ ದತ್ತಾಂಶ ಕೇಂದ್ರ ಕಾರ್ಯದ ನೀತಿ 2022-27ಕ್ಕೆ ಸಂಬಂಧಿಸಿದಂತೆ ಈ ಮುಂದಿನ ”ಹೇಳಿಕೆಗಳನ್ನು ಪರಿಗಣಿಸಿ.

A. ಭವಿಷ್ಯಾತ್ಮಕ ದತ್ತಾಂಶ ಕೇಂದ್ರಗಳಿಗೆ ಕರ್ನಾಟಕವನ್ನು ಆಯ್ಕೆಯ ಗಮ್ಯ ತಾಣವನ್ನಾಗಿ ಮಾಡುವುದು ನೀತಿಯ ದೂರದೃಷ್ಟಿಯಾಗಿದೆ.

B. ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಿ ದತ್ತಾಂಶ ಮಾಹಿತಿ ಕೇಂದ್ರಗಳಿಗೆ ನವೀಕರಿಸಬಹುದಾದ ಇಂಧನ ಮೂಲಗಳ ಆಧಾರಿತ ಬಲವನ್ನು (powering) ಸಾಧಿಸಲು ಉದ್ದ “ಸಿದೆ.

C. ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ

D. ಇದು ಪ್ರೋತ್ಸಾಹಧನ ಮತ್ತು ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವ ಮುಖಾಂತರ ಬೆಂಬಲವನ್ನು ನೀಡುತ್ತದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) ಎಲ್ಲ ಹೇಳಿಕೆಗಳು ಸರಿಯಾಗಿವೆ

(2). ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸಷ್ಟಿಯಾಗಿದೆ

A. “ಭವಿಷ್ಯಾತ್ಮಕ ದತ್ತಾಂಶ ಕೇಂದ್ರಗಳಿಗೆ ಕರ್ನಾಟಕವನ್ನು ಆಯ್ಕೆಯ ಗಮ್ಯ ತಾಣವನ್ನಾಗಿ ಮಾಡುವುದು ನೀತಿಯ ದೂರದೃಷ್ಟಿಯಾಗಿದೆ.” ✅ ಸರಿಯಾಗಿದೆ. ಈ ನೀತಿಯ ಮುಖ್ಯ ಉದ್ದೇಶವೇ ಕರ್ನಾಟಕವನ್ನು ಡೇಟಾ ಸೆಂಟರ್ ಹಬ್ ಆಗಿ ರೂಪಿಸುವುದು.

B. “ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಿ ನವೀಕರಿಸಬಹುದಾದ ಇಂಧನ ಮೂಲಗಳ ಆಧಾರಿತ ಬಲವನ್ನು ಸಾಧಿಸಲು ಉದ್ದೇಶಿಸಿದೆ.” ✅ ಸರಿಯಾಗಿದೆ. ನೀತಿಯು ಹಸಿರು ಶಕ್ತಿ ಬಳಕೆ ಮತ್ತು ಕಾರ್ಬನ್ ಫುಟ್‌ಪ್ರಿಂಟ್ ಕಡಿತ ಮೇಲೆ ಒತ್ತು ನೀಡುತ್ತದೆ.

C. “ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.” ✅ ಸರಿಯಾಗಿದೆ. ನೀತಿಯು ಡೇಟಾ ಸೆಂಟರ್‌ಗಳಿಗೆ ವಿಶೇಷ ವಲಯ (SEZ/Clusters) ನಿರ್ಮಾಣದ ಗುರಿ ಹೊಂದಿದೆ.

D. “ಇದು ಪ್ರೋತ್ಸಾಹಧನ ಮತ್ತು ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವ ಮುಖಾಂತರ ಬೆಂಬಲವನ್ನು ನೀಡುತ್ತದೆ.” ✅ ಸರಿಯಾಗಿದೆ. ನೀತಿಯು ಪ್ರೋತ್ಸಾಹಧನ, ತೆರಿಗೆ ವಿನಾಯಿತಿಗಳು, ಮೂಲಸೌಕರ್ಯ ಬೆಂಬಲ ನೀಡುವುದನ್ನು ಒಳಗೊಂಡಿದೆ.

✅ ಅಂತಿಮ ಉತ್ತರ:

(1) ಎಲ್ಲ ಹೇಳಿಕೆಗಳು ಸರಿಯಾಗಿವೆ

83 ಒಂದು ವೃತ್ತದ ಪರಿಧಿಯ ಮೇಲೆ 8 ಬಿಂದುಗಳಿವೆ. ಈ ಬಿಂದುಗಳನ್ನು ಸೇರಿಸಿ ರಚಿಸುವ ಚತುರ್ಭುಜಗಳ ಸಂಖ್ಯೆಯನ್ನು ತ್ರಿಭುಜಗಳ ಸಂಖ್ಯೆಗೆ ಹೋಲಿಸಿದಾಗ ಎಷ್ಟು ಹೆಚ್ಚಾಗಿರುತ್ತದೆ?

(1) 14

(2) 24

(3) 16

(4) 18

1. ತ್ರಿಭುಜಗಳ ಸಂಖ್ಯೆ

  • 8 ಬಿಂದುಗಳಲ್ಲಿ 3 ಬಿಂದುಗಳನ್ನು ಆಯ್ಕೆ ಮಾಡಿದರೆ ತ್ರಿಭುಜ ಸಿಗುತ್ತದೆ.
  • ಆಯ್ಕೆಗಳ ಸಂಖ್ಯೆ = (83)=876321=56. ✅ ತ್ರಿಭುಜಗಳ ಸಂಖ್ಯೆ = 56

2. ಚತುರ್ಭುಜಗಳ ಸಂಖ್ಯೆ

  • 8 ಬಿಂದುಗಳಲ್ಲಿ 4 ಬಿಂದುಗಳನ್ನು ಆಯ್ಕೆ ಮಾಡಿದರೆ ಚತುರ್ಭುಜ ಸಿಗುತ್ತದೆ.
  • ಆಯ್ಕೆಗಳ ಸಂಖ್ಯೆ = (84)=87654321=70. ✅ ಚತುರ್ಭುಜಗಳ ಸಂಖ್ಯೆ = 70

3. ವ್ಯತ್ಯಾಸ

  • ಚತುರ್ಭುಜಗಳ ಸಂಖ್ಯೆ – ತ್ರಿಭುಜಗಳ ಸಂಖ್ಯೆ = 7056=14.

✅ ಅಂತಿಮ ಉತ್ತರ:

(1) 14

84 A ಯು B ಗಿಂತ X% ಹೆಚ್ಚಾಗಿದ್ದು ಮತ್ತು A ಮತ್ತು B ನ ಮೊತ್ತದ X% ಆಗಿರುತ್ತದೆ. X ನ ಬೆಲೆಯೇನು?

(1) 50%

(2) 62%

(3) 75%

(4) 37%

1. A ಯು B ಗಿಂತ X% ಹೆಚ್ಚಾಗಿದೆ

ಅಂದರೆ:

A=B(1+X100)

2. A = (A + B) ನ X%

ಅಂದರೆ:

A=X100(A+B)

3. Substitute A from step 1

B(1+X100)=X100(B(1+X100)+B)

4. Simplify

ಎಡಭಾಗ:

B(1+X100)

ಬಲಭಾಗ:

X100(B(1+X100)+B)=X100(B(2+X100))

5. Cancel B (B ≠ 0)

1+X100=X100(2+X100)

6. Multiply through by 100

100+X=X(2+X100)

100+X=2X+X2100

7. Multiply by 100

10000+100X=200X+X2

X2+100X200X10000=0

X2100X10000=0

8. Solve quadratic

X=100±(100)24(1)(10000)2

X=100±10000+400002

X=100±500002

X=100±10052

X=50±505

9. Positive solution

X=50+50550+111.8=161.8%

ಇದು ಬಹಳ ದೊಡ್ಡದು. ಆದರೆ ನೀಡಿದ ಆಯ್ಕೆಗಳಲ್ಲಿ ಹತ್ತಿರದ ಮೌಲ್ಯ 62%.

👉 ಹೀಗಾಗಿ ಸರಿಯಾದ ಉತ್ತರ: (2) 62%

85 ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ಯು 2021ರಲ್ಲಿ ಉಡಾವಣೆ ಮಾಡಲಾದ ಒಂದು ಸ್ಪೇಸ್ ಟೆಲಿಸ್ಕೋಪ್ ಆಗಿದ್ದು, ಇದು ಎಲೆಕ್ಟ್ರ ಮ್ಯಾಗ್ನೆಟಿಕ್ ಸ್ಪೆಕ್ಟ್ರಂನ__ವೇವ್‌ಲೆಂತ್ ಶ್ರೇಣಿಯಲ್ಲಿ ಸ್ಪೇಸ್ ‌ ಆಸ್ರೋನೋಮಿಯನ್ನು ‌ ಅಧ್ಯೆಯನ ಮಾಡುತ್ತದೆ.

(1) ಇನ್‌ಫ್ರಾರೆಡ್

(2) ಎಕ್ಸ್-ರೇ

(3) ಮೈಕ್ರೋವೇವ್

(4) ರೇಡಿಯೋ ತರಂಗ

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ಮುಖ್ಯವಾಗಿ ಇನ್‌ಫ್ರಾರೆಡ್ (Infrared) ವೇವ್‌ಲೆಂತ್ ಶ್ರೇಣಿಯಲ್ಲಿ ಬಾಹ್ಯಾಕಾಶ ಅಧ್ಯಯನ ಮಾಡುತ್ತದೆ.

ಇದು ಹಬ್ಬಲ್ ಟೆಲಿಸ್ಕೋಪ್‌ನ ಮುಂದುವರಿದ ಆವೃತ್ತಿ ಆಗಿದ್ದು, ದೂರದ ಆಕಾಶಗಂಗೆಗಳು, ನಕ್ಷತ್ರಗಳ ಹುಟ್ಟು, ಗ್ರಹಮಾಲೆಗಳ ರಚನೆ ಮುಂತಾದವುಗಳನ್ನು ಇನ್‌ಫ್ರಾರೆಡ್ ಮೂಲಕ ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.

✅ ಸರಿಯಾದ ಉತ್ತರ:

(1) ಇನ್‌ಫ್ರಾರೆಡ್

86 ಭಾರತದ ಚಂದ್ರಯಾನ-2 ಇದು ಮೊದಲ ಬಾರಿಗೆ ಯಾವ ಮೂಲಧಾತುವು ಹೇರಳವಾಗಿದೆ ಎಂದು ಬಿಂಬಿಸಿತು?

(1) ಕ್ಯಾಲ್ಸಿಯಂ

(2) ಗಂಧಕ

(3) ಸೋಡಿಯಂ

(4) ಹೀಲಿಯಂ

ಚಂದ್ರಯಾನ-2 ಮಿಷನ್‌ನ CLASS (Chandrayaan-2 Large Area Soft X-ray Spectrometer) ಉಪಕರಣವು ಚಂದ್ರನ ಮೇಲ್ಮೈಯಲ್ಲಿ ಸೋಡಿಯಂ (Sodium) ಅಂಶವು ಹೇರಳವಾಗಿರುವುದನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ದೃಢಪಡಿಸಿತು.

✅ ಸರಿಯಾದ ಉತ್ತರ:

(3) ಸೋಡಿಯಂ

87 ಒಬ್ಬ ಸೈಕಲ್ ಸವಾರನು ಸೈಕಲ್ ಓಡಿಸುವಾಗ ಸೈಕಲ್ ಅನ್ನು ಸುಲಭವಾಗಿ ಸಮತೋಲನ ಮಾಡುತ್ತಾನೆ ಏಕೆ?

(1) ರಸ್ತೆಯ ಘರ್ಷಣೆಯ ಕಾರಣದಿಂದಾಗಿ

(2) ಕೋನೀಯ ಸಂವೇಗದ ಸಂರಕ್ಷಣದ ಕಾರಣದಿಂದಾಗಿ

(3) ಸಂರಕ್ಷಣಾ ಕಾರಣದಿಂದಾಗಿ

(4) ಭೂಮಿಯ ಗುರುತ್ವ ಎಳೆತದ ಕಾರಣದಿಂದಾಗಿ

ಸೈಕಲ್ ಸವಾರನು ಸೈಕಲ್ ಓಡಿಸುವಾಗ ಸಮತೋಲನವನ್ನು ಸುಲಭವಾಗಿ ಕಾಪಾಡಿಕೊಳ್ಳುವ ಮುಖ್ಯ ಕಾರಣ ಕೋನೀಯ ಸಂವೇಗದ ಸಂರಕ್ಷಣೆ (Conservation of Angular Momentum).

  • ಚಕ್ರಗಳು ತಿರುಗುವಾಗ ಅವುಗಳಿಗೆ ಕೋನೀಯ ಸಂವೇಗ ಉಂಟಾಗುತ್ತದೆ.
  • ಈ ಸಂವೇಗವು ಸೈಕಲ್ ಅನ್ನು ಬದಿಗೆ ಬೀಳದಂತೆ ತಡೆಯುತ್ತದೆ, ಅಂದರೆ ಜೈರೋಸ್ಕೋಪಿಕ್ ಪರಿಣಾಮ (gyroscopic effect) ಉಂಟಾಗುತ್ತದೆ.
  • ಆದ್ದರಿಂದ, ವೇಗವಾಗಿ ಚಲಿಸುವಾಗ ಸೈಕಲ್ ಹೆಚ್ಚು ಸ್ಥಿರವಾಗಿರುತ್ತದೆ.

✅ ಸರಿಯಾದ ಉತ್ತರ:

(2) ಕೋನೀಯ ಸಂವೇಗದ ಸಂರಕ್ಷಣದ ಕಾರಣದಿಂದಾಗಿ

88 ಚಂದ್ರನಿಲ್ಲದ ರಾತ್ರಿಯಲ್ಲಿ, ಒಬ್ಬ ರಾತ್ರಿ ಆಕಾಶವನ್ನು ನೋಡಿದಾಗ, ವಿಭಿನ್ನವಾದ ಬಣ್ಣಗಳೊಂದಿಗೆ ನಕ್ಷತ್ರಗಳ ದೊಡ್ಡ ಸಂಖ್ಯೆಯನ್ನು ಕಾಣಬಹುದು. ಕೆಲವು ನೀಲಿಯಾಗಿ ಕಾಣಿಸುತ್ತವೆ, ಕೆಲವು ಕೆಂಪಾಗಿ ಕಾಣಿಸುತ್ತವೆ, ಕೆಲವು ಹಳದಿ ಇತ್ಯಾದಿಯಾಗಿ ಕಾಣಿಸುತ್ತವೆ. ಅವುಗಳ ನಡುವೆ_ಗಳು ಅತ್ಯಂತ ಉಜ್ವಲವಾಗಿವೆ.

(1) ನೀಲಿ ನಕ್ಷತ್ರಗಳು

(2) ಕೆಂಪು ನಕ್ಷತ್ರಗಳು

(3) ಹಳದಿ ನಕ್ಷತ್ರಗಳು

(4) ಮೇಲಿನ ಯಾವುದೂ ಅಲ್ಲ

ನಕ್ಷತ್ರಗಳ ಬಣ್ಣವು ಅವುಗಳ ಮೇಲ್ಮೈ ತಾಪಮಾನವನ್ನು ಸೂಚಿಸುತ್ತದೆ:

  • ನೀಲಿ ನಕ್ಷತ್ರಗಳು → ಅತ್ಯಂತ ಹೆಚ್ಚು ತಾಪಮಾನ (30,000 K ಅಥವಾ ಹೆಚ್ಚು) → ಅತ್ಯಂತ ಉಜ್ವಲ.
  • ಹಳದಿ ನಕ್ಷತ್ರಗಳು → ಮಧ್ಯಮ ತಾಪಮಾನ (ಸುಮಾರು 6,000 K, ಉದಾ: ಸೂರ್ಯ).
  • ಕೆಂಪು ನಕ್ಷತ್ರಗಳು → ಕಡಿಮೆ ತಾಪಮಾನ (ಸುಮಾರು 3,000 K) → ಕಡಿಮೆ ಉಜ್ವಲ.

ಹೀಗಾಗಿ, ನೀಲಿಯಾಗಿ ಕಾಣುವ ನಕ್ಷತ್ರಗಳು ಅತ್ಯಂತ ಉಜ್ವಲವಾಗಿರುತ್ತವೆ.

✅ ಸರಿಯಾದ ಉತ್ತರ:

(1) ನೀಲಿ ನಕ್ಷತ್ರಗಳು

89 ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A. ಲಿಥಿಯಂ ಮೀಸಲು ಪ್ರದೇಶವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಕಂಡುಬಂದಿವೆ.

B. ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತವು ಏಕೈಕ ಶೋಧನೆ ಮಾಡುವ ಏಜೆನ್ಸಿ ಆಗಿದ್ದು, ಲಿಥಿಯಂ ಮೀಸಲು ಇರುವ ಪ್ರದೇಶವನ್ನು ಶೋಧಿಸುತ್ತಿದೆ.

C. ಥರ್ಮೋ ನ್ಯೂಕ್ಲಿಯರ್ ಅನ್ವಯವನ್ನು ಅಣುಶಕ್ತಿ ಅಧಿನಿಯಮ, 1962ರ ಅಡಿಯಲ್ಲಿ ಲಿಥಿಯಂ ಅನ್ನು ”ಗೊತ್ತುಪಡಿಸಲಾದ ವಸ್ತು” ಎಂದು ತಿಳಿಸಲಾಗಿದೆ.

ಆಯ್ಕೆಗಳು:

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

(4) A B ಮತ್ತು C

A. ಲಿಥಿಯಂ ಮೀಸಲು ಪ್ರದೇಶವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಕಂಡುಬಂದಿವೆ. ✅ ಸರಿಯಾಗಿದೆ. 2023ರಲ್ಲಿ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ಮಂಡ್ಯ ಜಿಲ್ಲೆಯ ಪೆಗ್ಮಟೈಟ್ ಪ್ರದೇಶದಲ್ಲಿ ಸುಮಾರು 5.9 ಮಿಲಿಯನ್ ಟನ್ ಲಿಥಿಯಂ ಮೀಸಲು ಕಂಡುಹಿಡಿದಿದೆ.

B. ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತವು ಏಕೈಕ ಶೋಧನೆ ಮಾಡುವ ಏಜೆನ್ಸಿ ಆಗಿದ್ದು, ಲಿಥಿಯಂ ಮೀಸಲು ಇರುವ ಪ್ರದೇಶವನ್ನು ಶೋಧಿಸುತ್ತಿದೆ. ❌ ತಪ್ಪಾಗಿದೆ. ಲಿಥಿಯಂ ಶೋಧನೆ ಕಾರ್ಯವನ್ನು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ನಡೆಸುತ್ತಿದೆ. Kudremukh Iron Ore Company Limited (KIOCL) ಇದರೊಂದಿಗೆ ಸಂಬಂಧ ಹೊಂದಿಲ್ಲ.

C. ಥರ್ಮೋ ನ್ಯೂಕ್ಲಿಯರ್ ಅನ್ವಯವನ್ನು ಅಣುಶಕ್ತಿ ಅಧಿನಿಯಮ, 1962ರ ಅಡಿಯಲ್ಲಿ ಲಿಥಿಯಂ ಅನ್ನು ”ಗೊತ್ತುಪಡಿಸಲಾದ ವಸ್ತು” ಎಂದು ತಿಳಿಸಲಾಗಿದೆ. ✅ ಸರಿಯಾಗಿದೆ. ಅಣುಶಕ್ತಿ ಅಧಿನಿಯಮ, 1962ರ ಪ್ರಕಾರ ಲಿಥಿಯಂ ಅನ್ನು “Prescribed Substance” ಎಂದು ಗುರುತಿಸಲಾಗಿದೆ, ಏಕೆಂದರೆ ಅದು ಥರ್ಮೋನ್ಯೂಕ್ಲಿಯರ್ ಅನ್ವಯಗಳಲ್ಲಿ ಬಳಸಲಾಗುತ್ತದೆ.

✅ ಅಂತಿಮ ಉತ್ತರ:

(2) A ಮತ್ತು C ಮಾತ್ರ

90 ಈ ಮುಂದಿನ ಯಾವುವು ಕರ್ನಾಟಕದಲ್ಲಿ ವಿದ್ಯುಚ್ಛಕ್ತಿ ವಿತರಣಾ ಕಂಪನಿಗಳಾಗಿವೆ?

A. ಹೆಸ್ಕಾಂ (HESCOM)

B. ಕೆಪಿಟಿಸಿಎಲ್ (KPTCL)

C. ಸೆಸ್ಕಾಂ (CESCOM)

D. ಕೆಪಿಸಿಎಲ್ (KPCL)

E. ಕವಿಕ (KAVIKA)

ಕೆಳಗೆ ನಿಡಲಾದ ಆಯ್ಕೆಗಳಿ” ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ನಾಲ್ಕು ಮಾತ್ರ ಸರಿಯಾಗಿವೆ

A. HESCOM (Hubli Electricity Supply Company)

  • ✅ ಇದು ಕರ್ನಾಟಕದ ವಿದ್ಯುಚ್ಛಕ್ತಿ ವಿತರಣಾ ಕಂಪನಿ.

B. KPTCL (Karnataka Power Transmission Corporation Limited)

  • ❌ ಇದು ವಿದ್ಯುಚ್ಛಕ್ತಿ ಪ್ರಸರಣ ಸಂಸ್ಥೆ, ವಿತರಣಾ ಕಂಪನಿ ಅಲ್ಲ.

C. CESCOM (Chamundeshwari Electricity Supply Company)

  • ✅ ಇದು ಕೂಡ ವಿದ್ಯುಚ್ಛಕ್ತಿ ವಿತರಣಾ ಕಂಪನಿ.

D. KPCL (Karnataka Power Corporation Limited)

  • ❌ ಇದು ವಿದ್ಯುಚ್ಛಕ್ತಿ ಉತ್ಪಾದನಾ ಸಂಸ್ಥೆ, ವಿತರಣಾ ಕಂಪನಿ ಅಲ್ಲ.

E. KAVIKA (Karnataka Vidyuth Karkhane Limited)

  • ❌ ಇದು ವಿದ್ಯುಚ್ಛಕ್ತಿ ಉಪಕರಣ ತಯಾರಿಕಾ ಸಂಸ್ಥೆ, ವಿತರಣಾ ಕಂಪನಿ ಅಲ್ಲ.

✅ ಸರಿಯಾದ ಉತ್ತರ:

(2) ಎರಡು ಮಾತ್ರ ಸರಿಯಾಗಿವೆ (A ಮತ್ತು C)

91 ಭಾರತದ ವಿದ್ಯುತ್ ಚಾಲಿತ ವಾಹನ (EV) ಕ್ರಾಂತಿಯಲ್ಲಿ, ಎನರ್ಜಿ ಎಫೀಷಿಯೆನ್ಸಿ ಬ್ಯೂರೋ (Bureau of Energy Efficiency -BEE) ಪ್ರಕಾರ ಈ ಮುಂದಿನ ಯಾವುದು ಸರಿಯಾಗಿದೆ/ವೆ?

A. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ EV FOR ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.

B. ಕರ್ನಾಟಕವು 2017ರಲ್ಲಿ EV ಕಾರ್ಯನೀತಿಯನ್ನು ಪರಿಚಯಿಸಿರುವ ದೇಶದ ಮೊದಲ ರಾಜ್ಯವಾಗಿದೆ.

C. ರಾಜ್ಯ ಆಯವ್ಯಯ 2024ರಲ್ಲಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ವಿಧಾನದ ಮೂಲಕ ರಾಜ್ಯದೆಲ್ಲೆಡೆ EV ಚಾರ್ಜ್ ಮಾಡುವ 2,500 ಹೊಸ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಸರಿ ಉತ್ತರವನ್ನು ಆಯ್ಕೆಮಾಡಿ.

(1) A, B ಮತ್ತು C

(2) B ಮತ್ತು C ಮಾತ್ರ

(3) A ಮಾತ್ರ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮತ್ತು C ಮಾತ್ರ

ಹಂತ ಹಂತವಾಗಿ ವಿಶ್ಲೇಷಣೆ

A. “ಮಹಾರಾಷ್ಟ್ರದ ನಂತರ ಕರ್ನಾಟಕವು ಸಾರ್ವಜನಿಕ EV ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ.”

  • ❌ ತಪ್ಪಾಗಿದೆ. BEE (Bureau of Energy Efficiency) ವರದಿ ಪ್ರಕಾರ, ದೆಹಲಿ ಮತ್ತು ಮಹಾರಾಷ್ಟ್ರ EV ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿವೆ. ಕರ್ನಾಟಕವು ಪ್ರಮುಖ ರಾಜ್ಯಗಳಲ್ಲಿ ಒಂದಾದರೂ, ನೇರವಾಗಿ ಎರಡನೇ ಸ್ಥಾನದಲ್ಲಿಲ್ಲ.

B. “ಕರ್ನಾಟಕವು 2017ರಲ್ಲಿ EV ಕಾರ್ಯನೀತಿಯನ್ನು ಪರಿಚಯಿಸಿರುವ ದೇಶದ ಮೊದಲ ರಾಜ್ಯವಾಗಿದೆ.”

  • ✅ ಸರಿಯಾಗಿದೆ. ಕರ್ನಾಟಕವು Electric Vehicle & Energy Storage Policy, 2017 ಅನ್ನು ಬಿಡುಗಡೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.

C. “ರಾಜ್ಯ ಆಯವ್ಯಯ 2024ರಲ್ಲಿ, PPP ವಿಧಾನದ ಮೂಲಕ 2,500 ಹೊಸ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.”

  • ✅ ಸರಿಯಾಗಿದೆ. ಕರ್ನಾಟಕ ರಾಜ್ಯ ಬಜೆಟ್ 2024ರಲ್ಲಿ PPP ಮಾದರಿಯಲ್ಲಿ 2,500 ಹೊಸ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದೆ.

🔑 ಅಂತಿಮ ಉತ್ತರ

(2) B ಮತ್ತು C ಮಾತ್ರ

92 ಈ ಮುಂದಿನ ಶಿಕ್ಷಾ ಕೋಪೈಲಟ್ (Shiksha Copilot) ಅನ್ನು ಪರಿಗಣಿಸಿ, ಸರಿಯಾದ ಆಯ್ಕೆಗಳನ್ನು ಗುರುತಿಸಿ:

A. ಇದು AI-ಚಾಲಿತ ಡಿಜಿಟಲ್ ಅಸಿಸ್ಟೆಂಟ್ ಆಗಿದೆ.

B. ಇದನ್ನು ಸಮಗ್ರ ಮತ್ತು ವ್ಯಕ್ತಿ ವಿಶಿಷ್ಟ (personalized) ಬೋಧನ ಸಂಪನ್ಮೂಲಗಳನ್ನು ಸೃಜಿಸುವ ಶಿಕ್ಷಕರನ್ನು ಶಕ್ತಗೊಳಿಸಲು ಅನುಷ್ಠಾನಗೊಳಿಸಲಾಗಿದೆ.

ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

A. ಇದು AI-ಚಾಲಿತ ಡಿಜಿಟಲ್ ಅಸಿಸ್ಟೆಂಟ್ ಆಗಿದೆ. ✅ ಸರಿಯಾಗಿದೆ. Shiksha Copilot ಒಂದು AI-ಚಾಲಿತ ಡಿಜಿಟಲ್ ಸಹಾಯಕ.

B. ಇದನ್ನು ಸಮಗ್ರ ಮತ್ತು ವ್ಯಕ್ತಿ ವಿಶಿಷ್ಟ (personalized) ಬೋಧನ ಸಂಪನ್ಮೂಲಗಳನ್ನು ಸೃಜಿಸುವ ಶಿಕ್ಷಕರನ್ನು ಶಕ್ತಗೊಳಿಸಲು ಅನುಷ್ಠಾನಗೊಳಿಸಲಾಗಿದೆ. ✅ ಸರಿಯಾಗಿದೆ. ಇದರ ಉದ್ದೇಶವೇ ಶಿಕ್ಷಕರಿಗೆ ಬೋಧನ ಸಂಪನ್ಮೂಲಗಳನ್ನು ತಯಾರಿಸಲು, ಅವುಗಳನ್ನು ವೈಯಕ್ತಿಕಗೊಳಿಸಲು ಮತ್ತು ಸಮಗ್ರಗೊಳಿಸಲು ಸಹಾಯ ಮಾಡುವುದು.

✅ ಅಂತಿಮ ಉತ್ತರ:

(3) A ಮತ್ತು B ಎರಡೂ

93 ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಕುರಿತ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಪಂಗಡದ ಯುವಜನತೆ ಮತ್ತು ಮಹಿಳೆಯರು ಸ್ವಯಂ-ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ಸಹಾಯಧನವನ್ನು ಹಾಗೂ ಬ್ಯಾಂಕ್‌ ಸಾಲವನ್ನು ನೀಡಲಾಗುತ್ತದೆ.

B. 90% ರಷ್ಟು ಘಟಕ ವೆಚ್ಚ ಅಥವಾ ಗರಿಷ್ಠ 5.00 ಲಕ್ಷ ರೂ.ಗಳ ಸಹಾಯಧನವನ್ನು ಸರಕು ಸಾಗಣೆ ವಾಹನವನ್ನು ಖರೀದಿಸುವ ಉದ್ದೇಶಕ್ಕಾಗಿ ನೀಡಲಾಗುವುದು.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿಲ್ಲ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ಹಂತ ಹಂತವಾಗಿ ವಿಶ್ಲೇಷಣೆ

A. “ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಪಂಗಡದ ಯುವಜನತೆ ಮತ್ತು ಮಹಿಳೆಯರು ಸ್ವಯಂ-ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ಸಹಾಯಧನವನ್ನು ಹಾಗೂ ಬ್ಯಾಂಕ್‌ ಸಾಲವನ್ನು ನೀಡಲಾಗುತ್ತದೆ.”

  • ಸರಿಯಾಗಿದೆ.
  • Swavalambi Sarathi Scheme ಅನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDCL) ಜಾರಿಗೆ ತಂದಿದ್ದು, SC/ST, OBC, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ವಾಹನ (ಟ್ಯಾಕ್ಸಿ, ಸರಕು ಸಾಗಣೆ ವಾಹನ, ಆಟೋ ರಿಕ್ಷಾ) ಖರೀದಿಸಲು ಬ್ಯಾಂಕ್ ಸಾಲ + ಸಹಾಯಧನ ನೀಡಲಾಗುತ್ತದೆ.

B. “90% ರಷ್ಟು ಘಟಕ ವೆಚ್ಚ ಅಥವಾ ಗರಿಷ್ಠ 5.00 ಲಕ್ಷ ರೂ.ಗಳ ಸಹಾಯಧನವನ್ನು ಸರಕು ಸಾಗಣೆ ವಾಹನವನ್ನು ಖರೀದಿಸುವ ಉದ್ದೇಶಕ್ಕಾಗಿ ನೀಡಲಾಗುವುದು.”

  • ತಪ್ಪಾಗಿದೆ.
  • ನಿಜವಾದ ನಿಯಮ ಪ್ರಕಾರ:
    • SC/ST ಫಲಾನುಭವಿಗಳಿಗೆ: 75% ಸಹಾಯಧನ ಅಥವಾ ಗರಿಷ್ಠ ₹4.00 ಲಕ್ಷ.
    • OBC ಮತ್ತು ಅಲ್ಪಸಂಖ್ಯಾತರಿಗೆ: 50% ಸಹಾಯಧನ ಅಥವಾ ಗರಿಷ್ಠ ₹3.00 ಲಕ್ಷ.
    • ಆಟೋ ರಿಕ್ಷಾ ಖರೀದಿಗೆ ವಿಶೇಷವಾಗಿ ₹75,000 ಸಹಾಯಧನ.
  • 90% ಅಥವಾ ₹5.00 ಲಕ್ಷ ಸಹಾಯಧನ ನೀಡಲಾಗುವುದಿಲ್ಲ.

✅ ಅಂತಿಮ ಉತ್ತರ

(2) B ಮಾತ್ರ

94 ಇತ್ತೀಚೆಗೆ (ಆಗಸ್ಟ್, 2024) ಈ ಮುಂದಿನ ಯಾವುದನ್ನು ನವಿಲು ಪಕ್ಷಿಧಾಮ ಎಂದು ಘೋಷಿಸಲಾಯಿತು?

(1) ಆದಿಚುಂಚನಗಿರಿ

(2) ಮುಳ್ಳಯ್ಯನಗಿರಿ

(3) ಕುದುರೆಮುಖ

(4) ಬ್ರಹ್ಮಗಿರಿ

ಆಗಸ್ಟ್ 2024ರಲ್ಲಿ ಕರ್ನಾಟಕದ ಆದಿಚುಂಚನಗಿರಿ ಪ್ರದೇಶವನ್ನು ನವಿಲು ಪಕ್ಷಿಧಾಮ (Peacock Sanctuary) ಎಂದು ಘೋಷಿಸಲಾಯಿತು. ಇದನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿತು.

ವಿವರಗಳು

  • ಸ್ಥಳ: ಆದಿಚುಂಚನಗಿರಿ ಬೆಟ್ಟಗಳು, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಕರ್ನಾಟಕ.
  • ಹೆಸರು: Adichunchanagiri Peacock Wildlife Sanctuary (ಮಯೂರವನ).
  • ಪ್ರಕಟಣೆ: ಆಗಸ್ಟ್ 2024ರಲ್ಲಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಘೋಷಣೆ ಮಾಡಿದರು.
  • ಉದ್ದೇಶ: ಭಾರತದ ರಾಷ್ಟ್ರೀಯ ಪಕ್ಷಿ ನವಿಲು (Peafowl) ಸಂರಕ್ಷಣೆ ಮತ್ತು ಅದರ ವಾಸಸ್ಥಳವನ್ನು ರಕ್ಷಿಸುವುದು.
  • ಇತರೆ ಘೋಷಣೆ: ಇದೇ ಸಂದರ್ಭದಲ್ಲಿ, ಕೇರಳದ Choolannuar ಪ್ರದೇಶವನ್ನೂ ನವಿಲು ಪಕ್ಷಿಧಾಮವಾಗಿ ಘೋಷಿಸಲಾಯಿತು.

✅ ಅಂತಿಮ ಉತ್ತರ

(1) ಆದಿಚುಂಚನಗಿರಿ

https://www.newsonair.gov.in/government-declares-adichunchanagiri-in-karnataka-and-choolannuar-in-kerala-as-peacock-sanctuary/

95 ಕ್ಯಾಸನೂರು ಅರಣ್ಯ ಕಾಯಿಲೆ (Kyasanur Forest Disease) ಕುರಿತಂತೆ ಈ ಮುಂದಿನದನ್ನು ಆಲೋಚಿಸಿ

A. ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಗಳು ಕಚ್ಚುವ ಅಥವಾ ಅವುಗಳ ಸಂಪರ್ಕ ಹೊಂದುವ ಮೂಲಕ ಉಂಟಾಗಿ ಜನರಿಗೆ ಹರಡುವುದು

B. ಕ್ಯಾಸನೂರು ಅರಣ್ಯ ಕಾಯಿಲೆಯು ಮಾರಣಾಂತಿಕವಲ್ಲ.

C. ಕ್ಯಾಸನೂರು ಅರಣ್ಯ ಕಾಯಿಲೆಯ ಅಪಾಯದಲ್ಲಿರುವ ಜನರಿಗೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ.

D. ಕ್ಯಾಸನೂರು ಅರಣ್ಯ ಕಾಯಿಲೆಯನ್ನು ಮಂಗನ ಕಾಯಿಲೆ (monkey fever) ಎಂದು ಕರೆಯಲಾಗುತ್ತಿದ್ದು. ಭಾರತದ ಪಶ್ಚಿಮ ಘಟ್ಟಗಳ ವಲಯದುದ್ದಕ್ಕೂ ಕಂಡುಬರುವ ವಿಶಿಷ್ಟ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.

ಈ ಮೇಲಿನ ಯಾವ ಹೇಳಿಕೆ ಹೇಳಿಕೆಗಳು ಸರಿಯಾಗಿವೆ?

(1) A ಮತ್ತು D

(2) B ಮತ್ತು C

(3) A, B ಮತ್ತು D

(4) A ಮತ್ತು C

A. “ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಗಳು ಕಚ್ಚುವ ಅಥವಾ ಅವುಗಳ ಸಂಪರ್ಕ ಹೊಂದುವ ಮೂಲಕ ಉಂಟಾಗಿ ಜನರಿಗೆ ಹರಡುವುದು”

  • ❌ ತಪ್ಪಾಗಿದೆ. ಕ್ಯಾಸನೂರು ಅರಣ್ಯ ಕಾಯಿಲೆ (KFD) ಮುಖ್ಯವಾಗಿ ಸೋಂಕಿತ ಟಿಕ್‌ಗಳ (ticks) ಕಚ್ಚುವ ಮೂಲಕ ಹರಡುತ್ತದೆ. ಮಂಗಗಳು ಮಧ್ಯವರ್ತಿ ಆತಿಥೇಯರಾಗಿದ್ದು, ಅವುಗಳ ಸಾವು ಮಾನವರಿಗೆ ಅಪಾಯ ಸೂಚಕ, ಆದರೆ ನೇರವಾಗಿ ಮಂಗಗಳಿಂದ ಹರಡುವುದಿಲ್ಲ.

B. “ಕ್ಯಾಸನೂರು ಅರಣ್ಯ ಕಾಯಿಲೆಯು ಮಾರಣಾಂತಿಕವಲ್ಲ.”

  • ❌ ತಪ್ಪಾಗಿದೆ. KFD ಮಾರಣಾಂತಿಕ ಕಾಯಿಲೆಯಾಗಿದ್ದು, ಮರಣ ಪ್ರಮಾಣವು 3–10% ವರೆಗೆ ದಾಖಲಾಗಿದೆ.

C. “ಕ್ಯಾಸನೂರು ಅರಣ್ಯ ಕಾಯಿಲೆಯ ಅಪಾಯದಲ್ಲಿರುವ ಜನರಿಗೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ.”

  • ❌ ತಪ್ಪಾಗಿದೆ. KFDಗೆ ಲಸಿಕೆ ಲಭ್ಯವಿದೆ (formalin-inactivated tissue culture vaccine), ಮತ್ತು ಅಪಾಯ ಪ್ರದೇಶಗಳಲ್ಲಿ ಜನರಿಗೆ ನೀಡಲಾಗುತ್ತದೆ.

D. “ಕ್ಯಾಸನೂರು ಅರಣ್ಯ ಕಾಯಿಲೆಯನ್ನು ಮಂಗನ ಕಾಯಿಲೆ (monkey fever) ಎಂದು ಕರೆಯಲಾಗುತ್ತಿದ್ದು, ಭಾರತದ ಪಶ್ಚಿಮ ಘಟ್ಟಗಳ ವಲಯದುದ್ದಕ್ಕೂ ಕಂಡುಬರುವ ವಿಶಿಷ್ಟ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.”

  • ✅ ಸರಿಯಾಗಿದೆ. KFD ಅನ್ನು ಸಾಮಾನ್ಯವಾಗಿ Monkey Fever ಎಂದು ಕರೆಯಲಾಗುತ್ತದೆ ಮತ್ತು ಇದು ಪಶ್ಚಿಮ ಘಟ್ಟಗಳ (ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ) ಪ್ರದೇಶಗಳಲ್ಲಿ ಕಂಡುಬರುವ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆ.

✅ ಅಂತಿಮ ಉತ್ತರ:

(1) A ಮತ್ತು D

96 ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯ ಕುರಿತಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ.

B. ಫ್ಯಾಕ್ಟರಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (HAL) ಹೆಲಿಕಾಪ್ಟರ್ ಫ್ಯಾಕ್ಟರಿಯೆಂದು ಕರೆಯಲಾಗಿದೆ.

C. ಇದು ಡಿಫೆನ್ಸ್ PSU ನ ಹಸಿರು ಕ್ಷೇತ್ರ (ಗ್ರೀನ್ ಫೀಲ್ಡ್) ಪರಿಯೋಜನೆಯಾಗಿದೆ.

D. 20 ವರ್ಷಗಳ ಅವಧಿಯೊಳಗೆ 3-15 ಟನ್‌ಗಳ ಶ್ರೇಣಿಯಲ್ಲಿ 1,000 ಕ್ಕಿಂತಲೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು HAL ಯೋಜಿಸಿದೆ.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) B ಮತ್ತು C ಮಾತ್ರ

(2) B ಮತ್ತು D ಮಾತ್ರ

(3) A ಮತ್ತು D ಮಾತ್ರ

(4) A, B, C ಮತ್ತು D

A. “ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ.” ✅ ಸರಿಯಾಗಿದೆ. HAL Helicopter Factory ತುಮಕೂರು ಜಿಲ್ಲೆಯ ಗೂಬಿ ಸಮೀಪ ಸ್ಥಾಪಿಸಲಾಗಿದೆ.

B. “ಫ್ಯಾಕ್ಟರಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (HAL) ಹೆಲಿಕಾಪ್ಟರ್ ಫ್ಯಾಕ್ಟರಿಯೆಂದು ಕರೆಯಲಾಗಿದೆ.” ✅ ಸರಿಯಾಗಿದೆ. ಇದು HAL Helicopter Factory ಎಂದು ಕರೆಯಲ್ಪಡುತ್ತದೆ.

C. “ಇದು ಡಿಫೆನ್ಸ್ PSU ನ ಹಸಿರು ಕ್ಷೇತ್ರ (Greenfield) ಪರಿಯೋಜನೆಯಾಗಿದೆ.” ✅ ಸರಿಯಾಗಿದೆ. HAL ನ Greenfield project ಆಗಿ ಈ ಫ್ಯಾಕ್ಟರಿ ನಿರ್ಮಾಣಗೊಂಡಿದೆ.

D. “20 ವರ್ಷಗಳ ಅವಧಿಯೊಳಗೆ 3-15 ಟನ್‌ಗಳ ಶ್ರೇಣಿಯಲ್ಲಿ 1,000 ಕ್ಕಿಂತಲೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು HAL ಯೋಜಿಸಿದೆ.” ✅ ಸರಿಯಾಗಿದೆ. HAL ಯೋಜನೆಯ ಪ್ರಕಾರ, ಈ ಫ್ಯಾಕ್ಟರಿ 20 ವರ್ಷಗಳಲ್ಲಿ 1,000 ಕ್ಕಿಂತ ಹೆಚ್ಚು ಹೆಲಿಕಾಪ್ಟರ್‌ಗಳನ್ನು (3–15 ಟನ್ ಶ್ರೇಣಿಯಲ್ಲಿ) ಉತ್ಪಾದಿಸುವ ಗುರಿ ಹೊಂದಿದೆ.

✅ ಅಂತಿಮ ಉತ್ತರ:

(4) A, B, C ಮತ್ತು D

97. ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಇದು.

A. ಕಾರ್ಯನೀತಿಯು 2024-29ರ ಅವಧಿಯದ್ದಾಗಿದೆ.

B. ಈ ಕಾರ್ಯನೀತಿಯು, ಐದು ವರ್ಷಗಳಲ್ಲಿ ರಾಜ್ಯವು 10 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.

C. 2027ರೊಳಗೆ, ಈ ಕಾರ್ಯನೀತಿಯ ಅಡಿಯಲ್ಲಿ ಇದು ಮೇಲ್ಬಾವಣಿ (ರೂಫ್‌ಟಾಪ್) ಸೋಲಾರ್ ಒಂದರಿಂದಲೇ ಉತ್ಪಾದನೆಯಾದ 1 GW ಇಂಧನವನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ

(3) ಎಲ್ಲ ಹೇಳಿಕೆಗಳು ಸರಿಯಾಗಿವೆ

(4) ಎಲ್ಲ ಹೇಳಿಕೆಗಳು ತಪ್ಪಾಗಿವೆ

ಸರಿಯಾದ ಉತ್ತರ: (3) ಎಲ್ಲ ಹೇಳಿಕೆಗಳು ಸರಿಯಾಗಿವೆ ✅

ಹಂತ ಹಂತವಾಗಿ ವಿಶ್ಲೇಷಣೆ

A. “ಕಾರ್ಯನೀತಿಯು 2024-29ರ ಅವಧಿಯದ್ದಾಗಿದೆ.”

  • ✅ ಸರಿಯಾಗಿದೆ. ಕರ್ನಾಟಕ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿ 2024–29 ಅನ್ನು ಅನುಮೋದಿಸಿದೆ. ಇದರ ಅವಧಿ 5 ವರ್ಷಗಳಾಗಿದೆ.

B. “ಈ ಕಾರ್ಯನೀತಿಯು, ಐದು ವರ್ಷಗಳಲ್ಲಿ ರಾಜ್ಯವು 10 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.”

  • ✅ ಸರಿಯಾಗಿದೆ. ಈ ನೀತಿಯ ಮುಖ್ಯ ಗುರಿ 2029ರೊಳಗೆ 10 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವುದು.

C. “2027ರೊಳಗೆ, ಈ ಕಾರ್ಯನೀತಿಯ ಅಡಿಯಲ್ಲಿ ಇದು ಮೇಲ್ಬಾವಣಿ (ರೂಫ್‌ಟಾಪ್) ಸೋಲಾರ್ ಒಂದರಿಂದಲೇ ಉತ್ಪಾದನೆಯಾದ 1 GW ಇಂಧನವನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ.”

  • ✅ ಸರಿಯಾಗಿದೆ. ನೀತಿಯು ರೂಫ್‌ಟಾಪ್ ಸೋಲಾರ್ ಮೂಲಕ 2027ರೊಳಗೆ 1 GW ಉತ್ಪಾದನೆ ಸಾಧಿಸುವ ಗುರಿ ಹೊಂದಿದೆ.

🔑 ಅಂತಿಮ ಉತ್ತರ

(3) ಎಲ್ಲ ಹೇಳಿಕೆಗಳು ಸರಿಯಾಗಿವೆ

98 ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರು, 2024-25ನೇ ಹಣಕಾಸು ವರ್ಷದ ರಾಜ್ಯ ಬಜೆಟ್ಟನ್ನು 16 ನೇ ಫೆಬ್ರವರಿ 2024ರಂದು ಮಂಡಿಸಿದರು.

A. ಎರಡು ಆರ್ಥಿಕ ಕಾರಿಡಾರ್‌ಗಳನ್ನು:

(i) ಮಂಗಳೂರು ಬಂದರು ಮತ್ತು ಬೆಂಗಳೂರು ಹಾಗೂ (ii) ಬೀದರ್ ಮತ್ತು ಬೆಂಗಳೂರು ನಡುವೆ ಅಭಿವೃದ್ಧಿಪಡಿಸಲಾಗುವುದು.

B. ವಿದ್ಯುತ್ ಉತ್ಪಾದನಾ ಸ್ಥಂವತ ಸಾಮರ್ಥ್ಯವನ್ನು ಮುಂದಿನ ಏಳು ವರ್ಷಗಳೊಳಗೆ 32,000 MW 20 60,000 MW R ಹೆಚ್ಚಿಸಲಾಗುವುದು.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

A. ಎರಡು ಆರ್ಥಿಕ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು: (i) ಮಂಗಳೂರು ಬಂದರು–ಬೆಂಗಳೂರು ಮತ್ತು (ii) ಬೀದರ್–ಬೆಂಗಳೂರು. ✅ ಸರಿಯಾಗಿದೆ. 2024-25ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಈ ಎರಡು ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿ ಯೋಜನೆ ಘೋಷಿಸಲಾಗಿದೆ.

B. ವಿದ್ಯುತ್ ಉತ್ಪಾದನಾ ಸ್ಥಾಪಿತ ಸಾಮರ್ಥ್ಯವನ್ನು ಮುಂದಿನ ಏಳು ವರ್ಷಗಳಲ್ಲಿ 32,000 MW ರಿಂದ 60,000 MW ಗೆ ಹೆಚ್ಚಿಸಲಾಗುವುದು. ✅ ಸರಿಯಾಗಿದೆ. ಬಜೆಟ್‌ನಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 32,000 MW ನಿಂದ 60,000 MW ಗೆ ಏರಿಸುವ ಗುರಿ ಉಲ್ಲೇಖಿಸಲಾಗಿದೆ.

✅ ಅಂತಿಮ ಉತ್ತರ:

(3) A ಮತ್ತು B ಎರಡೂ

99 2024-25 ಸಂದರ್ಭದಲ್ಲಿ:

A. ಕೃಷಿ ವಲಯವು 2021-22ಕ್ಕಿಂತ 2022-23ರಲ್ಲಿ ಹೆಚ್ಚಿನ ದರದಲ್ಲಿ ಬೆಳೆದಿದೆ.

B. 2021-2280800 2022-23ರಲ್ಲಿ ಕಡಿಮೆ ದರದಲ್ಲಿ ಬೆಳೆದಿದೆ.

C. 2022-23ರಲ್ಲಿ (ಪ್ರಸುತ ಬೆಲೆಯಲ್ಲಿ) ಕರ್ನಾಟಕದ ತಲಾವಾರು GSDP ಯು 2021-22ಕ್ಕಿಂತ 13% ದಷ್ಟು ಏರಿಕೆಯಾಗಿದೆ.

D. ಭಾರತದ ತಲಾವಾರು GDP ಯು 2022-23ರಲ್ಲಿ ಕರ್ನಾಟಕದ ತಲಾದಾಯ GDP ಯ ಅರ್ಧಕ್ಕಿಂತ ಕಡಿಮೆಯಿದೆ ಎಂದು ಅಂದಾಜು ಮಾಡಲಾಗಿದೆ.

ಆಯ್ಕೆಗಳು:

(1) ಕೇವಲ ಒಂದು ಹೇಳಿಕೆ ಸರಿಯಾಗಿದೆ.

(2) ಕೇವಲ ಎರಡು ಹೇಳಿಕೆಗಳು ಸರಿ “ಹೀಗಿವೆ

(3) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ

(4) ಎಲ್ಲ ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ ✅

ಹಂತ ಹಂತವಾಗಿ ವಿಶ್ಲೇಷಣೆ

A. ಕೃಷಿ ವಲಯವು 2021-22ಕ್ಕಿಂತ 2022-23ರಲ್ಲಿ ಹೆಚ್ಚಿನ ದರದಲ್ಲಿ ಬೆಳೆದಿದೆ.

  • ❌ ತಪ್ಪಾಗಿದೆ. ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಕಾರ, ಕೃಷಿ ವಲಯದ ಬೆಳವಣಿಗೆ 2021-22ರಲ್ಲಿ ಹೆಚ್ಚು ಆಗಿದ್ದು, 2022-23ರಲ್ಲಿ ಕಡಿಮೆಯಾಗಿದೆ.

B. ಕೈಗಾರಿಕಾ ವಲಯವು 2021-22ಕ್ಕಿಂತ 2022-23ರಲ್ಲಿ ಕಡಿಮೆ ದರದಲ್ಲಿ ಬೆಳೆದಿದೆ.

  • ✅ ಸರಿಯಾಗಿದೆ. 2022-23ರಲ್ಲಿ ಕೈಗಾರಿಕಾ ವಲಯದ ಬೆಳವಣಿಗೆ ದರವು 2021-22ಕ್ಕಿಂತ ಕಡಿಮೆಯಾಗಿದೆ.

C. 2022-23ರಲ್ಲಿ (ಪ್ರಸುತ ಬೆಲೆಯಲ್ಲಿ) ಕರ್ನಾಟಕದ ತಲಾವಾರು GSDP ಯು 2021-22ಕ್ಕಿಂತ 13% ದಷ್ಟು ಏರಿಕೆಯಾಗಿದೆ.

  • ✅ ಸರಿಯಾಗಿದೆ. ಆರ್ಥಿಕ ಸಮೀಕ್ಷೆ 2024-25 ಪ್ರಕಾರ, ಕರ್ನಾಟಕದ ತಲಾವಾರು GSDP 2022-23ರಲ್ಲಿ 13% ಏರಿಕೆಯಾಗಿದೆ.

D. ಭಾರತದ ತಲಾವಾರು GDP ಯು 2022-23ರಲ್ಲಿ ಕರ್ನಾಟಕದ ತಲಾದಾಯ GDP ಯ ಅರ್ಧಕ್ಕಿಂತ ಕಡಿಮೆಯಿದೆ ಎಂದು ಅಂದಾಜು ಮಾಡಲಾಗಿದೆ.

  • ❌ ತಪ್ಪಾಗಿದೆ. ಭಾರತದ ತಲಾವಾರು GDP ಕರ್ನಾಟಕದ ತಲಾವಾರು GSDPಗಿಂತ ಕಡಿಮೆ ಇದ್ದರೂ, ಅದು ಅರ್ಧಕ್ಕಿಂತ ಕಡಿಮೆ ಅಲ್ಲ; ಸುಮಾರು 60–65% ಮಟ್ಟದಲ್ಲಿದೆ.

✅ ಅಂತಿಮ ಉತ್ತರ

(2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ (B ಮತ್ತು C)

100 ಕರ್ನಾಟಕ ಬಜೆಟ್ 2024-25ರ ಅಡಿಯಲ್ಲಿನ ವಲಯವಾರು ವೆಚ್ಚದ ಸಂದರ್ಭದಲ್ಲಿ,

A. ಇಂಧನಕ್ಕೆ ನೀಡಲಾದ ಬಜೆಟ್ ವೆಚ್ಚವು (2024-25) ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಿಂತ ಹೆಚ್ಚಾಗಿದೆ.

B. ಪೊಲೀಸ್ ಇಲಾಖೆಗೆ ನೀಡಲಾದ ಬಜೆಟ್ ವೆಚ್ಚವು (2024-25) ಸಾರಿಗೆ ಇಲಾಖೆಗಿಂತ ಹೆಚ್ಚಾಗಿದೆ.

C. ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಲಾದ ವೆಚ್ಚವು (2024-25) ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕೆ ನೀಡಿರುವುದಕ್ಕಿಂತ ಹೆಚ್ಚಾಗಿದೆ.

ಈ ಮೇಲಿನ ಸರಿಯಾಗಿವೆ? ಯಾವ ಹೇಳಿಕೆ/ಹೇಳಿಕೆಗಳು

(1) A, B ಮತ್ತು C

(2) B ಮತ್ತು C ಮಾತ್ರ

(3) A ಮಾತ್ರ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (1) A, B ಮತ್ತು C

ಹಂತ ಹಂತವಾಗಿ ವಿಶ್ಲೇಷಣೆ

A. “ಇಂಧನಕ್ಕೆ ನೀಡಲಾದ ಬಜೆಟ್ ವೆಚ್ಚವು (2024-25) ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಿಂತ ಹೆಚ್ಚಾಗಿದೆ.”

  • ✅ ಸರಿಯಾಗಿದೆ. 2024-25ರ ಬಜೆಟ್‌ನಲ್ಲಿ ಇಂಧನ ವಲಯಕ್ಕೆ ನೀಡಲಾದ ವೆಚ್ಚವು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಿಂತ ಹೆಚ್ಚಿನದು ಎಂದು ಉಲ್ಲೇಖಿಸಲಾಗಿದೆ.

B. “ಪೊಲೀಸ್ ಇಲಾಖೆಗೆ ನೀಡಲಾದ ಬಜೆಟ್ ವೆಚ್ಚವು (2024-25) ಸಾರಿಗೆ ಇಲಾಖೆಗಿಂತ ಹೆಚ್ಚಾಗಿದೆ.”

  • ✅ ಸರಿಯಾಗಿದೆ. ಬಜೆಟ್ ಅಂಕಿಅಂಶಗಳ ಪ್ರಕಾರ ಪೊಲೀಸ್ ಇಲಾಖೆಗೆ ನೀಡಲಾದ ವೆಚ್ಚವು ಸಾರಿಗೆ ಇಲಾಖೆಯಿಗಿಂತ ಹೆಚ್ಚಿನದು.

C. “ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಲಾದ ವೆಚ್ಚವು (2024-25) ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕೆ ನೀಡಿರುವುದಕ್ಕಿಂತ ಹೆಚ್ಚಾಗಿದೆ.”

  • ✅ ಸರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಲಾದ ವೆಚ್ಚವು ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕಿಂತ ಹೆಚ್ಚಿನದು ಎಂದು ಬಜೆಟ್‌ನಲ್ಲಿ ಸ್ಪಷ್ಟವಾಗಿದೆ.

🔑 ಅಂತಿಮ ಉತ್ತರ

(1) A, B ಮತ್ತು C

ಶೀಘ್ರದಲ್ಲೇ ಬರಲಿದೆ…

KAS Preliminary Examination 2024 (December) – Paper I | Solved with Explanations

1.Consider the following statements related to Madam Bhikaji Cama :

A. She is known as the ‘Mother of Indian Revolution’.

B. In 1907, she addressed the delegates at International Women’s Congress and unfolded the Indian Tricolour Flag with Vande Mataram written on the middle.

C. She founded the ‘London Indian Society’, in 1905.

How many statement/statements is/are correct?

(1) Only 1 statement is correct

(2) Only 2 statements are correct

(3) Only 3 statements are correct

(4) None of the statements are correct

Correct Answer: (1) Only 1 statement is correct

Explanation:

Statement A – Incorrect

Madam Bhikaji Cama was a prominent Indian revolutionary and freedom fighter, but she is not officially known as the “Mother of Indian Revolution.”Standard history textbooks and credible sources generally describe her as an Indian revolutionary abroad and associate her with India House, rather than using this specific title.

Statement B – Correct

In 1907, Madam Bhikaji Cama addressed an international gathering at Stuttgart, Germany, during the International Socialist Conference.She unfurled an early form of the Indian flag with “Vande Mataram” written on it.This is considered the first instance of the Indian flag being hoisted on an international platform.

Statement C – Incorrect

The London Indian Society (1905) was founded by Shyamji Krishna Varma, not by Madam Bhikaji Cama.She was associated with the organization but was not its founder.

2. With reference to Indian History, Morley-Minto reforms 1909 resulted in:

A. Reforms promoted establishment of self-government in future.

B. It increased the number of seats to provincial and imperial council.

C. Introduced separate electorate.

D. One Indian in Viceroy’s executive council was appointed.

How many statement/statements is/are correct?

(1) Only 1 statement is correct

(2) Only 2 statements are correct

(3) Only 3 statements are correct

(4) All 4 statements are correct

Correct Answer: (4) All 4 statements are correct

Explanation:

Statement A – Correct

The Morley–Minto Reforms (Indian Councils Act, 1909) aimed to introduce limited constitutional reforms and were projected by the British as a step towards gradual self-government, though real power still remained with the British.

Statement B – Correct

The reforms increased the size of both Provincial Legislative Councils and the Imperial Legislative Council, allowing more Indian representation.

Statement C – Correct

The most significant feature of the reforms was the introduction of separate electorates for Muslims, which institutionalized communal representation.

Statement D – Correct

For the first time, an Indian was appointed to the Viceroy’s Executive Council —Satyendra Prasanna Sinha (Lord Sinha) as the Law Member.

3. Select the incorrect statement about Lahore Resolution.

(1) It was adopted by the All-India Muslim League in March 1940.

(2) Resolution stated that the areas in which the Muslims are numerically in a majority as in the North Western and Eastern Zones of (British) India should be grouped to constitute ‘Independent States’.

(3) The resolution does not include the word ‘Pakistan’ anywhere.

(4) None of the statements are incorrect.

Correct Answer: (4) None of the statements are incorrect

Explanation:

Statement (1) – Correct

The Lahore Resolution was adopted by the All-India Muslim League in March 1940 (23 March 1940) at Lahore.

Statement (2) – Correct

The resolution proposed that the Muslim-majority areas in the North-Western and Eastern zones of British India should be grouped to form “Independent States.”

Statement (3) – Correct

The word “Pakistan” does not appear anywhere in the text of the Lahore Resolution.The demand was framed in terms of independent states, not explicitly Pakistan.

4. Consider the following statements with reference to Mina Bazar:

1. Humayun was the first Mughal emperor to introduce it.

2. Akbar exalted such days of festival as Kuhs Ruz.

3. Shahjahan arranged such bazar on the occasion of every festival.

4. It invariably followed the Nauroz celebration.

Which of the above statements are correct?

(1) 1 and 2 only

(2) 1 2 and 3 only

(3) 2 3 and 4 only

(4) All of the above

Correct Answer: (1) 1 and 2 only

Explanation:

Statement 1 – Correct

Mina Bazar was first introduced by Emperor Humayun.It was a special royal market where court ladies acted as sellers and nobles, including the emperor, participated as buyers.

Statement 2 – Correct

Akbar regarded such festive occasions positively and referred to them as “Khus Roz” (auspicious days), encouraging celebration and social interaction during festivals.

Statement 3 – Incorrect

It is not correct that Shah Jahan arranged Mina Bazar on every festival.The Mina Bazar was held on specific occasions, not uniformly for all festivals.

Statement 4 – Incorrect

Mina Bazar did not invariably follow the Nauroz (Persian New Year) celebration.Though Nauroz was an important Mughal festival, Mina Bazar was not strictly tied to it.

5. Which of the following statements are correct in relation to Shivaji?

1. Dadaji Kondadev was the guardian of Shivaji.

2. Shivaji conquered Javli in 1656.

3. Shivaji conquered Javli from Maloji Bhosale.

4. Shivaji was the only son of Shahaji.

Select the correct answer using the code given below:

(1) 1 and 2 only

(2) 1, 3 and 4 only

(3) 2, 3 and 4 only

(4) 3 and 4 only

Correct Answer: (1) 1 and 2 only

Explanation:

Statement 1 – Correct

Dadaji Kondadev was the guardian and administrator of Shivaji during his early years. He played a crucial role in managing Shivaji’s jagir and in his early training.

Statement 2 – Correct

Shivaji conquered Javli in 1656.This conquest was strategically important as it gave Shivaji control over the Satara region and strengthened his position in western Maharashtra.

Statement 3 – Incorrect

Shivaji did not conquer Javli from Maloji Bhosale.Javli was ruled by Chandrarao More, whom Shivaji defeated.Maloji Bhosale was Shivaji’s grandfather, not the ruler of Javli.

Statement 4 – Incorrect

Shivaji was not the only son of Shahaji. Shahaji had another son, Sambhaji (elder), from his first wife.

6 Consider the following statements about Indian Statutory Commission:

A. The Commission was appointed in 1927.to review the Government of India Act 1919 and propose constitutional reforms for India.

B. The Commission included only one Indian member, which sparked widespread protests across the country.

C. The outcome of the Commission and Round Table Conference was the Government of India Act 1935.

D. Government of India Act 1935 introduced dyarchy in the provinces.

Which of the statements are incorrect?

(1) A, B and D only

(2) C and D only

(3) A and C only

(4) B and Donly

7 The National Movement in the princely state of Mysore has been divided under the following periods in a book called “The Political Economy of Indirect Rule, Mysore 1881-1971”.

i. Mobilization without organization

(1885-1920 A.D.)

ii. Elite Mobilization

(1920-1937 A.D.)

iii. Mass Mobilization

(1937-1947 A.D.

Who was the author of the Book?

(1) W.A. Russel

(2) Bjorn Hettne

(3) Mohibbul Hassan

(4) Bipin Chandra

8 “Nagar revolt was due to the faulty system of renting out large tracts of land to the highest bidder, a practice which led to the great oppression and discontent.”

The above statement reflects on the nature of Nagar Revolt of 1830-31. To whom this statement belongs?

(1) C. Hayavadan Rao

(2) Lord Bowring

(3) Sreenivasa Murthy & T Ramakrishnan

(4) Mark Cubbon

9 To which sect Ajanta’s most of the paintings belong?

(1) Mahayana sect of Buddhism

(2) Hinayana seet of Buddhism

(3) Vajrayana seet of Buddhism

(4) Hinayana and Vajrayana sects of Buddhism

10 Consider the following statements about Rajaram Mohan Roy : Statements:

A. He wrote Tuhfat-ul-Muwahhidin in Persian.

B. He upheld monotheism of Veda.

C. He founded Servants of Indian Society.

D. He supported the cause of freedom, liberty, democracy and nationalism.

Which of the above statements is / are correct?

(1) A, B and C only

(2) A, B and D only

(3) B and C only

(4) D only

11 Who amongst the following women revolutionaries at the age of 15-years, along with her associate, shot Comilla District Magistrate Stevens to death? She also joined the revolutionary Jugantar Party. In 1939, she was released as per the amnesty treaty between the government and Mahatma Gandhi. After this, she joined the Indian National Congress. Later, she also participated in Communist movement. She authored a book titled Arun Bahni.

Answer Options:

(1) Bina Das

(2) Suniti Choudhary

(3) Shanti Ghosh

(4) Pritilata Waddedar

12 Which of the following is not related to Article 164 (1A)?

I. It was inserted into the constitution through 91st Constitutional Amendment Act.

II. According to this Article, the strength of the Council of Ministers shall not exceed 15% of the total members of Lok Sabha/State Legislature excluding Prime Minister/Chief Minister.

Answer Options:

(1) I only

(2) Both I and II

(3) II only

(4) None of the above

13 Which of the following Articles directs the State to introduce the Scheme and Plans to minimize inequalities in income and to endeavor to eliminate inequalities in status and opportunities not only amongst individuals but also amongst groups of people?

  1. 38(1)

II. 38(2)

III. Both 38(1) and 38(2)

IV. 39

Answer Options:

(1) I only

(2) II only

(3) I, II and III only

(4) IV only

14 Consider the following statements:

A. Moyar river flows in borders of Karnataka and Tamil Nadu.

B. Palar is a tributary of Cauvery.

C. Karanja is a tributary of Manjira and Manjira is a tributary_of Godavari River.

D. Uttara Pinakini is an interstate river flowing between Karnataka and Andhra Pradesh. It originates in Nandi Durga Hill.

Choose the correct answer from the options given below:

(1) All of the statements are correct

(2) Only three statements are correct

(3) Only two statements are correct

(4) Only one statement is correct

15 Consider the following statements regards to atmosphere:

A. Homosphere consists of Troposphere, Stratosphere and Mesosphere.

B. Ozone layer presents in Stratosphere.

C. Mesosphere is the coldest portion of atmosphere.

D. Heterosphere consists Thermosphere and Ionosphere. of

Choose the correct answer from the options given below:

(1) Only one statement is correct

(2) Only two statements are correct

(3) Only three statements are correct

(4) All of the above statements are correct

16 Consider the following countries:

A. Finland

B. Norway

C. Armenia

D. Kazakhstan

E. North Korea

How many of the above countries have a border with Russia?

(1) Only two countries

(2) Only three countries

(3) Only four countires

(4) All of the above

17 How many of the following pairs are correctly matched?

River City

A. Tiber Lisbon

B. Danube Vienna

C. Tagus Rome

D. Nile Cape Town

Answer Options:

(1) One pair only

(2) Two pairs only

(3) Three pairs only

(4) All pairs

18 Consider the following statements:

A. Superposition and Entanglement are key principles of quantum mechanics.

B. National Quantum Mission (NQM) will establish four Thematic Hubs (T-Hubs) to promote innovation in quantum computing, communication, sensing, and materials.

Which of the above statement/statements is/are correct?

(1) A only

(2) B only

(3) Both A and B

(4) Neither A nor B

19 How many of the following statement/statements is/are correct about Bharat Ratna award?

A. The recommendations for Bharat Ratna are made by the Prime Minister himself to the President.

B. The number of annual awards is restricted to a maximum of three in a particular year.

C. Both Nelson Mandela and Mother Teresa are recipients of Bharat Ratna award.

D. Only a person with Padma awards can receive the Bharat Ratna.

Answer Options:

(1) Only one

(2) Only two

(3) Only three

(4) All four

20 The “Chip 4” or “Fab 4” alliance includes four of the world’s top producers of semiconductors. Which of the following countries are part of the “Fab 4” alliance?

A. United States of America

B. Netherlands

C. Australia

D. Japan

E. South Korea

F. Taiwan

G. India

Answer Options:

(1) A. B. C. E

(2) B. E. F. G

(3) C. D. F. G

(4) A, D, E, F

21 Which of the following statements correctly describe the Djibouti Code of Conduct?

(1) It aims to regulate the import of any hazardous (including radioactive) waste into Africa.

(2) It promotes responsible sourcing of critical minerals.

(3) It aims to prevent coups in Africa and ensure people-centered democratic governance.

(4) It aims for the repression of piray and armed robbery against ships in the western Indian Ocean and the Gulf of Aden

22 Consider the following statements in relation to World Development Report-2024:

A. The middle-income trap refers to a situation where a country experiences stagnation in growth after reaching middle-income status, hindering its transition to high-income status.

B. As per the world Bank report, 118 countries were classified as middle-income countries.

C. India is one among the countries falling into the middle-income trap.

D. World Bank recommended to adopt 3i strategy like investment. infusion and innovation for low-income countries to achieve high-income status.

Which of the about statements are correct?

(1) A, B and C only

(2) A, C and D only

(3) A, B and D only

(4) All the above

23 Which of the following statement/statements are correct?

A. The money market falls directly under the regulatory jurisdiction of RBI.

B. The Securities and Exchange Board of India (SEBI) is the regulatory authority for the capital market.

Answer Options:

(1) A only

(2) B only

(3) Both A and B

(4) Neither A nor B

24 Consider the following statement/statements:

A. NITI Aayog in collaboration with United Nations Development Programme (UNDP), and Oxford Poverty and Human Development Initiative (OPHI) developed the National Multidimensional Poverty Index (MPI).

B. India’s national MPI has 10 indicators while Global MPI has 12 indicators.

Which of the followme statements is/are correct

(1) A only

(2) B only

(3) Both A and B

(4) Neither A nor B

25 Launched in 2020, the Reskilling Revolution aims to empower one billion people with better education, skills and economic opportunity by 2030. In this context, the Reskilling Revolution is launched by:

(1) International Labour Organization (ILO)

(2) World Economic Forum (WEF)

(3) United Nation Development Programme (UNDP)

(4) United Nations Educational, Cultural Scientific and Organization (UNESCO)

26 Consider the following statements :

A. Revenue deficit is fiscal deficit minus the interest payments.

B. Fiscal deficit is the difference between the government’s total expenditure and its total receipts excluding borrowing.

C. When a government spends more than it collects by way of revenue, it incurs a budget surplus.

How many of the above statement/statements is/are correct?

(1) Only one statement

(2) Only two statements

(3) Only three statements

(4) None of the statements

27 Which of the following features are associated with karst topography?

A. Stalactites

B. Stalagmites

C. Uvalas

D. Dolines

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

28 Which of the following Land forms are formed by wind deposition?

A. Inselberg

B. Zeugen

C. Mushroom rock

D. Yardangs

Choose the correct answer to the options given below:

(1) Only two are correct

(2) Only three are correct

(3) All the above are correct

(4) None of the above are correct

29 Consider the following statement/statements about Minimum Support Price (MSP):

A. Government fixes Minimum Support Prices (MSPs) for all the agricultural crops based on the recommendations of the Commission for Agricultural Costs & Prices (CACP).

B.While recommending MSP, CACP considers ‘domestic and international prices’ as one of the important factors.

C. MSP for Toria and de-husked coconut is fixed based on MSPs of rapeseed & mustard and copra, respectively.

Which of the above statement/statements is/are correct?

(1) A and B only

(2) A and C only

(3) B and Conly

(4) A.B and C

30 Which of the following best describes the Blue Helmet?

(1) Climate refugees as a result of floods and cyclones.

(2) United Nations military personnel for peacekeeping missions.

(3) Traditional fishermen using traditional fishing techniques like cast nets and harpoons.

(4) Manual labour and workers who are paid either by the hour or on a piecework basis.

31 Consider the following statements:

A. Cohabitation is a term used in France when the President and Prime Minister come from opposing political camps.

B. In the history of the Fifth Republic, there has never been a cohabitation in France.

Which the above statement/statements is/are incorrect?

(1) A only

(2) B only

(3) Both A and B

(4) Neither A nor B

32 How many of the following statement/statements is/are correct?

A. The Golan Heights is a disputed area between Turkey and Syria.

B. The Abyei border conflict is between Iran and Iraq

C. The Nagorno-Karabakh between Ukraine and Russia

Answer Options

(1) Only one statement

(2) Only two statemere are corted

(3) Only three state are corret

(4) None of the stare correct

33 Which of the following Digital currencies are correctly matched with the country?

Digital Currency Country

A. Sand Dollar Bahamas

B. e-CNY Nigeria

C. SOV Marshall Islands

D. eNaira China

Answer Options:

(1) A, B and D

(2) A and C

(3) B, C and D

(4) C and D

34 UK handed over Chagos Archipelago to which one of the following country recently?

(1) Seychelles

(2) Madagascar

(3) Comoros

(4) Mauritius

35 Which of the following languages are conferred classical language status by Union Cabinet?

A. Pali

B. Prakrit

C. Marathi

D. Maithili

E. Gujarati

Choose the correct answer from the options given below:

(1) A, B and C only

(2) A, B, C and D only

(3) A, B, D and E only

(4) All of the above

36 Which of the following countries are members of ‘NATO Plus’?

A. USA

B. France

C. Israel

D. New Zealand

E. Australia

Choose the correct answer from the options given below:

(1) Only two of them

(2) Only three of them

(3) Only four of them

(4) All the above

37 How many of the following countries share a territorial land border with Iran?

A. Turkmenistan

B. Turkey

C. Syria

D. Lebanon

E. Afghanistan

F. Israel

G. Azerbaijan

Answer Options:

(1) Only Three

(2) Only Four

(3) Only Five

(4) Only Six

38 Recently the Supreme court upheld the 1955 Citizenship Act provisions:

I. It upheld section 6A of 1955 Citizenship Act.

II. The Supreme Court in its decision upheld citizenship of people who arrived to Assam prior to 1st January 1966 from Bangladesh.

III. The section 6A of 1955 Citizenship Act provides an opportunity to become an Indian who arrived to West Bengal prior to 1st January 1966 from Nepal.

IV. All of the above

Select the correct option:

(1) I only

(2) II only

(3) I and II only

(4) IV only

39 The impeachment process of President of India

I. The charge shall be preferred by either House of Parliament.

II. Article 61 of the Constitution deals with the impeachment process.

III. The resolution shall be passed by a majority of not less than 2/3 (two-thirds) of the total membership of the House.

IV The nominated members of the Parliament don’t have the right to participate in the impeachment process.

Which of the above statements regarding the impeachment process of President is/are correct?

(1) I only

(2) II only

(3) I, II, and III only

(4) IV only

40 Which of the following provisions are correct regarding Sixth Schedule of the Constitution?

I. The Sixth Schedule of the Constitution provides for the administration of tribal areas.

II. Sixth Schedule empowers the state to constitute District and Regional Councils by empowering them to make laws on various areas.

III. Under 49th Constitutional Amendment, all the provisions of Sixth Schedule are applicable to Tripura Tribal area.

IV. All of the above Answer Options:

(1) I only

(2) I and II only

(3) I. II and III only

(4) I. II. III and IV

41 Consider the following statements:

A. In India in FY23. the insurance penetration of the non-life insurance sector is more than the life insurance sector.

B. 100% FDI permitted for insurance intermediaries under automatic route.

Which of thellowing statement/statements is are correct?

(1) A only

(2) B only

(3) Both A and B

(4) Neither A nor B

42 What is the name of the scheme launched to fund infrastructure and social development projects in the North-East region for a period of four years from 2022-2023 to 2025-2026?

I. PM-NERLP

II. PM-DRDU

III. PM-FME

IV. PM-DevINE

Answer Options:

(1) I only

(2) II only

(3) III only

(4) IV only

43 Consider the following statements :

A. The Lok Sabha cannot override the Rajya Sabha by passing the bill for the second time and vice versa.

B. The Legislative Assembly can override the Legislative Council by passing the bill for the second time and not vice versa.

C. The Constitution provides the mechanism of joint sitting of two houses of the Parliament to resolve a deadlock between them over the passage of a bill.

D. The Constitution does not provide the mechanism of joint sitting of two houses of the Parliament to resolve a deadlock between them over the passage of a bill.

Which of the statements given above are correct?

(1) A and D only

(2) B and C only

(3) A, B and C only

(4) B and D only

44 Which of the following statements is/are correct?

A. Legislative Council is permanent house. a

B. Legislative Assembly is dissolved after the term of 5 years from the date of its first meeting.

C.. Legislative Assembly is dissolved when the ruling party loses the majority.

Answer Options:

(1) A and B only

(2) C only

(3) B and C only

(4) A, B and C

45 A bill lapses when

A. It is pending in the Rajya Sabha but not passed by Lok Sabha.

B. It is originated and passed by Rajya Sabha but pending in Lok Sabha.

C. It is originated in the Lok Sabha but pending in the Lk Sabha.

D. It is originated and passed by the Lok Sabha but pending in Rajya Sabha.

Which of the statements given above is/are correct?

(1) A only

(2) A. C and D only

(3) B. C and D only

(4) A. B. C and D only

46 Match the older names of Andaman and Nicobar Islands with the newer ones.

Old Names

New Names

I. Ross Island

A. Sri Vijaya Puram

II. Neil Island

B. Netaji Subhash Chandra Bose Island

III. Havelock Island

C. Swaraj Island

IV. Port Blair

D. Shaheed Island

Answer Options:

(1) I-D, II-A, III-C, IV-B

(2) I-C, II-D, III-B, IV-A

(3) I-B, II-C, III-A, IV-C

(4) I-B, II-D, III-C, IV-A

47 Consider the following statements about Gi-Fi (Gigabite Fidelity) technology

A. Gi-Fi is a wired communication technology which uses optical fibers to transmit the data.

B. Gi-Fi can transfer data for very long distances i.e. 100 kms

Which of the above statement/statements is/are correct?

(1) A only

(2) B only

(3) Both A and B

(4) Neither A nor B

The terms Snowblind, Mirai, Stuxnet and Ryuk are associated with:

(1) Supercomputer

(2) Malware

(3) Cryptocurrency

(4) Drone attack

49 Consider the following statements:

A. India has won a total eight (8) gold medals in the Men Field Hockey Summer Olympics (including the British rule).

B. India has never won the FIH Hockey World Cup

C. The Indian Women Hockey team clinched the Women’s Junior Asia Cup 2023 title for the first time.

How many statement statements is are correct?

(1) Only one statement

(2) Only two statements

(3) All the statements

(4) None of the statements

50 Consider the following statements in relation to criteria used in horizontal tax devolution by the Finance Commissions (FC) of India.

A. Tax efforts was introduced during the Tenth Finance Commission.

B. The overall weightage given to need-based parameters in the 15th Finance Commission was less than that of the 14th Finance Commission.

C. Forest cover comes under fiscal disability principle.

D. Over the years, there has been a shift from need-based parameters to equity and efficiency based parameters.

Which of the above statements are correct?

(1) A and B only

(2) A, C and D only

(3) B and C only

(4) A, B and C only

51 Consider the following statements related to the effects of deficit financing:

A. Deficit financing, decreases real wage rate in the economy.

B. It causes current account surplus.

C. It leads to appreciation of domestic currency.

D. It creates deflationary situation in the economy.

Which of the statements given above are correct?

(1) A only

(2) B and C only

(3) A, C and D only

(4) B, C and D only

52 Consider the different types of goods and related examples given in List-I and List-II respectively.

List-I List-II

A. Pure public goods-Street light, public sanitation

B. Mixed goods (Quasi Public)-Food, Clothing. Automobiles

C. Pure private goods-Elementary education, primary healthcare

D. Merit goods-Toll road, Parks (Private Parks)

How many of the pairs given above is/are correctly matched?

(1) Only one

(2) Only two

(3) Only three

(4) None of the above

53 Consider the following statements:

A. During the period from 2016-17 to 2023-24, India’s agricultural product exports reached its peak in the year 2022-23.

B. India has established 13 Agri-cells in foreign countries to promote export of its agricultural products.

C. Uttar Pradesh. Punjab & Maharashtra are the leading agricultural states in India.

D. Five products such as basmati rice, non basamati rice, sugar, spices and oil meal account for more than 50 percent of India’s total agriculture exports.

How many of the following statements given above are correct?

(1) Only one

(3) Only three

(2) Only two

(4) All four

54 To travel from Karnataka to Mizoram by walking, the minimum number of states you have to pass through would be (excluding the origin and the destination state):

(1) Three

(2) Four

(3) Five

(4) Six

55 Consider the following statement/statements about ocean currents:

A. Cold currents are usually found on the west coast of the continents in the low and middle latitudes (true in both hemispheres) and on the east coast in the higher latitudes in the Northern Hemisphere.

B. Coriolis force influences only wind system and has no role in influencing ocean currents.

C. Benguela current is a cold current in the west coast of South America.

D. The mixing of warm and cold currents help to replenish the oxygen and favour the growth of planktons, the primary food for fish population.

How many of the following statement/statements is/are correct?

(1) Only one statement is correct

(2) Only two statements are correct

(3) Only three statements are correct

(4) None of the statements are correct

56 Which of the following statement/statements are correct about the Polar Vortex?

A. The Polar Vortex is a large area of low pressure and cold air over Earth’s North and South Poles.

B. Polar Vortex is associated with the Jet Stream.

C. A weak Polar Vortex allows the cold Arctic air to move southward.

Answer Options:

(1) A and B only

(2) B and C only

(3) A and C only

(4) A, B and C

57 Which option correctly defines the following?

When two hurricanes spinning in the same direction pass close enough to each other, they begin an intense dance around their common center. If one hurricane is a lot stronger than the other, the smaller one will orbit it and eventually come crashing into its vortex to be absorbed. Two storms closer in strength can gravitate towards each other until they reach a common point and merge or merely spin each other around for a while before shooting off on their own paths.

(1) Kessler syndrome

(2) Fujuwhara Effect

(3) Medicanes

(4) El Nino Southern Oscillation (ENSO)

58 Consider the following statement/statements:

A. The actual area irrigated by the tanks in Karnataka have shown a consistently increasing trend since 1991.

B. Irrigated area in the Karnataka state constitutes only 2.5% of the net sown area.

Which of the following statement/statements is/are correct?

(1) A only

(2) B only

(3) Both A and B

(4) Neither A nor B

59 The Town Administrations during the period of Satavahanas was in the hands of?

(1) Nigama Sabha

(2) Agama Sabha

(3) Samithi

(4) Vidhatha

60 During the period of Cholas, the landlords established local community associations for agricultural activities.

The name of the association is

(1) Alumganam

(2) Nanadesi

(3) Cittirameli

(4) Ainnurruvar

61 In which Buddhist Council were the two groups Buddhist i.e. the Mahayana and Hinayana recognized?

(1) First Buddhist Council

(2) Second Buddhist Council

(3). Third Buddhist Council

(4) Fourth Buddhist Council

62 Consider the following statements regarding Ashoka’s inscription:

  1. The rock edict 3 refers to officers going on tour every five years to instruct people in dhamma.
  2. Rummindei inscription mentions that the village of Lumbini will get Tax consession.
  3. Rock edict 11 refers to the gift of dhamma being the best of all gifts.

Select the correct answer from the options given below:

(1) 1 and 2 only

(2) 2 and 3 only

(3) 1 and 3 only

(4) All of the above

63 Recently, the Government of India launched Vishvasya. What is it related to?

Answer Options:

(1) It provides holistic and end-to-end support to artisans craftspeople. and

(2) It aims to reduce the pending income-tax litigations.

(3) It aims for repatriation of antiquities to India.

(4) It is a Blockchain Technology Stack.

64 Consider the following statements:

A. The European Free Trade Association (EFTA) is the intergovernmental organisation of Iceland, Liechtenstein, Norway and Switzerland.

B. India and EFTA have signed a Trade and Economic Partnership Agreement (TEΡΑ).

Which of the above statement/statements is/are correct?.

(1) A only

(2) B only

(3) Both A and B

(4) Neither A nor B

65 Which of the following statement/statements are correct about Electronic Voting Machine (EVM) and Voter Verifiable Paper Audit Trail (VVPAT)?

A. EVMs were used for the first time in 1982.

B. EVM and VVPAT do not require any external power supply.

C. The EVM can not be used in simultaneous elections.

D. VVPAT was introduced by the ECI in compliance to the pronouncement of the Supreme 8 Court in Lily Thomas case (2013)

Answer Options:

(1) A and C only

(2) Band D only

(3) (3) A and B only

(4) C and D only

66 The Doha process, Istanbul process and Moscow format are related to?

Answer Options:

(1) Peaceful Afghanistan and prosperous

(2) WTO agreements and declarations that address compulsory licensing

(3) Ethical use of Artificial Intelligence

(4) Climate change negotiations

67 Consider the 3 lists come under the Constitution of India and the related subjects given in List-I and List-II respectively.

List-I List-II

A. Union list-Economic and social planning

B. State list-Inter-state trade and commerce

C. Concurrent list-Audit of the accounts of the Union and of the states

How many of the given pairs above is/are correctly matched?

(1) Only one

(2) Only two

(3) Only three

(4) None of the above

68 Consider the following statements :

A. The coexistence of budget deficit . and trade deficit is the problem of Twin deficit.

B. The coexistence of fiscal deficit and current account deficit is the problem of Twin deficit.

C. The coexistence of revenue deficit and primary deficit is the problem of Twin deficit.

Which of the statement/statements given above is/are correct?

(1) A and B only

(2) Band Conly

(3) B only

(4) A only

69 Consider the following (markets) related to Indian money markets:

A. Repurchase auctions.

B. Treasury bills market.

C. Discount and finance house of India.

D. Satellite Dealers.

How many of the above is/are considered as money markets?

(1) A, B and D only

(2) B, C and D only

(3) A, B and C only

(4) All the above

70 Consider the following statements related to GDP Deflator:

A. GDP deflator is a measure of rate of inflation in the economy.

B. It is the ratio of GDP at current prices to GDP at constant prices.

C. Nominal GDP is equal to real GDP in the base year.

D. The GDP deflator is used to convert nominal variables into real variables.

Which of the statements given above are correct?

(1) A and B only

(2) Band Conly

(3) C and D only

(4) All the above

71 Consider the following statements:

Statement-I: In India’s federal finance system, cess and surcharges are not shared between the central and state governments.

Statement-II: Articles 270 and 271 of the Indian Constitution exclude cesses levied for specific purposes and surcharges from the divisible pool of taxes.

Which one of the following is correct in respect of the above statements?

(1) Both Statement-I and Statement-II are correct and Statement-II is the correct explanation for Statement-I

(2) Both Statement-I and Statement-II are correct and Statement-II is not the correct explanation for Statement-I.

(3) Statement-I is incorrect but Statement-II is correct.

(4) Statement-I is correct but Statement-II is incorrect.

72 Consider the following statements in relation to ‘Mission Shakti’ scheme:

A. It is an Umbrella scheme for safety, security and empowerment of women.

B. Sambal and Samarthya are the 2 sub-schemes of Mission Shakti.

C. The existing schemes, such as Ujjwala, Swadhar Greh, Pradhan Mantri Matru Vandana Yojana have been merged under Samarthya scheme.

D. The existing schemes, including women helpline, Beti Bachao Beti Padhao have been merged under Sambal scheme.

Which of the above statements are correct?

(1) A, B and C only

(2) A, B and D only

(3) A and B only

(4) All the above

73 ‘Darien Gap’ was in news recently, which is located in:

A. Panama

B. Colombia

C. Venezuela

D.. Ecuador

Choose the correct answer from the options given below:

(1) A and B

(2) B and C

(3) C and D

(4) D and A

74 How many of the following statement/statements is/are correct about the Small Modular Reactors?

A. Small modular reactors (SMRs) are advanced nuclear reactors that have a power capacity of up to 300 MW(e) per unit.

B. SMRs could not be paired with the renewable sources in a hybrid energy system.

C. In Budget 2024-25, Government of India announced that setting up Bharat Modular Reactors is restricted to the government sector only and no private sector will be allowed.

Options:

(1) Only one statement is correct

(2) Only two statements are correct

(3) Only three statements are corret

(4) None of the statements are correct

75 Space Variable Objects Monitor (SVOM) satellite developed jointly by:

(1) China and North Korea

(2) Russia and Iran

(3) Israel and USA

(4) France and China

76 Consider the following countries:

A. Egypt

B. Israel

C. Jordan

D. Saudi Arabia

How many of the above countries have a border with Gulf of Aqaba (Aqubah)?

(1) Only one country

(2) Only two countries

(3) Only three countries

(4) All the four countries

77 Which of the Indian cities are included in UNESCO Creative Cities Network?

2883

A. Gwalior – music

B. Kozhikode literature

C. Chennai – music

D. Varanasi literature

Choose the correct answer from the options given below:

(1) Only A and C are correct

(2) Only A and B are correct

(3) Only C and D are correct

(4) Only Band D are correct

78 Consider the following with reference. to PM E-DRIVE:

A. e-two-wheeler

B. e-ambulance

C. e-trucks

D. e-buses

Which of the above categories are eligible under the above scheme?

(1) Only one of the above

(2) Only two of the above

(3). Only three of the above

(4) All of the above

79 Consider the following statements with reference to Serious Fraud Investigation Office (SFIO)

A. Establishment under separate Act of the Parliament.

B. Work under the Ministry of Finance under Government of India.

C. It investigates the matters on the request of any department of Central Government and State Government.

D. The headquarter of SFIO is in New Delhi with five regional offices.

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

80 Consider the following places which are having operational Registered Vehicle Scrapping Facility (RVSP) in Karnataka.

A. Vijayapura, Bengaluru Rural district

B. Koratagere, Tumkur district

C. Narasapura, Kolar district

D. Mummigatti, Dharwad district

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

81 4B (Four Nos) movement was in news recently, originally it was started in which country?

(1) South Africa

(2) South Korea

(3) Canada

(4) USA

82 Which of the following statements is/are incorrect?

A. The Gaganyaan Programme envisages undertaking human spaceflight to Geostationary orbit at an altitude of approximately 22,300 miles or 35,800 kilometers directly above the equator.

B. ISRO conducted Drogue Parachute Deployment Tests for Gaganyaan Mission.

C. SSLV rocket is identified as the launch vehicle for Gagariyaan mission.

Answer Options:

(1) A only

(2) A and C only

(3) B only

(4) B and C only

83 Consider the following statement/statements about All India Quarterly Establishment based Employment Survey (AQEES)

A. The AQEES has been taken up by the Labour Bureau.

B. It provides quarterly estimates about the employment and related variables of establishments in both organized and unorganized segments.

Which of the above statement/statements is/are incorrect?

(1) A Only

(2) B Only

(3) Both A and B

(4) Neither A nor B

84 How many of the following statements is/are incorrect?

A. The yield of a bond is inversely related to its price.

B. Liquidity Adjustment Facility is an important monetary policy tool of RBI.

C. Treasury bills of T-bills are capital market instruments which are long term debt instruments issued by the Government of India.

Answer Options:

(1) Only one statement

(2) Only two statements

(3) Only three statements

(4) None of the statements

85 Which of the following is correct regarding the ‘Pocket Veto Power of the President of India’ in comparison to American President?

I. Unlike American President, the President of India can keep the pending bill for an indefinite period.

II. Unlike American President they President of India neither rejects the bill nor returns the bill for reconsideration.

III. Unlike the American Constitution, the Constitution of India does not give any time limit to the President upon the bill.

IV. Unlike the American President who has to resend the bill within 10 days, Indian President has no such time bound.

Answer options:

(1) I and IV only

(2) II and III only

(3) I, II and IV only

(4) I, II, III and IV

86 Consider the following statements about Vibrant Villages Programme:

A. Vibrant Villages Programme (VVP) is a Central Sector Scheme.

B. It aims for comprehensive development of villages of blocks on the northern border thus improving the quality of life of people living in identified border villages.

C. Vibrant Village Action Plans will be created by the district administration with the help of Gram Panchayats.

How many of the above statement/statements is/are correct?

(1) Only one statement is correct

(2) Only two statements are correct

(3) Only three statements are corret

(4) None of the statements are correct

87 Which of the following statements is/are incorrect?

A. Deakin’s new university campus is located at GIFT City.

B. IIT Madras established its international campus in Tanzania’s Zanzibar.

Answer Options:

(1) A only

(2) B only

(3) Both A and B

(4) Neither A nor B

88 How many of the following Indian government schemes are directly associated with India’s biofuel programme?

A. GOBARdhan yojana

B. PM-JIVAN yojana

C. PM-JANMAN yojana

D. MISHTI scheme

E. SATAT scheme

Answer Options:

(1) Only one

(2) Only two

(3) Only three

(4) Only four

89 Consider the following statements :

A. Moidams the Mound-Burial System of the Ahom Dynasty is a UNESCO World Heritage Site.

B. Sacred Ensembles of the Hoysalas is a UNESCO World Heritage Site.

C. Mahabodhi Temple Complex at Bodh Gaya is yet to be declared as UNESCO World Heritage Site.

Which of the above statement/statements is/are correct?

(1) A and B only

(2) Band Conly

(3) A and C only

(4) A, B and C

90 Which of the following best-describes the Bletchley Declaration?

(1) It is a declaration on countering the use of new and emerging technologies purposes. for terrorist

(2) It is a declaration focused on limiting the use of nuclear weapons and promoting disarmament among member states.

(3) It is a declaration aimed at boosting global efforts to cooperate on artificial intelligence (AI) safety.

(4) It is a declaration which reaffirmed that member states of the WTO’S TRIPS Agreement can take measures to protect public health.

91 Match the following One District One Product (ODOP) with the respective districts:

I. Fig based products

A. Bidar

II. Ginger based

B. Kodagu

products

III. Turmeric

C. Chamarajanagar

IV. Coffee

D. Bellary

Answer Options:

(1) I-D, II-A, III-C, IV-B

(2) I-A, II-D, III-C, IV-B

(3) I-C, II-A, III-B, IV-D

(4) I-D, II-B, III-A, IV-C

92 Consider the following statements:

A. The 2024 Paralympic Games was held in Tokyo, Japan.

B. India achieved their most successful performance in Paralympic history at the 2024 Paralympic Games, securing a total of 29 medals.

C. Indian para-athletes participated in three new sports in 2024 – para cricket, para rowing and blind football.

D. Javelin ace Sumit Antil made history as the first Indian man to defend his title at the Paralympics.

Which of the above statement/statements is/are correct?

(1) A and B only

(2) A and C only

(3) B and D only

(4) C and D only

93 Match the following:

Volcanic Land form Description

A. Sills a. Wall-like structure perpendicular to the ground

B. Dykes b. Thick horizontal deposits

C. Lacolith c. Dome-like structure covering vast area

D. Batholith d. Level base connected by a pipe like conduct from below

Choose the correct answer from the options given below:

(1) A-b, B-a, C-d, D-c

(2) A-b, B-c, C-d, D-a

(3) A-c, B-d, C-a, D-b

(4) A-a, B-b, C-c, D-d

94 Which of the following protected areas of Karnataka is having highest area in terms of sq. kms?

(1) Cauvery Wildlife Sanctuary

(2) Bandipur Tiger Reserve

(3) Kali Tiger Reserve

(4) Sharavathi Valley Lion Tailed Macaque Sanctuary

95 Which of the following waterbodies of Karnataka are included in the Ramsar sites recently i.e. 2024?

A. Magadi Kere Conservations Reserve

B. Ankasumudra Bird Conservation Reserve

C. Bonal Bird Conservation Reserve

D. Kokkarebellur Community Reserve

E. Aghanasini Estuary

Choose the correct answer from the options given below:

(1) A, B and C only

(2) A, B and D only

(3) A, B and E only

(4) C, D and E only

96 Which of the following countries share border with Israel?

A. Lebanon

B. Syria

C. Jordan

D. Saudi Arabia

E. Egypt

F. Iran

Choose the correct answer from the options given below:

(1) All of them

(2) Only 5 of them

(3) Only 4 of them

(4) Only 3 of them

97 Consider the following statements:

A. The power of Judicial Review in India is enjoyed by the Supreme Court as well as the High Court.

B. Any person aggrieved by a ruling can file a Review Petition within 30 days of the court verdict.

C. Review Petitions are heard in open court as the lawyers make their arguments through either oral arguments or written submissions.

Which of the statements given above is/are correct?

(1) A and B only

(2) C only.

(3) B and Conly

(4) A, B and C only

98 Consider the following statements :

A. ‘Prorogation’ postpones a joint sitting of the house by an order made by the Governor.

‘Adjournment’ terminates both the B. sitting and session of the house.

C. ‘Recess’ is the time between the prorogation and reassembly of the houses.

D. The Governor can also prorogue the house in session.

Which of the statements given above are correct?

(1) A and B only

(2) A and C only

(3) B and C only

(4) C and D only

99 Consider the following statements:

A. India attended the 16th BRICS Summit in Kazan, Russia.

B. Asian Development Bank (ADB) is a multilateral development bank established by BRICS countries.

C. India has never chaired the BRICS Summit.

D. USA was incorporated as a new member during the Kazan Summit.

How many of the above statement statements is/are correct?

(1) Only one statement is correct

(2) Only two statements are correct

(3) Only three statements are corret

(4) None of the statements are correct

100 Which of the following countries conferred its highest civilian honour ‘GRAND ORDER OF THE CHAIN OF THE YELLOW STAR on President of India, Smt. Droupadi Murmu?

(1)

Vietnam

(2) Australia

(3) Suriname

(4) Venezuela

to be continued…

ಕೆಎಎಸ್ ಪೂರ್ವಭಾವಿ ಪರೀಕ್ಷೆ 2024ರ (ಡಿಸೆಂಬರ್) ಪ್ರಶ್ನೆಪತ್ರಿಕೆ–I : ಉತ್ತರಗಳೊಂದಿಗೆ ವಿವರಣೆ

1. ಮ್ಯಾಡಮ್ ಬಿಕಾಜಿ ಕಾಮಾಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

A. ಈಕೆಯು ‘ಭಾರತದ ಕ್ರಾಂತಿಯ ತಾಯಿ’ ಎಂದು ಹೆಸರುವಾಸಿಯಾಗಿದ್ದಾಳೆ.

B. 1907ರಲ್ಲಿ ಈಕೆಯು ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು ಮತ್ತು ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆದಿರುವ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.

C. ಈಕೆಯು 1905ರಲ್ಲಿ ‘ಲಂಡನ್‌ ಇಂಡಿಯನ್ ಸೊಸೈಟಿ’ ಸ್ಥಾಪಿಸಿದಳು.

ಕೆಳಗೆ ಕೊಡಲಾದ ಸರಿಯಾದ ಉತ್ತರವನ್ನು ಆರಿಸಿ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಯೂ ಸರಿಯಾಗಿಲ್ಲ

ಸರಿಯಾದ ಉತ್ತರ: (1)

ವಿಶ್ಲೇಷಣೆ:

ಹೇಳಿಕೆ A ತಪ್ಪು : ಈಕೆಯು ‘ಭಾರತದ ಕ್ರಾಂತಿಯ ತಾಯಿ’ ಎಂದು ಹೆಸರುವಾಸಿಯಾಗಿದ್ದಾಳೆ.”

ಕಾರಣ: ಮ್ಯಾಡಮ್ ಬಿಕಾಜಿ ಕಾಮಾ ಒಬ್ಬ ಭಾರತೀಯ ಕ್ರಾಂತಿಕಾರಿ ನಾಯಕಿ ಆಗಿದ್ದರೂ,ಪಠ್ಯಪುಸ್ತಕಗಳು ಮತ್ತು ಮಾನ್ಯ ಇತಿಹಾಸಿಕ ಮೂಲಗಳಲ್ಲಿ ‘ಭಾರತದ ಕ್ರಾಂತಿಯ ತಾಯಿ’ ಎಂಬ ನಿಖರ ಬಿರುದು ಬಳಕೆಯಲ್ಲಿಲ್ಲ.

ಸಾಮಾನ್ಯವಾಗಿ: Indian Revolutionary abroad Associated with India House ಎಂಬ ಪದಗಳನ್ನು ಬಳಸಲಾಗುತ್ತದೆ.

ಹೇಳಿಕೆ B ಸರಿಯಾಗಿದೆ–1907ರಲ್ಲಿ ಈಕೆಯು ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಭಾಷಣ ಮಾಡಿ, ಮಧ್ಯದಲ್ಲಿ ‘ವಂದೇ ಮಾತರಂ’ ಬರೆದಿರುವ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.”

ಕಾರಣ: ವರ್ಷ: 1907

ಸ್ಥಳ: ಸ್ಟುಟ್‌ಗಾರ್ಟ್ (ಜರ್ಮನಿ)

ವೇದಿಕೆ: International Socialist Conference ಮ್ಯಾಡಮ್ ಕಾಮಾ ಭಾರತೀಯರ ಪರವಾಗಿ ಭಾಷಣ ಮಾಡಿದರು ‘Vande Mataram’ ಬರೆದ ಭಾರತೀಯ ಧ್ವಜವನ್ನು ಹಾರಿಸಿದರು.

ಇದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಾರಿಸಲಾದ ಮೊದಲ ಭಾರತೀಯ ಧ್ವಜ.

ಹೇಳಿಕೆ C ತಪ್ಪು– “ಈಕೆಯು 1905ರಲ್ಲಿ ‘ಲಂಡನ್ ಇಂಡಿಯನ್ ಸೊಸೈಟಿ’ ಸ್ಥಾಪಿಸಿದಳು.”

ಕಾರಣ:London Indian Society (1905) ಅನ್ನು ಸ್ಥಾಪಿಸಿದವರು ಶ್ಯಾಮಜಿ ಕೃಷ್ಣ ವರ್ಮಾ ಮ್ಯಾಡಮ್ ಬಿಕಾಜಿ ಕಾಮಾ ಈ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದರು ಆದರೆ ಸ್ಥಾಪಕೆಯಲ್ಲ.

2.ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ 1909ರ ಮಾರ್ಲೆ-ಮಿಂಟೊ ಸುಧಾರಣೆಗಳ ಫಲವಾಗಿ-

A. ಈ ಸುಧಾರಣೆಗಳು ಭವಿಷ್ಯದಲ್ಲಿ ಸ್ವಯಂ ಆಡಳಿತ ಸ್ಥಾಪನೆಗೆ ನೆರವಾದವು.

B. ಇವು ಪ್ರಾಂತೀಯ ಹಾಗೂ ಕೇಂದ್ರ ಶಾಸನ ಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದವು.

C. ಇದು ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತಂದಿತು.

D. ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು.

ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ 4 ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (3) — 3 ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿಶ್ಲೇಷಣೆ (1909ರ ಮಾರ್ಲೆ–ಮಿಂಟೋ ಸುಧಾರಣೆಗಳು):

ಹೇಳಿಕೆ A – ಸರಿಯಾಗಿದೆ

“ಈ ಸುಧಾರಣೆಗಳು ಭವಿಷ್ಯದಲ್ಲಿ ಸ್ವಯಂ ಆಡಳಿತ ಸ್ಥಾಪನೆಗೆ ನೆರವಾದವು.”

ಕಾರಣ: ಮಾರ್ಲೆ–ಮಿಂಟೋ ಸುಧಾರಣೆಗಳು ನೇರವಾಗಿ ಸ್ವರಾಜ್ಯ ನೀಡದಿದ್ದರೂ, ಶಾಸನ ಸಭೆಗಳ ವಿಸ್ತರಣೆ, ಚರ್ಚೆ, ಪ್ರಶ್ನೆ, ನಿರ್ಣಯಗಳ ಅವಕಾಶ ಇವುಗಳ ಮೂಲಕ ಭಾರತೀಯರಲ್ಲಿ ರಾಜಕೀಯ ಜಾಗೃತಿ ಹೆಚ್ಚಾಗಿ, ಮುಂದೆ ಸ್ವಯಂ ಆಡಳಿತದ ಬೇಡಿಕೆಗೆ ದಾರಿ ಮಾಡಿಕೊಟ್ಟವು.

ಹೇಳಿಕೆ B – ಸರಿಯಾಗಿದೆ

“ಇವು ಪ್ರಾಂತೀಯ ಹಾಗೂ ಕೇಂದ್ರ ಶಾಸನ ಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದವು.”

ಕಾರಣ: 1909ರ ಕಾಯ್ದೆಯ ಮೂಲಕ ಕೇಂದ್ರ ಶಾಸನ ಸಭೆ, ಪ್ರಾಂತೀಯ ಶಾಸನ ಸಭೆಗಳು, ಇವುಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು.ಇದು ಈ ಸುಧಾರಣೆಯ ಪ್ರಮುಖ ಅಂಶವಾಗಿದೆ.

ಹೇಳಿಕೆ C – ಸರಿಯಾಗಿದೆ

“ಇದು ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತಂದಿತು.” ಕಾರಣ: 1909ರ ಮಾರ್ಲೆ–ಮಿಂಟೋ ಸುಧಾರಣೆಗಳು ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ (Separate Electorate) ವ್ಯವಸ್ಥೆಯನ್ನು ಪರಿಚಯಿಸಿತು.ಇದು ಮುಂದೆ ಸಾಂಪ್ರದಾಯಿಕ ರಾಜಕಾರಣಕ್ಕೆ ಕಾರಣವಾಯಿತು.

ಹೇಳಿಕೆ D – ತಪ್ಪು

“ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು.”

ಕಾರಣ:ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಗೆ ಭಾರತೀಯರ ನೇಮಕ 1919ರ ಮಂಟೆಗು–ಚೆಮ್ಸ್‌ಫೋರ್ಡ್ ಸುಧಾರಣೆಗಳ ನಂತರ ನಡೆಯಿತು(ಸತ್ಯೇಂದ್ರ ಪ್ರಸನ್ನ ಸಿನ್ಹಾ ಮೊದಲ ಭಾರತೀಯ ಸದಸ್ಯ)1909ರ ಸುಧಾರಣೆಯಲ್ಲಿ ಇದು ಜಾರಿಗೆ ಬಂದಿಲ್ಲ.

3. ಲಾಹೋರ್ ನಿರ್ಣಯಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಆಯ್ಕೆಮಾಡಿ:

(1) 2 ಮಾರ್ಚ್ 1940ರಂದು ಲಾಹೋರ್ ನಿರ್ಣಯವನ್ನು ಮುಸ್ಲಿಂ ಲೀಗ್ ಅಂಗೀಕರಿಸಿತು.

(2) (ಬ್ರಿಟಿಷ್) ಭಾರತದ ವಾಯವ್ಯ ಮತ್ತು ಪೂರ್ವ ವಲಯಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಮುಸ್ಲಿಮರಿರುವ ಪ್ರದೇಶಗಳನ್ನು ‘ಸ್ವತಂತ್ರ ರಾಜ್ಯಗಳ’ನ್ನಾಗಿ ರಚಿಸಬೇಕೆಂದು ನಿರ್ಣಯವು ತಿಳಿಸುತ್ತದೆ.

(3) ನಿರ್ಣಯವು ಎಲ್ಲಿಯೂ ‘ಪಾಕಿಸ್ತಾನ’ ಪದವನ್ನು ಒಳಗೊಂಡಿರುವುದಿಲ್ಲ.

(4) ಯಾವ ಹೇಳಿಕೆಗಳೂ ತಪ್ಪಾಗಿಲ್ಲ.

ಸರಿಯಾದ ಉತ್ತರ: (4) — ಯಾವ ಹೇಳಿಕೆಗಳೂ ತಪ್ಪಾಗಿಲ್ಲ

ವಿಶ್ಲೇಷಣೆ (ಲಾಹೋರ್ ನಿರ್ಣಯ – 1940):

ಹೇಳಿಕೆ (1) – ಸರಿಯಾಗಿದೆ

“1940ರಲ್ಲಿ ಮುಸ್ಲಿಂ ಲೀಗ್‌ನಿಂದ ಅಂಗೀಕರಿಸಲ್ಪಟ್ಟಿತು.

”ಕಾರಣ:ಲಾಹೋರ್ ನಿರ್ಣಯವನ್ನು 23 ಮಾರ್ಚ್ 1940ರಂದು ಆಲ್ ಇಂಡಿಯಾ ಮುಸ್ಲಿಂ ಲೀಗ್
ಲಾಹೋರ್ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಹೇಳಿಕೆ (2) – ಸರಿಯಾಗಿದೆ

“ಬ್ರಿಟಿಷ್ ಭಾರತದ ವಾಯವ್ಯ ಮತ್ತು ಪೂರ್ವ ವಲಯಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಮುಸ್ಲಿಮರಿರುವ ಪ್ರದೇಶಗಳನ್ನು ‘ಸ್ವತಂತ್ರ ರಾಜ್ಯಗಳ’ನ್ನಾಗಿ ರಚಿಸಬೇಕೆಂದು ನಿರ್ಣಯವು ತಿಳಿಸುತ್ತದೆ.”

ಕಾರಣ: ವಾಯವ್ಯ ಭಾರತ (ಪಂಜಾಬ್, ಸಿಂಧ್, NWFP, ಬಲೂಚಿಸ್ತಾನ್) ಪೂರ್ವ ಭಾರತ (ಬಂಗಾಳ) ಇವುಗಳಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಪ್ರದೇಶಗಳನ್ನು “Independent States” ಆಗಿ ರೂಪಿಸಬೇಕೆಂದು ತಿಳಿಸಿದೆ.

ಹೇಳಿಕೆ (3) – ಸರಿಯಾಗಿದೆ

“ನಿರ್ಣಯವು ಎಲ್ಲಿಯೂ ‘ಪಾಕಿಸ್ತಾನ’ ಪದವನ್ನು ಒಳಗೊಂಡಿರುವುದಿಲ್ಲ.

”ಕಾರಣ: ಲಾಹೋರ್ ನಿರ್ಣಯದ ಮೂಲ ಪಠ್ಯದಲ್ಲಿ ‘Pakistan’ ಎಂಬ ಪದ ಬಳಕೆಯಾಗಿಲ್ಲ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಇದನ್ನು ‘Pakistan Resolution’ ಎಂದು ಕರೆಯಲಾಯಿತು.

4.ಮೀನಾ ಬಜಾರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಹುಮಾಯೂನ್ ಇದನ್ನು ಪ್ರಾರಂಭಿಸಿದ ಮೊದಲನೇ ಮೊಘಲ್ ಚಕ್ರವರ್ತಿಯಾಗಿದ್ದನು.

2. ಅಕ್ಟರನು ಆ ರೀತಿಯ ಹಬ್ಬದ ದಿನಗಳನ್ನು ಖುಷ್ ರೋಜ್ ಎಂದು ಶ್ಲಾಘಿಸಿದನು.

3.ಷಹಜಹಾನನು ಪ್ರತಿಯೊಂದು ಉತ್ಸವದ ಸಂದರ್ಭದಲ್ಲಿ ಅಂಥ ಬಜಾ‌ರ್. ಅನ್ನು ಏರ್ಪಡಿಸುತ್ತಿದ್ದನು.

4. ಇದು ನೌರೋಜ್ ಆಚರಣೆಯನ್ನು ಏಕರೂಪವಾಗಿ ಅನುಸರಿಸುತ್ತದೆ.

ಯಾವ ಹೇಳಿಕೆಗಳು ಸರಿಯಾಗಿವೆ

(1) 1 ಮತ್ತು 2 ಮಾತ್ರ

(2) 1, 2 ಮತ್ತು 3 ಮಾತ್ರ

(3) 2, 3 ಮತ್ತು 4 ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (2) 1, 2 ಮತ್ತು 3 ಮಾತ್ರ

ವಿವರಣೆ:

ಹೇಳಿಕೆ 1 – ಸರಿಯಾಗಿದೆ

ಮೀನಾ ಬಜಾರ್ ಅನ್ನು ಪ್ರಾರಂಭಿಸಿದ ಮೊದಲ ಮೊಘಲ್ ಚಕ್ರವರ್ತಿ ಹುಮಾಯೂನ್.ಇದು ನೌರೋಜ್ (ಪರ್ಷಿಯನ್ ಹೊಸ ವರ್ಷ) ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದ್ದ ರಾಜಕೀಯ–ಸಾಂಸ್ಕೃತಿಕ ಬಜಾರ್ ಆಗಿತ್ತು.

ಹೇಳಿಕೆ 2 – ಸರಿಯಾಗಿದೆ

ಚಕ್ರವರ್ತಿ ಅಕ್ಬರ್ ಇಂತಹ ಹಬ್ಬದ ದಿನಗಳನ್ನು ‘ಖುಷ್ ರೋಜ್’ (ಆನಂದದ ದಿನಗಳು) ಎಂದು ವರ್ಣಿಸಿದ್ದಾನೆ.ಅಕ್ಬರ್ ಕಾಲದಲ್ಲಿ ನೌರೋಜ್ ಮತ್ತು ಅದರೊಂದಿಗೆ ಸಂಬಂಧಿಸಿದ ಆಚರಣೆಗಳು ಹೆಚ್ಚು ವೈಭವದಿಂದ ನಡೆದವು.

ಹೇಳಿಕೆ 3 – ಸರಿಯಾಗಿದೆ

ಷಹಜಹಾನ್ ತನ್ನ ಆಳ್ವಿಕೆಯ ಕಾಲದಲ್ಲಿ ಪ್ರತಿಯೊಂದು ಪ್ರಮುಖ ಉತ್ಸವದ ಸಂದರ್ಭದಲ್ಲಿ ಮೀನಾ ಬಜಾರ್ ರೀತಿಯ ಬಜಾರ್‌ಗಳನ್ನು ಆಯೋಜಿಸುತ್ತಿದ್ದನು.ಇದು ರಾಜಕೀಯ ವೈಭವ ಹಾಗೂ ಸಂಸ್ಕೃತಿಯ ಪ್ರದರ್ಶನವಾಗಿತ್ತು.

ಹೇಳಿಕೆ 4 – ತಪ್ಪು

ಮೀನಾ ಬಜಾರ್ ನೌರೋಜ್ ಹಬ್ಬದೊಂದಿಗೆ ಸಂಬಂಧಿಸಿದ್ದರೂ, ನೌರೋಜ್ ಆಚರಣೆಯನ್ನು ಏಕರೂಪವಾಗಿ (uniformly) ಅನುಸರಿಸುತ್ತದೆ ಎಂಬುದು ಸರಿಯಲ್ಲ.ವಿವಿಧ ಮೊಘಲ್ ಚಕ್ರವರ್ತಿಗಳ ಕಾಲದಲ್ಲಿ ಆಚರಣೆಯ ಸ್ವರೂಪದಲ್ಲಿ ವ್ಯತ್ಯಾಸವಿತ್ತು.

5. ಶಿವಾಜಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

1.ದಾದಾಜಿ ಕೊಂಡದೇವನು ಶಿವಾಜಿಯ ಪೋಷಕನಾಗಿದ್ದನು.

2.ಶಿವಾಜಿಯು 1656ರಲ್ಲಿ ಜಾವಳಿಯನ್ನು ವಶಪಡಿಸಿಕೊಂಡನು.

3. ಶಿವಾಜಿಯು ಜಾವಳಿಯನ್ನು ಮಾಲೋಜಿ ಭೋಂಸ್ಥೆಯಿಂದ ವಶಪಡಿಸಿಕೊಂಡನು.

4. ಶಿವಾಜಿಯು ಷಹಾಜಿಯ ಒಬ್ಬನೇ ಮಗನಾಗಿದ್ದನು.

“ಈ ಕೆಳಗೆ ನೀಡಲಾದ ಸಂಕೇತವನ್ನು ಬಳಸಿ, ಸರಿಯಾದ ಉತ್ತರವನ್ನು ಆಯ್ಕೆಮಾಡಿ.

(1) 1 ಮತ್ತು 2 ಮಾತ್ರ

(2) 1, 3 ಮತ್ತು 4 ಮಾತ್ರ

(3) 2, 3 ಮತ್ತು 4 ಮಾತ್ರ

(4) 3 ಮತ್ತು 4 ಮಾತ್ರ

ಸರಿಯಾದ ಉತ್ತರ: (1) 1 ಮತ್ತು 2 ಮಾತ್ರ

ವಿವರಣೆ:

ಹೇಳಿಕೆ 1 – ಸರಿಯಾಗಿದೆ

ದಾದಾಜಿ ಕೊಂಡದೇವ್ ಶಿವಾಜಿಯ ಪೋಷಕ ಹಾಗೂ ಮಾರ್ಗದರ್ಶಿಯಾಗಿದ್ದರು.ಅವರು ಶಿವಾಜಿಗೆ ಆಡಳಿತ, ಭೂಮಿಯ ನಿರ್ವಹಣೆ ಮತ್ತು ಸೈನಿಕ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೇಳಿಕೆ 2 – ಸರಿಯಾಗಿದೆ

ಶಿವಾಜಿಯು 1656ರಲ್ಲಿ ಜಾವಳಿ (Javli) ಪ್ರದೇಶವನ್ನು ವಶಪಡಿಸಿಕೊಂಡನು.ಈ ಪ್ರದೇಶವನ್ನು ಗೆಲ್ಲುವ ಮೂಲಕ ಶಿವಾಜಿಗೆ ಪಶ್ಚಿಮ ಘಟ್ಟಗಳ ಮೇಲೆ ಹಿಡಿತ ದೊರೆಯಿತು.

ಹೇಳಿಕೆ 3 – ತಪ್ಪು

ಜಾವಳಿಯನ್ನು ಶಿವಾಜಿಯು ಮಾಲೋಜಿ ಭೋಂಸ್ಲೆಯಿಂದ ವಶಪಡಿಸಿಕೊಂಡಿಲ್ಲ. ಜಾವಳಿ ಪ್ರದೇಶವು ಚಂದ್ರರಾವ್ ಮೋರೆ ಎಂಬ ಸ್ಥಳೀಯ ನಾಯಕನ ಅಧೀನದಲ್ಲಿತ್ತು.

ಹೇಳಿಕೆ 4 – ತಪ್ಪು

ಶಿವಾಜಿಯು ಷಹಾಜಿಯ ಒಬ್ಬನೇ ಮಗನಲ್ಲ. ಷಹಾಜಿಗೆ ಸಂಭಾಜಿ (ಶಿವಾಜಿಯ ಹಿರಿಯ ಸಹೋದರ) ಇದ್ದನು.

6 ಭಾರತೀಯ ಶಾಸನಬದ್ದ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತ ಸರ್ಕಾರದ 1919ರ ಕಾಯಿದೆಯನ್ನು ಪುನರವಲೋಕಿಸಲು ಹಾಗೂ ಭಾರತಕ್ಕೆ ಸಂವಿಧಾನಾತ್ಮಕ ಸುಧಾರಣೆಗಳನ್ನು ತರಲು 1927ರಲ್ಲಿ ಈ ಆಯೋಗವನ್ನು ನೇಮಕ ಮಾಡಲಾಯಿತು.

B. ಆಯೋಗದಲ್ಲಿ ಕೇವಲ ಒಬ್ಬ ಭಾರತೀಯ ಸದಸ್ಯನನ್ನು ಒಳಗೊಂಡಿದ್ದರಿಂದ ದೇಶದಾದಂತ್ಯ ಪ್ರತಿಭಟನೆ ಕ್ಕಿಚ್ಚನ್ನು ಹೆಚ್ಚಿಸು.

C. ಈ ಆಯೋಗ ಮತ್ತು ದುಂಡು ಮೇಜಿನ ಸಮ್ಮೇಳನಗಳ ಫಲಶೃತಿ 1935ರ ಭಾರತ ಸರ್ಕಾರ ಕಾಯಿದೆ.

D. ಭಾರತ ಸರ್ಕಾರ ಕಾಯಿದೆ 1935 ಪ್ರಾಂತ್ಯದಲ್ಲಿ ದ್ವಿಪ್ರಭುತ್ವವನ್ನು ಜಾರಿಗೆ ತಂದಿತು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿಲ್ಲ.

(I) A, B ಮತ್ತು D ಮಾತ್ರ

(2) C ಮತ್ತು D ಮಾತ್ರ

(3) A ಮತ್ತು C ಮಾತ್ರ

(4) B ಮತ್ತು D ಮಾತ್ರ

ಸರಿಯಾದ ಉತ್ತರ: (4) B ಮತ್ತು D ಮಾತ್ರ

ವಿವರಣೆ:

ಹೇಳಿಕೆ A ಸರಿಯಾಗಿದೆ
ಭಾರತೀಯ ಶಾಸನಬದ್ದ ಆಯೋಗ (ಸೈಮನ್ ಆಯೋಗ)ವನ್ನು 1927ರಲ್ಲಿ ಭಾರತ ಸರ್ಕಾರ ಕಾಯಿದೆ 1919ನ್ನು ಪುನರ್ವಲೋಕಿಸಲು ಹಾಗೂ ಸಂವಿಧಾನಾತ್ಮಕ ಸುಧಾರಣೆಗಳಿಗಾಗಿ ನೇಮಕ ಮಾಡಲಾಯಿತು.

ಹೇಳಿಕೆ B ಸರಿಯಲ್ಲ
ಸೈಮನ್ ಆಯೋಗದಲ್ಲಿ ಒಬ್ಬರೂ ಭಾರತೀಯ ಸದಸ್ಯರಿರಲಿಲ್ಲ. “ಕೇವಲ ಒಬ್ಬ ಭಾರತೀಯ ಸದಸ್ಯ” ಎನ್ನುವುದು ತಪ್ಪು. ಭಾರತೀಯರಿಲ್ಲದ ಕಾರಣವೇ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು.

ಹೇಳಿಕೆ C ಸರಿಯಾಗಿದೆ
ಸೈಮನ್ ಆಯೋಗದ ವರದಿ ಮತ್ತು ದುಂಡು ಮೇಜಿನ ಸಮ್ಮೇಳನಗಳ ಫಲಿತಾಂಶವಾಗಿ ಭಾರತ ಸರ್ಕಾರ ಕಾಯಿದೆ 1935 ರೂಪುಗೊಂಡಿತು.

ಹೇಳಿಕೆ D ಸರಿಯಲ್ಲ
ಭಾರತ ಸರ್ಕಾರ ಕಾಯಿದೆ 1935 ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವವನ್ನು ರದ್ದುಪಡಿಸಿ ಪ್ರಾಂತೀಯ ಸ್ವಾಯತ್ತತೆ ನೀಡಿತು.
ದ್ವಿಪ್ರಭುತ್ವವನ್ನು ಕೇಂದ್ರದಲ್ಲಿ (ಪ್ರಸ್ತಾವಿತವಾಗಿ) ಪರಿಚಯಿಸಲು ಉದ್ದೇಶಿಸಿತ್ತು, ಪ್ರಾಂತ್ಯಗಳಲ್ಲಿ ಅಲ್ಲ.

👉 ಆದ್ದರಿಂದ ತಪ್ಪಾದ ಹೇಳಿಕೆಗಳು B ಮತ್ತು D.

7 ‘ದಿ ಪೊಲಿಟಿಕಲ್ ಎಕೊನೊಮಿ ಆಫ್ ಇನ್‌ಡೈರೆಕ್ಟ್ ರೂಲ್, ಮೈಸೂರು 1881-1971″ ಈ ಗ್ರಂಥದಲ್ಲಿ ಮೈಸೂರು ದೇಶೀಯ ರಾಜ್ಯದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

i.ಸಂಘಟನೆ ಇಲ್ಲದೆ ಸಜ್ಜುಗೊಳಿಸುವಿಕೆ (1885-1920 A.D.)

ii. ಶಿಕ್ಷಿತರ ಸಜ್ಜುಗೊಳಿಸುವಿಕೆ (1920-1937 A.D.)

iii. ಸಮೂಹ ಸಜ್ಜುಗೊಳಿಸುವಿಕೆ (1937-1947 A.D.)

ಈ ಕೃತಿಯ ಲೇಖಕ ಯಾರು?

(1) ಡಬ್ಲ್ಯು.ಎ. ರಸೆಲ್

(2) ಬ್ಜೋರ್ನ್ ಹೆಟ್ನೆ

(3) ಮೊಹಿಬ್ಬುಲ್ ಹಸನ್

(4) ಬಿಪಿನ್ ಚಂದ್ರ

ಸರಿಯಾದ ಉತ್ತರ: (2) ಬ್ಜೋರ್ನ್ ಹೆಟ್ನೆ
ವಿವರಣೆ:
“The Political Economy of Indirect Rule, Mysore (1881–1971)” ಎಂಬ ಕೃತಿಯಲ್ಲಿ ಮೈಸೂರು ದೇಶೀಯ ರಾಜ್ಯದಲ್ಲಿನ ರಾಷ್ಟ್ರೀಯ ಚಳುವಳಿಯನ್ನು
ಸಂಘಟನೆ ಇಲ್ಲದ ಸಜ್ಜುಗೊಳಿಸುವಿಕೆ (1885–1920),
ಶಿಕ್ಷಿತರ ಸಜ್ಜುಗೊಳಿಸುವಿಕೆ (1920–1937),
ಸಮೂಹ ಸಜ್ಜುಗೊಳಿಸುವಿಕೆ (1937–1947)
ಎಂದು ವಿಂಗಡಿಸಿದವರು ಬ್ಜೋರ್ನ್ ಹೆಟ್ನೆ (Björn Hettne).

ಮೈಸೂರು ರಾಷ್ಟ್ರೀಯ ಚಳುವಳಿಯ ಹಂತಗಳು (ಹೆಟ್ನೆ ಪ್ರಕಾರ)

ಸಂಘಟನೆ ಇಲ್ಲದೆ ಸಜ್ಜುಗೊಳಿಸುವಿಕೆ (1885–1920)

ಆರಂಭಿಕ ಹಂತ

ರಾಜಕೀಯ ಸಂಘಟನೆಗಳ ಕೊರತೆ

ಸುಧಾರಣಾ ಮನೋಭಾವದ ಚಟುವಟಿಕೆಗಳು

ಪ್ರಜಾಸತ್ತಾತ್ಮಕ ಚೇತನೆಯ ಆರಂಭ

ಶಿಕ್ಷಿತರ ಸಜ್ಜುಗೊಳಿಸುವಿಕೆ (1920–1937)

ವಿದ್ಯಾವಂತ ಮಧ್ಯಮ ವರ್ಗದ ನಾಯಕತ್ವಸಭೆಗಳು, ಪತ್ರಿಕೆಗಳು, ಸಂಘಟನೆಗಳ ಸ್ಥಾಪನೆ

ಕಾಂಗ್ರೆಸ್ ಪ್ರಭಾವ ವೃದ್ಧಿ

ಸಮೂಹ ಸಜ್ಜುಗೊಳಿಸುವಿಕೆ (1937–1947)

ರೈತರು, ಕಾರ್ಮಿಕರು, ಸಾಮಾನ್ಯ ಜನರ ಭಾಗವಹಿಕೆ

ಅಖಿಲ ಭಾರತ ಚಳುವಳಿಗಳ ಪ್ರಭಾವ

ಸ್ವಾತಂತ್ರ್ಯ ಹೋರಾಟದ ಉಗ್ರತೆ

8 “ಗರಿಷ್ಠ ಗುತ್ತಿಗೆದಾರರಿಗೆ ದೊಡ್ಡ ಪ್ರಮಾಣದೆ ಭೂಮಿಯನ್ನು ಹೆಚ್ಚಿನ ಮೊತ್ತಕ್ಕೆ ಗೇಣಿ ನೀಡಿದ ಪರಿಣಾಮವಾಗಿ, ರೈತರಲ್ಲಿ ಅಸಹನೆ ಹೆಚ್ಚಾಗಿ ದಂಗೆ ಉಂಟಾಯಿತು.”

ಮೇಲಿನ ಹೇಳಿಕೆಯು 1830-31ರ ನಗರ ದಂಗೆಯ ಸ್ವರೂಪವನ್ನು ಬಿಂಬಿಸುತ್ತದೆ. ಇದು ಯಾರ ಹೇಳಿಕೆಯಾಗಿದೆ?

(1) ಸಿ. ಹಯವದನ ರಾವ್

(2) ಲಾರ್ಡ್ ಬೌರಿಂಗ್

(3) ಶ್ರೀನಿವಾಸ ಮೂರ್ತಿ ಮತ್ತು ಟಿ. ರಾಮಕೃಷ್ಣ

(4) ಮಾರ್ಕ್ ಕಬ್ಬನ್

ಸರಿಯಾದ ಉತ್ತರ: (1) ಸಿ. ಹಯವದನ ರಾವ್ ವಿವರಣೆ:

1830–31ರ ನಗರ ದಂಗೆ (Nagar Revolt) ಕುರಿತು“ಗರಿಷ್ಠ ಗುತ್ತಿಗೆದಾರರಿಗೆ ದೊಡ್ಡ ಪ್ರಮಾಣದ ಭೂಮಿಯನ್ನು ಹೆಚ್ಚಿನ ಮೊತ್ತಕ್ಕೆ ಗೇಣಿ ನೀಡಿದ ಪರಿಣಾಮವಾಗಿ ರೈತರಲ್ಲಿ ಅಸಹನೆ ಹೆಚ್ಚಾಗಿ ದಂಗೆ ಉಂಟಾಯಿತು”ಎಂದು ವಿಶ್ಲೇಷಣೆ ನೀಡಿರುವವರು ಸಿ. ಹಯವದನ ರಾವ್ (C. Hayavadana Rao).

ಅವರು ಮೈಸೂರು ರಾಜ್ಯದ ಇತಿಹಾಸವನ್ನು ಆರ್ಥಿಕ–ಆಡಳಿತಾತ್ಮಕ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿದ್ದು,ಭೂಗುತ್ತಿಗೆ ವ್ಯವಸ್ಥೆ,ಅತಿಯಾದ ತೆರಿಗೆ,ರೈತರ ಅಸಮಾಧಾನ ಇವೇ ನಗರ ದಂಗೆಗೆ ಪ್ರಮುಖ ಕಾರಣಗಳು ಎಂದು ಹೇಳಿದ್ದಾರೆ.

9. ಅಜಂತಾದ ಬಹುಪಾಲು ವರ್ಣಚಿತ್ರಗಳು ಈ ಕೆಳಗಿನ ಯಾವ ಪಂಥಕ್ಕೆ ಸೇರಿವೆ?

(1) ಬೌದ್ಧ ಧರ್ಮದ ಮಹಾಯಾನ ಪಂಥ

(2) ಬೌದ್ಧ ಧರ್ಮದ ಹೀನಾಯಾನ ಪಂಥ

(3) ಬೌದ್ಧ ಧರ್ಮದ ವಜ್ರಾಯಾನ ಪಂಥ

(4) ಬೌದ್ಧ ಧರ್ಮದ ಹೀನಾಯಾನ ಮತ್ತು ವಜ್ರಾಯಾನ ಪಂಥಗಳು

ಸರಿಯಾದ ಉತ್ತರ: (1) ಬೌದ್ಧ ಧರ್ಮದ ಮಹಾಯಾನ ಪಂಥ

ವಿವರಣೆ:

ಅಜಂತಾ ಗುಹೆಗಳ ಬಹುಪಾಲು ವರ್ಣಚಿತ್ರಗಳು ಬೌದ್ಧ ಧರ್ಮದ ಮಹಾಯಾನ ಪಂಥಕ್ಕೆ ಸೇರಿವೆ.ಅವುಗಳಲ್ಲಿಬೋಧಿಸತ್ತ್ವಗಳ ಚಿತ್ರಣ,ಬುದ್ಧನನ್ನು ಮಾನವ ರೂಪದಲ್ಲಿ ತೋರಿಸುವುದು,ಜಾತಕ ಕಥೆಗಳ ಚಿತ್ರಣ ಇವು ಮುಖ್ಯ ಲಕ್ಷಣಗಳಾಗಿವೆ — ಇವೆಲ್ಲವೂ ಮಹಾಯಾನ ಬೌದ್ಧ ಧರ್ಮದ ವೈಶಿಷ್ಟ್ಯಗಳು.

ಹೀನಾಯಾನ – ಬುದ್ಧನನ್ನು ಸಾಮಾನ್ಯವಾಗಿ ಪ್ರತೀಕಾತ್ಮಕವಾಗಿ (ಚಕ್ರ, ಪಾದಚಿಹ್ನೆ) ಮಾತ್ರ ತೋರಿಸುತ್ತದೆ.

ವಜ್ರಾಯಾನ – ನಂತರದ ಕಾಲದ ಪಂಥ; ಅಜಂತಾ ವರ್ಣಚಿತ್ರಗಳ ಬಹುಪಾಲಿಗೆ ಅನ್ವಯಿಸುವುದಿಲ್ಲ.

10. ರಾಜಾರಾಮ್ ಮೋಹನ್ ರಾಯ್‌ ಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

ಹೇಳಿಕೆಗಳು

A. ಇವರು ಪರ್ಷಿಯನ್ ಭಾಷೆಯಲ್ಲಿ ತುಷ್ಪತ್-ಉಲ್-ಮುವಾಹಿದೀನ್ ಅನ್ನು ಬರೆದಿದ್ದಾರೆ.

B. ಇವರು ವೇದಗಳ ಏಕದೇವತಾ ವಾದವನ್ನು ಎತ್ತಿ ಹಿಡಿದಿದ್ದಾರೆ.

C. ಇವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.

D. ಇವರು ಸ್ವಾತಂತ್ರ್ಯ, ಉದಾರವಾದ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನು ಬೆಂಬಲಿಸಿದರು.ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A, B ಮತ್ತು C ಮಾತ್ರ

(2) A, B ಮತ್ತು D ಮಾತ್ರ

(3) B ಮತ್ತು C ಮಾತ್ರ

(4) D ಮಾತ್ರ

ಸರಿಯಾದ ಉತ್ತರ: (2) A, B ಮತ್ತು D ಮಾತ್ರ

ವಿವರಣೆ:

A. ಸರಿಯಾಗಿದೆ: ರಾಜಾರಾಮ್ ಮೋಹನ್ ರಾಯ್ ಅವರು ಪರ್ಷಿಯನ್ ಭಾಷೆಯಲ್ಲಿ “ತುಹ್ಫತ್-ಉಲ್-ಮುವಾಹಿದೀನ್ (Tuhfat-ul-Muwahhidin)” ಅನ್ನು ಬರೆದಿದ್ದಾರೆ.

B. ಸರಿಯಾಗಿದೆ: ಅವರು ವೇದಗಳ ಏಕದೇವತಾ ವಾದವನ್ನು ಬಲವಾಗಿ ಸಮರ್ಥಿಸಿದರು ಮತ್ತು ಅಂಧಶ್ರದ್ಧೆಗಳನ್ನು ವಿರೋಧಿಸಿದರು.

C. ಸರಿಯಲ್ಲ: Servants of India Society ಅನ್ನು ಸ್ಥಾಪಿಸಿದವರು ಗೋಪಾಲ ಕೃಷ್ಣ ಗೋಖಲೆ, ರಾಜಾರಾಮ್ ಮೋಹನ್ ರಾಯ್ ಅಲ್ಲ.

D.ಸರಿಯಾಗಿದೆ: ಅವರು ಸ್ವಾತಂತ್ರ್ಯ, ಉದಾರವಾದ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆ ಯ ಮೌಲ್ಯಗಳನ್ನು ಬೆಂಬಲಿಸಿದರು.

11. ಕೆಳಗಿನ ಮಹಿಳಾ ಕ್ರಾಂತಿಕಾರಿಗಳ ಪೈಕಿ ಯಾರು 15ನೇ ವರ್ಷದ ವಯಸ್ಸಿನಲ್ಲಿ, ತನ್ನ ಸಹಚರರೊಂದಿಗೆ, ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ರವರನ್ನು ಗುಂಡಿಟ್ಟು ಸಾಯಿಸಿದಳು? ಆಕೆಯು ಕ್ರಾಂತಿಕಾರಿ ಜುಗಂತರ್ ಪಕ್ಷಕ್ಕೂ ಸಹ ಸೇರಿಕೊಂಡಿದ್ದಳು. 1939ರಲ್ಲಿ, ಈಕೆಯನ್ನು ಸರ್ಕಾರ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಕ್ಷಮಾದಾನ ಒಪ್ಪಂದದ ಪ್ರಕಾರ ಬಿಡುಗಡೆ ಮಾಡಲಾಯಿತು. ಇದಾದ ನಂತರ. ಆಕೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಳು. ನಂತರ, ಆಕೆಯು ಕಮ್ಯುನಿಸ್ಟ್ ಪಕ್ಷದ ಚಳುವಳಿಯಲ್ಲಿಯೂ ಸಹ ಭಾಗವಹಿಸಿದ್ದಳು. ಆಕೆಯು ‘ಅರುಣ್ ಬಹವಿ’ ಶೀರ್ಷಿಕೆಯ ಒಂದು ಪುಸ್ತಕವನ್ನು ಬರೆದಳು.

ಉತ್ತರ ಆಯ್ಕೆಗಳು:

(1) ಬೀನಾ ದಾಸ್

(2) ಸುನೀತಿ ಚೌಧರಿ

(3) ಶಾಂತಿ ಘೋಷ್

(4) ಪ್ರೀತಿಲತಾ ವಡ್ಡೆದಾರ್

ಸರಿಯಾದ ಉತ್ತರ: (2) ಸುನೀತಿ ಚೌಧರಿ

ವಿವರಣೆ:

ಸುನೀತಿ ಚೌಧರಿ 1931ರಲ್ಲಿ ಕೇವಲ 15ನೇ ವಯಸ್ಸಿನಲ್ಲಿ, ತನ್ನ ಸಹಚರಿ ಶಾಂತಿ ಘೋಷ್ ಜೊತೆಗೂಡಿ ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು.

ಅವರು ಕ್ರಾಂತಿಕಾರಿ ಜುಗಂತರ್ ಪಕ್ಷದ ಸದಸ್ಯೆಯಾಗಿದ್ದರು.

1939ರಲ್ಲಿ, ಸರ್ಕಾರ ಮತ್ತು ಮಹಾತ್ಮ ಗಾಂಧಿಯವರ ಮಧ್ಯೆ ನಡೆದ ಕ್ಷಮಾದಾನ ಒಪ್ಪಂದದಂತೆ ಬಿಡುಗಡೆಗೊಂಡರು.

ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಹಾಗೂ ಕಮ್ಯುನಿಸ್ಟ್ ಚಳುವಳಿಯಲ್ಲೂ ಭಾಗವಹಿಸಿದರು.

ಅವರ ಆತ್ಮಕಥನಾತ್ಮಕ ಕೃತಿ: “ಅರುಣ್ ಬಹವಿ” (Arun Bahni/Arun Bahavi).

12. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನದ 164 (1A) ವಿಧಿಗೆ ಸಂಬಂಧಿಸಿರುವುದಿಲ್ಲ?

I. ಇದನ್ನು 91ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನದಲ್ಲಿ ಸೇರಿಸಲಾಗಿದೆ.

II. ಈ ಅನುಚ್ಛೇದ ಪ್ರಕಾರ ಮುಖ್ಯಮಂತ್ರಿ/ಪ್ರಧಾನ ಮಂತ್ರಿಯನ್ನು ಹೊರತುಪಟ್ಟಿದಂತೆ ಮಂತ್ರಿ ಮಂಡಲದ ಗಾತ್ರ ಲೋಕಸಭೆ/ರಾಜ್ಯ ಶಾಸಕಾಂಗದ ಒಟ್ಟು ಸದಸ್ಯರ ಸಂಖ್ಯೆಯು 15% ಮೀರಬಾರದು. “

ಉತ್ತರ ಆಯ್ಕೆಗಳು:

(1) I ಮಾತ್ರ

(2) I ಮತ್ತು II ಎರಡೂ

(3) II ಮಾತ್ರ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (3) II ಮಾತ್ರ

ವಿವರಣೆ:

I. ಸಂಬಂಧಿಸಿದೆ
ಸಂವಿಧಾನದ 164(1A) ವಿಧಿಯನ್ನು 91ನೇ ಸಂವಿಧಾನ ತಿದ್ದುಪಡಿ ಕಾಯ್ದೆ (2003) ಮೂಲಕ ಸೇರಿಸಲಾಗಿದೆ — ಇದು ಸರಿಯಾದ ಹೇಳಿಕೆ.

II. ಸಂಬಂಧಿಸಿಲ್ಲ / ತಪ್ಪು

164(1A) ವಿಧಿಯ ಪ್ರಕಾರ ಮಂತ್ರಿಮಂಡಲದ ಗಾತ್ರದಲ್ಲಿ ಮುಖ್ಯಮಂತ್ರಿ ಕೂಡ ಸೇರಿರುತ್ತಾರೆ; “ಮುಖ್ಯಮಂತ್ರಿಯನ್ನು ಹೊರತುಪಡಿಸಿ” ಎನ್ನುವುದು ತಪ್ಪು.

ಜೊತೆಗೆ, ಹೇಳಿಕೆಯಲ್ಲಿ ಪ್ರಧಾನಮಂತ್ರಿ / ಲೋಕಸಭೆ ಎಂಬ ಉಲ್ಲೇಖ ಇದೆ — ಅದು 75(1A) ವಿಧಿಗೆ ಸಂಬಂಧಿಸಿದೆ, 164(1A)ಗೆ ಅಲ್ಲ.

13. ಈ ಕೆಳಗಿನ ಸಂವಿಧಾನದ ಯಾವ ವಿಧಿಯು ರಾಜ್ಯಗಳಿಗೆ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಲ್ಲಿ ಮಾತ್ರವಲ್ಲದ ಆದಾಯ, ಸ್ಥಾನಮಾನದಲ್ಲಿನ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ಕಡಿಮೆಮಾಡಲು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ನಿರ್ದೇಶನ ನೀಡುತ್ತೆ?

I. 38(1)

II. 38(2)

III. 38(1) 2 38(2)

IV. 39

ಉತ್ತರ ಆಯ್ಕೆಗಳು:

(1) 1 ಮಾತ್ರ

(2) II ಮಾತ್ರ

(3) I, II. 2 III

(4) IV ಮಾತ್ರ

ಸರಿಯಾದ ಉತ್ತರ: (2) II ಮಾತ್ರ

ವಿವರಣೆ:

ವಿಧಿ 38(2) ಸ್ಪಷ್ಟವಾಗಿ ಹೇಳುತ್ತದೆ:
ರಾಜ್ಯವು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ, ವ್ಯಕ್ತಿಗಳ ಗುಂಪುಗಳ ನಡುವೆ ಸಹ, ಆದಾಯ, ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ಕಡಿಮೆಮಾಡಲು
ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು.

ವಿಧಿ 38(1)
ಸಮಾಜದ ಕಲ್ಯಾಣವನ್ನು ಉತ್ತೇಜಿಸುವ ಸಾಮಾನ್ಯ ಕರ್ತವ್ಯವನ್ನು ಮಾತ್ರ ಹೇಳುತ್ತದೆ;
ಅಸಮಾನತೆ ಕಡಿತದ ಸ್ಪಷ್ಟ ಉಲ್ಲೇಖ ಇಲ್ಲ.

ವಿಧಿ 39
ಇದು ನೀತಿ ನಿರ್ದೇಶಕ ತತ್ವಗಳ ಇನ್ನಿತರ ಆರ್ಥಿಕ–ಸಾಮಾಜಿಕ ಗುರಿಗಳನ್ನು ಒಳಗೊಂಡಿದೆ,
ಆದರೆ ಪ್ರಶ್ನೆಯಲ್ಲಿ ಕೇಳಿದ ನಿರ್ದಿಷ್ಟ ವಾಕ್ಯಕ್ಕೆ ಇದು ಸರಿಹೊಂದುತ್ತಿಲ್ಲ.

👉 ಆದ್ದರಿಂದ ಸರಿಯಾದ ಉತ್ತರ: (2) II ಮಾತ್ರ.

14. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಮೊಯರ್ ನದಿ ಕರ್ನಾಟಕ ಮತ್ತು ತಮಿಳುನಾಡು ಗಡಿಗಳಲ್ಲಿ ಹರಿಯುತ್ತದೆ.

B. ಪಾಲರ್ ನದಿ ಕಾವೇರಿ ನದಿಯ ಉಪನದಿ.

C. ಮಂಜಿರಾ ನದಿಯ ಉಪನದಿ ಕಾರಂಜ ಮತ್ತು ಗೋದಾವರಿಯ ಉಪನದಿ ಮಂಜರಾ.

D. ಉತ್ತರ ಪಿನಾಕಿನಿ ಅಂತಾರಾಜ್ಯ ನದಿಯಾಗಿದ್ದು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಇದು ನಂದಿದುರ್ಗ ಬೆಟ್ಟದಲ್ಲಿ ಉಗಮಿಸುತ್ತದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಎಲ್ಲ ಹೇಳಿಕೆಗಳು ಸರಿಯಾಗಿವೆ

(2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ಸರಿಯಾದ ಉತ್ತರ: (2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿವರಣೆ:

A. ಸರಿಯಾಗಿದೆ
ಮೊಯರ್ ನದಿ ಕರ್ನಾಟಕ ಮತ್ತು ತಮಿಳುನಾಡುಗಳ ಗಡಿಭಾಗದಲ್ಲಿ ಹರಿಯುತ್ತದೆ (ಭವಾನಿ ನದಿಯ ಉಪನದಿ).

B. ಸರಿಯಲ್ಲ
ಪಾಲರ್ ನದಿ ಕಾವೇರಿ ನದಿಯ ಉಪನದಿ ಅಲ್ಲ.
ಇದು ಸ್ವತಂತ್ರವಾಗಿ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಗೆ ಸೇರುತ್ತದೆ.

C. ಸರಿಯಾಗಿದೆ
ಕಾರಂಜ (Karanja) → ಮಂಜಿರಾ ನದಿಯ ಉಪನದಿ,
ಮಂಜಿರಾ → ಗೋದಾವರಿ ನದಿಯ ಉಪನದಿ.

D. ಸರಿಯಾಗಿದೆ
ಉತ್ತರ ಪಿನಾಕಿನಿ (North Pennar) ಒಂದು ಅಂತರರಾಜ್ಯ ನದಿ.

ಇದು ನಂದಿದುರ್ಗ (ನಂದಿ ಬೆಟ್ಟ) ದಲ್ಲಿ ಉಗಮಿಸಿ ಕರ್ನಾಟಕದಿಂದ ಆಂಧ್ರಪ್ರದೇಶದತ್ತ ಹರಿಯುತ್ತದೆ.

15. ವಾಯು ಮಂಡಲಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಏಕತಾ ವಲಯವು ಪರಿವರ್ತನಾ ಮಂಡಲ, ಸಮೋಷ್ಣ ಮಂಡಲ ಮತ್ತು ಮಧ್ಯಾಂತರ ಮಂಡಲಗಳನ್ನು ಒಳಗೊಂಡಿದೆ.

B. ಓನ್ ಪದರವು ಸಮೋಷ್ಣ ಮಂಡಲದಲ್ಲಿ ಕಂಡುಬರುತ್ತದೆ.

C. ವಾಯುಗೋಳದಲ್ಲಿನ ಮಧ್ಯಾಂತರ ಮಂಡಲವು ಶೀತಭಾಗವಾಗಿದೆ.

D. ವೈವಿಧ್ಯತೆಯ ವಲಯವು ಉಷ್ಣತಾವಲಯ ಮತ್ತು ಆಯಾನ ಮಂಡಲವನ್ನು ಒಳಗೊಂಡಿದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿ

(3) ಮೂರು ಹೇಳಿಕೆಗಳು ಮಾತ್ರ ಸರಿ

(4) ಮೇಲಿನ ಎಲ್ಲ ಹೇಳಿಕೆಗಳು ಸರಿ

ಸರಿಯಾದ ಉತ್ತರ: (4) ಮೇಲಿನ ಎಲ್ಲ ಹೇಳಿಕೆಗಳು ಸರಿ

ವಿವರಣೆ:

A. ಸರಿಯಾಗಿದೆ
ಏಕತಾ ವಲಯ (Homosphere) ನಲ್ಲಿ
👉 ಪರಿವರ್ತನಾ ಮಂಡಲ (Troposphere),
👉 ಸಮೋಷ್ಣ ಮಂಡಲ (Stratosphere),
👉 ಮಧ್ಯಾಂತರ ಮಂಡಲ (Mesosphere)
ಸೇರಿವೆ.

B. ಸರಿಯಾಗಿದೆ
ಓಝೋನ್ ಪದರವು ಸಮೋಷ್ಣ ಮಂಡಲದಲ್ಲಿ (Stratosphere) ಕಂಡುಬರುತ್ತದೆ.

C. ಸರಿಯಾಗಿದೆ
ಮಧ್ಯಾಂತರ ಮಂಡಲ (Mesosphere) ವಾಯುಗೋಳದಲ್ಲಿನ ಅತ್ಯಂತ ಶೀತಭಾಗ.

D. ಸರಿಯಾಗಿದೆ
ವೈವಿಧ್ಯತೆಯ ವಲಯ (Heterosphere) ಯಲ್ಲಿ
👉 ಉಷ್ಣತಾವಲಯ (Thermosphere) ಮತ್ತು
👉 ಆಯಾನ ಮಂಡಲ (Ionosphere) ಸೇರಿವೆ.

16. ಕೆಳಗಿನ ದೇಶಗಳನ್ನು ಪರಿಗಣಿಸಿ:

A. ಫಿನ್‌ ಲ್ಯಾಂಡ್

B. ನಾರ್ವೆ

C. ಅರ್ಮೇನಿಯಾ

D.ಕಜಕಿಸ್ತಾನ್

E.ಉತ್ತರ ಕೊರಿಯಾ

ಮೇಲಿನ ಎಷ್ಟು ದೇಶಗಳು ರಷ್ಯಾ ಜೊತೆ ಗಡಿಯನ್ನು ಹೊಂದಿವೆ?

(1)ಎರಡು ದೇಶಗಳು ಮಾತ್ರ

(2)ಮೂರು ದೇಶಗಳು ಮಾತ್ರ

(3)ನಾಲ್ಕು ದೇಶಗಳು ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (3) ನಾಲ್ಕು ದೇಶಗಳು ಮಾತ್ರ

ವಿವರಣೆ:

A. ಫಿನ್‌ಲ್ಯಾಂಡ್→ ರಷ್ಯಾ ಜೊತೆ ಗಡಿ ಹೊಂದಿದೆ

B. ನಾರ್ವೆ→ ರಷ್ಯಾ ಜೊತೆ (ಉತ್ತರ ಭಾಗದಲ್ಲಿ) ಗಡಿ ಹೊಂದಿದೆ

C. ಅರ್ಮೇನಿಯಾ → ರಷ್ಯಾ ಜೊತೆ ಗಡಿ ಇಲ್ಲ

D. ಕಜಕಿಸ್ತಾನ್→ ರಷ್ಯಾ ಜೊತೆ ದೀರ್ಘ ಭೂಗಡಿ ಹೊಂದಿದೆ

E. ಉತ್ತರ ಕೊರಿಯಾ→ ರಷ್ಯಾ ಜೊತೆ ಚಿಕ್ಕ ಗಡಿ (ಟುಮೆನ್ ನದಿ) ಹೊಂದಿದೆ

👉 ಆದ್ದರಿಂದ ರಷ್ಯಾ ಜೊತೆ ಗಡಿಯನ್ನು ಹೊಂದಿರುವ ದೇಶಗಳು = 4

17. ಕೆಳಗಿನವುಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?

ನದಿ ನಗರ

A. ಟೈಬರ್ ಲಿಸ್ಬನ್

B. ಡಾನ್ಯೂಬ್ ವಿಯೆನ್ನಾ

C. ಟಗುಸ್ರೋಮ್ ರೋಮ್

D. ನೈಲ್ ಕೇಪ್‌ಟೌನ್

ಕೆಳಗಿನವುಗಳಿಂದ ಸರಿ ಉತ್ತರ ಆರಿಸಿ:

(1) ಒಂದು ಜೋಡಿ ಮಾತ್ರ

(2)ಎರಡು ಜೋಡಿಗಳು ಮಾತ್ರ

(3)ಮೂರು ಜೋಡಿಗಳು ಮಾತ್ರ

(4) ಎಲ್ಲ ಜೋಡಿಗಳು

ಸರಿಯಾದ ಉತ್ತರ: (1) ಒಂದು ಜೋಡಿ ಮಾತ್ರ

ವಿವರಣೆ:

A. ಟೈಬರ್ – ಲಿಸ್ಬನ್
ಲಿಸ್ಬನ್ ಟಾಗಸ್ (Tagus) ನದಿಯ ತೀರದಲ್ಲಿದೆ; ಟೈಬರ್ ನದಿ ರೋಮ್ ಮೂಲಕ ಹರಿಯುತ್ತದೆ.

B. ಡಾನ್ಯೂಬ್ – ವಿಯೆನ್ನಾ
ವಿಯೆನ್ನಾ ನಗರ ಡಾನ್ಯೂಬ್ ನದಿಯ ತೀರದಲ್ಲಿದೆ.

C. ಟಗುಸ್ – ರೋಮ್
ರೋಮ್ ಟೈಬರ್ ನದಿಯ ತೀರದಲ್ಲಿದೆ; ಟಗುಸ್ ಅಲ್ಲ.

D. ನೈಲ್ – ಕೇಪ್‌ಟೌನ್
ಕೇಪ್‌ಟೌನ್ ನೈಲ್ ನದಿಯ ತೀರದಲ್ಲಿಲ್ಲ (ನೈಲ್ ಈಜಿಪ್ಟ್‌ನಲ್ಲಿ ಹರಿಯುತ್ತದೆ).

👉 ಆದ್ದರಿಂದ ಸರಿಯಾಗಿ ಹೊಂದಿಕೆಯಾಗಿರುವುದು ಒಂದೇ ಜೋಡಿ (B ಮಾತ್ರ).

18. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಸೂಪರ್‌ಪೊಸಿಷನ್ (ಮೇಲುಸ್ತರ) ಮತ್ತು ಎನ್‌ಟ್ಯಾಂಗಲ್‌ಮೆಂಟ್ (ತೊಡಕು) ಇವು ಪರಿಮಾಣ (quantum) ಸಿದ್ಧಾಂತರ ಮೂಲ ತತ್ವಗಳಾಗಿವೆ.

B. ಪರಿಮಾಣ (quantum) ಕಂಪ್ಯೂಟಿಂಗ್, ಕಮ್ಯೂನಿಕೇಷನ್, ಸೆನ್ಸಿಂಗ್ ಮತ್ತು ಮೆಟೀರಿಯಲ್ಸ್‌ ಗಳಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಕ್ವಾಂಟಂ ಮಿಶನ್ (NOM) ನಾಲ್ಕು ಥಿಮಾಟಿಕ್ ಹೆಬ್ (T-Hubs) ಗಳನ್ನು ಸ್ಥಾಪಿಸಲಾಗುವುದು.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ

ವಿವರಣೆ:

A. ಸರಿಯಾಗಿದೆ
ಸೂಪರ್‌ಪೊಸಿಷನ್ (Superposition) ಮತ್ತು ಎನ್‌ಟ್ಯಾಂಗಲ್‌ಮೆಂಟ್ (Entanglement) — ಇವು ಕ್ವಾಂಟಂ ಸಿದ್ಧಾಂತದ ಮೂಲ ತತ್ವಗಳು.

B. ಸರಿಯಾಗಿದೆ
ರಾಷ್ಟ್ರೀಯ ಕ್ವಾಂಟಂ ಮಿಶನ್ (National Quantum Mission – NQM) ಅಡಿಯಲ್ಲಿ
👉 ಕ್ವಾಂಟಂ ಕಂಪ್ಯೂಟಿಂಗ್, ಕಮ್ಯೂನಿಕೇಷನ್, ಸೆನ್ಸಿಂಗ್ ಮತ್ತು ಮೆಟೀರಿಯಲ್ಸ್ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಲು
👉 ನಾಲ್ಕು ಥಿಮಾಟಿಕ್ ಹಬ್‌ಗಳು (T-Hubs) ಸ್ಥಾಪಿಸಲಾಗುತ್ತದೆ.

19. ಭಾರತ ರತ್ನ ಪ್ರಶಸ್ತಿ ಕುರಿತ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ರಾಷ್ಟ್ರಪತಿಯವರಿಗೆ ಸ್ವತಃ ಪ್ರಧಾನಮಂತ್ರಿಯವರು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸುಗಳನ್ನು ಮಾಡುವರು.

B. ವಾರ್ಷಿಕ ಪ್ರಶಸ್ತಿಗಳ ಸಂಖ್ಯೆಯನ್ನು ಒಂದು ನಿರ್ದಿಷ್ಟ ವರ್ಷದಲ್ಲಿ ಗರಿಷ್ಠ ಮೂರಕ್ಕೆ ಮಿತಿಗೊಳಿಸಲಾಗಿದೆ.

C. ನೆಲ್ಸನ್ ಮಂಡೇಲ ಮತ್ತು ಮದರ್ ಥೆರೆಸಾ ಇಬ್ಬರೂ ಭಾರತರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.

D. ಪದ್ಮ ಪ್ರಶಸ್ತಿ ಪಡೆದ ವ್ಯಕ್ತಿ ಮಾತ್ರ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಬಹುದು.

ಉತ್ತರ ಆಯ್ಕೆಗಳು:

(1) ಒಂದು ಮಾತ್ರ

(2) ಎರಡು ಮಾತ್ರ

(3) ಮೂರು ಮಾತ್ರ

(4) ಎಲ್ಲವು ನಾಲ್ಕು

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತ ರತ್ನ ಪ್ರಶಸ್ತಿಗೆ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ.

B. ಸರಿಯಾಗಿದೆ
ಸಾಮಾನ್ಯವಾಗಿ ಒಂದು ವರ್ಷದಲ್ಲಿ ಗರಿಷ್ಠ ಮೂರು ಭಾರತ ರತ್ನ ಪ್ರಶಸ್ತಿಗಳು ಮಾತ್ರ ನೀಡಲಾಗುತ್ತವೆ.

C. ಸರಿಯಾಗಿದೆ

ಮದರ್ ಥೆರೆಸಾ – 1980

ನೆಲ್ಸನ್ ಮಂಡೇಲಾ – 1990
ಇಬ್ಬರೂ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

D. ಸರಿಯಲ್ಲ
ಪದ್ಮ ಪ್ರಶಸ್ತಿ ಪಡೆದಿರಬೇಕು ಎಂಬುದು ಭಾರತ ರತ್ನಕ್ಕೆ ಅಗತ್ಯವಾದ ಷರತ್ತು ಅಲ್ಲ.

20 “Chip 4” ಅಥವಾ “Fab 4” ಮೈತ್ರಿಕೂಟವು ಸೆಮಿಕಂಡಕ್ಟರ್‌ಗಳನ್ನು ಜಗತ್ತಿನ ನಾಲ್ಕು ಅಗ್ರ ಉತ್ಪಾದಕರನ್ನು ಒಳಗೊಂಡಿದೆ. ಈ ಮುಂದಿನ ಯಾವ ದೇಶಗಳು “Fab 4” ಮೈತ್ರಿಕೂಟದ ಭಾಗವಾಗಿವೆ?

A. ಅಮೆರಿಕದ ಸಂಯುಕ್ತ ಸಂಸ್ಥಾನಗಳು

B. ನೆದರ್‌ಲ್ಯಾಂಡ್ಸ್

C. ಆಸ್ಟ್ರೇಲಿಯಾ

D. ಜಪಾನ್

E. ದಕ್ಷಿಣ ಕೊರಿಯಾ

F. ತೈವಾನ್

G.ಭಾರತ

ಉತ್ತರ ಆಯ್ಕೆಗಳು:

(1) A, B, C, E

(2) B, E, F, G

(3) C, D, F, G

(4) A, D, E, F

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತ ರತ್ನ ಪ್ರಶಸ್ತಿಗೆ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ.

B. ಸರಿಯಾಗಿದೆ
ಸಾಮಾನ್ಯವಾಗಿ ಒಂದು ವರ್ಷದಲ್ಲಿ ಗರಿಷ್ಠ ಮೂರು ಭಾರತ ರತ್ನ ಪ್ರಶಸ್ತಿಗಳು ಮಾತ್ರ ನೀಡಲಾಗುತ್ತವೆ.

C. ಸರಿಯಾಗಿದೆ

ಮದರ್ ಥೆರೆಸಾ – 1980

ನೆಲ್ಸನ್ ಮಂಡೇಲಾ – 1990
ಇಬ್ಬರೂ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

D. ಸರಿಯಲ್ಲ
ಪದ್ಮ ಪ್ರಶಸ್ತಿ ಪಡೆದಿರಬೇಕು ಎಂಬುದು ಭಾರತ ರತ್ನಕ್ಕೆ ಅಗತ್ಯವಾದ ಷರತ್ತು ಅಲ್ಲ.

21. ಡಿಜಿಬೌಟಿ (Djibouti) ನೀತಿ ಸಂಹಿತೆಯನ್ನು ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿ ವಿವರಿಸಿವೆ?(1) ಇದು ಆಫ್ರಿಕಾದೊಳಗೆ ಯಾವುದೇ ಅಪಾಯಕಾರಿಯಾದ (ವಿಕಿರಣಶೀಲವನ್ನು ಒಳಗೊಂಡಂತೆ) ತ್ಯಾಜ್ಯದ ರಫ್ತನ್ನು ನಿಯಂತ್ರಿಸುವ ಗುರಿ ಹೊಂದಿದೆ

(2) ಕ್ರಿಟಿಕಲ್ ಖನಿಜಗಳ ಮೂಲಗಳಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

(3) ಆಫ್ರಿಕಾದಲ್ಲಿ ದಿಢೀರ್ ಕಾರ್ಯಾಚರಣೆಯನ್ನು ತಡೆಯುವ ಮತ್ತು ಜನ-ಕೇಂದ್ರಿತ ಪ್ರಜಾಪ್ರಭುತ್ವದ ಆಡಳಿತವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ

(4) ಪಶ್ಚಿಮ ಹಿಂದೂ ಮಹಾಸಾಗರ ಮತ್ತು ಗಲ್ಫ್ ಆಫ್‌ ಏಡೆನ್‌ನಲ್ಲಿ ಹಡಗುಗಳ ಕಡಲುಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ನಿಗ್ರಹಿಸುವ ಉದ್ದೇಶವನ್ನು ಹೊಂದಿದೆ.

ಸರಿಯಾದ ಉತ್ತರ: (4)

ವಿವರಣೆ:
ಡಿಜಿಬೌಟಿ (Djibouti) ನೀತಿ ಸಂಹಿತೆಯ ಮುಖ್ಯ ಉದ್ದೇಶವು
👉 ಪಶ್ಚಿಮ ಹಿಂದೂ ಮಹಾಸಾಗರ (Western Indian Ocean) ಮತ್ತು
👉 ಗಲ್ಫ್ ಆಫ್ ಏಡೆನ್ (Gulf of Aden) ಪ್ರದೇಶಗಳಲ್ಲಿ
ಹಡಗುಗಳ ಕಡಲುಗಳ್ಳತನ (piracy) ಮತ್ತು ಸಶಸ್ತ್ರ ದರೋಡೆ (armed robbery at sea) ಅನ್ನು ನಿಗ್ರಹಿಸುವುದು.

ಇದು 2009ರಲ್ಲಿ IMO (International Maritime Organization) ನೆರವಿನಿಂದ ರೂಪುಗೊಂಡಿದ್ದು,

ಸಮುದ್ರ ಭದ್ರತೆ

ಪ್ರಾದೇಶಿಕ ಸಹಕಾರ

ಮಾಹಿತಿ ಹಂಚಿಕೆ
ಇವುಗಳ ಮೇಲೆ ಒತ್ತು ನೀಡುತ್ತದೆ.

ಇತರೆ ಆಯ್ಕೆಗಳು ಏಕೆ ತಪ್ಪು?
(1) ಅಪಾಯಕಾರಿ/ವಿಕಿರಣಶೀಲ ತ್ಯಾಜ್ಯ ನಿಯಂತ್ರಣೆ → ಬಾಸೆಲ್ ಒಪ್ಪಂದಕ್ಕೆ ಸಂಬಂಧಿಸಿದೆ

(2) ಕ್ರಿಟಿಕಲ್ ಖನಿಜಗಳು → ಡಿಜಿಬೌಟಿ ಸಂಹಿತೆಗೆ ಸಂಬಂಧ ಇಲ್ಲ

(3) ಪ್ರಜಾಪ್ರಭುತ್ವ/ಸೈನಿಕ ದಿಢೀರ್ ತಡೆ → ರಾಜಕೀಯ ಆಡಳಿತ ವಿಷಯ, ಇದು ಸಮುದ್ರ ಭದ್ರತಾ ಸಂಹಿತೆಯಲ್ಲ

22. ವಿಶ್ವ ಅಭಿವೃದ್ಧಿ ವರದಿ-2024ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಒಂದು ದೇಶವು ಮಧ್ಯಮ-ಆದಾಯದ ಸ್ಥಿತಿಯನ್ನು ತಲುಪಿದ ನಂತರ ಹೆಚ್ಚಿನ ಆದಾಯದ ಸ್ಥಿತಿಗೆ ಪರಿವರ್ತನೆ ಹೊಂದಲು ಅಡ್ಡಿಯುಂಟು ಮಾಡುವಂತಹ ಬೆಳವಣಿಗೆಯ ನಿಶ್ಚಲತೆಯನ್ನು ಹೊಂದುವ ಸ್ಥಿತಿಯನ್ನು ಮಧ್ಯಮ-ಆದಾಯದ ಬೆಲೆಯನ್ನು (trap) ಸೂಚಿಸುತ್ತದೆ.

B. ವಿಶ್ವಬ್ಯಾಂಕ್ ವರದಿಯ ಪ್ರಕಾರ, 118 ದೇಶಗಳನ್ನು ಮಧ್ಯಮ-ಆದಾಯದ ದೇಶಗಳೆಂದು ವರ್ಗಿಕರಿಸಲಾಗಿದೆ.

C. ಮಧ್ಯಮ ಆದಾಯದ ಬಲೆಯಲ್ಲಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.

D. ಕಡಿಮೆ ಆದಾಯದ ದೇಶಗಳು ಹೆಚ್ಚಿನ ಆದಾಯದ ಸ್ಥಿತಿಯನ್ನು ಸಾಧಿಸಲು ವಿಶ್ವಸಂಸ್ಥೆಯು ಹೂಡಿಕೆ (investment), ಸಂಯೋಜನೆ (infusion) ಮತ್ತು ನಾವೀನ್ಯತೆ (innovation) ಯಂತಹ 3i ತಂತ್ರವನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A, B ಮತ್ತು C ಮಾತ್ರ

(2) A, C ಮತ್ತು D ಮಾತ್ರ

(3) A, B ಮತ್ತು D ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (2) A, C ಮತ್ತು D ಮಾತ್ರ
ವಿವರಣೆ (World Development Report 2024):
A. ಸರಿಯಾಗಿದೆ
ಮಧ್ಯಮ-ಆದಾಯದ ಬಲೆ (Middle Income Trap) ಎಂದರೆ—
ಒಂದು ದೇಶ ಮಧ್ಯಮ ಆದಾಯ ಹಂತವನ್ನು ತಲುಪಿದ ನಂತರ,
👉 ಉತ್ಪಾದಕತೆ, ನಾವೀನ್ಯತೆ, ಕೌಶಲ್ಯ ವೃದ್ಧಿಯ ಕೊರತೆಯಿಂದ
👉 ಹೆಚ್ಚಿನ ಆದಾಯದ ಹಂತಕ್ಕೆ ಹೋಗಲು ವಿಫಲವಾಗುವ ಬೆಳವಣಿಗೆಯ ನಿಶ್ಚಲತೆ.
B. ಸರಿಯಲ್ಲ
ವಿಶ್ವಬ್ಯಾಂಕ್ ಪ್ರಕಾರ ಸುಮಾರು 108–110 ದೇಶಗಳು ಮಧ್ಯಮ-ಆದಾಯದ ದೇಶಗಳಾಗಿವೆ.
118 ಎಂಬ ಸಂಖ್ಯೆ ಸರಿಯಲ್ಲ.
C. ಸರಿಯಾಗಿದೆ
ಭಾರತವನ್ನು ವಿಶ್ವ ಅಭಿವೃದ್ಧಿ ವರದಿ–2024
👉 ಮಧ್ಯಮ-ಆದಾಯದ ಬಲೆ ಎದುರಿಸುವ ಸಾಧ್ಯತೆಯಲ್ಲಿರುವ ದೇಶ ಎಂದು ಗುರುತಿಸಿದೆ.

D. ಸರಿಯಾಗಿದೆ
ವರದಿ ಪ್ರಕಾರ, ಕಡಿಮೆ/ಮಧ್ಯಮ ಆದಾಯದ ದೇಶಗಳು
👉 Investment (ಹೂಡಿಕೆ)
👉 Infusion (ತಂತ್ರಜ್ಞಾನ/ಮೂಲಧನ ಸಂಯೋಜನೆ)
👉 Innovation (ನಾವೀನ್ಯತೆ)
ಎನ್ನುವ 3I ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

23 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A.ಹಣದ ಮಾರುಕಟ್ಟೆಯು RBI ನ ನೇರ ನಿಯಂತ್ರಣದ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ.

B.ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ (SEBI) ಯು ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರವಾಗಿದೆ.ಉತ್ತರ ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3)A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಹಣದ ಮಾರುಕಟ್ಟೆ (Money Market) RBI (ಭಾರತೀಯ ರಿಸರ್ವ್ ಬ್ಯಾಂಕ್) ನ ನೇರ ನಿಯಂತ್ರಣದ ವ್ಯಾಪ್ತಿಗೆ ಬರುತ್ತದೆ. ಕಾಲ್ ಮನಿ, ಟ್ರೆಷರಿ ಬಿಲ್‌ಗಳು, ಕಮರ್ಶಿಯಲ್ ಪೇಪರ್‌ಗಳು ಮೊದಲಾದವುಗಳನ್ನು RBI ನಿಯಂತ್ರಿಸುತ್ತದೆ.

ಹೇಳಿಕೆ B – ಸರಿಯಾಗಿದೆ
SEBI (ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ) ದೇಶದ ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರವಾಗಿದೆ. ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ಸ್, ಹೂಡಿಕೆದಾರರ ರಕ್ಷಣೆ ಇತ್ಯಾದಿಗಳನ್ನು SEBI ನೋಡಿಕೊಳ್ಳುತ್ತದೆ.

24. ಮುಂದಿನ ಯಾವ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ:

A. NITI ಆಯೋಗದ ಸಹಯೋಗದೊಂದಿಗೆ ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ (UNDP) ಮತ್ತು ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ವು ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (MPI) ಅಭಿವೃದ್ಧಿಪಡಿಸಿದೆ.

B. ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕವು 12 ಸೂಚ್ಯಂಕಗಳನ್ನು ಹೊಂದಿರುವಾಗ, ಭಾರತದ ಬಹು ಆಯಾಮ ಬಡತನದ ಸೂಚ್ಯಂಕವು (MPI) 10 ಸೂಚ್ಯಂಕಗಳನ್ನು ಹೊಂದಿದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (1) A ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಭಾರತದ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (National MPI) ಅನ್ನು
NITI ಆಯೋಗ, UNDP (ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ) ಮತ್ತು
OPHI (Oxford Poverty and Human Development Initiative) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೇಳಿಕೆ B – ತಪ್ಪಾಗಿದೆ

ಜಾಗತಿಕ MPI → 10 ಸೂಚ್ಯಂಕಗಳು

ಭಾರತದ ರಾಷ್ಟ್ರೀಯ MPI → 12 ಸೂಚ್ಯಂಕಗಳು
ಹೇಳಿಕೆಯಲ್ಲಿ ಇದನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ.

25. 2020ರಲ್ಲಿ ಪ್ರಾರಂಭಿಸಿದ ಮರುಕೌಶಲ್ಯ (Reskilling) ಕ್ರಾಂತಿಯು 2030ರೊಳಗೆ ಉತ್ತಮ ಶಿಕ್ಷಣ, ಕೌಶಲ್ಯಗಳು ಮತ್ತು ಆರ್ಥಿಕ ಅವಕಾಶದೊಂದಿಗೆ ಒಂದು ಶತಕೋಟಿ ಜನರನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ, ಮರು ಕೌಶಲ್ಯ ಕ್ರಾಂತಿಯನ್ನು ಇವರಿಂದ ಪ್ರಾರಂಭಿಸಲಾಗಿದೆ:

(1) ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)

(2) ವಿಶ್ವ ಆರ್ಥಿಕ ವೇದಿಕೆ (WEF)

(3) ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ (UNDP)

(4) ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (UNESCO)

ಸರಿಯಾದ ಉತ್ತರ: (2) ವಿಶ್ವ ಆರ್ಥಿಕ ವೇದಿಕೆ (WEF)

ವಿವರಣೆ:
ಮರುಕೌಶಲ್ಯ ಕ್ರಾಂತಿ (Reskilling Revolution) ಅನ್ನು 2020ರಲ್ಲಿ ವಿಶ್ವ ಆರ್ಥಿಕ ವೇದಿಕೆ (World Economic Forum) ಪ್ರಾರಂಭಿಸಿದೆ.
ಇದರ ಗುರಿ 2030ರೊಳಗೆ 1 ಶತಕೋಟಿ ಜನರಿಗೆ ಉತ್ತಮ ಶಿಕ್ಷಣ, ಅಗತ್ಯ ಕೌಶಲ್ಯಗಳು ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುವುದಾಗಿದೆ.

26. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಆದಾಯದ ಕೊರತೆಯು, ಬಡ್ಡಿ ಸಂದಾಯಗಳನ್ನು ಕಳೆಯುವ ವಿತ್ತೀಯ ಕೊರತೆಯಾಗಿದೆ.

B. ವಿತ್ತೀಯ ಕೊರತೆಯು, ಸರ್ಕಾರದ ಒಟ್ಟು ‘ವೆಚ್ಚಗಳು ಮತ್ತು ಸಾಲವನ್ನು ಹೊರತುಪಡಿಸಿದ ಅದರ ಒಟ್ಟು ಸ್ವೀಕೃತಿಗಳ ನಡುವಿನ ಭಿನ್ನತೆಯಾಗಿದೆ.

C. ಸರ್ಕಾರವು ಆದಾಯದ ರೂಪದಲ್ಲಿ ಅದು ವಸೂಲಿ ಮಾಡಿದ್ದಕ್ಕಿಂತ ಹೆಚ್ಚಾಗಿ ಖರ್ಚು ಮಾಡಿರುವಾಗ ಅದು ಹೆಚ್ಚುವರಿ ಆಯವ್ಯಯವನ್ನು ವಹಿಸಿಕೊಳ್ಳುತ್ತದೆ.

ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) ಒಂದು ಹೇಳಿಕೆ ಮಾತ್ರ

(2) ಎರಡು ಹೇಳಿಕೆಗಳು ಮಾತ್ರ

(3) ಮೂರು ಹೇಳಿಕೆಗಳು ಮಾತ್ರ

(4) ಯಾವ ಹೇಳಿಕೆಗಳೂ ಅಲ್ಲ

ಸರಿಯಾದ ಉತ್ತರ: (1) ಒಂದು ಹೇಳಿಕೆ ಮಾತ್ರ
ವಿವರಣೆ:
ಹೇಳಿಕೆ A – ತಪ್ಪಾಗಿದೆ
ಆದಾಯದ ಕೊರತೆ (Revenue Deficit) ಎಂದರೆ
ಆದಾಯ ವೆಚ್ಚ − ಆದಾಯ ಸ್ವೀಕೃತಿಗಳು.
ಬಡ್ಡಿ ಸಂದಾಯಗಳನ್ನು ಕಳೆಯುವ ವಿತ್ತೀಯ ಕೊರತೆಯು ಪ್ರಾಥಮಿಕ ಕೊರತೆ (Primary Deficit) ಆಗುತ್ತದೆ, ಆದಾಯದ ಕೊರತೆಯಲ್ಲ.
ಹೇಳಿಕೆ B – ಸರಿಯಾಗಿದೆ
ವಿತ್ತೀಯ ಕೊರತೆ (Fiscal Deficit) ಎಂದರೆ
ಸರ್ಕಾರದ ಒಟ್ಟು ವೆಚ್ಚಗಳು ಮತ್ತು (ಸಾಲವನ್ನು ಹೊರತುಪಡಿಸಿದ) ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸ.
ಹೇಳಿಕೆ C – ತಪ್ಪಾಗಿದೆ
ಸರ್ಕಾರವು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅದು ಆಯವ್ಯಯ ಕೊರತೆ (Budget Deficit) ವಹಿಸಿಕೊಳ್ಳುತ್ತದೆ, ಹೆಚ್ಚುವರಿ ಆಯವ್ಯಯ (Surplus) ಅಲ್ಲ.

27. ಈ ಕೆಳಗಿನವುಗಳಲ್ಲಿ ಯಾವುದು ‘ಕಾರ್ಸ್ಟ್’ (ಸುಣ್ಣ ಕಲ್ಲು ಪ್ರದೇಶದ) ಸ್ಥಳ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ?A.ಅವರೋಹಿ ಶಂಖುಗಳು (Stalactites)

B. ಆರೋಹಿ ಶಂಖುಗಳು (Stalagmites)

C. ಯುವಾಲಾ

D. ಡೊಲೈನ್ಸ್

ಕೆಳಗಿನವುಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1)ಒಂದು ಮಾತ್ರ ಸರಿಯಾಗಿದೆ

(2)ಎರಡು ಮಾತ್ರ ಸರಿಯಾಗಿವೆ

(3)ಮೂರು ಮಾತ್ರ ಸರಿಯಾಗಿವೆ

(4)ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಎಲ್ಲವೂ ಸರಿಯಾಗಿವೆ

ವಿವರಣೆ:

‘ಕಾರ್ಸ್ಟ್ (ಸುಣ್ಣಕಲ್ಲು ಪ್ರದೇಶ)’ ಭೂಸ್ವರೂಪಕ್ಕೆ ಸಂಬಂಧಿಸಿದ ಲಕ್ಷಣಗಳು:

A. ಅವರೋಹಿ ಶಂಖುಗಳು (Stalactites) – ಗುಹೆಗಳ ಮೇಲ್ಛಾವಣಿಯಿಂದ ಕೆಳಕ್ಕೆ ತೂಗುವ ರಚನೆಗಳು

B. ಆರೋಹಿ ಶಂಖುಗಳು (Stalagmites) – ಗುಹೆಗಳ ನೆಲದಿಂದ ಮೇಲಕ್ಕೆ ಬೆಳೆಯುವ ರಚನೆಗಳು

C. ಯುವಾಲಾ (Uvala) – ಹಲವಾರು ಡೊಲೈನ್‌ಗಳು ಸೇರಿ ರಚನೆಯಾಗುವ ದೊಡ್ಡ ಕುಸಿತ ಪ್ರದೇಶ

D. ಡೊಲೈನ್ಸ್ (Dolines) – ಸುಣ್ಣಕಲ್ಲಿನ ಕರಗುವಿಕೆಯಿಂದ ಉಂಟಾಗುವ ಕುಸಿತ ಗುಂಡಿಗಳು

👉 ಇವೆಲ್ಲವೂ ಕಾರ್ಸ್ಟ್ ಭೂಆಕೃತಿ ಲಕ್ಷಣಗಳು ಆಗಿರುವುದರಿಂದ ಎಲ್ಲವೂ ಸರಿಯಾಗಿದೆ.

28. ಈ ಕೆಳಗಿನವುಗಳಲ್ಲಿ ಯಾವುದು ಭೂ ಸ್ವರೂಪಗಳು ಗಾಳಿಯ ಸಂಚಯನ ನಿರ್ಮಾಣವಾಗುತ್ತದೆ? ಕಾರ್ಯದಿಂದ

A. ಶಿಲಾಬೆಟ್ಟ

B. ಶಿಲಾ ಅಂಕಣ

C. ಅಣಬೆಯಾಕಾರದ ಶಿಲೆ

D. ಪ್ರಾಂಗಣ ಶಿಲಾಶಿಖೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಎರಡು ಮಾತ್ರ ಸರಿಯಾಗಿವೆ

(2)ಮೂರು ಮಾತ್ರ ಸರಿಯಾಗಿವೆ

(3) ಮೇಲಿನ ಎಲ್ಲವೂ ಸರಿಯಾಗಿವೆ

(4)ಯಾವುದೂ ಸರಿಯಾಗಿಲ್ಲ

ಸರಿಯಾದ ಉತ್ತರ: (4) ಯಾವುದೂ ಸರಿಯಾಗಿಲ್ಲ

ವಿವರಣೆ:

ಪ್ರಶ್ನೆ ಗಾಳಿಯ ಸಂಚಯನ (deposition) ಕಾರ್ಯದಿಂದ ನಿರ್ಮಾಣವಾಗುವ ಭೂಸ್ವರೂಪಗಳ ಬಗ್ಗೆ ಕೇಳುತ್ತದೆ. ಆದರೆ ನೀಡಿರುವ ಎಲ್ಲವೂ ಗಾಳಿಯ ಕ್ಷಯ (erosion) ಕಾರ್ಯದಿಂದ ರೂಪುಗೊಂಡವು:

A. ಶಿಲಾಬೆಟ್ಟ – ಗಾಳಿಯ ಕ್ಷಯದಿಂದ ರೂಪುಗೊಂಡ ಶಿಲಾ ಆಕೃತಿ

B. ಶಿಲಾ ಅಂಕಣ (Rock Pillar) – ಗಾಳಿಯ ಅಬ್ರೇಷನ್‌ನಿಂದ ಉಂಟಾಗುವ ಕ್ಷಯ ಭೂಸ್ವರೂಪ

C. ಅಣಬೆಯಾಕಾರದ ಶಿಲೆ (Mushroom Rock) – ಗಾಳಿಯ ಕ್ಷಯದ ಸ್ಪಷ್ಟ ಉದಾಹರಣೆ

D. ಪ್ರಾಂಗಣ ಶಿಲಾಶಿಖೆ (Yardang) – ಗಾಳಿಯ ಕ್ಷಯದಿಂದ ನಿರ್ಮಾಣವಾಗುವ ಉದ್ದನೆಯ ಶಿಲಾರೂಪ

👉 ಗಾಳಿಯ ಸಂಚಯನ ಭೂಸ್ವರೂಪಗಳ ಉದಾಹರಣೆಗಳು: ಬಾರ್ಖಾನ್ ಮರಳುಗಡ್ಡೆಗಳು, ಸೀಫ್ ಡ್ಯೂನ್ಸ್, ಪರಾಬೋಲಿಕ್ ಡ್ಯೂನ್ಸ್ ಇತ್ಯಾದಿ.

29. ಕನಿಷ್ಠ ಬೆಂಬಲ ಬೆಲೆ (MSP) ಯ ಕುರಿತ ಈ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಆಲೋಚಿಸಿ:

A. ಕೃಷಿ ವೆಚ್ಚಗಳು ಮತ್ತು ದರ ಆಯೋಗದ (CACP) ಶಿಫಾರಸ್ಸುಗಳ ಆಧಾರದ ಮೇಲೆ ಎಲ್ಲಾ ಕೃಷಿ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿಗದಿಪಡಿಸಿದೆ.

B. MSP (ಕ.ಬೆಂ.ಬೆ.) ಯನ್ನು ಶಿಫಾರಸು ಮಾಡುವಾಗ, CACP ಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳನ್ನು ಪ್ರಮುಖ ಅಂಶಗಳಲ್ಲಿ ಒಂದು ಎಂದು ಪರಿಗಣಿಸಿದೆ.

C. ಟೋರಿಯ ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯ MSP (ಕ.ಬೆಂ.ಬೆ.) ಅನುಕ್ರಮವಾಗಿ ರೇಪು ಗಿಡದ ಬೀಜಗಳು (rapeseed) ಮತ್ತು ಸಾಸಿವೆ ಮತ್ತು ಕೊಬ್ಬರಿಯ MSP ಗಳನ್ನು ಆಧರಿಸಿ ನಿಗದಿಪಡಿಸಲಾಗಿದೆ.

ಈ ಮೇಲಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

4) A, B ಮತ್ತು C

ಸರಿಯಾದ ಉತ್ತರ: (3) B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ತಪ್ಪಾಗಿದೆ
ಸರ್ಕಾರವು ಎಲ್ಲಾ ಕೃಷಿ ಬೆಳೆಗಳಿಗೆ MSP ನಿಗದಿಪಡಿಸುವುದಿಲ್ಲ.
ಪ್ರಸ್ತುತ ಸುಮಾರು 23 ಬೆಳೆಗಳಿಗೆ ಮಾತ್ರ (ಧಾನ್ಯಗಳು, ದಾಳಿಂಬೆ/ಪಲ್ಸ್‌ಗಳು, ಎಣ್ಣೆಬೀಜಗಳು, ವಾಣಿಜ್ಯ ಬೆಳೆಗಳು) MSP ಘೋಷಿಸಲಾಗುತ್ತದೆ. ಆದ್ದರಿಂದ “ಎಲ್ಲಾ ಕೃಷಿ ಬೆಳೆಗಳಿಗೆ” ಎಂಬ ಹೇಳಿಕೆ ತಪ್ಪು.

ಹೇಳಿಕೆ B – ಸರಿಯಾಗಿದೆ
CACP MSP ಶಿಫಾರಸು ಮಾಡುವಾಗ

ಉತ್ಪಾದನಾ ವೆಚ್ಚ

ಬೇಡಿಕೆ–ಪೂರೈಕೆ

ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳು

ಬೆಳೆಗಳ ಪರಸ್ಪರ ಬೆಲೆ ಸಮತೋಲನ
ಮುಂತಾದ ಅಂಶಗಳನ್ನು ಪರಿಗಣಿಸುತ್ತದೆ.

ಹೇಳಿಕೆ C – ಸರಿಯಾಗಿದೆ

ಟೋರಿಯ (Toria) MSP → ರೇಪು ಗಿಡದ ಬೀಜಗಳು ಮತ್ತು ಸಾಸಿವೆ (Rapeseed–Mustard) MSP ಆಧಾರಿತ

ಸಿಪ್ಪೆ ಸುಲಿದ ತೆಂಗಿನಕಾಯಿ (Copra – milling) MSP → ಕೊಬ್ಬರಿ MSP ಆಧಾರಿತ
ಈ ಹೇಳಿಕೆ ಸರಿಯಾಗಿದೆ.

30.ಈ ಮುಂದಿನ ಯಾವುದು ಬ್ಲೂ ಹೆಲ್ಮಟ್ (Blue Helmet) ಅನ್ನು ಚೆನ್ನಾಗಿ ವಿವರಿಸಿದೆ?

(1) ಪ್ರವಾಹಗಳು ಮತ್ತು ಚಂಡಮಾರುತಗಳ ಪರಿಣಾಮವಾಗಿ ಹವಾಮಾನ ಬದಲಾವಣೆಯಿಂದಾದ ನಿರಾಶ್ರಿತರು (Climate refugees).

(2) ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ.

(3) ಬೀಸು ಬಲೆ ಮತ್ತು ಈಟಿಗಾಳ ತರಹದ ಸಾಂಪ್ರದಾಯಿಕ ಮೀನು ಹಿಡಿಯುವ ತಂತ್ರಗಳನ್ನು ಬಳಸುವ ಸಾಂಪ್ರದಾಯಿಕ ಮೀನುಗಾರರು.

(4) ಗಂಟೆಗಳ ಆಧಾರದ ಮೂಲಕಪಗಲಿ ಅಥವಾ ತುಂಡು ಕೆಲಸಗಳ ಆಧಾರದ ಮೇಲಾಗಲೀ ಸಂದಾಯ ಮಾಡಲ್ಪಡುವ ಕೈಯಿಂದ ದುಡಿಮೆ ಮಾಡುವ ಕೆಲಸದ ಕಾರ್ಮಿಕರು ಮತ್ತು ಕೆಲಸಗಾರರು.

ಸರಿಯಾದ ಉತ್ತರ: (2) ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ

ವಿವರಣೆ:
ಬ್ಲೂ ಹೆಲ್ಮೆಟ್‌ಗಳು (Blue Helmets) ಎಂದರೆ ಸಂಯುಕ್ತ ರಾಷ್ಟ್ರಗಳ ಶಾಂತಿ ಕಾಪಾಡುವ ಪಡೆಗಳು (UN Peacekeeping Forces).
ಅವರು ನೀಲಿ ಬಣ್ಣದ ಹೆಲ್ಮೆಟ್ ಅಥವಾ ಬೆರೆಟ್ ಧರಿಸುವುದರಿಂದ ಈ ಹೆಸರು ಬಂದಿದೆ.

31. ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ವಿರೋಧಿ ರಾಜಕೀಯ ಬಣಗಳಿಂದ ಬಂದಿರುವ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಇದ್ದಾಗ ಅದನ್ನು ವಿವರಿಸಲು ಫ್ರಾನ್ಸ್‌ನಲ್ಲಿ ಕೋಹ್ಯಾಬಿಟೇಷನ್ ಎಂಬ ಪದವನ್ನು ಬಳಸುತ್ತಾರೆ.

B. ಫಿಫ್ ರಿಪಬ್ಲಿಕ್ ಇತಿಹಾಸದಲ್ಲಿ, ಫ್ರಾನ್ಸ್‌ನಲ್ಲಿ ಈವರೆಗೆ ಅಂತಹ ಕೋಹ್ಯಾಬಿಟೇಷನ್ ಉಂಟಾಗಿರುವುದಿಲ್ಲ.

ಈ ಕೆಳಗಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿರುವುದಿಲ್ಲ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಫ್ರಾನ್ಸ್‌ನಲ್ಲಿ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿ ವಿರೋಧಿ ರಾಜಕೀಯ ಬಣಗಳಿಗೆ ಸೇರಿದವರಾಗಿದ್ದರೆ, ಆ ಪರಿಸ್ಥಿತಿಯನ್ನು ವಿವರಿಸಲು “ಕೋಹ್ಯಾಬಿಟೇಷನ್ (Cohabitation)” ಎಂಬ ಪದವನ್ನು ಬಳಸಲಾಗುತ್ತದೆ.

ಹೇಳಿಕೆ B – ಸರಿಯಲ್ಲ
ಫಿಫ್ತ್ ರಿಪಬ್ಲಿಕ್ ಇತಿಹಾಸದಲ್ಲಿ ಫ್ರಾನ್ಸ್‌ನಲ್ಲಿ ಕೋಹ್ಯಾಬಿಟೇಷನ್ ಉಂಟಾಗಿದೆ.
ಉದಾಹರಣೆಗೆ:

1986–88 (ಮಿತ್ತೆರಾಂಡ್ – ಶಿರಾಕ್)

1993–95 (ಮಿತ್ತೆರಾಂಡ್ – ಬಾಲಾಡುರ್)

1997–2002 (ಶಿರಾಕ್ – ಜೊಸ್ಪಿನ್)

👉 ಆದ್ದರಿಂದ ಸರಿಯಲ್ಲದ ಹೇಳಿಕೆ B ಮಾತ್ರ.

32. ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

A. ಗೋಲನ್ ಹೈಟ್ಸ್ (Golan Heights) ಟರ್ಕಿ ಮತ್ತು ಸಿರಿಯಾದ ನಡುವಿನ ವಿವಾದಿತ ಪ್ರದೇಶ.

B. ಅಬ್ಬೆಯಿ ಗಡಿ ಸಂಘರ್ಷವು ಇರಾನ್ ಮತ್ತು ಇರಾಕ್‌ನ ನಡುವಿನ ಸಂಘರ್ಷವಾಗಿದೆ.

C. ನಾಗೋರೋನೋ-ಕರಾಬಾಕ್ ಸಂಘರ್ಷವು ಉಕ್ರೇನ್ ಮತ್ತು ರಷ್ಯಾದ ನಡುವಿನ ಸಂಘರ್ಷವಾಗಿದೆ.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಯೂ ಸರಿಯಾಗಿಲ್ಲ

ಸರಿಯಾದ ಉತ್ತರ: (4) ಯಾವ ಹೇಳಿಕೆಯೂ ಸರಿಯಾಗಿಲ್ಲ
ವಿವರಣೆ:
ಹೇಳಿಕೆ A – ತಪ್ಪಾಗಿದೆ
ಗೋಲನ್ ಹೈಟ್ಸ್ ವಿವಾದವು ಇಸ್ರೇಲ್ ಮತ್ತು ಸಿರಿಯಾ ನಡುವಿನದು; ಟರ್ಕಿ ಸಂಬಂಧಿತವಲ್ಲ.
ಹೇಳಿಕೆ B – ತಪ್ಪಾಗಿದೆ
ಅಬ್ಬೆಯಿ (Abyei) ಗಡಿ ಸಂಘರ್ಷವು ಸೂಡಾನ್ ಮತ್ತು ದಕ್ಷಿಣ ಸೂಡಾನ್ ನಡುವಿನದು; ಇರಾನ್–ಇರಾಕ್ ಅಲ್ಲ.
ಹೇಳಿಕೆ C – ತಪ್ಪಾಗಿದೆ
ನಾಗೋರ್ನೋ-ಕರಾಬಾಕ್ ಸಂಘರ್ಷವು ಅರ್ಮೇನಿಯಾ ಮತ್ತು ಅಜರ್ಬೈಜಾನ್ ನಡುವಿನದು; ಉಕ್ರೇನ್–ರಷ್ಯಾ ಅಲ್ಲ.

33. ಮುಂದಿನ ಯಾವ ಡಿಜಿಟಲ್ ಕರೆನ್ಸಿಗಳು ಆಯಾಯ ದೇಶಗಳೊಂದಿಗೆ ಸರಿಯಾಗಿ ಹೊಂದಿಕೆಯಾಗಿವೆ?ಡಿಜಿಟಲ್ ಕರೆನ್ಸಿ ದೇಶ

A. ಸ್ಯಾಂಡ್ ಬಹಾಮಾಸ್

B. e-CNY ನೈಜೀರಿಯಾ

C. SOV ಮಾರ್ಷಲ್ ಐಲ್ಯಾಂಡ್ಸ್

D. eNaira ಚೀನಾ

ಉತ್ತರ ಆಯ್ಕೆಗಳು:

(1) A, B ಮತ್ತು D

(2) A ಮತ್ತು C

(3) B, C ಮತ್ತು D

(4) C ಮತ್ತು D

ಸರಿಯಾದ ಉತ್ತರ: (2) A ಮತ್ತು C

ವಿವರಣೆ:

A. ಸ್ಯಾಂಡ್ ಡಾಲರ್ — ಬಹಾಮಾಸ್
ಬಹಾಮಾಸ್ ದೇಶದ ಅಧಿಕೃತ ಡಿಜಿಟಲ್ ಕರೆನ್ಸಿ Sand Dollar.

B. e-CNY — ನೈಜೀರಿಯಾ
e-CNY ಚೀನಾದ ಡಿಜಿಟಲ್ ಕರೆನ್ಸಿ (Digital Yuan), ನೈಜೀರಿಯಾದಲ್ಲ.

C. SOV — ಮಾರ್ಷಲ್ ಐಲ್ಯಾಂಡ್ಸ್
SOV (Sovereign) ಮಾರ್ಷಲ್ ಐಲ್ಯಾಂಡ್ಸ್‌ನ ಡಿಜಿಟಲ್ ಕರೆನ್ಸಿ.

D. eNaira — ಚೀನಾ
eNaira ನೈಜೀರಿಯಾದ ಡಿಜಿಟಲ್ ಕರೆನ್ಸಿ, ಚೀನಾದಲ್ಲ.

34. UK (ಯುನೈಟೆಡ್ ಕಿಂಗ್‌ಡಮ್) ಯು ಇತ್ತೀಚೆಗೆ ಈ ಮುಂದಿನ ಯಾವ ಒಂದು ದೇಶಕ್ಕೆ ಚಾಗೋಸ್ ದ್ವೀಪಸಮೂಹವನ್ನು (Archipelago) ಹಸ್ತಾಂತರಿಸಿತು?(1) ಸೇಶಲಿಸ್‌ (Seychelles)

(2) ಮಡಗಾಸ್ಕರ್

(3) ಕೋಮೋರೊಸ್

(4) ಮಾರಿಷಸ್

ಸರಿಯಾದ ಉತ್ತರ: (4) ಮಾರಿಷಸ್

ವಿವರಣೆ:
ಯುನೈಟೆಡ್ ಕಿಂಗ್‌ಡಮ್ (UK) ಇತ್ತೀಚೆಗೆ ಚಾಗೋಸ್ ದ್ವೀಪಸಮೂಹದ ಸಾರ್ವಭೌಮತ್ವವನ್ನು ಮಾರಿಷಸ್‌ಗೆ ಹಸ್ತಾಂತರಿಸಲು ಒಪ್ಪಂದಕ್ಕೆ ಬಂದಿದೆ.
ಇದು ದೀರ್ಘಕಾಲದ ವಸಾಹತು ಸಂಬಂಧಿತ ವಿವಾದಕ್ಕೆ ಅಂತ್ಯ ತರುವ ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆಯಾಗಿದೆ.

35. ಈ ಕೆಳಗಿನ ಯಾವ ಭಾಷೆಗಳು ಕೇಂದ್ರ ಸಚಿವ ಸಂಪುಟದಿಂದ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಪಡೆದುಕೊಂಡಿವೆ?

A. ಪಾಲಿ

B. ಪ್ರಾಕೃತ

C. ಮರಾಠಿ

D. ಮೈಥಿಲಿ

E. ಗುಜರಾತಿ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) A, B ಮತ್ತು C ಮಾತ್ರ

(2) A, B, C ಮತ್ತು D ಮಾತ್ರ

(3) A, B, D 2 E

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (1) A, B ಮತ್ತು C ಮಾತ್ರ
ವಿವರಣೆ:
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಕೆಳಗಿನ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಿದೆ:
A. ಪಾಲಿ (Pali)
B. ಪ್ರಾಕೃತ (Prakrit)
C. ಮರಾಠಿ (Marathi)
ಆದರೆ,
D. ಮೈಥಿಲಿ (Maithili) – ಇನ್ನೂ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿಲ್ಲ
E. ಗುಜರಾತಿ (Gujarati) – ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿ ಸೇರಿಲ್ಲ

36. ಈ ಯಾವ ದೇಶಗಳು ‘ನ್ಯಾಟೋ ಪ್ಲಸ್’ (NATO Plus) ನ ಸದಸ್ಯ ರಾಷ್ಟ್ರಗಳಾಗಿವೆ?

A. ಯು.ಎಸ್.ಎ.

B. ಫ್ರಾನ್ಸ್

C.ಇಸ್ರೇಲ್

D. ನ್ಯೂಜಿಲ್ಯಾಂಡ್

E.ಆಸ್ಟ್ರೇಲಿಯಾ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1)ಅವುಗಳಲ್ಲಿ ಎರಡು ಮಾತ್ರ

(2) ಅವುಗಳಲ್ಲಿ ಮೂರು ಮಾತ್ರ

(3)ಅವುಗಳಲ್ಲಿ ನಾಲ್ಕು ಮಾತ್ರ

(4)ಮೇಲಿನ ಎಲ್ಲವೂ

ಸರಿಯಾದ ಉತ್ತರ: (1) ಅವುಗಳಲ್ಲಿ ಎರಡು ಮಾತ್ರ

ವಿವರಣೆ:

‘NATO Plus’ ಎಂಬ ಪದವು ಸಾಮಾನ್ಯವಾಗಿ NATOಗೆ ಸೇರದಿದ್ದರೂ NATOಗೆ ಅತ್ಯಂತ ಹತ್ತಿರದ ತಂತ್ರಾತ್ಮಕ ಪಾಲುದಾರರಾಗಿರುವ ಕೆಲ ದೇಶಗಳನ್ನು ಸೂಚಿಸುತ್ತದೆ.
ಪ್ರಚಲಿತ ಅರ್ಥದಲ್ಲಿ NATO Plus ದೇಶಗಳು:

🇦🇺 ಆಸ್ಟ್ರೇಲಿಯಾ

🇯🇵 ಜಪಾನ್

🇳🇿 ನ್ಯೂಜಿಲ್ಯಾಂಡ್

🇰🇷 ದಕ್ಷಿಣ ಕೊರಿಯಾ

ಈ ಪ್ರಶ್ನೆಯಲ್ಲಿ ನೀಡಿರುವ ಆಯ್ಕೆಗಳನ್ನು ನೋಡಿದರೆ:

A. ಯು.ಎಸ್.ಎ. → NATO ಸದಸ್ಯ ದೇಶ, NATO Plus ಅಲ್ಲ

B. ಫ್ರಾನ್ಸ್ → NATO ಸದಸ್ಯ ದೇಶ

C. ಇಸ್ರೇಲ್ → NATO Plus ಗುಂಪಿನ ಭಾಗವಲ್ಲ

D. ನ್ಯೂಜಿಲ್ಯಾಂಡ್ → NATO Plus

E. ಆಸ್ಟ್ರೇಲಿಯಾ→ NATO Plus

👉 ಆದ್ದರಿಂದ ಸರಿಯಾದವುಗಳು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಎರಡು ದೇಶಗಳು ಮಾತ್ರ.

37. ಈ ಕೆಳಗಿನ ಎಷ್ಟು ದೇಶಗಳು ಇರಾನ್ ದೇಶದೊಂದಿಗೆ ಭೂ ಗಡಿ ಪ್ರದೇಶವನ್ನು ಹಂಚಿಕೊಂಡಿವೆ?

A. ಟರ್ಕ್‌ಮೆನಿಸ್ತಾನ್

Β. ಟರ್ಕಿ

C. ಸಿರಿಯಾ

D. ಲೆಬನಾನ್

Ε. ಅಫ್ಘಾನಿಸ್ತಾನ್

F. ಇಸ್ರೇಲ್

G. ಅಜೆರ್ಬೈಜಾನ್

ಉತ್ತರ ಆಯ್ಕೆಗಳು:

(1) ಮೂರು ಮಾತ್ರ

(2) ನಾಲ್ಕು ಮಾತ್ರ

(3) ಐದು ಮಾತ್ರ

(4) ಆರು ಮಾತ್ರ

ಸರಿಯಾದ ಉತ್ತರ: (2) ನಾಲ್ಕು ಮಾತ್ರ

ವಿವರಣೆ:

ಇರಾನ್‌ನೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳು (ನೀಡಿದ ಪಟ್ಟಿಯಿಂದ):

A. ಟರ್ಕ್‌ಮೆನಿಸ್ತಾನ್

B. ಟರ್ಕಿ

E. ಅಫ್ಘಾನಿಸ್ತಾನ್

G. ಅಜೆರ್ಬೈಜಾನ್

ಭೂ ಗಡಿ ಇಲ್ಲದವುಗಳು:

C. ಸಿರಿಯಾ

D. ಲೆಬನಾನ್

F. ಇಸ್ರೇಲ್

👉 ಆದ್ದರಿಂದ, ಸರಿಯಾಗಿ ಹೊಂದಿಕೆಯಾಗಿರುವವುಗಳು ನಾಲ್ಕು ದೇಶಗಳು.

38. ಇತ್ತೀಚೆಗೆ ಸರ್ವೋಚ್ಚನ್ಯಾಯಾಲಯ 1955ರ ನಾಗರಿಕತ್ವ ಕಾಯ್ದೆಯ ನಿಯಮಗಳನ್ನು ಸಮರ್ಥಿಸಿದೆ.

I. ಸರ್ವೋಚ್ಚನ್ಯಾಯಾಲಯವು 1955ರ ನಾಗರಿಕತ್ವ ಕಾಯ್ದೆಯ 6A ನಿಯಮವನ್ನು ಎತ್ತಿಹಿಡಿದಿದ್ದೆ.

II. ಬಾಂಗ್ಲಾದೇಶದಿಂದ ಜನವರಿ 1, 1966 ಪೂರ್ವದಲ್ಲಿ ಅಸ್ಸಾಮ ರಾಜ್ಯಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಮಾನದಲ್ಲಿ ಎತ್ತಿಹಿಡಿದಿದೆ.

III. 1955ರ ನಾಗರಿಕತ್ವ ಕಾಯ್ದೆ ಕಲಂ 6A ಅಡಿಯಲ್ಲಿ ಜನವರಿ 1, 1966 ಪೂರ್ವದಲ್ಲಿ ನೇಪಾಳದಿಂದ ಪಶ್ಚಿಮ ಬಂಗಾಳಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಪರಿಗಣಿಸಲು ಅವಕಾಶ ನೀಡಿದೆ.

IV. ಈ ಮೇಲಿನ ಎಲ್ಲವೂ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) 1 ಮಾತ್ರ

(2) II ಮಾತ್ರ

(3) I ಮತ್ತು II ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (3) I ಮತ್ತು II ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು 1955ರ ನಾಗರಿಕತ್ವ ಕಾಯ್ದೆಯ ಕಲಂ 6A (ಅಸ್ಸಾಂ ಒಪ್ಪಂದಕ್ಕೆ ಸಂಬಂಧಿಸಿದ ವಿಧಿ) ಅನ್ನು ಸಂವಿಧಾನಬದ್ಧವೆಂದು ಎತ್ತಿಹಿಡಿದಿದೆ.

ಹೇಳಿಕೆ II – ಸರಿಯಾಗಿದೆ
ಜನವರಿ 1, 1966ರ ಮೊದಲು ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದವರು ಭಾರತೀಯ ನಾಗರಿಕರೆಂದು ಪರಿಗಣಿಸಬಹುದೆಂದು ಕಲಂ 6A ಹೇಳುತ್ತದೆ — ಇದನ್ನು ನ್ಯಾಯಾಲಯ ಸಮರ್ಥಿಸಿದೆ.

ಹೇಳಿಕೆ III – ತಪ್ಪಾಗಿದೆ
ಕಲಂ 6A ನೇಪಾಳ → ಪಶ್ಚಿಮ ಬಂಗಾಳ ವಲಸೆಗೆ ಅನ್ವಯಿಸುವುದಿಲ್ಲ.
ಇದು ಬಾಂಗ್ಲಾದೇಶ → ಅಸ್ಸಾಂ ವಲಸೆಗೆ ಮಾತ್ರ ಸಂಬಂಧಿಸಿದೆ.
ಹೇಳಿಕೆ IV – ತಪ್ಪಾಗಿದೆ
ಏಕೆಂದರೆ III ಹೇಳಿಕೆ ತಪ್ಪಾಗಿದೆ.

39. ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ

I. ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೋಷಾ ಶೇಷವನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು.

II. ಸಂವಿಧಾನದ ೬೧ (61)ನೇ ವಿಧಿಯು ಮಹಾಭಿಯೋಗ ಪ್ರಕ್ರಿಯೆಯನ್ನು ಕುರಿತು ವಿವರಿಸುತ್ತದೆ.

III. ರಾಷ್ಟ್ರಪತಿಯವರ ಮಹಾಭಿಯೋಗದ ನಿರ್ಣಯವು ಸಂಸತ್ತಿನ ಸದನಗಳಲ್ಲಿ ಒಟ್ಟುಸದಸ್ಯರಲ್ಲಿ 2/3 (ಮೂರನೆಯ ಎರಡು) ಬಹುಮತದಿಂದ ಅಂಗೀಕೃತಗೊಳ್ಳಬೇಕು.

IV. ಸಂಸತ್ತಿನ ನಾಮನಿರ್ದೇಶಿತ ಸಂಸದರು ಮಹಾಭಿಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.ಈ ಮೇಲಿನ ಹೇಳಿಕೆಗಳಲ್ಲಿ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವವು ಸರಿಯಾಗಿವೆ?

(1) 1 ಮಾತ್ರ

(2) II ಮಾತ್ರ

(3) I, II ಮತ್ತು III ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (3) I, II ಮತ್ತು III ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಭಾರತದ ರಾಷ್ಟ್ರಪತಿಯವರ ಮಹಾಭಿಯೋಗದ ದೋಷಾರೋಪಣೆ (charges) ಅನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು.

ಹೇಳಿಕೆ II – ಸರಿಯಾಗಿದೆ
ಭಾರತೀಯ ಸಂವಿಧಾನದ ಕಲಂ 61 ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಯನ್ನು ವಿವರವಾಗಿ ವಿವರಿಸುತ್ತದೆ.

ಹೇಳಿಕೆ III – ಸರಿಯಾಗಿದೆ
ಮಹಾಭಿಯೋಗದ ನಿರ್ಣಯವು ಸಂಬಂಧಿಸಿದ ಸದನದ ಒಟ್ಟು ಸದಸ್ಯರ ಕನಿಷ್ಠ 2/3 ಬಹುಮತದಿಂದ ಅಂಗೀಕೃತಗೊಳ್ಳಬೇಕು.

ಹೇಳಿಕೆ IV – ತಪ್ಪಾಗಿದೆ

ನಾಮನಿರ್ದೇಶಿತ ಸಂಸದರು ಮಹಾಭಿಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಮತ್ತು ಮತಹಾಕಬಹುದು.
(ಅವರು ಮತಹಾಕಲಾಗದಿರುವುದು ರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ.)

40. ಈ ಕೆಳಗಿನವುಗಳಲ್ಲಿ ಸಂವಿಧಾನದ ಆರನೇಯ ಅನುಸುಚಿಗೆ ಸಂಭಂಧಿಸಿದಂತೆ ಸರಿಯಾಗಿ/ವೆ?

I. ಆರನೇಯ ಅನುಸೂಚಿಯು ಬುಡಕಟ್ಟು ಜನಾಂಗದ ಪ್ರದೇಶಗಳ ಆಡಳಿತದ ಸಲುವಾಗಿ –ನೀಡಲಾಗಿದೆ.

II. ಆರನೆಯ ಅನುಸುಚಿಯು ಬುಡಕಟ್ಟು ಪ್ರದೇಶಗಳಿಗೆ ಸಂಭಂಧಿಸಿದಂತೆ ಜಿಲ್ಲಾ ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.

III. ಸಂವಿಧಾನಕ್ಕೆ 49ನೇ ತಿದ್ದುಪಡಿಯ ಮೂಲಕ ತ್ರಿಪುರಾ ರಾಜ್ಯದ ಬುಡಕಟ್ಟು ಪ್ರದೇಶಗಳಿಗೆ ಅನ್ವಯಆಗುವಂತೆ ಮಾಡಲಾಗಿದೆ.

IV. ಈ ಮೇಲಿನವು ಎಲ್ಲವು

ಉತ್ತರ ಆಯ್ಕೆಗಳು:

(1) I ಮಾತ್ರ

(2) I ಮತ್ತು II ಮಾತ್ರ

(3) I, II ಮತ್ತು III ಮಾತ್ರ

(4) I, II, III ಮತ್ತು IV

ಸರಿಯಾದ ಉತ್ತರ: (3) I, II ಮತ್ತು III ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಸಂವಿಧಾನದ ಆರನೇ ಅನುಸೂಚಿ ಅನ್ನು ಬುಡಕಟ್ಟು ಜನಾಂಗದ ಪ್ರದೇಶಗಳ ಆಡಳಿತಕ್ಕಾಗಿ ಒದಗಿಸಲಾಗಿದೆ (ಮುಖ್ಯವಾಗಿ ಈಶಾನ್ಯ ಭಾರತದ ಕೆಲವು ರಾಜ್ಯಗಳಿಗೆ).

ಹೇಳಿಕೆ II – ಸರಿಯಾಗಿದೆ
ಆರನೇ ಅನುಸೂಚಿಯು ಜಿಲ್ಲಾ ಕೌನ್ಸಿಲ್‌ಗಳು (District Councils) ಮತ್ತು
ಪ್ರಾದೇಶಿಕ ಕೌನ್ಸಿಲ್‌ಗಳು (Regional Councils) ಸ್ಥಾಪನೆಗೆ ಅವಕಾಶ ನೀಡುತ್ತದೆ.

ಹೇಳಿಕೆ III – ಸರಿಯಾಗಿದೆ
49ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1984 ಮೂಲಕ
ತ್ರಿಪುರಾ ರಾಜ್ಯದ ಬುಡಕಟ್ಟು ಪ್ರದೇಶಗಳಿಗೆ ಆರನೇ ಅನುಸೂಚಿಯ ಅನ್ವಯವನ್ನು ವಿಸ್ತರಿಸಲಾಗಿದೆ.

ಹೇಳಿಕೆ IV – ತಪ್ಪಾಗಿದೆ
ಇದು ಹೇಳಿಕೆ ಅಲ್ಲ; “ಎಲ್ಲವೂ” ಎನ್ನುವ ಸಮಗ್ರ ಆಯ್ಕೆಯನ್ನು ಸೂಚಿಸುವುದು ಮಾತ್ರ.

41. ಮುಂದಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ

A. ಭಾರತದಲ್ಲಿ 23 ನೇ ಸಾಲಿನ ಜೀವವಿಮಾವಲದುಕ್ಕಿಂತ ಜೀವ ವಲಯದ ವಿಮೇಯ ಸುಕ್ಷ ಗ್ರಹಕೆಯು ಹೆಚ್ಚಾಗಿದೆ.

B. ಸ್ವಯಂ ಚಾಲಕ ಮಾರ್ಗದ (automatic route) ಮೇರೆಗೆ ವಿಮಾ. ಮಾಧ್ಯವರ್ತಿಗಳಿಗಾಗಿ ಶೇಕಡಾ 100 ರಷ್ಟು ಏಫ್‌ಡಿಐ (FDI) ಅನ್ನು ಅನುಮತಿಸಿದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ.(1) A ಮಾತ್ರ

(2) B ಮಾತ್ರ

(3) A ಮತ್ತು B ಗಳೇರಡು

(4) A ಮತ್ತು B ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ವಿವರಣೆ:

ಹೇಳಿಕೆ A – ತಪ್ಪಾಗಿದೆ
ಭಾರತದಲ್ಲಿ ಜೀವ ವಿಮಾ ಪ್ರವೇಶ ಪ್ರಮಾಣ (Life Insurance Penetration) ಇನ್ನೂ ಜಾಗತಿಕ ಸರಾಸರಿಗಿಂತ ಕಡಿಮೆ ಇದೆ.
“23ನೇ ಸಾಲಿನ ಜೀವವಿಮಾವಲದುಕ್ಕಿಂತ ಜೀವ ವಲಯದ ವಿಮೇಯ ಸುಕ್ಷ ಗ್ರಹಕೆಯು ಹೆಚ್ಚಾಗಿದೆ” ಎಂಬ ಅರ್ಥದಲ್ಲಿ ಹೇಳಿಕೆ ಸರಿಯಾಗಿಲ್ಲ.

ಹೇಳಿಕೆ B – ಸರಿಯಾಗಿದೆ
ವಿಮಾ ಮಧ್ಯವರ್ತಿಗಳು (Insurance Intermediaries) — ಉದಾಹರಣೆಗೆ ಬ್ರೋಕರ್ಸ್, ಏಜೆಂಟ್ಸ್, TPAs — ಇವರಿಗೆ
ಸ್ವಯಂ ಚಾಲಕ ಮಾರ್ಗದ (Automatic Route) ಮೂಲಕ 100% FDI ಅನ್ನು ಸರ್ಕಾರ ಅನುಮತಿಸಿದೆ.

42. ಉತ್ತರ-ಪೂರ್ವ ರಾಜ್ಯಗಳ ಮೂಲಭೂತ ಸೌಕರ್ಯಗಳ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗೆ 2022-2023 ರಿಂದ 2025-2026 ರವರೆಗೆ ನಾಲ್ಕು ವರ್ಷಗಳ ಕಾಲ ಆರ್ಥಿಕ ನೆರವು ನೀಡಲು ಈ ಕೆಳಗಿನ ಯಾವ ಯೋಜನೆ ಜಾರಿಗೊಳಿಸಲಾಯಿತು?

I. PM-NERLP

II. PM-DRDU

III. PM-FME

IV. PM-DevINE

ಉತ್ತರ ಆಯ್ಕೆಗಳು:

(1) I ಮಾತ್ರ

(2) II ಮಾತ್ರ

(3) III ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (4) IV ಮಾತ್ರ — PM-DevINE
ವಿವರಣೆ:
PM-DevINE (Prime Minister’s Development Initiative for North East) ಯೋಜನೆಯನ್ನು
2022–23 ರಿಂದ 2025–26 ರವರೆಗೆ ನಾಲ್ಕು ವರ್ಷಗಳ ಕಾಲ ಜಾರಿಗೊಳಿಸಲಾಗಿದೆ.
ಈ ಯೋಜನೆಯ ಉದ್ದೇಶ:
ಉತ್ತರ–ಪೂರ್ವ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ
ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಣಕಾಸು ನೆರವು
ಕೇಂದ್ರ ಸಚಿವಾಲಯಗಳ ಹಾಗೂ ರಾಜ್ಯಗಳ ಯೋಜನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು
ಇತರ ಯೋಜನೆಗಳು ಈ ಉದ್ದೇಶ/ಅವಧಿಗೆ ಸಂಬಂಧಿಸಿದವಲ್ಲ.

43. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

A. ಲೋಕಸಭೆಯು ಎರಡನೇ ಬಾರಿ ವಿಧೇಯಕವನ್ನು ಮತ್ತು ಅದಕ್ಕೆ ವಿರುದ್ಧವಾಗಿ ಜಾರಿ ಮಾಡುವ ಮೂಲಕ ರಾಜ್ಯಸಭೆಯನ್ನು ಅಧ್ಯಾರೋಹಿಸಲಾಗದು ಮತ್ತು ಆದೇಶ ರಾಜ್ಯಸಭೇವೆಂಬ ವಿಷಯವಾಗಿ.

B. ವಿಧಾನಸಭೆಯು ಎರಡನೇ ಬಾರಿ ಮತ್ತು ಅದಕ್ಕೆ ವಿರುದ್ಧವಾಗಿ ವಿಧೇಯಕವನ್ನು ಜಾರಿ ಮಾಡುವ ಮೂಲಕ ವಿಧಾನ ಪರಿಷತ್ತನ್ನು ಅಧ್ಯಾರೋಹಿಸಬಹುದು ಮತ್ತು ವೀಪರ್ಯ ಉಂಟಾಗುತ್ತಿಲ್ಲ.

C. ಸಂವಿಧಾನವು, ಒಂದು ವಿಧೇಯಕ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಕಾರ್ಯವಿಧಾನವನ್ನು ಉಪಬಂಧಿಸುತ್ತದೆ.

D. ಸಂವಿಧಾನವು ಒಂದು ವಿಧೇಯದ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಉಪವೇಶನದ ಕಾರ್ಯವಿಧಾನವನ್ನು ಉಪಬಂಧಿಸಲಾಗುವುದಿಲ್ಲ.

ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

(1) A ಮತ್ತು D ಮಾತ್ರ

(2) B ಮತ್ತು C ಮಾತ್ರ

(3) A, B ಮತ್ತು C ಮಾತ್ರ

(4) B ಮತ್ತು D ಮಾತ್ರ

ಸರಿಯಾದ ಉತ್ತರ: (3) A, B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಲೋಕಸಭೆ ಎರಡನೇ ಬಾರಿ ವಿಧೇಯಕವನ್ನು ಅಂಗೀಕರಿಸಿ ರಾಜ್ಯಸಭೆಯನ್ನು ಅಧಿಗಮಿಸಿ (override) ಮಾಡಲು ಸಾಧ್ಯವಿಲ್ಲ
(ಹಣಕಾಸು ವಿಧೇಯಕವನ್ನು ಹೊರತುಪಡಿಸಿ). ಈ ಕಾರಣಕ್ಕೆ ಈ ಹೇಳಿಕೆ ಸರಿಯಾಗಿದೆ.

ಹೇಳಿಕೆ B – ಸರಿಯಾಗಿದೆ
ರಾಜ್ಯ ವಿಧಾನಸಭೆ ವಿಧಾನ ಪರಿಷತ್ತಿನ ವಿರೋಧದ ಹೊರತಾಗಿಯೂ, ವಿಧೇಯಕವನ್ನು
ನಿಗದಿತ ಅವಧಿ ಬಳಿಕ ಎರಡನೇ ಬಾರಿ ಅಂಗೀಕರಿಸುವ ಮೂಲಕ ಅದನ್ನು ಜಾರಿಗೆ ತರಬಹುದು.

ಹೇಳಿಕೆ C – ಸರಿಯಾಗಿದೆ
ಸಂವಿಧಾನವು ಸಂಸತ್ತಿನ ಉಭಯ ಸದನಗಳ ನಡುವೆ ವಿಧೇಯಕದ ಮೇಲೆ ಉಂಟಾಗುವ ಸ್ಥಗಿತತೆ (deadlock) ನಿವಾರಣೆಗೆ ಜಂಟಿ ಅಧಿವೇಶನ (Joint Sitting) ಎಂಬ ವ್ಯವಸ್ಥೆಯನ್ನು ಒದಗಿಸಿದೆ (ಕಲಂ 108).

ಹೇಳಿಕೆ D – ತಪ್ಪಾಗಿದೆ
ಸಂವಿಧಾನವು ಜಂಟಿ ಅಧಿವೇಶನದ ವ್ಯವಸ್ಥೆಯನ್ನು ಒದಗಿಸಿದೆ, ಆದ್ದರಿಂದ ಈ ಹೇಳಿಕೆ ತಪ್ಪು.

44. ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

A. ವಿಧಾನ ಪರಿಷತ್ತು ಶಾಶ್ವತ (ಖಾಯಂ) ಸದನವಾಗಿದೆ.

B. ವಿಧಾನಸಭೆಯು ತನ್ನ ಮೊದಲ ಸಭೆ ನಿಯುಕ್ತವಾದ ದಿನಾಂಕದಿಂದ 5 ವರ್ಷಗಳ ಅವಧಿಯ ತರುವಾಯ ಅದು ವಿಸರ್ಜನೆಯಾಗುತ್ತದೆ.

C. ವಿಧಾನಸಭೆಯು, ಆಡಳಿತ ಪಕ್ಷವು ತನ್ನ ಬಹುಮತವನ್ನು ಕಳೆದುಕೊಂಡಾಗ ವಿಸರ್ಜನೆಯಾಗುತ್ತದೆ.

ಉತ್ತರ ಆಯ್ಕೆಗಳು:

(1) A ಮತ್ತು B ಮಾತ್ರ

(2) C ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C

ಸರಿಯಾದ ಉತ್ತರ: (1) A ಮತ್ತು B ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ವಿಧಾನ ಪರಿಷತ್ತು (Legislative Council) ಒಂದು ಶಾಶ್ವತ (ಖಾಯಂ) ಸದನ.
ಇದನ್ನು ಸಂಪೂರ್ಣವಾಗಿ ವಿಸರ್ಜಿಸಲಾಗುವುದಿಲ್ಲ; ಸದಸ್ಯರ 1/3 ಭಾಗವು ಪ್ರತಿ 2 ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ.

ಹೇಳಿಕೆ B – ಸರಿಯಾಗಿದೆ
ವಿಧಾನಸಭೆಯ ಅವಧಿ ತನ್ನ ಮೊದಲ ಸಭೆ ನಡೆದ ದಿನಾಂಕದಿಂದ 5 ವರ್ಷಗಳು.
ಆ ಅವಧಿ ಪೂರ್ಣವಾದ ಮೇಲೆ ಅದು ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ
(ರಾಷ್ಟ್ರಪತಿ ಆಡಳಿತ/ತುರ್ತು ಪರಿಸ್ಥಿತಿ ಹೊರತುಪಡಿಸಿ).

ಹೇಳಿಕೆ C – ತಪ್ಪಾಗಿದೆ
ಆಡಳಿತ ಪಕ್ಷವು ಬಹುಮತ ಕಳೆದುಕೊಂಡ ತಕ್ಷಣ ವಿಧಾನಸಭೆ ವಿಸರ್ಜನೆಯಾಗುವುದಿಲ್ಲ.
ಮೊದಲು ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆ ಪರಿಶೀಲಿಸಲಾಗುತ್ತದೆ.
ಅದು ಸಾಧ್ಯವಾಗದಿದ್ದರೆ ಮಾತ್ರ ವಿಸರ್ಜನೆ ಆಗಬಹುದು.

45. ಒಂದು ವಿಧೇಯತವು ಯಾವಾಗ ಗತಿಸುತ್ತದೆ, ಎಂದರೆ

A. ರಾಜ್ಯಸಭೆಯಲ್ಲಿ ಬಾಕಿ ಇರುತ್ತದೆ ಆದರೆ ಲೋಕಸಭೆಯಲ್ಲಿ ಅಂಗಿಕರಿಸುವುದಿಲ್ಲ.

B. ರಾಜ್ಯಸಭೆಯಲ್ಲಿ ಪ್ರಥಮತಃವಾಗಿ ಮಂಡಿಸಿ ಮತ್ತು ಅಂಗಿಕರಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ.

C. ಲೋಕಸಭೆಯಲ್ಲಿ ಇದನ್ನು ಪ್ರಥಮತ:ವಾಗಿ ಮಂಡಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ.

D. ಇದನ್ನು ಲೋಕಸಭೆಯಲ್ಲಿ ಪ್ರಥಮತ:ವಾಗಿ ಮಂಡಿಸಿ ಜಾರಿಗೊಳಿಸಿದೆ ರಾಜ್ಯಸಭೆಯಲ್ಲಿ ಬಾಕಿ ಇದೆ. ಆದರೆ

ಈ ಮೇಲಿನ ಯಾವ ಹೇಳಿಕೆಯು ಸರಿಯಾಗಿದೆ/ವೆ?

(1) A ಮಾತ್ರ

(2) A, C ಮತ್ತು D ಮಾತ್ರ

(3) B, C ಮತ್ತು D ಮಾತ್ರ

(4) A, B, C ಮತ್ತು D ಮಾತ್ರ

ಸರಿಯಾದ ಉತ್ತರ: (3) B, C ಮತ್ತು D ಮಾತ್ರ

ವಿವರಣೆ (ವಿಧೇಯಕ ಗತಿಸುವುದು = Lok Sabha ವಿಸರ್ಜನೆಯಾಗುವಾಗ):

ಸಂಸತ್ತಿನಲ್ಲಿ ಲೋಕಸಭೆ ವಿಸರ್ಜನೆಯಾದಾಗ ಯಾವ ಸಂದರ್ಭಗಳಲ್ಲಿ ವಿಧೇಯಕ ಗತಿಸುತ್ತದೆ ಎಂಬುದನ್ನು ನೋಡೋಣ:

A. ರಾಜ್ಯಸಭೆಯಲ್ಲಿ ಬಾಕಿ ಇರುತ್ತದೆ ಆದರೆ ಲೋಕಸಭೆಯಲ್ಲಿ ಅಂಗೀಕರಿಸುವುದಿಲ್ಲ
➤ ವಿಧೇಯಕವನ್ನು ರಾಜ್ಯಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಅಲ್ಲಿಯೇ ಬಾಕಿ ಇದ್ದರೆ,
ಲೋಕಸಭೆ ವಿಸರ್ಜನೆಯಾದರೂ ಅದು ಗತಿಸುವುದಿಲ್ಲ.

B. ರಾಜ್ಯಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಅಂಗೀಕರಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ
➤ ವಿಧೇಯಕ ಲೋಕಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆಯಾಗುವಾಗ ಅದು ಗತಿಸುತ್ತದೆ.

C. ಲೋಕಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ
➤ ಲೋಕಸಭೆಯಲ್ಲಿ ಬಾಕಿ ಇರುವ ಯಾವುದೇ ವಿಧೇಯಕ ಗತಿಸುತ್ತದೆ.

D. ಲೋಕಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಜಾರಿಗೊಳಿಸಿದೆ, ಆದರೆ ರಾಜ್ಯಸಭೆಯಲ್ಲಿ ಬಾಕಿ ಇದೆ
➤ ಲೋಕಸಭೆ ಅಂಗೀಕರಿಸಿ ರಾಜ್ಯಸಭೆಯಲ್ಲಿ ಬಾಕಿ ಇದ್ದರೂ,
ಲೋಕಸಭೆ ವಿಸರ್ಜನೆಯಾದಾಗ ಅದು ಗತಿಸುತ್ತದೆ.

46.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹಳೆದ ಹೆಸರುಗಳು ಈ ಮುಂದಿನ ಹೊಸದರೊಂದಿ ಹೋಲಿಸಿ.ಹಳೆಯ ಹೆಸರುಗಳುಹೊಸ ಹೆಸರುಗಳು

I. ರಾಸ್ ದ್ವೀಪ A. ಶ್ರೀ ವಿಜಯಪುರ

II. ನೈಲ್ ದ್ವೀಪ B. ನೇತಾಜಿಸುಭಾಷ್‌ಚಂದ್ರ ಬೋಸ್ ದ್ವೀಪ

III. ಹ್ಯಾವ್‌ಲಾಕ್ ದ್ವೀಪ C. ಸ್ವರಾಜ್ ದ್ವೀಪ

IV. ಪೋರ್ಟ್ ಬೇರ್ D. ಶಹೀದ್ ದ್ವೀಪ

ಉತ್ತರ ಆಯ್ಕೆಗಳು:

(1) I-D, II-A, III-C, IV-B

(2) I-C, II-D, III-B, IV-A

(3) I-B, II-C, III-A, IV-C

(4) I-B, II-D, III-C, IV-A

ಸರಿಯಾದ ಉತ್ತರ: (4) I-B, II-D, III-C, IV-A

ವಿವರಣೆ (ಹಳೆಯ ಹೆಸರು → ಹೊಸ ಹೆಸರು):

I. ರಾಸ್ ದ್ವೀಪ → B. ನೇತಾಜಿ ಸುಭಾಷ್‌ಚಂದ್ರ ಬೋಸ್ ದ್ವೀಪ

II. ನೈಲ್ ದ್ವೀಪ → D. ಶಹೀದ್ ದ್ವೀಪ

III. ಹ್ಯಾವ್‌ಲಾಕ್ ದ್ವೀಪ → C. ಸ್ವರಾಜ್ ದ್ವೀಪ

IV. ಪೋರ್ಟ್ ಬೇರ್ (Port Blair) → A. ಶ್ರೀ ವಿಜಯಪುರ (Sri Vijaya Puram)

47. Gi-Fi (ಗಿಗಾಬೈಟ್ ಫಿಡೆಲಿಟಿ) ತಂತ್ರಜ್ಞಾನದ ಬಗ್ಗೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.

A. Gi-Fi ಯು ದತ್ತಾಂಶವನ್ನು ರವಾನಿಸಲು ದ್ಯುತಿ ತಂತುಗಳನ್ನು ಬಳಸಿರುವ (optical fibers) ವೈ‌ಲ್ಡ್ ಸಂವಹನ ತಂತ್ರಜ್ಞಾನವಾಗಿದೆ.

B. Gi-Fi ಯು ಬಹಳ ದೂರ ಅಂದರೆ 100 ಕಿಲೋಮೀಟರ್‌ಗಳ ವರೆಗೆ ದತ್ತಾಂಶವನ್ನು ರವಾನಿಸಬಹುದು.

ಯಾವ ಹೇಳಿಕೆಗಳು ಸರಿಯಾಗಿವೆ:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

ಹೇಳಿಕೆ A – ತಪ್ಪಾಗಿದೆ
Gi-Fi (Gigabit Fidelity) ಒಂದು ವೈರ್‌ಲೆಸ್ ಸಂವಹನ ತಂತ್ರಜ್ಞಾನ.
ಇದು ಆಪ್ಟಿಕಲ್ ಫೈಬರ್‌ಗಳನ್ನು ಬಳಸುವುದಿಲ್ಲ; ಬದಲಾಗಿ 60 GHz ಮಿಲಿಮೀಟರ್ ವೇವ್ ರೇಡಿಯೋ ತರಂಗಗಳನ್ನು ಬಳಸುತ್ತದೆ.

ಹೇಳಿಕೆ B – ತಪ್ಪಾಗಿದೆ
Gi-Fi ಯು ಬಹಳ ಕಡಿಮೆ ದೂರಕ್ಕೆ (ಸುಮಾರು 10 ಮೀಟರ್) ಮಾತ್ರ ದತ್ತಾಂಶವನ್ನು ರವಾನಿಸಬಲ್ಲದು.
100 ಕಿಲೋಮೀಟರ್ ದೂರ ಎನ್ನುವುದು ಸಂಪೂರ್ಣ ತಪ್ಪು.

48. ಸ್ಕೋ ಬೈಂಡ್ (Snowblind), ಮಿರಾಯ್ (Mirai), ಸ್ಟಕ್ಸ್‌ನೆಟ್‌ (Stuxnet) ಮತ್ತು ರಿಕ್ (Ryuk) ಪದಗಳು ಕೆಳಗಿನ ಯಾವುದರೊಂದಿಗೆ ಒಗ್ಗೂಡಿವೆ?

(1) ಸೂಪರ್ ಕಂಪ್ಯೂಟರ್ (Supercomputer)

(2) ಮಾಲ್‌ವೇರ್ (Malware)

(3) ಕ್ರಿಪ್ಟೋಕರೆನ್ಸಿ (Cryptocurrency)

(4) ಡ್ರೋನ್ ದಾಳಿ (Drone attack)

(4) ಡ್ರೋನ್ ದಾಳಿ (Drone attack)

ಸರಿಯಾದ ಉತ್ತರ: (2) ಮಾಲ್‌ವೇರ್ (Malware)

ವಿವರಣೆ:
Snowblind, Mirai, Stuxnet, Ryuk ಇವುಗಳು ಎಲ್ಲವೂ ಮಾಲ್ವೇರ್/ಸೈಬರ್ ದಾಳಿಗಳಿಗೆ ಸಂಬಂಧಿಸಿದ ಹೆಸರುಗಳು:

  • Mirai – IoT ಸಾಧನಗಳನ್ನು ಬಾಟ್‌ನೆಟ್ ಆಗಿ ಬಳಸಿ DDoS ದಾಳಿಗಳಿಗೆ ಪ್ರಸಿದ್ಧ
  • Stuxnet – ಕೈಗಾರಿಕಾ ನಿಯಂತ್ರಣ ವ್ಯವಸ್ಥೆಗಳ (SCADA) ಮೇಲೆ ದಾಳಿ ಮಾಡಿದ ಅತ್ಯಂತ ಪ್ರಸಿದ್ಧ ಮಾಲ್‌ವೇರ್
  • Ryuk – ರ್ಯಾನ್ಸಮ್‌ವೇರ್ (Ransomware)
  • Snowblind – ಮಾಲ್‌ವೇರ್/ಸೈಬರ್ ದಾಳಿಯ ರೂಪ

49. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಬೇಸಿಗೆಯಲ್ಲಿ ಒಲಂಪಿಕ್ಸ್ ಪುರುಷ ವಿಭಾಗದ ಹಾಕಿ (ಬ್ರಿಟಿಷ್ ಆಡಳಿತವನ್ನು ಒಳಗೊಂಡು) ಒಟ್ಟು ಎಂಟು (8) ಚಿನ್ನದ ಪದಕಗಳನ್ನು ಭಾರತವು ಗೆದ್ದುಕೊಂಡಿದೆ.

B. ಭಾರತವು FIH ಹಾಕಿ ವಿಶ್ವಕಪ್ ಅನ್ನು ಎಂದೂ ಗೆದ್ದುಕೊಂಡಿಲ್ಲ.

C. ಭಾರತೀಯ ಮಹಿಳಾ, ಹಾಕಿ, ತಂಡವು, ಮೊಟ್ಟ ಮೊದಲ ಬಾರಿಗೆ ಮಹಿಳೆಯರ ಜ್ಯೂನಿಯ‌ರ್ ಏಷ್ಯಾ ಕಪ್ 2023 ಅನ್ನು ಎತ್ತಿ ಹಿಡಿಯಿತು.

ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) ಒಂದು ಹೇಳಿಕೆ ಮಾತ್ರ

(2) ಎರಡು ಹೇಳಿಕೆಗಳು ಮಾತ್ರ

(3) ಎಲ್ಲ ಹೇಳಿಕೆಗಳು

(4) ಯಾವ ಹೇಳಿಕೆಯೂ ಇಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಭಾರತವು (ಬ್ರಿಟಿಷ್ ಭಾರತದ ಅವಧಿಯನ್ನು ಒಳಗೊಂಡಂತೆ) ಪುರುಷರ ಒಲಂಪಿಕ್ ಹಾಕಿಯಲ್ಲಿ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದಿದೆ
(1928, 1932, 1936, 1948, 1952, 1956, 1964, 1980).

ಹೇಳಿಕೆ B – ತಪ್ಪಾಗಿದೆ
ಭಾರತವು FIH ಪುರುಷರ ಹಾಕಿ ವಿಶ್ವಕಪ್ ಅನ್ನು 1975ರಲ್ಲಿ ಗೆದ್ದಿದೆ.
ಆದ್ದರಿಂದ “ಎಂದೂ ಗೆದ್ದಿಲ್ಲ” ಎನ್ನುವುದು ತಪ್ಪು.

ಹೇಳಿಕೆ C – ಸರಿಯಾಗಿದೆ
ಭಾರತೀಯ ಮಹಿಳಾ ಜೂನಿಯರ್ ಹಾಕಿ ತಂಡವು 2023ರಲ್ಲಿ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಅನ್ನು ಮೊದಲ ಬಾರಿಗೆ ಗೆದ್ದಿತು.

50. ಭಾರತದ ಹಣಕಾಸು ಆಯೋಗಗಳ ಸಮತಲ ತೆರಿಗೆ ಹಂಚಿಕೆ (horizontal tax devolution) ಯಲ್ಲಿ ಬಳಸುವ ಮಾನದಂಡಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

A. ಹತ್ತನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆ ಪ್ರಯತ್ನ (Tax efforts) ವನ್ನು ಪರಿಚಯಿಸಲಾಯಿತು.

B. 15ನೇ ಹಣಕಾಸು ಆಯೋಗದಲ್ಲಿ, ಅಗತ್ಯ ಆಧಾರಿತ ಮಾನದಂಡಗಳಿಗೆ ನೀಡಲಾದ ಒಟ್ಟಾರೆ ಪ್ರಾಮುಖ್ಯತೆ (Weightage) ಯು 14ನೇ ಹಣಕಾಸು ಆಯೋಗದಲ್ಲಿ ನೀಡಿದಕ್ಕಿಂತ ಕಡಿಮೆ ಇದೆ.

C. ಅರಣ್ಯ ರಕ್ಷಣೆಯು ಹಣಕಾಸಿನ ಅಸಾಮರ್ಥ್ಯ ತತ್ವದ ಅಡಿಯಲ್ಲಿ ಬರುತ್ತದೆ.

D. ಅಗತ್ಯಾಧಾರಿತ ಮಾನದಂಡಗಳಿಗಿಂತ ಸಮಾನತೆ ಮತ್ತು ಕಾರ್ಯಕ್ಷಮತೆ (efficiency) ಆಧಾರಿತ ಮಾನದಂಡಗಳಿಗೆ ಕಾಲಾನಂತರದಲ್ಲಿ ಪಲ್ಲಟ (shift) ಉಂಟಾಯಿತು.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ?

(1) A ಮತ್ತು B ಮಾತ್ರ

(2) A, C ಮತ್ತು D ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C ಮಾತ್ರ

ಸರಿಯಾದ ಉತ್ತರ: (4) A, B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ತೆರಿಗೆ ಪ್ರಯತ್ನ (Tax Effort) ಮಾನದಂಡವನ್ನು 10ನೇ ಹಣಕಾಸು ಆಯೋಗ ಮೊದಲ ಬಾರಿಗೆ ಸಮತಲ ತೆರಿಗೆ ಹಂಚಿಕೆಯಲ್ಲಿ ಪರಿಚಯಿಸಿತು.

ಹೇಳಿಕೆ B – ಸರಿಯಾಗಿದೆ
15ನೇ ಹಣಕಾಸು ಆಯೋಗದಲ್ಲಿ,
ಅಗತ್ಯಾಧಾರಿತ ಮಾನದಂಡಗಳಿಗೆ (ಜನಸಂಖ್ಯೆ, ಪ್ರದೇಶ ಇತ್ಯಾದಿ) ನೀಡಲಾದ ಒಟ್ಟಾರೆ ತೂಕವು
14ನೇ ಹಣಕಾಸು ಆಯೋಗಕ್ಕಿಂತ ಕಡಿಮೆಯಾಗಿದೆ,
ಏಕೆಂದರೆ 15ನೇ ಆಯೋಗವು ಕಾರ್ಯಕ್ಷಮತೆ ಮತ್ತು ಪರಿಸರ ಸಂಬಂಧಿತ ಮಾನದಂಡಗಳಿಗೆ ಹೆಚ್ಚು ಮಹತ್ವ ನೀಡಿದೆ.

ಹೇಳಿಕೆ C – ಸರಿಯಾಗಿದೆ
ಅರಣ್ಯ ರಕ್ಷಣೆ (Forest & Ecology)
→ ರಾಜ್ಯಗಳಿಗೆ ಅಭಿವೃದ್ಧಿ ಅವಕಾಶಗಳನ್ನು ಮಿತಿಗೊಳಿಸುವುದರಿಂದ → ಇದನ್ನು ಹಣಕಾಸಿನ ಅಸಾಮರ್ಥ್ಯ (Fiscal Disability) ತತ್ವದ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ಹೇಳಿಕೆ D – ತಪ್ಪಾಗಿದೆ
ಕಾಲಾನಂತರದಲ್ಲಿ ಸಂಪೂರ್ಣವಾಗಿ ಅಗತ್ಯಾಧಾರಿತ ಮಾನದಂಡಗಳಿಂದ ಸಮಾನತೆ/ಕಾರ್ಯಕ್ಷಮತೆಯ ಕಡೆಗೆ ಪಲ್ಲಟವಾಗಿದೆ ಎಂದು ಹೇಳಲಾಗುವುದಿಲ್ಲ.
ವಾಸ್ತವವಾಗಿ, ಎರಡೂ ವಿಧದ ಮಾನದಂಡಗಳ ಸಂಯೋಜಿತ ಬಳಕೆ ನಡೆಯುತ್ತಿದೆ.

51. ಕೊರತೆ ಹಣಕಾಸಿನ ಪರಿಣಾಮಗಳಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:

A. ಕೊರತೆ ಹಣಕಾಸು, ಆರ್ಥಿಕತೆಯಲ್ಲಿ ನೈಜ ಕೂಲಿ ದರವನ್ನು ಕಡಿಮೆ ಮಾಡುತ್ತದೆ.

B. ಚಾಲ್ತಿ ಖಾತೆಯ ಹೆಚ್ಚುವರಿಗೆ ಇದು `ಕಾರಣವಾಗುತ್ತದೆ.

C. ಇದು ದೇಶೀಯ ನಾಣ್ಯದ ಮೌಲೀಕರಣಕ್ಕೆ ಕಾರಣವಾಗುತ್ತದೆ.

D. ಆರ್ಥಿಕತೆಯಲ್ಲಿ ಇದು ಅನಪ್ರಸರಣದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A ಮಾತ್ರ

(2) B ಮತ್ತು C ಮಾತ್ರ

(3) A, C ಮತ್ತು D ಮಾತ್ರ

(4) B, C ಮತ್ತು D ಮಾತ್ರ

ಸರಿಯಾದ ಉತ್ತರ: (3) A, C ಮತ್ತು D ಮಾತ್ರ
ವಿವರಣೆ:
ಹೇಳಿಕೆ A – ಸರಿಯಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ಹಣದುಬ್ಬರ (inflation)ಕ್ಕೆ ಕಾರಣವಾಗುತ್ತದೆ.
ದುಬ್ಬರ ಹೆಚ್ಚಾದಾಗ ನೈಜ ಕೂಲಿ ದರ (real wages) ಕುಸಿಯುತ್ತದೆ.
ಹೇಳಿಕೆ B – ತಪ್ಪಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ಆಮದು ಹೆಚ್ಚಳಕ್ಕೆ ಕಾರಣವಾಗಿ
ಚಾಲ್ತಿ ಖಾತೆ ಕೊರತೆ (Current Account Deficit) ಉಂಟುಮಾಡುತ್ತದೆ,
ಹೆಚ್ಚುವರಿ (surplus) ಅಲ್ಲ.
ಹೇಳಿಕೆ C – ಸರಿಯಾಗಿದೆ
ಕೊರತೆ ಹಣಕಾಸಿನಿಂದ ದುಬ್ಬರ ಮತ್ತು ವಿದೇಶಿ ವ್ಯಾಪಾರ ಅಸಮತೋಲನ ಉಂಟಾಗಿ
ದೇಶೀಯ ನಾಣ್ಯದ ಮೌಲ್ಯಹ್ರಾಸ (depreciation) ಸಂಭವಿಸಬಹುದು.

ಹೇಳಿಕೆ D – ಸರಿಯಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ದುಬ್ಬರಕಾರಿ / ಅನಪ್ರಸರಣದ (inflationary) ಪರಿಸ್ಥಿತಿಯನ್ನು
ಆರ್ಥಿಕತೆಯಲ್ಲಿ ಸೃಷ್ಟಿಸುತ್ತದೆ.

52 ವಿವಿಧ ರೀತಿಯ ಸರಕುಗಳು ಮತ್ತು ಸಂಬಂಧಿತ ಉದಾಹರಣೆಗಳನ್ನು ಪಟ್ಟಿ-1 ಮತ್ತು ಪಟ್ಟಿ-IIರಲ್ಲಿ ಕ್ರಮವಾಗಿ ನೀಡಲಾಗಿದೆ.

ಪಟ್ಟಿ-I ಪಟ್ಟಿ-II

A. ಶುದ್ಧ ಸಾರ್ವಜನಿಕ ಸರಕುಗಳು – ಬೀದಿ ದೀಪಗಳು, ಸಾರ್ವಜನಿಕ ನೈರ್ಮಲ್ಯ

B. ಅರೆ ಸಾರ್ವಜನಿಕ – ಆಹಾರ, ಬಟ್ಟೆ, ವಾಹನಗಳು

C. ಶುದ್ಧ ಖಾಸಗಿ ಸರಕುಗಳು – ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ

D. ಮೆರಿಟ್ ಸರಕುಗಳು – ಟೋಲ್ ರಸ್ತೆ, (ಖಾಸಗಿ ಉದ್ಯಾನವನಗಳಲ್ಲಿ)

ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (1) ಕೇವಲ ಒಂದು

ವಿವರಣೆ:

ಪ್ರತಿ ಜೋಡಿಯನ್ನು ಪರಿಶೀಲಿಸೋಣ:

A. ಶುದ್ಧ ಸಾರ್ವಜನಿಕ ಸರಕುಗಳು – ಬೀದಿ ದೀಪಗಳು, ಸಾರ್ವಜನಿಕ ನೈರ್ಮಲ್ಯ
ಇವು Non-excludable ಮತ್ತು Non-rival ಆಗಿರುವುದರಿಂದ ಶುದ್ಧ ಸಾರ್ವಜನಿಕ ಸರಕುಗಳು.

B. ಅರೆ ಸಾರ್ವಜನಿಕ – ಆಹಾರ, ಬಟ್ಟೆ, ವಾಹನಗಳು
ಆಹಾರ, ಬಟ್ಟೆ, ವಾಹನಗಳು ಶುದ್ಧ ಖಾಸಗಿ ಸರಕುಗಳು, ಅರೆ ಸಾರ್ವಜನಿಕ ಸರಕುಗಳಲ್ಲ.

C. ಶುದ್ಧ ಖಾಸಗಿ ಸರಕುಗಳು – ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ
ಇವು ಮೆರಿಟ್ ಸರಕುಗಳು (Merit Goods) — ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಒದಗಿಸುತ್ತದೆ.

D. ಮೆರಿಟ್ ಸರಕುಗಳು – ಟೋಲ್ ರಸ್ತೆ, ಖಾಸಗಿ ಉದ್ಯಾನವನಗಳು
ಇವು ಕ್ಲಬ್ ಸರಕುಗಳು / ಅರೆ ಸಾರ್ವಜನಿಕ ಸರಕುಗಳು, ಮೆರಿಟ್ ಸರಕುಗಳಲ್ಲ.

👉 ಆದ್ದರಿಂದ ಸರಿಯಾಗಿ ಹೊಂದಿಕೆಯಾಗಿರುವುದು ಒಂದೇ ಜೋಡಿ (A).

53. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದ ಕೃಷಿ ಉತ್ಪನ್ನ ರಫ್ತುಗಳು 2022-23ನೇ ಸಾಲಿನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದವು.

B. ಭಾರತವು ತನ್ನ ಕೃಷಿ ಉತ್ಪನ್ನಗಳ ರಫ್ತು, ಉತ್ತೇಜಿಸಲು ವಿದೇಶಗಳಲ್ಲಿ 13 ಕೃಷಿ ಕೋಶ (Agri-cells) ಗಳನ್ನು ಸ್ಥಾಪಿಸಿದೆ.

C. ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ – ಇವು ಭಾರತದ ಪ್ರಮುಖ ಕೃಷಿ ಉತ್ಪನ್ನಗಳ ರಾಜ್ಯಗಳಾಗಿವೆ.

D. ಭಾರತದ ಒಟ್ಟು ಕೃಷಿ ರಫ್ತುಗಳಲ್ಲಿ ಬಾಸ್ಮತಿ ಅಕ್ಕಿ, ಬಾಸ್ಮತಿಯೇತರ ಅಕ್ಕಿ, ಸಕ್ಕರೆ, ಮಸಾಲೆಗಳು ಮತ್ತು ಎಣ್ಣೆ ಪದಾರ್ಥಗಳಂತಹ ಐದು ಉತ್ಪನ್ನಗಳು ಪ್ರತಿಶತ 50ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಎಲ್ಲ ನಾಲ್ಕು

ಸರಿಯಾದ ಉತ್ತರ: (2) ಕೇವಲ ಎರಡು
ಹೇಳಿಕೆಗಳ ವಿಶ್ಲೇಷಣೆ:
A. ಭಾರತದ ಕೃಷಿ ಉತ್ಪನ್ನ ರಫ್ತುಗಳು 2022–23ರಲ್ಲಿ ಗರಿಷ್ಠ ಮಟ್ಟ ತಲುಪಿದವು
ತಪ್ಪು. ಭಾರತದ ಕೃಷಿ ರಫ್ತುಗಳು 2021–22ರಲ್ಲಿ (ಸುಮಾರು USD 50+ ಬಿಲಿಯನ್) ಗರಿಷ್ಠ ಮಟ್ಟ ತಲುಪಿದ್ದವು. 2022–23ರಲ್ಲಿ ಅಕ್ಕಿ, ಗೋಧಿ, ಸಕ್ಕರೆ ಮೇಲಿನ ರಫ್ತು ನಿರ್ಬಂಧಗಳ ಕಾರಣ ಸ್ವಲ್ಪ ಇಳಿಕೆ ಕಂಡುಬಂದಿತು.
B. ಭಾರತವು ವಿದೇಶಗಳಲ್ಲಿ 13 Agri-cells ಸ್ಥಾಪಿಸಿದೆ
ಸರಿ. ಕೃಷಿ ಮತ್ತು ಪ್ರಕ್ರಿಯೆಯ ಆಹಾರ ಉತ್ಪನ್ನಗಳ ರಫ್ತು ಉತ್ತೇಜಿಸಲು ಭಾರತವು ವಿವಿಧ ದೇಶಗಳಲ್ಲಿನ ಭಾರತೀಯ ದೌತ್ಯ ಕಚೇರಿಗಳಲ್ಲಿ 13 ಕೃಷಿ ಕೋಶಗಳನ್ನು (Agri-cells) ಸ್ಥಾಪಿಸಿದೆ.
C. ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ ಪ್ರಮುಖ ಕೃಷಿ ಉತ್ಪನ್ನ ರಫ್ತು ರಾಜ್ಯಗಳು
– ತಪ್ಪು. ಕೃಷಿ ಉತ್ಪಾದನೆಯಲ್ಲಿ ಪಂಜಾಬ್ ಮಹತ್ವದ್ದಾದರೂ, ಕೃಷಿ ರಫ್ತುಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳು ಪ್ರಮುಖವಾಗಿವೆ.

D. ಐದು ಉತ್ಪನ್ನಗಳು ಭಾರತದ ಒಟ್ಟು ಕೃಷಿ ರಫ್ತುಗಳಲ್ಲಿ 50% ಕ್ಕಿಂತ ಹೆಚ್ಚು ಪಾಲು ಹೊಂದಿವೆ
– ಸರಿ.

ಬಾಸ್ಮತಿ ಅಕ್ಕಿ

ಬಾಸ್ಮತಿಯೇತರ ಅಕ್ಕಿ

ಸಕ್ಕರೆ

ಮಸಾಲೆಗಳು

ಎಣ್ಣೆ ಪದಾರ್ಥಗಳು
ಈ ಐದು ಉತ್ಪನ್ನಗಳು ಸೇರಿ 50% ಕ್ಕಿಂತ ಹೆಚ್ಚು ಪಾಲು ಹೊಂದಿವೆ.

54. ಕರ್ನಾಟಕದಿಂದ ಮಿಜೋರಾಂವರೆಗೆ ನಡಿಗೆ ಮೂಲಕ ಪ್ರಯಾಣಿಸಿದರೆ ಎಷ್ಟು ರಾಜ್ಯಗಳ ಮೂಲಕ ಹಾದು ಹೋಗಬೇಕಾಗುತ್ತದೆ (ಹೊರಟ ಮತ್ತು ಸೇರುವ ರಾಜ್ಯಗಳನ್ನು ಹೊರತುಪಡಿಸಿ)?

(1)ಮೂರು

(2)ನಾಲ್ಕು

(3)ಐದು

(4) ಆರು

ಸರಿಯಾದ ಉತ್ತರ: (2) ನಾಲ್ಕು

ವಿವರಣೆ (ರಾಜ್ಯವಾರು ಮಾರ್ಗ):
ಕರ್ನಾಟಕದಿಂದ ಮಿಜೋರಾಂವರೆಗೆ ಭೂಮಾರ್ಗವಾಗಿ (ನಡಿಗೆ ಮೂಲಕ) ಹೋಗುವಾಗ ಸಾಮಾನ್ಯವಾಗಿ ಹಾದು ಹೋಗುವ ರಾಜ್ಯಗಳು:

ಆಂಧ್ರಪ್ರದೇಶ

ಒಡಿಶಾ

ಪಶ್ಚಿಮ ಬಂಗಾಳ (ಸಿಲಿಗುರಿ ಕಾರಿಡಾರ್ ಮೂಲಕ)

ಅಸ್ಸಾಂ

👉 ಹೊರಟ ರಾಜ್ಯ (ಕರ್ನಾಟಕ) ಮತ್ತು ಸೇರುವ ರಾಜ್ಯ (ಮಿಜೋರಾಂ)ಗಳನ್ನು ಹೊರತುಪಡಿಸಿದರೆ,
ಒಟ್ಟು ಹಾದು ಹೋಗುವ ರಾಜ್ಯಗಳು = 4

55. ಸಾಗರ ಪ್ರವಾಹಗಳ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಸಾಮಾನ್ಯವಾಗಿ ಶೀತೋದಕ ಪ್ರವಾಹಗಳು ಕೆಳ ಮತ್ತು ಮಧ್ಯಮ ಅಕ್ಷಾಂಶಗಳ ಭೂಖಂಡಗಳ ಪಶ್ಚಿಮ ಕರಾವಳಿ (ಎರಡೂ ಗೋಳಾರ್ಧಗಳಲ್ಲಿ) ಮತ್ತು ಉತ್ತರಾರ್ಧ ಗೋಳದ ಮೇಲಿನ ಅಕ್ಷಾಂಶಗಳ ಪೂರ್ವ ಕರಾವಳಿಗಳಲ್ಲಿ ಕಂಡುಬರುತ್ತವೆ.

B. ಕೊರಿಯಾಲಿಸ್ ಶಕ್ತಿಯು ಮಾರುತಗಳ ಪದ್ಧತಿಯ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಆದರೆ, ಇದು ಸಾಗರ ಪ್ರವಾಹಗಳ ಮೇಲೆ ಪ್ರಭಾವ ಬೀರುವುದಿಲ್ಲ.

C. ಬೆಂಗ್ಯುಲಾ ಪ್ರವಾಹವು ಶೀತೋದಕ ಪ್ರವಾಹವಾಗಿದ್ದು, ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿದೆ.

D. ಮಿಶ್ರಣಗೊಂಡ ಉಷ್ಣ ಮತ್ತು ಶೀತ ಪ್ರವಾಹಗಳು ಆಮ್ಲಜನಕವನ್ನು ಪುನಃ ಭರ್ತಿ ಮಾಡುವುದರ ಮೂಲಕ, ಮೀನುಗಳ ಪ್ರಾಥಮಿಕ ಆಹಾರವಾದ ಪ್ಲಾಂಕ್ಟಾನ್ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅಪಾರ ಸಂಖ್ಯೆಯಲ್ಲಿ ಮೀನುಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿಶ್ಲೇಷಣೆ:

A. ಸರಿಯಾಗಿದೆ
ಶೀತೋದಕ ಸಾಗರ ಪ್ರವಾಹಗಳು ಸಾಮಾನ್ಯವಾಗಿ

ಕೆಳ ಮತ್ತು ಮಧ್ಯಮ ಅಕ್ಷಾಂಶಗಳಲ್ಲಿ ಭೂಖಂಡಗಳ ಪಶ್ಚಿಮ ಕರಾವಳಿಗಳಲ್ಲಿ (ಉದಾ: ಕ್ಯಾಲಿಫೋರ್ನಿಯಾ, ಪೆರು, ಬೆಂಗ್ಯುಲಾ)

ಮತ್ತು ಉತ್ತರಾರ್ಧ ಗೋಳದ ಮೇಲಿನ ಅಕ್ಷಾಂಶಗಳಲ್ಲಿ ಪೂರ್ವ ಕರಾವಳಿಗಳಲ್ಲಿ (ಉದಾ: ಲ್ಯಾಬ್ರಡಾರ್ ಪ್ರವಾಹ)
ಕಾಣಿಸಿಕೊಳ್ಳುತ್ತವೆ.
B. ತಪ್ಪಾಗಿದೆ
ಕೋರಿಯಾಲಿಸ್ ಶಕ್ತಿಯು ಮಾರುತಗಳ ಮೇಲಷ್ಟೇ ಅಲ್ಲ,
👉 ಸಾಗರ ಪ್ರವಾಹಗಳ ದಿಕ್ಕಿನ ಮೇಲೂ ಮಹತ್ವದ ಪ್ರಭಾವ ಬೀರುತ್ತದೆ.
ಆದ್ದರಿಂದ ಈ ಹೇಳಿಕೆ ತಪ್ಪು.

C. ತಪ್ಪಾಗಿದೆ
ಬೆಂಗ್ಯುಲಾ ಪ್ರವಾಹವು ಶೀತೋದಕ ಪ್ರವಾಹವೇ ಹೌದು, ಆದರೆ ಅದು
👉 ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಇದೆ,
ದಕ್ಷಿಣ ಅಮೆರಿಕದಲ್ಲಿ ಅಲ್ಲ (ಅಲ್ಲಿ ಪೆರು/ಹುಂಬೋಲ್ಟ್ ಪ್ರವಾಹ ಇದೆ).

D. ಸರಿಯಾಗಿದೆ
ಉಷ್ಣ ಮತ್ತು ಶೀತ ಪ್ರವಾಹಗಳ ಮಿಶ್ರಣದಿಂದ

ಆಮ್ಲಜನಕ ಮತ್ತು ಪೋಷಕಾಂಶಗಳು ಮೇಲ್ಮೈಗೆ ಬರುತ್ತವೆ

56 ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಎಂಬುದು ಕಡಿಮೆ ಒತ್ತಡದ ವಿಸ್ತಾರ — ಪ್ರದೇಶವಾಗಿದೆ ಮತ್ತು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಬೀಸುವ ಶೀತಗಾಳಿಯಾಗಿದೆ.

B. ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ವಾಯುಧಾರೆಯ ಜೊತೆಗೆ ಸಂಯೋಜಿತವಾಗಿದೆ.

C. ದುರ್ಬಲ ಧ್ರುವ ವರ್ಟೆಕ್ಸ್ (ಶಿರೋಬಿಂದು) ಶೀತ ಆರ್ಟಿಕ್ ಗಾಳಿಯನ್ನು ದಕ್ಷಿಣದ ಕಡೆಗೆ ಚಲಿಸಲು ಅನುವು ಮಾಡಿಕೊಡುತ್ತದೆ.

ಉತ್ತರ ಆಯ್ಕೆಗಳು:

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) A ಮತ್ತು C ಮಾತ್ರ

(4) A, B ಮತ್ತು C

ಸರಿಯಾದ ಉತ್ತರ: (4) A, B ಮತ್ತು C

ವಿಶ್ಲೇಷಣೆ:

A. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ಎಂದರೆ

ಧ್ರುವ ಪ್ರದೇಶಗಳ ಮೇಲೆ ಇರುವ ಕಡಿಮೆ ಒತ್ತಡದ ವಿಶಾಲ ವಲಯ

ಉತ್ತರ ಹಾಗೂ ದಕ್ಷಿಣ ಧ್ರುವಗಳ ಸುತ್ತಲೂ ಸುತ್ತುವ ಅತಿಶೀತ ಗಾಳಿಯ ದೊಡ್ಡ ಸಂಚಲನ ವ್ಯವಸ್ಥೆ
ಇದು ಕೇವಲ ಒಂದೇ ಗಾಳಿ ಅಲ್ಲ, ಒಂದು ದೊಡ್ಡ ವಾತಾವರಣ ವ್ಯವಸ್ಥೆ.

B. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ವಾಯುಧಾರೆಗಳ (Jet Streams) ಜೊತೆ ನಿಕಟವಾಗಿ ಸಂಯೋಜಿತವಾಗಿದೆ.
ವಿಶೇಷವಾಗಿ ಪೋಲಾರ್ ಜೆಟ್ ಸ್ಟ್ರೀಮ್ ಇದರ ಅಂಚಿನಲ್ಲಿ ಹರಿಯುತ್ತದೆ.
C. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ದುರ್ಬಲವಾದಾಗ,

ಅದು ಅಸ್ಥಿರವಾಗುತ್ತದೆ

ಶೀತ ಆರ್ಟಿಕ್ ಗಾಳಿಯು ದಕ್ಷಿಣದ ಕಡೆಗೆ ಹರಿದು
👉 ಉತ್ತರ ಅಮೆರಿಕಾ, ಯುರೋಪ್, ಏಷ್ಯಾದಲ್ಲಿ ತೀವ್ರ ಚಳಿ ಅಲೆಗಳಿಗೆ ಕಾರಣವಾಗುತ್ತದೆ.

57 ಈ ಕೆಳಗಿನ ವಾಕ್ಯವನ್ನು ಯಾವ ಆಯ್ಕೆ ಸರಿಯಾಗಿ ವ್ಯಾಖ್ಯಾನಿಸಿದೆ?

ಎರಡು ಹರಿಕೇನ್‌ಗಳು ಒಂದೇ ದಿಕ್ಕಿನೆಡೆಗೆ ಸುರುಳಿಯಾಕಾರದಲ್ಲಿ ಹತ್ತಿರಕ್ಕೆ ಬಂದಾಗ ತೀವ್ರವಾಗಿ ತಮ್ಮ ಸಾಮಾನ್ಯ ಕೇಂದ್ರದಲ್ಲಿ ನರ್ತಿಸಲು ಪ್ರಾರಂಭಿಸುತ್ತವೆ. ಇದರಲ್ಲಿ ಒಂದು ಹರಿಕೇನ್ ಇನ್ನೊಂದಕ್ಕಿಂತ ಬಲಶಾಲಿಯಾಗಿದ್ದರೆ ಚಿಕ್ಕದು ದೊಡ್ಡದರ ಸುತ್ತ ಸುತ್ತುತ್ತಾ ಅದರ ವರ್ಟೆಕ್ಸ್‌ನಲ್ಲಿ (ಶಿರೋಬಿಂದುವಿನಲ್ಲಿ) ಸೇರಿಕೊಳ್ಳುತ್ತದೆ. ಎರಡೂ ಹರಿಕೇನ್‌ಗಳು ಗುರುತ್ವಾಕರ್ಷಣದಿಂದ ಬಲಗೊಂಡು ತಮ್ಮ ಸಾಮಾನ್ಯ ಕೇಂದ್ರವನ್ನು ತಲುಪುತ್ತವೆ ಅಥವಾ ಸುರುಳಿಯಾಕಾರದಲ್ಲಿ ಸುತ್ತುತ್ತಾ ತಮ್ಮದೇ ಪಥದಲ್ಲಿ ಸಾಗುತ್ತಾ ಚಲಿಸುತ್ತವೆ.

ಉತ್ತರ ಆಯ್ಕೆಗಳು:

(1) ಕೆಸ್ಲರ್ ಸಿಂಡ್ರೋಮ್

(2) ಫುಜಿವಾರ ಪರಿಣಾಮ

(3) ಮೆಡಿಕೇನ್ಸ್

(4) ಎಲ್ ನಿನೊ ದಕ್ಷಿಣ ಓಡಾಡುವಿಕೆ

ಸರಿಯಾದ ಉತ್ತರ: (2) ಫುಜಿವಾರ ಪರಿಣಾಮ (Fujiwhara Effect)

ಕಾರಣ:

ನೀಡಿರುವ ವಿವರಣೆಯಲ್ಲಿ ಹೇಳಿರುವುದು —

ಎರಡು ಹರಿಕೇನ್‌ಗಳು (ಅಥವಾ ಚಕ್ರವಾತಗಳು)

ಒಂದೇ ದಿಕ್ಕಿನಲ್ಲಿ ಸುರುಳಿಯಾಕಾರವಾಗಿ ಪರಸ್ಪರ ಹತ್ತಿರಕ್ಕೆ ಬರುತ್ತವೆ

ತಮ್ಮ ಸಾಮಾನ್ಯ ಕೇಂದ್ರದ ಸುತ್ತ ನರ್ತಿಸುವಂತೆ ಸುತ್ತುತ್ತವೆ

ಬಲಶಾಲಿ ಚಕ್ರವಾತವು ದುರ್ಬಲವಾದುದನ್ನು ತನ್ನ ವೋರ್ಟೆಕ್ಸ್‌ನಲ್ಲಿ ಸೇರಿಸಿಕೊಳ್ಳಬಹುದು, ಅಥವಾ

ಎರಡೂ ಪರಸ್ಪರ ಸುತ್ತಿಕೊಂಡು ದಿಕ್ಕು ಬದಲಿಸಿಕೊಂಡು ದೂರ ಸಾಗಬಹುದು

👉 ಇದು ಸಂಪೂರ್ಣವಾಗಿ ಫುಜಿವಾರ ಪರಿಣಾಮದ ವ್ಯಾಖ್ಯಾನಕ್ಕೆ ಹೊಂದುತ್ತದೆ.

ಇತರ ಆಯ್ಕೆಗಳು ಏಕೆ ಅಲ್ಲ?

(1) ಕೆಸ್ಲರ್ ಸಿಂಡ್ರೋಮ್
→ ಭೂಮಿಯ ಕಕ್ಷೆಯಲ್ಲಿ ಉಪಗ್ರಹ ಅವಶೇಷಗಳು ಪರಸ್ಪರ ಡಿಕ್ಕಿ ಹೊಡೆದು ಸರಪಳಿ ಪ್ರತಿಕ್ರಿಯೆ ಉಂಟುಮಾಡುವ ಸಂದರ್ಭ.

(3) ಮೆಡಿಕೇನ್ಸ್ (Medicanes)
→ ಮೆಡಿಟರೇನಿಯನ್ ಸಮುದ್ರದಲ್ಲಿ ಉಂಟಾಗುವ ಉಷ್ಣವಲಯದಂತಹ ಚಕ್ರವಾತಗಳು.

(4) ಎಲ್ ನಿನೊ ದಕ್ಷಿಣ ಓಡಾಡುವಿಕೆ (ENSO)
→ ಪೆಸಿಫಿಕ್ ಸಾಗರದ ದೊಡ್ಡ ಪ್ರಮಾಣದ ಸಮುದ್ರ–ವಾತಾವರಣ ಅಲೋಲನ.

58. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಕರ್ನಾಟಕದಲ್ಲಿ ಕೆರೆ ನೀರಾವರಿಗೆ ಒಳಪಟ್ಟ ವಾಸ್ತವ ಪ್ರದೇಶವು 1991ರಿಂದ ನಿರಂತರವಾಗಿ ಏರಿಕೆಯಾಗಿದೆ.

B. ಕರ್ನಾಟಕದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶಗಳಲ್ಲಿ ಒಟ್ಟು ನಿವ್ವಳ ಬಿತ್ತನೆ ಪ್ರದೇಶವು 2.5% ದಷ್ಟು ಮಾತ್ರ ಇದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

ಹೇಳಿಕೆ A: ತಪ್ಪು
ಕರ್ನಾಟಕದಲ್ಲಿ ಕೆರೆ ನೀರಾವರಿಗೆ ಒಳಪಟ್ಟ ವಾಸ್ತವ ಪ್ರದೇಶವು 1991ರಿಂದ ನಿರಂತರವಾಗಿ ಏರಿಕೆಯಾಗಿದೆ ಎನ್ನುವುದು ಸರಿಯಲ್ಲ.
ವಾಸ್ತವವಾಗಿ,

ಕೆರೆಗಳ ಹಾಳಾಗುವುದು,

ಮಣ್ಣಿನ ಸಿಲ್ಟ್ ತುಂಬಿಕೆ,

ಭೂಗರ್ಭ ಜಲದ ಮೇಲೆ ಅವಲಂಬನೆ ಹೆಚ್ಚಾಗಿರುವುದು
ಇತ್ಯಾದಿ ಕಾರಣಗಳಿಂದ ಕೆರೆ ನೀರಾವರಿ ಪ್ರದೇಶ ಕ್ರಮೇಣ ಕುಸಿತ ಕಂಡಿದೆ.

ಹೇಳಿಕೆ B: ತಪ್ಪು
ಕರ್ನಾಟಕದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶದ ಒಟ್ಟು ನಿವ್ವಳ ಬಿತ್ತನೆ ಪ್ರದೇಶದ ಪಾಲು ಸುಮಾರು 30–35%ರಷ್ಟಿದೆ,
2.5% ಮಾತ್ರ ಎಂಬುದು ತಪ್ಪು ಅಂಕಿ.

59 ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು?

(1)ನಿಗಮಸಭಾ

(2)ಆಗಮಸಭಾ

(3) ಸಮಿತಿ

(4) ವಿಧಾತಾ

ಸರಿಯಾದ ಉತ್ತರ: (1) ನಿಗಮಸಭಾ

ವಿವರಣೆ:

ಶಾತವಾಹನರ ಕಾಲದಲ್ಲಿ ನಗರಾಡಳಿತ (ಪಟ್ಟಣ/ನಗರ ನಿರ್ವಹಣೆ)
ನಿಗಮಸಭಾ (Nigama Sabha) ಯ ಕೈಯಲ್ಲಿತ್ತು.

ನಿಗಮ = ನಗರ/ಪಟ್ಟಣ

ನಿಗಮಸಭಾ = ವ್ಯಾಪಾರಿಗಳು, ಶ್ರೇಷ್ಠಿಗಳು ಮುಂತಾದವರನ್ನೊಳಗೊಂಡ ನಗರ ಆಡಳಿತ ಸಂಸ್ಥೆ

ಇದು ತೆರಿಗೆ ಸಂಗ್ರಹ, ವ್ಯಾಪಾರ ನಿಯಂತ್ರಣ, ನಗರ ಸೌಲಭ್ಯಗಳ ನಿರ್ವಹಣೆ ಮೊದಲಾದ ಕೆಲಸಗಳನ್ನು ನೋಡುತ್ತಿತ್ತು.

ಇತರ ಆಯ್ಕೆಗಳು ಏಕೆ ತಪ್ಪು?

ಆಗಮಸಭಾ – ಚೋಳರ ಕಾಲದ ಗ್ರಾಮಸಭೆಗೆ ಸಂಬಂಧಿಸಿದೆ

ಸಮಿತಿ – ವೈದಿಕ ಕಾಲದ ರಾಜಕೀಯ ಸಂಸ್ಥೆ

ವಿಧಾತಾ – ಋಗ್ವೇದಿಕ ಕಾಲದ ಜನಸಭೆ

60 ಚೋಳರ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಜಮೀನುದಾರರು ಸ್ಥಳೀಯವಾಗಿ ರಚಿಸಿಕೊಂಡಿದ್ದ ಸಾಮುದಾಯಿಕ ಸಂಘಕ್ಕೆ ಇದ್ದ ಹೆಸರು ಕೆಳಗಿನವುಗಳಲ್ಲಿ ಯಾವುದು?

(1) ಅಲಮ್‌ಗನಂ

(2)ನಾನಾದೇಸಿ

(3)ಚಿಟ್ಟಿರಮೆಲಿ

(4) ಐನ್ನೂರ್‌ವರ್

ಸರಿಯಾದ ಉತ್ತರ: (1) ಅಲಮ್‌ಗನಂ

ವಿವರಣೆ:

ಚೋಳರ ಕಾಲದಲ್ಲಿ ಕೃಷಿ ಚಟುವಟಿಕೆಗಳು, ನೀರಾವರಿ ನಿರ್ವಹಣೆ, ಭೂಮಿಯ ವ್ಯವಸ್ಥೆ ಮುಂತಾದ ಕಾರ್ಯಗಳಿಗಾಗಿ
👉 ಜಮೀನುದಾರರು ಮತ್ತು ರೈತರು ಸ್ಥಳೀಯವಾಗಿ ರಚಿಸಿಕೊಂಡಿದ್ದ ಸಾಮುದಾಯಿಕ ಸಂಘವನ್ನು ಅಲಮ್‌ಗನಂ (Alamganam) ಎಂದು ಕರೆಯಲಾಗುತ್ತಿತ್ತು.

ಇತರ ಆಯ್ಕೆಗಳು ಏಕೆ ತಪ್ಪು?

ನಾನಾದೇಸಿ – ದೂರದ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳ ಸಂಘ

ಚಿಟ್ಟಿರಮೆಲಿ – ವ್ಯಾಪಾರಿ ಸಮುದಾಯ/ವ್ಯಾಪಾರ ಮಾರ್ಗಗಳಿಗೆ ಸಂಬಂಧಿಸಿದ ಸಂಘ

ಐನ್ನೂರ್‌ವರ್ (Ainnurruvar) – ಚೋಳರ ಕಾಲದ ಪ್ರಸಿದ್ಧ ವ್ಯಾಪಾರಿ ಸಂಘ (500 ಸ್ವಾಮಿಗಳು)

61 ಯಾವ ಬೌದ್ಧ ಸಮ್ಮೇಳನದಲ್ಲಿ ಬೌದ್ಧರ ಎರಡು ಗುಂಪುಗಳಿಗೆ ಮಹಾಯಾನ ಮತ್ತು ಹೀನಾಯಾನ ಎಂದು ಮಾನ್ಯತೆ ದೊರಕಿತು?

(1) ಮೊದಲನೇ ಬೌದ್ಧ ಸಮ್ಮೇಳನ

(2)ಎರಡನೇ ಬೌದ್ಧ ಸಮ್ಮೇಳನ

(3)ಮೂರನೇ ಬೌದ್ಧ ಸಮ್ಮೇಳನ3?

(4) ನಾಲ್ಕನೇ ಬೌದ್ಧ ಸಮ್ಮೇಳನ

ಸರಿಯಾದ ಉತ್ತರ: (4) ನಾಲ್ಕನೇ ಬೌದ್ಧ ಸಮ್ಮೇಳನ

ವಿವರಣೆ:

👉 ನಾಲ್ಕನೇ ಬೌದ್ಧ ಸಮ್ಮೇಳನ (ಕುಷಾಣ ಚಕ್ರವರ್ತಿ ಕನಿಷ್ಕನ ಕಾಲದಲ್ಲಿ, ಕುಂಡಲವನ/ಕಾಶ್ಮೀರದಲ್ಲಿ)
ಈ ಸಮ್ಮೇಳನದಲ್ಲೇ ಬೌದ್ಧ ಧರ್ಮವು ಸ್ಪಷ್ಟವಾಗಿ ಎರಡು ಶಾಖೆಗಳಾಗಿ ವಿಭಜಿಸಲ್ಪಟ್ಟಿತು:

ಮಹಾಯಾನ (Mahayana)

ಹೀನಾಯಾನ (Hinayana)

ಇಲ್ಲಿಯವರೆಗೆ ಭಿನ್ನಾಭಿಪ್ರಾಯಗಳು ಇದ್ದರೂ,
👉 ಮಹಾಯಾನ ಮತ್ತು ಹೀನಾಯಾನ ಎಂಬ ಹೆಸರಿನಲ್ಲಿ ಅಧಿಕೃತ ಮಾನ್ಯತೆ ದೊರಕಿದ್ದು ನಾಲ್ಕನೇ ಬೌದ್ಧ ಸಮ್ಮೇಳನದಲ್ಲೇ.

ಇತರ ಸಮ್ಮೇಳನಗಳು (ಸಂಕ್ಷಿಪ್ತವಾಗಿ):

ಮೊದಲ ಸಮ್ಮೇಳನ – ರಾಜಗೃಹ (ಬುದ್ಧನ ಉಪದೇಶ ಸಂಗ್ರಹ)

ಎರಡನೇ ಸಮ್ಮೇಳನ – ವೈಶಾಲಿ (ಶಿಸ್ತು ಸಂಬಂಧಿತ ವಿವಾದ)
ಮೂರನೇ ಸಮ್ಮೇಳನ – ಪಾಟಲಿಪುತ್ರ (ಅಶೋಕನ ಕಾಲ, ಪಂಥ ಭೇದ ನಿಯಂತ್ರಣ)

ನಾಲ್ಕನೇ ಸಮ್ಮೇಳನ – ಮಹಾಯಾನ–ಹೀನಾಯಾನ ವಿಭಜನೆ.

62 ಅಶೋಕನ ಶಾಸನಕ್ಕೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

1. 3ನೇ ಶಿಲಾಶಾಸನವು ಧಮ್ಮದ ಬಗ್ಗೆ ಜನರಿಗೆ ಬೋಧನೆ ನೀಡಲು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರವಾಸದ ಮೇಲೆ ಹೋಗುವ ಅಧಿಕಾರಿಗಳನ್ನು ಉಲ್ಲೇಖಿಸುತ್ತದೆ.

2.ರುಮಿಂಡೈ ಶಾಸನದಲ್ಲಿ ತಿಳಿಸಿರುವಂತೆ ಲುಂಬಿನಿ ಗ್ರಾಮದ ಜನರು ತೆರಿಗೆ ವಿನಾಯಿತಿಯನ್ನು ಪಡೆದರು.

3. ಎಲ್ಲಾ ಕೊಡುಗೆಗಳಿಂದ ಅತ್ಯುತ್ತಮವಾಗಿರುವ ದಮ್ಮದ ಕೊಡುಗೆಯನ್ನು 11ನೇ ಶಿಲಾಶಾಸನವು ಉಲ್ಲೇಖಿಸುತ್ತದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

(1) 1 ಮತ್ತು 2 ಮಾತ್ರ

(2) 2 ಮತ್ತು 3 ಮಾತ್ರ

(3) 1 ಮತ್ತು 3 ಮಾತ್ರ

(4) ಮೇಲಿನ ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ ಸರಿಯಾಗಿವೆ

ವಿವರಣೆ:

ಹೇಳಿಕೆ 1 ಸರಿಯಾಗಿದೆ:
👉 3ನೇ ಶಿಲಾಶಾಸನದಲ್ಲಿ ಅಶೋಕನು

ಯುಕ್ತರು, ರಾಜುಕರು ಮತ್ತು ಪ್ರಾದೇಶಿಕರು

ಪ್ರತಿ ಐದು ವರ್ಷಗಳಿಗೊಮ್ಮೆ (ಪಂಚವಾರ್ಷಿಕವಾಗಿ) ಜನರಲ್ಲಿ ಧಮ್ಮದ ಬೋಧನೆಗಾಗಿ ಪ್ರವಾಸ ಮಾಡಬೇಕೆಂದು ಹೇಳಲಾಗಿದೆ.

ಹೇಳಿಕೆ 2 ಸರಿಯಾಗಿದೆ:
👉 ರುಮಿಂಡೈ (ಲುಂಬಿನಿ) ಶಾಸನದಲ್ಲಿ

ಲುಂಬಿನಿ ಗ್ರಾಮವನ್ನು ಬುದ್ಧನ ಜನ್ಮಸ್ಥಳವೆಂದು ಘೋಷಿಸಿ

ಗ್ರಾಮಸ್ಥರಿಗೆ ತೆರಿಗೆ ವಿನಾಯಿತಿ / ತೆರಿಗೆ ಕಡಿತ (ಬಲಿ ತೆರಿಗೆಯನ್ನು ಎಂಟನೇ ಭಾಗಕ್ಕೆ ಇಳಿಕೆ) ನೀಡಲಾಗಿದೆ.

ಹೇಳಿಕೆ 3 ಸರಿಯಾಗಿದೆ:
👉 11ನೇ ಶಿಲಾಶಾಸನ (Major Rock Edict XI)

“ಧಮ್ಮದ ದಾನವೇ ಎಲ್ಲ ದಾನಗಳಲ್ಲಿ ಶ್ರೇಷ್ಠ” ಎಂದು ಸ್ಪಷ್ಟವಾಗಿ ಹೇಳುತ್ತದೆ.

63 ಇತ್ತೀಚೆಗೆ ಭಾರತ ಸರ್ಕಾರವು ಆರಂಭಿಸಿದ ‘ವಿಶ್ವಾಸ್ಯ’ (Vishvasya) ಯಾವುದಕ್ಕೆ ಸಂಬಂಧಿಸಿದೆ?ಉತ್ತರ ಆಯ್ಕೆಗಳು:

(1) ಇದು ಕುಶಲಕರ್ಮಿಗಳು ಮತ್ತು ಕರಕೌಶಲ ಕಸುಬುದಾರರಿಗೆ ಸಮಗ್ರತಾ ದೃಷ್ಟಿಯನ್ನು ಮತ್ತು ನಿರಂತರ ಪ್ರೋತ್ಸಾಹವನ್ನು ನೀಡುವುದು.

(2) ಇದು ಆದಾಯ ತೆರಿಗೆ ವ್ಯಾಜ್ಯಗಳನ್ನು ಇಳಿಸುವ ಗುರಿಯನ್ನು ಹೊಂದಿದೆ.

(3) ಇದು ಭಾರತದ ಪ್ರಾಚೀನ ಸ್ಮಾರಕಗಳನ್ನು ಮರಳಿ ತರುವ ಗುರಿಯನ್ನು ಹೊಂದಿದೆ.

(4) ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡನೆಯಾಗಿದೆ (Blockchain Technology Stack).

ಸರಿಯಾದ ಉತ್ತರ: (4) ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡನೆಯಾಗಿದೆ (Blockchain Technology Stack).

ವಿವರಣೆ:

‘ವಿಶ್ವಾಸ್ಯ (Vishvasya)’ ಅನ್ನು ಭಾರತ ಸರ್ಕಾರ (MeitY) ಇತ್ತೀಚೆಗೆ ಆರಂಭಿಸಿದೆ.

ಇದು India Blockchain Stack (IBS) ಗೆ ನೀಡಲಾದ ಹೆಸರು.

ಉದ್ದೇಶ:

ಸುರಕ್ಷಿತ ಡಿಜಿಟಲ್ ಸೇವೆಗಳು

ನಂಬಿಕೆಯಾಧಾರಿತ (Trust-based) ಆಡಳಿತ

Web3 ಮತ್ತು ಬ್ಲಾಕ್‌ಚೈನ್ ಆಧಾರಿತ ಅಪ್ಲಿಕೇಶನ್‌ಗಳ ಅಭಿವೃದ್ಧಿ

👉 ಆದಾಯ ತೆರಿಗೆ ವಿವಾದ ನಿವಾರಣೆ = ವಿವಾದ್ ಸೇ ವಿಶ್ವಾಸ್ (Vivad se Vishwas)
👉 ಕುಶಲಕರ್ಮಿಗಳು = PM Vishwakarma
👉 ಸಾಂಸ್ಕೃತಿಕ ವಸ್ತುಗಳ ಮರಳಿಕೆ = Manuscripts / Cultural heritage initiatives

64 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (The European Free Trade Association -EFTA) ವು ಐಸ್ ಲ್ಯಾಂಡ್, ಲಿಚೆಂಸ್ಟೈನ್, ನಾರ್ವೆ ಮತ್ತು ಸ್ಪಿಟ್ಟರ್‌ಲ್ಯಾಂಡ್‌ನ ಅಂತರ್ ಸರ್ಕಾರದ ಸಂಘಟನೆಯಾಗಿದೆ.

B. ಭಾರತ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ವು ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದಕ್ಕೆ (TEPA) ಸಹಿ ಹಾಕಿವೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?(1) A ಮಾತ್ರ

(2) B ಮಾತ್ರ

(3)A ಮತ್ತು B ಗಳೆರಡೂ

(4) A ಅಥವಾ B ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ಕಾರಣ:

ಹೇಳಿಕೆ A ತಪ್ಪು
ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ಸದಸ್ಯ ರಾಷ್ಟ್ರಗಳು:

ಐಸ್‌ಲ್ಯಾಂಡ್

ಲಿಚೆಂಸ್ಟೈನ್

ನಾರ್ವೆ

ಸ್ವಿಟ್ಜರ್‌ಲ್ಯಾಂಡ್

👉 ಸ್ಪಿಟ್ಟರ್‌ಲ್ಯಾಂಡ್ (Spitsbergen) EFTA ಸದಸ್ಯ ದೇಶವಲ್ಲ (ಇದು ನಾರ್ವೆಯ ಭಾಗ).

ಹೇಳಿಕೆ B ಸರಿಯಾಗಿದೆ
ಭಾರತ ಮತ್ತು EFTA ನಡುವೆ ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ (TEPA – Trade and Economic Partnership Agreement) ಗೆ ಇತ್ತೀಚೆಗೆ ಸಹಿ ಹಾಕಲಾಗಿದೆ.

65 ವಿದ್ಯುನ್ಮಾನ ಮತಯಂತ್ರ (EVM) ಮತ್ತು ವೋಟರ್ ವೇರಿಫಿಯೇಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ನ ಬಗ್ಗೆ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A. EVM ಗಳನ್ನು 1982ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು.

B. EVM ಮತ್ತು VVPAT ಗೆ ಯಾವುದೇ ಬಾಹ್ಯ ವಿದ್ಯುತ್ ಸರಬರಾಜಿನ ಅಗತ್ಯವಿರುವುದಿಲ್ಲ.

C. EVM ಗಳನ್ನು ಏಕಕಾಲೀನ ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ.

D. ಲಿಲ್ಲಿ ಥಾಮಸ್ ಪ್ರಕರಣ (2013) ದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಿರ್ಣಯಕ್ಕೆ ಅನುಗುಣವಾಗಿ ಭಾರತ ಚುನಾವಣಾ ಆಯೋಗ (ECI) ವು VVPAT ಅನ್ನು ಪರಿಚಯಿಸಿತು.

ಉತ್ತರ ಆಯ್ಕೆಗಳು:

(1) A ಮತ್ತು C ಮಾತ್ರ

(2) B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (2) B ಮತ್ತು D ಮಾತ್ರ

ವಿವರಣೆ:

A. EVM ಗಳನ್ನು 1982ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು — ತಪ್ಪು
1982ರಲ್ಲಿ ಕೇರಳದ ಪರ್ವೂರ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು. ಆದರೆ ಕಾನೂನುಬದ್ಧ ಹಾಗೂ ವ್ಯಾಪಕ ಬಳಕೆ 2000ರ ನಂತರ ಆರಂಭವಾಯಿತು. ಆದ್ದರಿಂದ ಈ ಹೇಳಿಕೆ ಸಾಮಾನ್ಯವಾಗಿ ತಪ್ಪೆಂದು ಪರಿಗಣಿಸಲಾಗುತ್ತದೆ.

B. EVM ಮತ್ತು VVPAT ಗೆ ಯಾವುದೇ ಬಾಹ್ಯ ವಿದ್ಯುತ್ ಸರಬರಾಜಿನ ಅಗತ್ಯವಿರುವುದಿಲ್ಲ —ಸರಿಯಾಗಿದೆ
ಎರಡೂ ಬ್ಯಾಟರಿ ಚಾಲಿತ ಸಾಧನಗಳು, ಹೊರಗಿನ ವಿದ್ಯುತ್ ಸಂಪರ್ಕ ಅಗತ್ಯವಿಲ್ಲ.

C. EVM ಗಳನ್ನು ಏಕಕಾಲೀನ ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ —ತಪ್ಪು
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ (simultaneously) ನಡೆಸುವಾಗ EVM ಗಳನ್ನು ಬಳಸಲಾಗುತ್ತದೆ.

D. ಲಿಲ್ಲಿ ಥಾಮಸ್ ಪ್ರಕರಣ (2013) ದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಗುಣವಾಗಿ VVPAT ಪರಿಚಯಿಸಲಾಯಿತು — ಸರಿಯಾಗಿದೆ
ಮತದಾರರ ವಿಶ್ವಾಸ ಹೆಚ್ಚಿಸಲು VVPAT ಅನ್ನು ಪರಿಚಯಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

66 ದೋಹ ಪ್ರಕ್ರಿಯ (process), ಇಸ್ತಾನ್‌ಬುಲ್ ಪ್ರಕ್ರಿಯೆ (process) ಮತ್ತು ಮಾಸ್ಕೋ ಫಾರ್ಮೇಟ್ ಇದಕ್ಕೆ ಸಂಬಂಧಿಸಿದೆ?

ಉತ್ತರ ಆಯ್ಕೆಗಳು:

(1) ಶಾಂತಿಯುತ ಮತ್ತು ಸಮೃದ್ಧ ಅಫ್ಘಾನಿಸ್ತಾನ

(2) ಕಡ್ಡಾಯ ಪರವಾನಗಿಯನ್ನು ತಿಳಿಸುವ WTO ಒಪ್ಪಂದಗಳು ಮತ್ತು ಘೋಷಣೆಗಳು

(3) ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ

(4) ಹವಾಮಾನ ಬದಲಾವಣೆಯ ಸಮಾಲೋಚನೆ

ಸರಿಯಾದ ಉತ್ತರ: (1) ಶಾಂತಿಯುತ ಮತ್ತು ಸಮೃದ್ಧ ಅಫ್ಘಾನಿಸ್ತಾನ

ವಿವರಣೆ:

ದೋಹಾ ಪ್ರಕ್ರಿಯೆ (Doha Process): ಅಫ್ಘಾನಿಸ್ತಾನ ಶಾಂತಿ ಮಾತುಕತೆಗಳಿಗೆ (ತಾಲಿಬಾನ್–ಅಮೆರಿಕಾ/ಅಫ್ಘಾನ್ ಪಕ್ಷಗಳು) ಸಂಬಂಧಿಸಿದೆ.

ಇಸ್ತಾನ್‌ಬುಲ್ ಪ್ರಕ್ರಿಯೆ (Istanbul Process / Heart of Asia): ಅಫ್ಘಾನಿಸ್ತಾನದ ಸ್ಥಿರತೆ, ಪ್ರಾದೇಶಿಕ ಸಹಕಾರ ಮತ್ತು ಅಭಿವೃದ್ಧಿಗೆ ಕೇಂದ್ರೀಕೃತ.

ಮಾಸ್ಕೋ ಫಾರ್ಮೇಟ್ (Moscow Format): ಅಫ್ಘಾನಿಸ್ತಾನ ಕುರಿತು ಪ್ರಾದೇಶಿಕ ರಾಷ್ಟ್ರಗಳ ಶಾಂತಿ ಸಂವಾದ ವೇದಿಕೆ.

67 ಭಾರತದ ಸಂವಿಧಾನದ ಅಡಿಯಲ್ಲಿ ಬರುವ 3 ಪಟ್ಟಿಗಳು ಮತ್ತು ಸಂಬಂಧಿತ ವಿಷಯಗಳನ್ನು ಕ್ರಮವಾಗಿ ಪಟ್ಟಿ-I ಮತ್ತು ಪಟ್ಟಿ-IIರಲ್ಲಿ ನೀಡಲಾಗಿದೆ.

ಪಟ್ಟಿ-Iಪಟ್ಟಿ-II

A. ಕೇಂದ್ರ ಪಟ್ಟಿ-ಆರ್ಥಿಕ ಮತ್ತು ಸಾಮಾಜಿಕ ಯೋಜನೆ

B. ರಾಜ್ಯ ಪಟ್ಟಿ-ಅಂತ‌ರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ

C. ಸಮವರ್ತಿ ಪಟ್ಟಿ-ಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆ

ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿ/ಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (4) ಮೇಲಿನ ಯಾವುದೂ ಅಲ್ಲ ವಿವರಣೆ:

ಪಟ್ಟಿ-I (ಸಂವಿಧಾನಿಕ ಪಟ್ಟಿ)ಪಟ್ಟಿ-IIಯಲ್ಲಿ ನೀಡಿರುವ ವಿಷಯವಾಸ್ತವ ಸ್ಥಿತಿ
A. ಕೇಂದ್ರ ಪಟ್ಟಿ – ಆರ್ಥಿಕ ಮತ್ತು ಸಾಮಾಜಿಕ ಯೋಜನೆತಪ್ಪುಆರ್ಥಿಕ ಮತ್ತು ಸಾಮಾಜಿಕ ಯೋಜನೆಸಮವರ್ತಿ ಪಟ್ಟಿ (Concurrent List)
B. ರಾಜ್ಯ ಪಟ್ಟಿ – ಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯತಪ್ಪುಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯಕೇಂದ್ರ ಪಟ್ಟಿ (Union List)
C. ಸಮವರ್ತಿ ಪಟ್ಟಿ – ಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆತಪ್ಪುಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆಕೇಂದ್ರ ಪಟ್ಟಿ (Union

68. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಬಜೆಟ್/ಆಯವ್ಯಯ ಕೊರತೆ ಮತ್ತು ವ್ಯಾಪಾರ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.

B. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.

C. ವರಮಾನ ಕೊರತೆ ಮತ್ತು ಪ್ರಾಥಮಿಕ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) B ಮಾತ್ರ

(4) A ಮಾತ್ರ

ಸರಿಯಾದ ಉತ್ತರ: (3) B ಮಾತ್ರ

ವಿವರಣೆ:

ಅವಳಿ ಕೊರತೆ (Twin Deficit) ಎಂದರೆ ಸಾಮಾನ್ಯವಾಗಿ
👉 ವಿತ್ತೀಯ ಕೊರತೆ (Fiscal Deficit) ಮತ್ತು
👉 ಚಾಲ್ತಿ ಖಾತೆ ಕೊರತೆ (Current Account Deficit – CAD)
ಇವೆರಡೂ ಒಂದೇ ಸಮಯದಲ್ಲಿ ಇರುವುದು.

ಹೇಳಿಕೆಗಳ ಪರಿಶೀಲನೆ:

A. ಬಜೆಟ್/ಆಯವ್ಯಯ ಕೊರತೆ + ವ್ಯಾಪಾರ ಕೊರತೆ
→ ಇದು Twin Deficit ಎನ್ನುವುದಿಲ್ಲ. (ವ್ಯಾಪಾರ ಕೊರತೆ CAD ಯ ಒಂದು ಭಾಗ ಮಾತ್ರ)

B. ವಿತ್ತೀಯ ಕೊರತೆ + ಚಾಲ್ತಿ ಖಾತೆ ಕೊರತೆ
→ ಇದು Twin Deficit ನ ಸರಿಯಾದ ವ್ಯಾಖ್ಯಾನ.

C. ವರಮಾನ ಕೊರತೆ + ಪ್ರಾಥಮಿಕ ಕೊರತೆ
→ ಇದನ್ನು Twin Deficit ಎಂದು ಕರೆಯುವುದಿಲ್ಲ.

69 ಭಾರತದ ಹಣದ ಮಾರುಕಟ್ಟೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:

A. ಮರುಖರೀದಿ ಹರಾಜು (Repurchase auctions)

B. ಖಜಾನೆ ಬಿಲ್‌ಗಳ ಮಾರುಕಟ್ಟೆ (Treasury bills market)

C. ರಿಯಾಯಿತಿ ಮತ್ತು ಫೈನಾನ್ಸ್ ಹೌಸ್ ಆಫ್ ಇಂಡಿಯಾ (Discount and finance house of India)

D. ಸ್ಯಾಟಲೈಟ್ ಡೀಲರ್‌ಗಳು (Satellite Dealers) ಮೇಲಿನವುಗಳಲ್ಲಿ ಎಷ್ಟು ಹಣಕಾಸು ಮಾರುಕಟ್ಟೆಗಳಾಗಿ ಪರಿಗಣಿಸಲಾಗುತ್ತದೆ?

(1) A, B ಮತ್ತು D ಮಾತ್ರ

(2) B, C ಮತ್ತು D ಮಾತ್ರ

(3) A, B ಮತ್ತು C ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ

ವಿವರಣೆ:

ಭಾರತದ ಹಣದ ಮಾರುಕಟ್ಟೆ (Money Market) ಎಂದರೆ ಅಲ್ಪಾವಧಿಯ ಹಣಕಾಸು ವ್ಯವಹಾರಗಳು ನಡೆಯುವ ವ್ಯವಸ್ಥೆ. ಇದರಲ್ಲಿ ಮಾರುಕಟ್ಟೆಗಳು, ಉಪಕರಣಗಳು ಮತ್ತು ಸಂಸ್ಥೆಗಳು—ಎಲ್ಲವೂ ಸೇರಿರುತ್ತವೆ.

ಪ್ರತಿ ಅಂಶವನ್ನು ನೋಡೋಣ:

A. ಮರುಖರೀದಿ ಹರಾಜು (Repurchase auctions / Repo market)
RBI ಮೂಲಕ ನಡೆಯುವ ಅಲ್ಪಾವಧಿಯ ಸಾಲ–ಸಾಲಕೊಡು ವ್ಯವಹಾರಗಳು → ಹಣದ ಮಾರುಕಟ್ಟೆಯ ಪ್ರಮುಖ ವಿಭಾಗ.

B. ಖಜಾನೆ ಬಿಲ್‌ಗಳ ಮಾರುಕಟ್ಟೆ (Treasury Bills Market)
ಸರ್ಕಾರದ ಅಲ್ಪಾವಧಿ ಸಾಲ ಸಾಧನಗಳ ಮಾರುಕಟ್ಟೆ → ಹಣದ ಮಾರುಕಟ್ಟೆಯ ಮೂಲ ಅಂಶ.

C. ಡಿಸ್ಕೌಂಟ್ ಅಂಡ್ ಫೈನಾನ್ಸ್ ಹೌಸ್ ಆಫ್ ಇಂಡಿಯಾ (DFHI)
ಹಣದ ಮಾರುಕಟ್ಟೆಯ ಅಭಿವೃದ್ಧಿಗಾಗಿ ಸ್ಥಾಪಿಸಲಾದ ವಿಶೇಷ ಸಂಸ್ಥೆ.

D. ಸ್ಯಾಟಲೈಟ್ ಡೀಲರ್‌ಗಳು (Satellite Dealers)
ಸರ್ಕಾರಿ ಬಾಂಡ್‌ಗಳು, ಟಿ-ಬಿಲ್ಲುಗಳು ಮುಂತಾದವುಗಳಲ್ಲಿ ವ್ಯವಹರಿಸುವ ಹಣದ ಮಾರುಕಟ್ಟೆ ಮಧ್ಯವರ್ತಿಗಳು.

70 ಜಿಡಿಪಿ ಡಿಪ್ಲೇಟರ್ (GDP Deflator) ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಜಿಡಿಪಿ ಡಿಪ್ಲೇಟರ್, ಆರ್ಥಿಕತೆಯಲ್ಲಿನ ಹಣದುಬ್ಬರದ ದರದ ಮಾಪನವಾಗಿದೆ.

B. ಇದು ಪ್ರಸ್ತುತ ಬೆಲೆಗಳ ಜಿಡಿಪಿ (ರಾಷ್ಟ್ರೀಯ ಆದಾಯ) ಮತ್ತು ಸ್ಥಿರ ಬೆಲೆಗಳ ಜಿಡಿಪಿಯ ಅನುಪಾತನವಾಗಿದೆ.

C. ಆದಾರ ವರ್ಷದಲ್ಲಿ ನಾಮಮಾತ್ರ ಜಿಡಿಪಿಯು ನೈಜ ಜಿಡಿಪಿಗೆ ಸಮನಾಗಿರುತ್ತದೆ.

D. ಜಿಡಿಪಿ ಡಿಪ್ಲೇಟರ್ ಅನ್ನು ನಾಮಮಾತ್ರ ಚಲಕಗಳನ್ನು ನೈಜ ಚಲಿಕಗಳಾಗಿ ಪರಿವರ್ತಿಸಲು ಬಳಸಲಾಗುತ್ತದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) C ಮತ್ತು D ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ ಸರಿ

ವಿವರಣೆ:

A. ಜಿಡಿಪಿ ಡಿಪ್ಲೇಟರ್ ಆರ್ಥಿಕತೆಯ ಒಟ್ಟಾರೆ ಹಣದುಬ್ಬರದ ಮಾಪನ.

B. ಜಿಡಿಪಿ ಡಿಪ್ಲೇಟರ್ = ನಾಮಮಾತ್ರ ಜಿಡಿಪಿ / ನೈಜ ಜಿಡಿಪಿ × 100.

C. ಆಧಾರ ವರ್ಷದಲ್ಲಿ ಬೆಲೆ ಮಟ್ಟ 100 ಆಗಿರುವುದರಿಂದ ನಾಮಮಾತ್ರ ಜಿಡಿಪಿ = ನೈಜ ಜಿಡಿಪಿ.

D. ನಾಮಮಾತ್ರ ಮೌಲ್ಯಗಳನ್ನು ನೈಜ ಮೌಲ್ಯಗಳಾಗಿ ಪರಿವರ್ತಿಸಲು ಜಿಡಿಪಿ ಡಿಪ್ಲೇಟರ್ ಬಳಸಲಾಗುತ್ತದೆ.

71 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

ಹೇಳಿಕೆ-I : ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೆಸ್ (cess) ಮತ್ತು ಹೆಚ್ಚುವರಿ ಶುಲ್ಕ (surcharges) ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲ್ಪಡುವುದಿಲ್ಲ.

ಹೇಳಿಕೆ-II : ನಿರ್ದಿಷ್ಟ ಉದ್ದೇಶಗಳಿಗಾಗಿ ವಿಧಿಸಲ್ಪಡುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳು ಭಾರತ ಸಂವಿಧಾನದ 270 ಮತ್ತು 271ನೇ ವಿಧಿಗಳ ಅನ್ವಯ ವಿಭಜನೀಯ ತೆರಿಗೆಗಳ ಸಂಚಿತ ನಿಧಿಯಿಂದ ಹೊರಗುಳಿಯಲ್ಪಡುತ್ತವೆ.

ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

(1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.

(2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-I ಕ್ಕೆ ಸರಿಯಾದ ವಿವರಣೆ ನೀಡುವುದಿಲ್ಲ.

(3)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.

(4)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.

ಸರಿಯಾದ ಉತ್ತರ: (1)

ವಿವರಣೆ:

ಹೇಳಿಕೆ-I:
ಸೆಸ್ (Cess) ಮತ್ತು ಹೆಚ್ಚುವರಿ ಶುಲ್ಕಗಳು (Surcharge) ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುವುದಿಲ್ಲ
→ ಇವು ವಿಭಜನೀಯ ತೆರಿಗೆ ಸಂಚಿತ ನಿಧಿಗೆ (Divisible Pool) ಸೇರಲ್ಲ.

ಹೇಳಿಕೆ-II:
ನಿರ್ದಿಷ್ಟ ಉದ್ದೇಶಗಳಿಗಾಗಿ ವಿಧಿಸಲ್ಪಡುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳು ಭಾರತ ಸಂವಿಧಾನದ 270 ಮತ್ತು 271ನೇ ವಿಧಿಗಳ ಪ್ರಕಾರ ವಿಭಜನೀಯ ತೆರಿಗೆ ಸಂಚಿತ ನಿಧಿಯಿಂದ ಹೊರಗಿಡಲ್ಪಡುತ್ತವೆ

ಸಂಬಂಧ:
ಹೇಳಿಕೆ-II, ಹೇಳಿಕೆ-I ಯ ಸರಿಯಾದ ಸಂವಿಧಾನಾತ್ಮಕ ಕಾರಣವನ್ನು ವಿವರಿಸುತ್ತದೆ.
ಆದ್ದರಿಂದ ಸರಿಯಾದ ಉತ್ತರ:
👉 (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.

72 ‘ಮಿಷನ್ ಶಕ್ತಿ’ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:

A. ಮಿಷನ್ ಶಕ್ತಿ ಯೋಜನೆಯು ಮಹಿಳಾ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣದ ಏಕೀಕೃತ ಯೋಜನೆಯಾಗಿದೆ.

B. ಇದು ‘ಸಾಂಬಲ್’ ಮತ್ತು ‘ಸಾಮರ್ಥ್ಯ’ ಎಂಬ ಎರಡು ಉಪಯೋಜನೆಗಳನ್ನು ಒಳಗೊಂಡಿದೆ.

C. ಅಸ್ತಿತ್ವದಲ್ಲಿರುವ ಉಜ್ವಲಾ, ಸ್ವಾಧಾರ್ ಗೃಹ, ಪ್ರಧಾನ ಮಂತ್ರಿ ಮಾತ್ರು ವಂದನಾದಂತಹ ಯೋಜನೆಗಳನ್ನು ಸಾಮರ್ಥ್ಯ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.

D. ಅಸ್ತಿತ್ವದಲ್ಲಿರುವ ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಸಾಂಬಲ್‌ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A B ಮತ್ತು C ಮಾತ್ರ

(2) A B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (2) A, B ಮತ್ತು D ಮಾತ್ರ

ವಿವರಣೆ:

A. ಮಿಷನ್ ಶಕ್ತಿ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದ ಏಕೀಕೃತ ಯೋಜನೆ

B. ಮಿಷನ್ ಶಕ್ತಿ ಯೋಜನೆಗೆ ‘ಸಾಂಬಲ್ (Sambal)’ ಮತ್ತು ‘ಸಾಮರ್ಥ್ಯ (Samarthya)’ ಎಂಬ ಎರಡು ಉಪಯೋಜನೆಗಳಿವೆ

C. ಉಜ್ವಲಾ ಯೋಜನೆ (LPG ಸಂಪರ್ಕ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆ ಅಲ್ಲ; ಅದನ್ನು ಮಿಷನ್ ಶಕ್ತಿಯ ಸಾಮರ್ಥ್ಯ ಉಪಯೋಜನೆಯಲ್ಲಿ ವಿಲೀನಗೊಳಿಸಲಾಗಿಲ್ಲ

D. ಮಹಿಳಾ ಸಹಾಯವಾಣಿ ಮತ್ತು ಬೇಟಿ ಬಚಾವೋ–ಬೇಟಿ ಪಢಾವೋ ಯೋಜನೆಗಳು ಸಾಂಬಲ್ (Sambal) ಉಪಯೋಜನೆಯ ಭಾಗ

73. ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಡಾರಿಯೆನ್ ಗ್ಯಾಪ್’ (Darien gap) ಯಾವ ಸ್ಥಳದಲ್ಲಿದೆ?

A. ಪನಾಮಾ

B. ಕೊಲಂಬಿಯಾ

C. ವೆನಿಜುವೆಲಾ

D. ಈಕ್ವೆಡಾರ್

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) A ಮತ್ತು B

(2) B ಮತ್ತು C

(3) C ಮತ್ತು D

(4) D ಮತ್ತು A

ಸರಿಯಾದ ಉತ್ತರ: (1) A ಮತ್ತು B

ವಿವರಣೆ:

ಡಾರಿಯೆನ್ ಗ್ಯಾಪ್ (Darién Gap) ಎನ್ನುವುದು
👉 ಪನಾಮಾ (Central America) ಮತ್ತು ಕೊಲಂಬಿಯಾ (South America) ದೇಶಗಳ ಮಧ್ಯೆ ಇರುವ ದಟ್ಟ ಅರಣ್ಯ, ದೋಣಿ, ಕಾಡು ಪ್ರದೇಶ.

ಇದು ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಇರುವ ಏಕೈಕ ಮುರಿತ (missing link) ಆಗಿದೆ.

ಇತ್ತೀಚೆಗೆ ಇದು ಅಕ್ರಮ ವಲಸೆ, ಮಾನವ ಕಳ್ಳಸಾಗಣೆ ಮತ್ತು ಭದ್ರತಾ ಚರ್ಚೆಗಳ ಹಿನ್ನೆಲೆಯಲ್ಲಿ ಸುದ್ದಿಯಲ್ಲಿತ್ತು.

ಆದ್ದರಿಂದ ಸರಿಯಾದ ಉತ್ತರ:
👉 (1) A ಮತ್ತು B (ಪನಾಮಾ ಮತ್ತು ಕೊಲಂಬಿಯಾ)

74 ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳ (Small Modular Reactors) ಬಗ್ಗೆ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ಸ್ಮಾಲ್ ಮಾಡ್ಯುಲ‌ರ್ ರಿಯಾಕ್ಟರ್‌ಗಳು (SMRs) ಪ್ರತಿ ಯುನಿಟ್‌ಗೆ 300 MW(e) ವರೆಗೆ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದ ಎಡ್ವಾನ್ಸ್ ನ್ಯೂಕ್ಲಿಯರ್ ರಿಯಾಕ್ಟರ್‌ಗಳಾಗಿವೆ.

B. ಹೈಬ್ರಿಡ್ ಎನರ್ಜಿ ವ್ಯವಸ್ಥೆ (hybrid energy system) ಯಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳೊಂದಿಗೆ SMR ಗಳು ಹೊಂದಿಕೆಯಾಗುವುದಿಲ್ಲ.

C. 2024-25ನೇ ಸಾಲಿನ ಆಯವ್ಯಯದಲ್ಲಿ, ಭಾರತ್ ಮಾಡ್ಯೂಲರ್ ರಿಯಾಕ್ಟರ್‌ಗಳನ್ನು ಸರ್ಕಾರಿ ವಲಯಕ್ಕೆ ಮಾತ್ರ ನೇಮಿತಗೋಳಿಸಿ, ಸಂಸ್ಥೆ ಮತ್ತು ಖಾಸಗಿ ವಲಯಕ್ಕೆ ನೀಡುವುದಿಲ್ಲವೆಂದು ಭಾರತ ಸರ್ಕಾರವು ಘೋಷಿಸಿತು.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ವಿವರಣೆ:

A. ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳು (SMRs) ಸಾಮಾನ್ಯವಾಗಿ 300 MW(e) ವರೆಗೆ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ Advanced Nuclear Reactors — ಸರಿಯಾಗಿದೆ

B.
SMR ಗಳು ಹೈಬ್ರಿಡ್ ಎನರ್ಜಿ ವ್ಯವಸ್ಥೆಗಳಲ್ಲಿ ನವೀಕರಿಸಬಹುದಾದ ಶಕ್ತಿಸ್ರೋತಗಳೊಂದಿಗೆ ಹೊಂದಿಕೊಳ್ಳುತ್ತವೆ (ಉದಾ: ಸೌರ, ಗಾಳಿ) —
“ಹೊಂದಿಕೆಯಾಗುವುದಿಲ್ಲ” ಎನ್ನುವುದು ತಪ್ಪು

C. 2024–25ರ ಕೇಂದ್ರ ಬಜೆಟ್‌ನಲ್ಲಿ, ಭಾರತ ಸರ್ಕಾರವು
👉 SMR ಗಳನ್ನು ಸರ್ಕಾರಿ ವಲಯಕ್ಕೆ ಮಾತ್ರ ಸೀಮಿತಗೊಳಿಸದೆ, 👉 ಖಾಸಗಿ ಮತ್ತು ಸಂಸ್ಥಾ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡುವುದಾಗಿ ಘೋಷಿಸಿದೆ — ತಪ್ಪು

ಆದ್ದರಿಂದ, A ಮಾತ್ರ ಸರಿಯಾದ ಹೇಳಿಕೆ.

75 ಸ್ಪೇಸ್ ವೇರಿಯಬಲ್ ಆಪ್ಟೆಕ್ಟ್ ಮಾನಿಟರ್ (SVOM) ಉಪಗ್ರಹವನ್ನು ಯಾವ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ?

(1) ಚೀನಾ ಮತ್ತು ಉತ್ತರ ಕೊರಿಯಾ

(2) ರಷ್ಯಾ ಮತ್ತು ಇರಾನ್

(3) ಇಸ್ರೇಲ್ ಮತ್ತು ಯು.ಎಸ್.ಎ.

(4) ಫ್ರಾನ್ಸ್ ಮತ್ತು ಚೀನಾ

ಸರಿಯಾದ ಉತ್ತರ: (4) ಫ್ರಾನ್ಸ್ ಮತ್ತು ಚೀನಾ

ವಿವರಣೆ:

SVOM (Space-based multi-band astronomical Variable Objects Monitor) ಉಪಗ್ರಹವು
👉 ಗಾಮಾ-ಕಿರಣ ಸ್ಫೋಟಗಳು (Gamma-Ray Bursts – GRBs) ಮತ್ತು ಇತರ ಖಗೋಳ ಘಟನಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ.

ಇದನ್ನು ಫ್ರಾನ್ಸ್ (CNES) ಮತ್ತು ಚೀನಾ (CNSA) ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಈ ಸಹಕಾರವು ಖಗೋಳ ಭೌತಶಾಸ್ತ್ರ ಕ್ಷೇತ್ರದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವಿಜ್ಞಾನ ಸಹಯೋಗವಾಗಿದೆ.

76 ಮುಂದಿನ ದೇಶಗಳನ್ನು ಪರಿಗಣಿಸಿ:

A. ಈಜಿಪ್ಟ್

B. ಇಸ್ರೇಲ್

C.ಜೋರ್ಡಾನ್

D. ಸೌದಿ ಅರೇಬಿಯಾ

ಮೇಲ್ಕಂಡ ಎಷ್ಟು ದೇಶಗಳು ಗಲ್ಫ್ ಆಫ್ ಅಕಾಬಾ (ಅಖುಬಾ) ದೊಂದಿಗೆ ಗಡಿಯನ್ನು ಹೊಂದಿವೆ?

(1) ಒಂದು ದೇಶ ಮಾತ್ರ

(2)ಎರಡು ದೇಶಗಳು ಮಾತ್ರ)

(3) ಮೂರು ದೇಶಗಳು ಮಾತ್ರ

(4) ಎಲ್ಲಾ ನಾಲ್ಕು ದೇಶಗಳು

ಸರಿಯಾದ ಉತ್ತರ: (4) ಎಲ್ಲಾ ನಾಲ್ಕು ದೇಶಗಳು

ವಿವರಣೆ:
ಗಲ್ಫ್ ಆಫ್ ಅಕಾಬಾ (Gulf of Aqaba) ದೊಂದಿಗೆ ಗಡಿ ಹೊಂದಿರುವ ದೇಶಗಳು:

ಈಜಿಪ್ಟ್ (ಸೈನೈ ಉಪದ್ವೀಪ)

ಇಸ್ರೇಲ್ (ಐಲಾಟ್ ಬಂದರು)

ಜೋರ್ಡಾನ್ (ಅಕಾಬಾ ಬಂದರು)

ಸೌದಿ ಅರೇಬಿಯಾ (ಪಶ್ಚಿಮ ಕರಾವಳಿ)

👉 ಆದ್ದರಿಂದ A, B, C ಮತ್ತು D—ಎಲ್ಲಾ ನಾಲ್ಕು ದೇಶಗಳು ಗಲ್ಫ್ ಆಫ್ ಅಕಾಬಾ ದೊಂದಿಗೆ ಗಡಿಯನ್ನು ಹೊಂದಿವೆ.

77 ಯಾವ ಭಾರತೀಯ ನಗರಗಳು ಯುನೆಸ್ಕೊ (UNESCO) ದ ಸೃಜನಾತ್ಮಕ ನಗರಗಳ (Creative Cities) ನೆಟ್‌ವರ್ಕ್‌ನಲ್ಲಿ ಸೇರಿವೆ?

A. ಗ್ವಾಲಿಯರ್- ಸಂಗೀತ

B. ಕೊಜಿಕೋಡ್ – ಸಾಹಿತ್ಯ

C. ಚೆನ್ನೈ- ಸಂಗೀತ

D. ವಾರಾಣಸಿ- ಸಾಹಿತ್ಯ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ

(1) A ಮತ್ತು C ಮಾತ್ರ ಸರಿಯಾಗಿದೆ

(2) A ಮತ್ತು B ಮಾತ್ರ ಸರಿಯಾಗಿದೆ

(3) C ಮತ್ತು D ಮಾತ್ರ ಸರಿಯಾಗಿದೆ

(4) B ಮತ್ತು D ಮಾತ್ರ ಸರಿಯಾಗಿದೆ

ಸರಿಯಾದ ಉತ್ತರ: (2) A ಮತ್ತು B ಮಾತ್ರ ಸರಿಯಾಗಿದೆ

ವಿವರಣೆ:

UNESCO Creative Cities Network ನಲ್ಲಿ ಸೇರಿದ ಭಾರತೀಯ ನಗರಗಳು (ವರ್ಗಗಳೊಂದಿಗೆ):

A. ಗ್ವಾಲಿಯರ್ – ಸಂಗೀತ
→ 2023ರಲ್ಲಿ Creative City of Music ಆಗಿ ಆಯ್ಕೆ.

B. ಕೊಜಿಕೋಡ್ – ಸಾಹಿತ್ಯ
→ 2023ರಲ್ಲಿ Creative City of Literature ಆಗಿ ಆಯ್ಕೆ.

C. ಚೆನ್ನೈ – ಸಂಗೀತ
→ ಚೆನ್ನೈ ಸಂಗೀತ ನಗರವಾಗಿ ಪ್ರಸಿದ್ಧವಾದರೂ, ಈ ಪ್ರಶ್ನೆಯ ಆಯ್ಕೆ ಸಂಯೋಜನೆಯಲ್ಲಿ ಅಧಿಕೃತ ಉತ್ತರವಾಗಿ ಪರಿಗಣಿಸಲಾಗಿಲ್ಲ.

D. ವಾರಾಣಸಿ – ಸಾಹಿತ್ಯ
→ ವಾರಾಣಸಿ UNESCO ಯಲ್ಲಿ ಸಾಹಿತ್ಯವಲ್ಲ, Creative City of Music ಆಗಿದೆ.

78. PM E-DRIVE ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:

A. ಇ-ಟೂ-ವೀಲರ್ (ದ್ವಿ ಚಕ್ರವಾಹನ)

B. ಇ-ಆಂಬ್ಯುಲೆನ್ಸ್

C. ಇ-ಟ್ರಕ್‌ಗಳು

D. ಇ-ಬಸ್‌ಗಳು

ಈ ಮೇಲಿನ ವರ್ಗಗಳಲ್ಲಿ ಯಾವುವು ಈ ಮೇಲಿನ ಯೋಜನೆ ಅಡಿಯಲ್ಲಿ ಅರ್ಹವಾಗಿವೆ?

(1) ಮೇಲಿನವುಗಳ ಪೈಕಿ ಕೇವಲ ಒಂದು

(2) ಮೇಲಿನವುಗಳ ಪೈಕಿ ಕೇವಲ ಎರಡು

(3) ಮೇಲಿನವುಗಳ ಪೈಕಿ ಕೇವಲ ಮೂರು

(4) ಮೇಲಿನ ಎಲ್ಲವೂ

ಸರಿಯಾದ ಆಯ್ಕೆ: (4) ಮೇಲಿನ ಎಲ್ಲವೂ
PM E-DRIVE ಯೋಜನೆ ಅಡಿಯಲ್ಲಿ ಅರ್ಹತೆ ಹೊಂದಿರುವ ವಾಹನ ವರ್ಗಗಳು ಈ ಕೆಳಗಿನಂತಿವೆ:

ಇ-2 ವೀಲುಗಳು (e-2 Wheelers)
ಇ-ಅಂಬ್ಯುಲೆನ್ಸ್ (e-Ambulances)
ಇ-ಟ್ರಕ್‌ಗಳು (e-Trucks)
ಇ-ಬಸ್‌ಗಳು (e-Buses)

👉 ಅಂದರೆ ಈ ಮೇಲಿನ ಎಲ್ಲಾ (A, B, C ಮತ್ತು D) ವರ್ಗಗಳು PM E-DRIVE ಯೋಜನೆ ಅಡಿಯಲ್ಲಿ ಅರ್ಹವಾಗಿವೆ.

79 ಗಂಭೀರ ಸ್ವರೂಪದ ವಂಚನೆಯ ತನಿಖಾ ಕಛೇರಿ (SFIO) ಗೆ ಸಂಬಂಧಿಸಿದಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿರಿ:

A. ಸಂಸತ್ತಿನ ಪ್ರತ್ಯೇಕ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ.

B. ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

C. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಕೋರಿಕೆಯ ಮೇರೆಗೆ ವಿಷಯಗಳನ್ನು ತನಿಖೆ ಮಾಡುತ್ತದೆ.

D. SFIO ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು ಐದು ಪ್ರಾದೇಶಿಕ ಕಛೇರಿಗಳಿವೆ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಎಲ್ಲವೂ ಸರಿಯಾಗಿವೆ

ವಿವರಣೆ:

SFIO (Serious Fraud Investigation Office) ಕುರಿತು ಪ್ರಮುಖ ಮಾಹಿತಿ:

A. ಸಂಸತ್ತಿನ ಪ್ರತ್ಯೇಕ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ
→ SFIO 2003ರಲ್ಲಿ Companies Act, 1956 ಅಡಿಯಲ್ಲಿ ಸ್ಥಾಪಿತವಾಗಿದೆ.

B. ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ
→ Ministry of Corporate Affairs (MCA), ಹಣಕಾಸು ಮಂತ್ರಾಲಯದ ಅಡಿಯಲ್ಲಿ SFIO ಕಾರ್ಯ ನಿರ್ವಹಿಸುತ್ತದೆ.

C. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಕೋರಿಕೆಯ ಮೇರೆಗೆ ವಿಷಯಗಳನ್ನು ತನಿಖೆ ಮಾಡುತ್ತದೆ
→ SFIOಗೆ centre/state ministries/ regulators ಗಳ ವಿನಂತಿ ಮೇರೆಗೆ ತನಿಖೆ ನಡೆಸುವ ಅಧಿಕಾರವಿದೆ.

D. SFIO ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು ಐದು ಪ್ರಾದೇಶಿಕ ಕಛೇರಿಗಳಿವೆ
→ Central office: ನವದೆಹಲಿ
→ Regional offices: ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಲುಕ್ಸೋರ್ (ಪ್ರಾಥಮಿಕ ಐದು)

ಆದ್ದರಿಂದ, A, B, C, D ಎಲ್ಲವೂ ಸರಿಯಾಗಿದೆ.

80 ಕರ್ನಾಟಕದಲ್ಲಿ ನೋಂದಾಯಿತ ವಾಹನಗಳ ಸ್ಕ್ಯಾಪಿಂಗ್‌ ಸೌಲಭ್ಯದ (RVSP) ಪ್ರಕ್ರಿಯೆಯನ್ನು ಹೊಂದಿರುವ ಈ ಮುಂದಿನ ಸ್ಥಳಗಳನ್ನು ಪರಿಗಣಿಸಿ.

A. ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ

B. ಕೊರಟಗೆರೆ, ತುಮಕೂರು ಜಿಲ್ಲೆ

C. ನರಸಾಪುರ, ಕೋಲಾರ ಜಿಲ್ಲೆ

D. ಮಮ್ಮಿಗಟ್ಟಿ, ಧಾರವಾಡ ಜಿಲ್ಲೆಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (2) ಎರಡು ಮಾತ್ರ ಸರಿಯಾಗಿವೆ

ಎಲ್ಲಾ ಆಯ್ಕೆಗಳಲ್ಲೂ RVSF (Registered Vehicle Scrapping Facility) ಇರುವ ಸ್ಥಳಗಳ ವಿವರಗಳು ಹೀಗಿವೆ:

A. ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ – ಸರಿಯಾಗಿದೆ
→ Mahindra MSTC Recycling Pvt Ltd RVSF֯ನೋಂದಣಿ‑ಮೂಲಕ ವಿಜಯಪುರ (Devanahalli) ನಲ್ಲಿ ವಾಹನ ಸ್ಕ್ಯಾಪಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

B. ಕೊರಟಗೆರೆ, ತುಮಕೂರು ಜಿಲ್ಲೆ – ಸರಿಯಾಗಿದೆ
→ Suhas Automotive Pvt Ltd ಮೂಲಕ Koratagere, Tumakuru ಜಿಲೆಯಲ್ಲಿ RVSF ಕೇಂದ್ರವನ್ನು ಅನುಮತಿಸಲಾಗಿದೆ/ಉಳಸಲಾಗಿದೆ.

C. ನರಸಾಪುರ, ಕೋಲಾರ ಜಿಲ್ಲೆ – ಈ ಸ್ಥಳ RVSF‑ಗೆ ಉಲ್ಲೇಖಿಸಲಾಗಿಲ್ಲ
→ Available sources ನಲ್ಲಿ ನरसಾಪುರ (ಕೊಲಾರ) RVSF ಆಗಿ ಕಾಣಿಕೆಗಳಿಲ್ಲ.

D. ಮಮ್ಮಿಗಟ್ಟಿ, ಧಾರವಾಡ ಜಿಲ್ಲೆ – ಈ ಸ್ಥಳ RVSF‑ಗೆ ಉಲ್ಲೇಖಿಸಲಾಗಿಲ್ಲ
→ Sources ನಲ್ಲಿ ಮಮ್ಮಿಗಟ್ಟಿ (ಧಾರವಾಡ) ನಲ್ಲಿ ನೋಂದಾಯಿತ ವಾಹನ ಸ್ಕ್ಯಾಪಿಂಗ್ ಸೌಲಭ್ಯಗಳ ಉಲ್ಲೇಖವಿಲ್ಲ.

👉 ಆದ್ದರಿಂದ, ಎರಡು ಸ್ಥಳಗಳು ಮಾತ್ರ (A ಮತ್ತು B) RVSF‑ಗೆ ಹೊಂದಿಕೊಂಡಿವೆ.

81 ಇತ್ತೀಚೆಗೆ ಸುದ್ದಿಯಲ್ಲಿದ್ದ 4B (Four Nos) ಆಂದೋಲನವು ಮೂಲತಃ ಯಾವ ದೇಶದಲ್ಲಿ ಪ್ರಾರಂಭಿಸಲಾಯಿತು?

(1) ದಕ್ಷಿಣ ಆಫ್ರಿಕಾ

(2) ದಕ್ಷಿಣ ಕೊರಿಯಾ

(3) ಕೆನಡಾ

(4) USA

ಸರಿಯಾದ ಉತ್ತರ: (2) ದಕ್ಷಿಣ ಕೊರಿಯಾ 🇰🇷
ಇತ್ತೀಚೆಗೆ ಸುದ್ದಿಯಲ್ಲಿ ಇರುವ 4B (Four Nos) ಅಧ್ಯಯನ/ಆಂದೋಲನ ಮೂಲತಃ (2) ದಕ್ಷಿಣ ಕೊರಿಯಾದಲ್ಲಿ (South Korea) ಪ್ರಾರಂಭಿಸಲಾಗಿದೆ.

ಈ 4B (Four Nos) ಆಂದೋಲನವು ಒಂದು ರ‍್ಯಾಡಿಕಲ್ ಫೆಮಿನಿಸ್ಟ್ ಚಳವಳಿ ಆಗಿದ್ದು, ಅದು “ವಿವಾಹವಿಲ್ಲ, ಸಂಪರ್ಕವಿಲ್ಲ, ಸಂಭೋಗವಿಲ್ಲ, ಜನನವಿಲ್ಲ” ಎಂಬ ನಾಲ್ಕು ನಿರಾಕರಣೆಗಳನ್ನು ಕುರಿತಾಗಿ ಆಗಿದ್ದು ಅದರ ಹುಟ್ಟಿಕೆಗೆ ಮತ್ತು ಬೆಳವಣಿಗೆಗೆ ಮೂಲಭೂತವಾಗಿ ದಕ್ಷಿಣ ಕೊರಿಯಾದ ಸಾಮಾಜಿಕ‑ಸಾಂಸ್ಕೃತಿಕ ಪೃಶ್ಠಭೂಮಿಯಾಗಿದೆ.

82 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ?

A. ಭೂಮಿಯ ವಿಷುವದ್ವತ್ತದಿಂದ ಮೇಲಕ್ಕೆ ನೇರವಾಗಿ ಸರಿಸುಮಾರು 22,300 ಮೈಲಿಗಳು ಅಥವಾ 35,800 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಭೂಮಿಯ ಕೃತಕ ಉಪಗ್ರಹದ (Geostationary) ಕಕ್ಷೆಗೆ ಮಾನವ ಅಂತರಿಕ್ಷಯಾನವನ್ನು ಕೈಗೊಳ್ಳುವುದಕ್ಕೆ ಗಗನಯಾನ ಯೋಜನೆಯು ಹೆಚ್ಚು ಒತ್ತು ನೀಡಿದೆ.

B. ISRO (ಸ್ರೋ) ಗಗನಯಾನ ಮಿಶನ್‌ಗಾಗಿ ಗಾಳಿಚೀಲದ ಪ್ಯಾರಾಗ್ಯೂಟ್ (ಇಳಿಕೊಡೆ) ನ Drogue Parachute Deployment) ನಿಯೋಜನೆ ಪರೀಕ್ಷೆಗಳನ್ನು ನಡೆಸಿದೆ.

C. SSLV ರಾಕೆಟ್ ಅನ್ನು ವಿಶೇಷವಾಗಿ ಗಗನಯಾನ ಕಾರ್ಯಾಚರಣೆಯ ಉಡಾವಣಾ ವಾಹನವೆಂದು ಗುರುತಿಸಲಾಗಿದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) A ಮತ್ತು C ಮಾತ್ರ

(3) B ಮಾತ್ರ

(4) B ಮತ್ತು C ಮಾತ್ರ

ಸರಿಯಾದ ಉತ್ತರ: (2) A ಮತ್ತು C ಮಾತ್ರ

ವಿವರಣೆ:

A. ಭುಮಿಯ ವಿಷುವದ್ವತ್ತದಿಂದ ಮೇಲಕ್ಕೆ ನೇರವಾಗಿ ~22,300 ಮೈಲಿಗಳು / 35,800 ಕಿ.ಮೀ ಎತ್ತರದಲ್ಲಿರುವ ಭುಮಿಯ ಕೃತಕ ಉಪಗ್ರಹ (Geostationary) ಕಕ್ಷೆಗೆ ಮಾನವ ಅಂತರಿಕ್ಷಯಾನ:

ತಪ್ಪು: ಭೂಮಿಯ ಜಿಯೋಸ್ಟೇಶನರಿ ಕಕ್ಷೆ ಗಾತ್ರವು ಮಾತ್ರ ~35,786 ಕಿ.ಮೀ (22,236 ಮೈಲಿ) ಆದರೆ ಮಾನವ ಬಾಹ್ಯಾಕಾಶ ಯಾನ ಗಾಗಿ ಹೆಚ್ಚು ಒತ್ತು ಲೋ ಎರ್ಥ್‌ ಕಕ್ಷೆ (LEO) ಗೆ ನೀಡಲಾಗುತ್ತದೆ, ಗಗನಯಾನಕ್ಕೆ ಇಲ್ಲ.

B. ISRO ಗಗನಯಾನ ಮಿಷನ್‌ಗಾಗಿ ಗಾಳಿಚೀಲದ ಪ್ಯಾರಾಗ್ಯೂಟ್ (Drogue Parachute Deployment) ಪರೀಕ್ಷೆ ನಡೆಸಿದೆ:

ಸತ್ಯ: ಇದು ISRO ಯ ಪ್ಯಾರಾಶೂಟ್/ಎಂಟ್ರಿ, ಇಳಿಕೊಡೆ ಪರೀಕ್ಷೆಗಳೊಂದಿಗೆ ಹೊಂದಾಣಿಕೆಯಾಗಿದೆ.

C. SSLV ರಾಕೆಟ್ ಅನ್ನು ವಿಶೇಷವಾಗಿ ಗಗನಯಾನ ಉಡಾವಣಾ ವಾಹನವೆಂದು ಗುರುತಿಸಲಾಗಿದೆ:

ತಪ್ಪು: SSLV (Small Satellite Launch Vehicle) ಲೋ ಎರ್ಥ್ ಕಕ್ಷೆ (LEO) / ಮಧ್ಯಮ ಗಾತ್ರದ ಉಪಗ್ರಹಗಳಿಗೆ ವಿನ್ಯಾಸಗೊಳ್ಳಿದ್ದು, ಗಗನಯಾನ ಉಡಾವಣೆಗೆ ವಿಶೇಷವಾಗಿ ವಿನ್ಯಾಸಗೊಳ್ಳಿಲ್ಲ.

ಆದ್ದರಿಂದ:
A ಮತ್ತು C ಹೇಳಿಕೆಗಳು ತಪ್ಪು

83 ಅಖಲ ಭಾರತ ಪ್ರೈಮರ್ಸಿ ಸಿಬ್ಬಂದಿ ಆಧಾರಿತ ಉದ್ಯೋಗ ಸಮಿಕ್ಷೇ (AQEES) (ಎಕ್ಯೂ ಇಇಎಸ್) ಕುರಿತ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ.

A. ಎಕ್ಯೂಇಇಎಸ್ ಯನ್ನು ಕಾರ್ಮಿಕ ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ.

B. ಉದ್ಯೋಗ ಸಂಬಂಧಪಟ್ಟ ಸಂಘಟಿತ ಮತ್ತು ಅಸಂಗಟಿತ ವಲಯಗಳಲ್ಲಿನ ಸಿಬ್ಬಂದಿಗಳ ವ್ಯತ್ಯಾಸತ್ಮಕ ಪ್ರವೃತ್ತಿಯ ತ್ರೈಮಾಸಿಕ ಅಂದಾಜಗಳನ್ನು ಒದಗಿಸುತ್ತದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ?

(1) ಎ ಮಾತ್ರ

(2) ಬಿ ಮಾತ್ರ

(3) ಎ ಮತ್ತು ಬಿ ಎರಡೂ

(4) ಎ ಮತ್ತು ಬಿ ಎರಡೂ ಅಲ್ಲ

ಉತ್ತರ: (1) A ಮಾತ್ರ — ಎ ಮಾತ್ರ ಹೇಳಿಕೆ ತಪ್ಪಾಗಿದೆ.

ವಿವರಣೆ:

A. ಎಕ್ಯೂಇಇಎಸ್ ಅನ್ನು ಕಾರ್ಮಿಕ ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ — ತಪ್ಪು.
AQEES (All‑India Quarterly Establishment‑based Employment Survey) ಅನ್ನು Labour Bureau, Ministry of Labour & Employment ನಡೆಸುತ್ತದೆ, ಇದು ಕಾರ್ಮಿಕ ಇಲಾಖೆ/ಸಂಸ್ಥೆ ಗಿಂತ ಸರಕಾರದ ಅಧಿಕೃತ ಇಲಾಖೆಯಡಿ ನಡೆಯುವ ಸಂಶೋಧನಾ ಸಮೀಕ್ಷೆ.

B. ಉದ್ಯೋಗ ಸಂಬಂಧಿತ ಸಂಘಟಿತ ಮತ್ತು ಅಸಂಘಟಿತ ವಲಯಗಳ ಸಿಬ್ಬಂದಿಗಳ ವ್ಯತ್ಯಾಸತ್ಮಕ ಪ್ರವೃತ್ತಿಯ ತ್ರೈಮಾಸಿಕ ಅಂದಾಜಗಳನ್ನು ಒದಗಿಸುತ್ತದೆ — ಸರಿಯಾಗಿದೆ.
AQEES survey ಕೆಲಸದ ಪ್ರಾರಂಭ, ಉದ್ಯೋಗ ಮಟ್ಟ ಮತ್ತು ಉದ್ಯೋಗ ಸಂಬಂಧಿತ ಪರಿಸ್ಥಿತಿ ಉಂಡುಂಬ ಹಂತದಲ್ಲಿ ಸಂಘಟಿತ (organised) ಮತ್ತು ಅಸಂಘಟಿತ (unorganised) ಉದ್ದಿಮೆಗಳ ಮಾಹಿತಿಯನ್ನು ತ್ರೈಮಾಸಿಕವಾಗಿ ನೀಡುತ್ತದೆ.

84 ಈ ಮುಂದಿನ ಎಷ್ಟು ಹೇಳಿಕೆಗಳು ಸರಿಯಿಲ್ಲ

A. ಬಾಂಡಿನ ಪ್ರತಿಫಲವು ಪ್ರತಿಲೋಮವಾಗಿರುವ ಅದರ ಬೆಲೆಗೆ ಸಂಬಂಧಪಟ್ಟಿವೆ.

B. ದ್ರವ್ಯ ಮೆಲವಿನ ಹೋಂದಾಣಿಕೆ ಸೌಲ್ಯಭ್ಯವು (ಲಿಕ್ವಿಡಿಟಿ ಅಡೈಸ್ಟ್‌ಮೇಂಟ್ ಫೆಸಲಿಟಿ) RBI ನ ಪ್ರಮುಖ ಹಣಕಾಸು ಸಾಧನವಾಗಿದೆ.

C. ಖಜಾನೆಬಿಲ್ಲುಗಳು ಅಥವಾ ಟಿ-ಬಿಲ್ಲುಗಳು (T-bills) ಭಾರತ ಸರ್ಕಾರವು ಹೊರಡಿಸುವ ಬಂಡವಾಳ ಮಾರುಕಟ್ಟೆಯ ದಿರ್ಘಾವದಿ ಸಾಲದ ಸಾಧನಗಳು.

ಉತ್ತರ ಆಯ್ಕೆಗಳು:

(1) ಕೇವಲ ಒಂದು ಹೇಳಿಕೆ

(2) ಕೇವಲ ಎರಡು ಹೇಳಿಕೆಗಳು

(3) ಕೇವಲ ಮೂರು ಹೇಳಿಕೆಗಳು

(4) ಮೇಲಿನ ಯಾವುದು ಅಲ್ಲ

ಸರಿಯಾದ ಉತ್ತರ: (2) ಕೇವಲ ಎರಡು ಹೇಳಿಕೆಗಳು

ವಿವರಣೆ:

A. ಬಾಂಡಿನ ಪ್ರತಿಫಲವು ಪ್ರತಿಲೋಮವಾಗಿರುವ ಅದರ ಬೆಲೆಗೆ ಸಂಬಂಧಪಟ್ಟಿದೆ

ಸರಿಯಾಗಿದೆ: Bond yield ಮತ್ತು bond price inversely related. ಬೆಲೆ ಹೆಚ್ಚಿದರೆ yield ಇಳಿಕೆ, ಬೆಲೆ ಇಳಿದರೆ yield ಹೆಚ್ಚುತ್ತದೆ.

B. ದ್ರವ್ಯ ಮೆಲವಿನ ಹೋಂದಾಣಿಕೆ ಸೌಲಭ್ಯ (Liquidity Adjustment Facility) RBI ನ ಪ್ರಮುಖ ಹಣಕಾಸು ಸಾಧನವಾಗಿದೆ

ತಪ್ಪು: LAF (Liquidity Adjustment Facility) RBI ನ ಮಾಧ್ಯಮ ಮಟ್ಟದ ನಿಯಂತ್ರಣ ಸಾಧನ ಆಗಿದ್ದು, ಪ್ರಮುಖ (main) ಹಣಕಾಸು ಸಾಧನ ಎಂಬುದು ತಕ್ಕದ್ದಲ್ಲ. ಪ್ರಮುಖ ಸಾಧನವು ಗೋಚರ ಹಂಚಿಕೆ/ರೆಪೋ ರೇಟು ಮತ್ತು ಕಾಸ್ಟ್‌ಪೆನಿ‌ಟಲ್ ಮಾರ್ಗಗಳು.
ತಪ್ಪಾಗಿದೆ
C. ಖಜಾನೆಬಿಲ್ಲುಗಳು ಅಥವಾ T-bills ಭಾರತ ಸರ್ಕಾರವು ಹೊರಡಿಸುವ ಬಂಡವಾಳ ಮಾರುಕಟ್ಟೆಯ ದಿರ್ಘಾವಧಿ ಸಾಲದ ಸಾಧನಗಳು

ತಪ್ಪು: T-Bills ಅಥವಾ Treasury Bills short-term (91, 182, 364 ದಿನಗಳ) instruments ಆಗಿದ್ದು, ದೀರ್ಘಾವಧಿ ಸಾಲದ ಸಾಧನಗಳಲ್ಲ.

85 ಈ ಕೆಳಗಿನವುಗಳಲ್ಲಿ ಅಮೇರಿಕಾದ ರಾಷ್ಟ್ರಪತಿಯವರ ಹೋಲಿಕೆಯಲ್ಲಿ ಭಾರತದ ರಾಷ್ಟ್ರಪತಿಯವರ ‘ಪಾಕೆಟ್ ವಿಟೋ’ ಅಧಿಕಾರಕ್ಕೆ ಸಂಬಂಧಿಸಿದಂತೆ ಯಾವುವು ಸರಿಯಾಗಿವೆ?

I. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನು ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದ ವರೆಗೆ ಹಿಡಿದುಕೋಳ್ಳಬಹುದು.

II. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ, ಭಾರತದ ರಾಷ್ಟ್ರಪತಿಯವರು ಮಸೂದೆಯನ್ನು ತಿರಸ್ಕರಿಸುವುದಿಲ್ಲ ಮತ್ತು ಪುನರ್ ಪರಿಶೀಲನೆಗೆ ವಾಪಸ್ಸು ಮಾಡುವುದಿಲ್ಲ

III. ಅಮೇರಿಕಾದ ಸಂವಿಧಾನಕ್ಕೆ ಹೋಲಿಸಿದಂತೆ ಭಾರತದ ಸಂವಿಧಾನ ಮಸೂದೆಗೆ ರಾಷ್ಟ್ರಪತಿಯವರ ಅಂಕಿತಹಾಕಲು ಯಾವುದೇ ಕಾಲಮಿತಿಯನ್ನು ರಾಷ್ಟ್ರಪತಿಯವರಿಗೆ ವಿಧಿಸಿಲ್ಲ.

IV. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಅವರು 10 ದಿನದ ಒಳಗೆ ಮಸೂದೇಯನ್ನು ಮರುಸಲ್ಲಿಸಬೇಕು ಆದರೆ ಭಾರತದ ರಾಷ್ಟ್ರಪತಿಯವರಿಗೆ ಈ ರೀತಿಯ ಸಮಯ ನಿಗದಿ ಇಲ್ಲ.

(1) I ಮತ್ತು II ಮಾತ್ರ

(2) II ಮತ್ತು III ಮಾತ್ರ

(3) I II ಮತ್ತು III ಮಾತ್ರ

(4) I II III ಮತ್ತು IV

ಸರಿಯಾದ ಉತ್ತರ: (4) I, II, III ಮತ್ತು IV

ವಿವರಣೆ:

ಭಾರತ ಮತ್ತು ಅಮೆರಿಕದ ರಾಷ್ಟ್ರಪತಿಯ ‘ಪಾಕೆಟ್ ವಿಟೋ’ ಅಧಿಕಾರದ ನಡುವಿನ ಪ್ರಮುಖ ವ್ಯತ್ಯಾಸಗಳು:

I. ಸರಿಯಾಗಿದೆ

ಅಮೆರಿಕದ ರಾಷ್ಟ್ರಪತಿಗೆ “pocket veto” ಸಮಯಮಿತಿ (10 ದಿನ) ಇದೆ.

ಭಾರತದ ರಾಷ್ಟ್ರಪತಿಗೆ ಈ ರೀತಿ ಯಾವುದೇ ಸಮಯ ಮಿತಿಯಿಲ್ಲ; ಅವರು ಮಸೂದೆಯನ್ನು ಅತಿಷ್ಟು ಸಮಯದವರೆಗೆ ಹಿಡಿಯಬಹುದು, ಬಾಕಿ ಇರುವ ಮಸೂದೆಯನ್ನು ಅನಿರ್ಧಿಷ್ಟ ಕಾಲ ಕಾಯಬಹುದು.

II. ಸರಿಯಾಗಿದೆ

ಅಮೆರಿಕದ ರಾಷ್ಟ್ರಪತಿಗೆ ಹೋಲಿಸಿದಂತೆ, ಭಾರತೀಯ ರಾಷ್ಟ್ರಪತಿ ಮಸೂದೆಯನ್ನು ತಿರಸ್ಕರಲು (reject) ಅಥವಾ ಪುನರ್ ಪರಿಶೀಲನೆಗೆ ವಾಪಸ್ಸು ಮಾಡಲು ಅನಿವಾರ್ಯತೆ ಇಲ್ಲ.

III. ಸರಿಯಾಗಿದೆ

ಅಮೆರಿಕದ ಸಂವಿಧಾನದಲ್ಲಿ 10 ದಿನದ ಒಳಗೆ ರಾಷ್ಟ್ರೀಯ ಪತ್ರದಲ್ಲಿ ವಾಪಸ್ಸು ನಿಯಮವಿದೆ, ಆದರೆ ಭಾರತೀಯ ಸಂವಿಧಾನದಲ್ಲಿ ರಾಜ್ಯಪತಿಗೆ ಯಾವುದೇ ಕಾಲಮಿತಿ ಇಲ್ಲ.

IV. ಸರಿಯಾಗಿದೆ

ಅಮೆರಿಕದಲ್ಲಿ 10 ದಿನದೊಳಗೆ ಮಸೂದೆಯನ್ನು ಮರುಸಲ್ಲಿಸಬೇಕು ಅಥವಾ veto ಮಾಡಬಹುದು, ಆದರೆ ಭಾರತದಲ್ಲಿ ಕಾಲ ಮಿತಿಯಿಲ್ಲ → Pocket veto‑ನ ಸಮಾನಾರ್ಥಕ.

ಸಾರಾಂಶ: ಎಲ್ಲಾ ಹೇಳಿಕೆಗಳು ಸರಿಯಾಗಿದೆ.

86 ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕುರಿತಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.

B. ಇದು ಗುರುತಿಸಲಾದ ಗಡಿ ಪ್ರದೇಶದ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೆಯೇ ಉತ್ತರದ ಗಡಿ ಪ್ರದೇಶದಲ್ಲಿನ ಬ್ಲಾಕುಗಳ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

C. ಗ್ರಾಮ ಪಂಚಾಯತಿಗಳ ಸಹಾಯದೊಂದಿಗೆ ಜಿಲ್ಲಾ ಆಡಳಿತವು ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕ್ರಿಯಾ ಯೋಜನೆಯನ್ನು ಸೃಜಿಸಲಾಗುವುದು.

ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿವರಣೆ:

A. ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.

ತಪ್ಪು: Vibrant Villages Programme (VVP) ಒಂದು Centrally Sponsored Scheme (CSS) ಆಗಿದೆ, Central Sector Scheme ಅಲ್ಲ.

B. ಇದು ಗುರುತಿಸಲಾದ ಗಡಿ ಪ್ರದೇಶದ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೆಯೇ ಉತ್ತರದ ಗಡಿ ಪ್ರದೇಶದಲ್ಲಿನ ಬ್ಲಾಕುಗಳ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಸರಿಯಾಗಿದೆ: ಯೋಜನೆಯ ಉದ್ದೇಶವೇ ಉತ್ತರ ಗಡಿ ಪ್ರದೇಶಗಳ (ಚೀನಾ ಗಡಿ) ಗ್ರಾಮಗಳ ಸಮಗ್ರ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆ.
C. ಗ್ರಾಮ ಪಂಚಾಯತಿಗಳ ಸಹಾಯದೊಂದಿಗೆ ಜಿಲ್ಲಾ ಆಡಳಿತವು ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕ್ರಿಯಾ ಯೋಜನೆಯನ್ನು ಸೃಜಿಸಲಾಗುವುದು.

ಸರಿಯಾಗಿದೆ: District Administration, Gram Panchayats ಗಳ ಸಹಕಾರದೊಂದಿಗೆ Village Action Plan ತಯಾರಿಸುತ್ತದೆ.

87 ಮುಂದಿನ ಯಾವ ಹೇಳಿಕೆಯು/ಹೇಳಿಕೆಗಳು ಸರಿಯಲ್ಲ?

A. ಡೀಕಿನ್ಸ್ (Deakin’s) ನೂತನ ವಿಶ್ವವಿದ್ಯಾನಿಲಯ ಆವರಣವು ಜಿಐಎಫ್‌ಟಿ (ಗಿಫ್ಟ್-GIFT) ನಗರದಲ್ಲಿದೆ.

B. IIT ಮದ್ರಾಸ್. ತನ್ನ ಅಂತಾರಾಷ್ಟ್ರೀಯ ಕ್ಯಾಂಪಸ್‌ (ಆವರಣ) ಅನ್ನು ತಾಂಜೇನಿಯಾದ ಝಂಜಿಬಾರ್‌ನಲ್ಲಿ ಸ್ಥಾಪಿಸಿದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

A. Deakin’s ನೂತನ ವಿಶ್ವವಿದ್ಯಾನಿಲಯ ಆವರಣವು GIFT City ಯಲ್ಲಿದೆ — ಸರಿಯಾಗಿದೆ.

B. IIT ಮದ್ರಾಸ್ ತನ್ನ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಝಂಜಿಬಾರ್ (ತಾಂಜೇನಿಯಾ) ನಲ್ಲಿ ಸ್ಥಾಪಿಸಿದೆ — ಸರಿಯಾಗಿದೆ.

ಅದರರ್ಥ, ಸರಿಯಲ್ಲದ ಹೇಳಿಕೆಗಳೇ ಇಲ್ಲ.

88 ಭಾರತ ಸರ್ಕಾರದ ಈ ಮುಂದಿನ ಎಷ್ಟು ಯೋಜನೆಗಳು ಭಾರತದ ಜೈವಿಕ ಇಂಧನ ಕಾರ್ಯಕ್ರಮದೊಂದಿಗೆ ನೇರವಾಗಿ ಸಂಯೋಜನೆಗೊಂಡಿವೆ?

A. GOBAR ಧನ್ ಯೋಜನಾ

B. PM-JIVAN ಯೋಜನಾ

C. PM-JANMAN ಯೋಜನಾ

D. ಮಿಸ್ಟಿ (MISHTI) ಸ್ಕಿಮ್

E. ಸತತ್ (SATAT) ಸ್ಕಿಮ್

ಉತ್ತರ ಆಯ್ಕೆಗಳು:

(1) ಒಂದೇ ಒಂದು ಮಾತ್ರ

(2) ಎರಡು ಮಾತ್ರ

(3) ಮೂರು ಮಾತ್ರ

(4) ನಾಲ್ಕು ಮಾತ್ರ

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

ಭಾರತದ ಜೈವಿಕ ಇಂಧನ (Bio-energy / Biofuel) ಕಾರ್ಯಕ್ರಮದೊಂದಿಗೆ ನೇರವಾಗಿ ಸಂಯೋಜನೆಗೊಂಡ ಯೋಜನೆಗಳು:

A. GOBAR-ಧನ್ ಯೋಜನೆ
→ ಜೈವ ತ್ಯಾಜ್ಯದಿಂದ ಬಯೋಗ್ಯಾಸ್ / ಬಯೋ-CNG ಉತ್ಪಾದನೆ.

B. PM-JIVAN ಯೋಜನೆ
→ ಕೃಷಿ ಅವಶೇಷಗಳಿಂದ 2G ಎಥನಾಲ್ (Bio-ethanol) ಉತ್ಪಾದನೆ.

C. PM-JANMAN ಯೋಜನೆ
→ ಇದು PVTG ಜನಾಂಗಗಳ ಅಭಿವೃದ್ಧಿ ಯೋಜನೆ, ಜೈವಿಕ ಇಂಧನಕ್ಕೆ ಸಂಬಂಧಿಸಿಲ್ಲ.

D. MISHTI (Mangrove Initiative for Shoreline Habitats & Tangible Incomes)
→ ಮ್ಯಾಂಗ್ರೂವ್ ಸಂರಕ್ಷಣೆ/ಪರಿಸರ ಯೋಜನೆ, ಜೈವಿಕ ಇಂಧನಕ್ಕೆ ನೇರ ಸಂಬಂಧ ಇಲ್ಲ.
E. SATAT (Sustainable Alternative Towards Affordable Transportation)
→ Compressed Bio-Gas (CBG) ಉತ್ತೇಜನ.

89 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಮೊಯಿಡಾಮ್ಸ್ (Moidams) ಆಹೋಮ್ ರಾಜಮನೆತನದ ದಿಬ್ಬದ ಸಮಾಧಿ ವ್ಯವಸ್ಥೆಯು ಯುನೆಸ್ಕೊ (UNESCO) ದ ಪಾರಂಪರಿಕ ತಾಣವಾಗಿದೆ.

B. ಹೊಯ್ಸಳ ಧಾರ್ಮಿಕ ಸಮಷ್ಟಿಯು ಯುನೆಸ್ಕೊ (UNESCO) ದ ವಿಶ್ವ ಪಾರಂಪರಿಕ ತಾಣವಾಗಿದೆ.

C. ಬೋಥ್‌ಗಯಾ ದಲ್ಲಿರುವ ಮಹಾಬೋಧಿ ದೇವಾಲಯದ ಸಂಕೀರ್ಣವನ್ನು (ಕಾಂಪ್ಲೆಕ್ಸ್‌) ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವೆಂದು ಇಸ್ರೋಹ ಘೋಷಿಸಬೇಕಿದೆ.
ಮೇಲಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

(1) ಎ ಮತ್ತು ಬಿ ಮಾತ್ರ

(2) ಬಿ ಮತ್ತು ಸಿ ಮಾತ್ರ

(3) ಎ ಮತ್ತು ಸಿ ಮಾತ್ರ

(4) ಎ, ಬಿ ಮತ್ತು ಸಿ

ಸರಿಯಾದ ಉತ್ತರ: (1) ಎ ಮತ್ತು ಬಿ ಮಾತ್ರ

ವಿವರಣೆ:

A. ಮೊಯಿಡಾಮ್ಸ್ (Moidams) – ಆಹೋಮ್ ರಾಜವಂಶದ ದಿಬ್ಬದ ಸಮಾಧಿ ವ್ಯವಸ್ಥೆ
→ “Moidams – the Mound-Burial System of the Ahom Dynasty” ಅನ್ನು UNESCO ವಿಶ್ವ ಪಾರಂಪರಿಕ ತಾಣವಾಗಿ 2024ರಲ್ಲಿ ದಾಖಲಿಸಲಾಗಿದೆ.

B. ಹೊಯ್ಸಳ ಧಾರ್ಮಿಕ ಸಮಷ್ಟಿ (Hoysala Sacred Ensembles)
→ 2023ರಲ್ಲಿ UNESCO ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಗಿದೆ.

C. ಬೋಧ್‌ಗಯಾದ ಮಹಾಬೋಧಿ ದೇವಾಲಯ ಸಂಕೀರ್ಣವನ್ನು UNESCO ಘೋಷಿಸಬೇಕಿದೆ
ತಪ್ಪು. ಮಹಾಬೋಧಿ ದೇವಾಲಯ ಸಂಕೀರ್ಣ ಈಗಾಗಲೇ 2002ರಲ್ಲಿ UNESCO ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಗಿದೆ.

👉 ಆದ್ದರಿಂದ ಸರಿಯಾದ ಹೇಳಿಕೆಗಳು A ಮತ್ತು B ಮಾತ್ರ.

90 ಈ ಕೆಳಗಿನವುಗಳಲ್ಲಿ ಯಾವುದು ಬೇಂಚ್‌ಲಿ (Bletchley) ಘೋಷಣೆಯನ್ನು ಸರಿಯಾಗಿ ವಿವರಿಸಿದೆ?

(1) ಇದು, ಭಯೋತ್ಪಾದನಾ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ವಿರೋಧಿಸುವ ಘೋಷಣೆಯಾಗಿದೆ.

(2) ಇದು ಪರಮಾಣು ‘ಶಸ್ತ್ರಾಸ್ತ್ರ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡುವ ಘೋಷಣೆಯಾಗಿದೆ.

(3) ಇದು ಕೃತಕ ಬುದ್ಧಿಮತ್ತೆ (AI) ಸುರಕ್ಷತೆಗೆ ಸಹಕರಿಸುವ ಜಾಗತಿಕ ಪ್ರಯತ್ನಗಳನ್ನು ಹೆಚ್ಚಿಸುವ ಗುರಿ ಹೊಂದಿದ ಘೋಷಣೆಯಾಗಿದೆ.

(4) WTO ಸದಸ್ಯ ರಾಷ್ಟ್ರಗಳ TRIPS ಒಪ್ಪಂದವು ಸಾರ್ವಜನಿಕ ಆರೋಗ್ಯ ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂಬುದನ್ನು ಪುನರ್ ದೃಢೀಕರಿಸುವ ಘೋಷಣೆಯಾಗಿದೆ.

ಸರಿಯಾದ ಉತ್ತರ: (3)

ವಿವರಣೆ:
ಬೇಂಚ್‌ಲಿ (Bletchley) ಘೋಷಣೆ ಅನ್ನು 2023ರಲ್ಲಿ ಯುಕೆಯಲ್ಲಿ ನಡೆದ AI Safety Summit ನಲ್ಲಿ ಅಂಗೀಕರಿಸಲಾಯಿತು. ಇದರ ಉದ್ದೇಶ:

ಕೃತಕ ಬುದ್ಧಿಮತ್ತೆ (AI) ಸುರಕ್ಷತೆ ಕುರಿತು

ಜಾಗತಿಕ ಸಹಕಾರವನ್ನು ಬಲಪಡಿಸುವುದು,

ವಿಶೇಷವಾಗಿ Frontier / Advanced AIಗಳಿಂದ ಉಂಟಾಗಬಹುದಾದ ಅಪಾಯಗಳನ್ನು ಗುರುತಿಸಿ, ನಿರ್ವಹಿಸಲು ಸಾಮೂಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು.

ಇತರೆ ಆಯ್ಕೆಗಳು ಬೇರೆ ಘೋಷಣೆಗಳಿಗೆ ಸಂಬಂಧಪಟ್ಟಿವೆ:

(1) ಭಯೋತ್ಪಾದನೆ – ಸಂಬಂಧಿತವಲ್ಲ

(2) ಪರಮಾಣು ಶಸ್ತ್ರಾಸ್ತ್ರ – ಸಂಬಂಧಿತವಲ್ಲ

(4) TRIPS & ಸಾರ್ವಜನಿಕ ಆರೋಗ್ಯ – ಇದು ದೋಹಾ ಘೋಷಣೆಗೆ ಸಂಬಂಧಿಸಿದೆ

👉 ಅದರಂತೆ ಸರಿಯಾದ ಉತ್ತರ: (3)

91 ಆಯಾಯ ಜಿಲ್ಲೆಗಳೊಂದಿಗೆ ಈ ಮುಂದಿನಂತೆ ಒಂದು ಜಿಲ್ಲೆ ಒಂದು ಉತ್ಪನ್ನವನ್ನು (ODOP) ಹೊಂದಿಸಿ:

I. ಅಂಜೂರ ಆಧಾರಿತ ಉತ್ಪನ್ನಗಳು A. ಬೀದರ್

II. ಶುಂಠಿ ಆಧಾರಿತ ಉತ್ಪನ್ನಗಳು  B.ಕೊಡಗು

III. ಅರಿಶಿನ C. ಚಾಮರಾಜನಗರ

IV. ಕಾಫಿ D. ಬಳ್ಳಾರಿ

ಉತ್ತರ ಆಯ್ಕೆಗಳು:

(1) I-D, II-A. III-C. IV-B

(2) I-A, II-D. III-CAN-B

(3) I-C, II-A. II-B. IN-D

(4) I-D, II-B. III-A. IV-C

ಸರಿಯಾದ ಉತ್ತರ: (1)

ವಿವರಣೆ (ODOP – One District One Product):

I. ಅಂಜೂರ (Fig) ಆಧಾರಿತ ಉತ್ಪನ್ನಗಳು → D. ಬಳ್ಳಾರಿ

II. ಶುಂಠಿ (Ginger) ಆಧಾರಿತ ಉತ್ಪನ್ನಗಳು → A. ಬೀದರ್

III. ಅರಿಶಿನ (Turmeric) → C. ಚಾಮರಾಜನಗರ

IV. ಕಾಫಿ (Coffee) → B. ಕೊಡಗು

ಈ ಜೋಡಣೆಗಳು ಕರ್ನಾಟಕದ ODOP ಯೋಜನೆಯ ಅಧಿಕೃತ ಮ್ಯಾಪಿಂಗ್‌ಗೆ ಹೊಂದಿಕೆಯಾಗುತ್ತವೆ.

👉 ಆದ್ದರಿಂದ ಸರಿಯಾದ ಆಯ್ಕೆ: (1) I-D, II-A, III-C, IV-B

92 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. 2024ರ ಪ್ಯಾರಾಲಿಂಪಿಕ್ ಕ್ರೀಡೆಗಳನ್ನು ಜಪಾನಿನ ಟೋಕಿಯೋದಲ್ಲಿ ನಡೆಸಲಾಯಿತು.

B. ಭಾರತವು ಒಟ್ಟು 29 ಪದಕಗಳನ್ನು ಪಡೆದು 2024ರ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪ್ಯಾರಾಲಿಂಪಿಕ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಯಶಸ್ವೀ ಪ್ರದರ್ಶನ ನೀಡಿದ ಸಾಧನೆ ಮಾಡಿತು.

C. 2024ರಲ್ಲಿ ಮೂರು ಹೊಸ ಕ್ರೀಡೆಗಳಾದ -ಪ್ಯಾರಾ ಕ್ರಿಕೆಟ್ (para cricket), ಪ್ಯಾರಾ ರೋಯಿಂಗ್ (para rowing) ಅಂಧ ಫುಟ್ಬಾಲ್ (blind football) ನಲ್ಲಿ ಭಾರತೀಯ ಪಾರ ಅಥೀಟ್‌ಗಳು ಭಾಗವಹಿಸಿದರು.

D. ಜಾವೆಲಿನ್ ಆಟಗಾರ ಸುಮಿತ್ ಆ್ಯಂಟಿಲ್‌ರವರು ಪಾರಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡ ಭಾರತದ ಪ್ರಥಮ ಪುರುಷ ಕ್ರೀಡಾಪಟುವಾಗಿ ಇತಿಹಾಸವನ್ನು ನಿರ್ಮಿಸಿದರು.

ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು D ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (3) B ಮತ್ತು D ಮಾತ್ರ

ವಿವರಣೆ:

A. 2024ರ ಪ್ಯಾರಾಲಿಂಪಿಕ್ ಕ್ರೀಡೆಗಳನ್ನು ಜಪಾನಿನ ಟೋಕಿಯೋದಲ್ಲಿ ನಡೆಸಲಾಯಿತು

ತಪ್ಪು. 2024ರ ಪ್ಯಾರಾಲಿಂಪಿಕ್ಸ್ ಪ್ಯಾರಿಸ್ (ಫ್ರಾನ್ಸ್) ನಲ್ಲಿ ನಡೆದವು.

ಟೋಕಿಯೋದಲ್ಲಿ ನಡೆದದ್ದು 2020 ಪ್ಯಾರಾಲಿಂಪಿಕ್ಸ್ (2021ರಲ್ಲಿ ಆಯೋಜನೆ).

B. ಭಾರತವು ಒಟ್ಟು 29 ಪದಕಗಳನ್ನು ಪಡೆದು 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸದಲ್ಲೇ ಅತೀ ಯಶಸ್ವೀ ಪ್ರದರ್ಶನ ನೀಡಿತು

ಸರಿಯಾಗಿದೆ. ಭಾರತವು 29 ಪದಕಗಳು (ಪ್ಯಾರಾಲಿಂಪಿಕ್ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ) ಗಳಿಸಿತು.

C. 2024ರಲ್ಲಿ ಮೂರು ಹೊಸ ಕ್ರೀಡೆಗಳು – ಪ್ಯಾರಾ ಕ್ರಿಕೆಟ್, ಪ್ಯಾರಾ ರೋಯಿಂಗ್, ಅಂಧ ಫುಟ್ಬಾಲ್

ತಪ್ಪು. ಪ್ಯಾರಾ ಕ್ರಿಕೆಟ್ ಪ್ಯಾರಾಲಿಂಪಿಕ್ಸ್‌ನ ಅಧಿಕೃತ ಕ್ರೀಡೆಯಲ್ಲ.

ಆದ್ದರಿಂದ ಹೇಳಿಕೆ ತಪ್ಪಾಗಿದೆ.

D. ಜಾವೆಲಿನ್ ಆಟಗಾರ ಸುಮಿತ್ ಆಂಟಿಲ್ ಪ್ಯಾರಾಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡ ಭಾರತದ ಪ್ರಥಮ ಪುರುಷ ಕ್ರೀಡಾಪಟು

ಸರಿಯಾಗಿದೆ. Sumit Antil ಅವರು ತಮ್ಮ ಜಾವೆಲಿನ್ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡು ಇತಿಹಾಸ ನಿರ್ಮಿಸಿದರು.

👉 ಆದ್ದರಿಂದ ಸರಿಯಾದ ಹೇಳಿಕೆಗಳು B ಮತ್ತು D ಮಾತ್ರ.

93 ಹೊಂದಿಸಿ ಬರೆಯಿರಿ:

ಜ್ವಾಲಾಮುಖಿ ಭೂಸ್ವರೂಪಗಳು

ವಿವರಣೆ

A. ಸಿಲ್ಸ್
a. ಭೂಮಿಗೆ ಲಂಬಾಕಾರವಾಗಿರುವ ಗೋಡೆಯಾಕಾರದ ರಚನೆ

B. ಡೈಕ್ಸ್

.b. ದಪ್ಪನಾದ ಸಮತಲ ಸಂಚಯನ

C. ಲ್ಯಾಕೋಲಿಥ್

c. ವಿಸ್ತಾರ ಪ್ರದೇಶದಲ್ಲಿನ ಗುಮ್ಮಟಾಕಾರದಲ್ಲಿ ಹರಡಿಕೊಂಡಿರುವ ರಚನೆ

D. ಬಾತೋಲಿಥ್

d. ಕೊಳವೆ ರೀತಿಯ ಮಾರ್ಗವು ಸಮ ಮಟ್ಟದ ಕೆಳಗಿನಿಂದ ಸೇರಲ್ಪಟ್ಟಿದೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) A-b, B-a, C-d, D-c

(2) A-b, B-c, C-d, D-a

(3) A-c, B-d, C-a, D-b

ಸರಿಯಾದ ಉತ್ತರ: (1) A-b, B-a, C-d, D-c

ಸಿಲ್ಸ್ (Sills) → b. ದಪ್ಪನಾದ ಸಮತಲ ಸಂಚಯನ

ಡೈಕ್ಸ್ (Dykes) → a. ಭೂಮಿಗೆ ಲಂಬಾಕಾರವಾಗಿರುವ ಗೋಡೆಯಾಕಾರದ ರಚನೆ

ಲ್ಯಾಕೋಲಿಥ್ (Laccolith) → c. ವಿಸ್ತಾರ ಪ್ರದೇಶದಲ್ಲಿನ ಗುಮ್ಮಟಾಕಾರದಲ್ಲಿ ಹರಡಿಕೊಂಡಿರುವ ರಚನೆ

ಬಾತೋಲಿಥ್ (Batholith) → d. ಕೊಳವೆ ರೀತಿಯ ಮಾರ್ಗವು ಸಮ ಮಟ್ಟದ ಕೆಳಗಿನಿಂದ ಸೇರಲ್ಪಟ್ಟಿರುವ ದೊಡ್ಡ ಅಸಮತಳ ಆಂತರಿಕ ಶಿಲಾ ದೇಹ

👉 ಸರಿಯಾದ ಆಯ್ಕೆ: (1) A-b, B-a, C-d, D-c

94 ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದಲ್ಲಿ ಅಧಿಕ ಪ್ರದೇಶವನ್ನು ಹೊಂದಿರುವ ಚದರ ಕಿ.ಮೀ.ಗಳಲ್ಲಿ ಸಂರಕ್ಷಿತಗೊಂಡ ಪ್ರದೇಶವಾಗಿದೆ?

(1) ಕಾವೇರಿ ವನ್ಯಜೀವಿಧಾಮ

(2) ಬಂಡೀಪುರ ಹುಲಿ ಮೀಸಲು ಪ್ರದೇಶ

(3) ಕಾಳಿ ಹುಲಿ ಮೀಸಲು ಪ್ರದೇಶ

(4) ಶರಾವತಿ ಕಣಿವೆಯ ಸಿಂಹದ ಬಾಲದ ಮಕಾಕ ಧಾಮ

ಸರಿಯಾದ ಉತ್ತರ: (3) ಕಾಳಿ ಹುಲಿ ಮೀಸಲು ಪ್ರದೇಶ

ವಿವರಣೆ:
ಕರ್ನಾಟಕದಲ್ಲಿನ ಪ್ರಮುಖ ಸಂರಕ್ಷಿತ ಪ್ರದೇಶಗಳ ವಿಸ್ತೀರ್ಣ ಹೋಲಿಕೆ:

ಕಾವೇರಿ ವನ್ಯಜೀವಿಧಾಮ – ಸುಮಾರು 1,027 ಚ.ಕಿ.ಮೀ.

ಬಂಡೀಪುರ ಹುಲಿ ಮೀಸಲು ಪ್ರದೇಶ – ಸುಮಾರು 912 ಚ.ಕಿ.ಮೀ.

ಕಾಳಿ ಹುಲಿ ಮೀಸಲು ಪ್ರದೇಶ – ಸುಮಾರು 5,600 ಚ.ಕಿ.ಮೀ. (ಕರ್ನಾಟಕದಲ್ಲೇ ಅತಿದೊಡ್ಡದು)

ಶರಾವತಿ ಕಣಿವೆಯ ಸಿಂಹದ ಬಾಲದ ಮಕಾಕ ಧಾಮ – ವಿಸ್ತೀರ್ಣದಲ್ಲಿ ಕಡಿಮೆ

👉 ಆದ್ದರಿಂದ, ಚದರ ಕಿಲೋಮೀಟರ್‌ಗಳಲ್ಲಿ ಅತಿಹೆಚ್ಚು ಪ್ರದೇಶ ಹೊಂದಿರುವ ಸಂರಕ್ಷಿತ ಪ್ರದೇಶ
ಕಾಳಿ ಹುಲಿ ಮೀಸಲು ಪ್ರದೇಶ.

95 ಇತ್ತೀಚೆಗೆ ಕರ್ನಾಟಕದ ಈ ಕೆಳಗಿನ ಯಾವ ಜಲಭಾಗಗಳು 2024ರಲ್ಲಿ ರಾಮಸರ್ ಪ್ರದೇಶಕ್ಕೆ ಸೇರ್ಪಡೆಗೊಂಡಿವೆ?

A. ಮಾಗಡಿ ಕೆರೆ ಸಂರಕ್ಷಣಾ ಮೀಸಲು

B. ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು

C. ಬೋನಲ್ ಪಕ್ಷಿ ಸಂರಕ್ಷಣಾ ಮೀಸಲು

D. ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು

E. ಅಘನಾಶಿನಿ ಅಳಿವೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) A, B ಮತ್ತು C ಮಾತ್ರ

(2) A, B ಮತ್ತು D ಮಾತ್ರ

(3) A, B ಮತ್ತು E ಮಾತ್ರ

(4) C, D ಮತ್ತು E ಮಾತ್ರ

ಸರಿಯಾದ ಉತ್ತರ: (3) A, B ಮತ್ತು E ಮಾತ್ರ

ವಿವರಣೆ:
2024ರಲ್ಲಿ ಕರ್ನಾಟಕದಿಂದ ರಾಮಸರ್ ಪ್ರದೇಶಗಳಾಗಿ ಘೋಷಿಸಲ್ಪಟ್ಟ ಜಲಭಾಗಗಳು:

ಮಾಗಡಿ ಕೆರೆ ಸಂರಕ್ಷಣಾ ಮೀಸಲು (A)

ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು (B)

ಅಘನಾಶಿನಿ ಅಳಿವೆ (E)

ಬೋನಲ್ ಪಕ್ಷಿ ಸಂರಕ್ಷಣಾ ಮೀಸಲು (C) – ರಾಮಸರ್ ಪಟ್ಟಿಗೆ ಸೇರಿಸಲ್ಪಟ್ಟಿಲ್ಲ
ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು (D) – ರಾಮಸರ್ ಸ್ಥಳವಲ್ಲ

96 ಕೆಳಗೆ ಕೊಟ್ಟಿರುವ ಯಾವ ದೇಶಗಳು ಇಸ್ರೇಲ್ ಜೊತೆ ಗಡಿಯನ್ನು ಹಂಚಿಕೊಂಡಿವೆ?

A. ಲೆಬನಾನ್

B. ಸಿರಿಯಾ

C. ಜೋರ್ಡಾನ್

D. ಸೌದಿ ಅರೇಬಿಯಾ

E. ಈಜಿಪ್ಟ್

F. ಇರಾನ್

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಅವುಗಳಲ್ಲಿ ಎಲ್ಲವೂ

(2) ಅವುಗಳಲ್ಲಿ 5 ಮಾತ್ರ

(3) ಅವುಗಳಲ್ಲಿ 4 ಮಾತ್ರ

(4) ಅವುಗಳಲ್ಲಿ 3 ಮಾತ್ರ

ಸರಿಯಾದ ಉತ್ತರ: (3) ಅವುಗಳಲ್ಲಿ 4 ಮಾತ್ರ

ವಿವರಣೆ:
ಇಸ್ರೇಲ್ ದೇಶವು ಕೆಳಗಿನ 4 ದೇಶಗಳೊಂದಿಗೆ ಭೂಗಡಿಯನ್ನು ಹಂಚಿಕೊಂಡಿದೆ:

ಲೆಬನಾನ್ (A)

ಸಿರಿಯಾ (B)

ಜೋರ್ಡಾನ್ (C)

ಈಜಿಪ್ಟ್ (E)

ಸೌದಿ ಅರೇಬಿಯಾ (D) – ಇಸ್ರೇಲ್ ಜೊತೆ ಗಡಿ ಇಲ್ಲ
ಇರಾನ್ (F) – ಭೌಗೋಳಿಕವಾಗಿ ಬಹಳ ದೂರದಲ್ಲಿದೆ, ಗಡಿ ಇಲ್ಲ

👉 ಆದ್ದರಿಂದ ಸರಿಯಾದ ಉತ್ತರ: 4 ದೇಶಗಳು → ಆಯ್ಕೆ (3)

97 ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದಲ್ಲಿನ ಸ್ವಾಯಿಕ ಪುನರಂ ಅವರ ಲೋಕನ ವಿಮರ್ಶಿ ಅಧಿಕಾರವು ಉಚ್ಚ ನ್ಯಾಯಾಲಯ ದೊಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ.

B. ತೀರ್ಪಿನಿಂದ ಯಾರೇ ವ್ಯಕ್ತಿಯು ಬಾಧಿತನಾಗಿದ್ದಲ್ಲಿ, ನ್ಯಾಯಾಲಯವು ತೀರ್ಪು ನೀಡಿದ 30 ದಿನಗಳೊಳಗಾಗಿ ಪುನರ ಲೋಕನ ಅರ್ಜಿ ಅನ್ನು ಸಲ್ಲಿಸಬಹುದು.

C. ಮೌಖಿಕ ವಾದಗಳ ಮೂಲಕವಾಗಲೀ, ಅಥವಾ ಲಿಖಿತ ಸಲ್ಲಿಕೆಯ ಮೂಲಕವಾಗಲೀ, ವಕೀಲರು ತಮ್ಮ ವಾದಗಳನ್ನು ಸಲ್ಲಿಸಿದಾಗ, ಬಹಿರಂಗ ನ್ಯಾಯಾಲಯದಲ್ಲಿ ಪುನರವ ಲೇಖನ ಅರ್ಜಿಯನ್ನು ಆಲಿಸಲಾಗುತ್ತದೆ.

ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ(ವೆ)?

(1) A ಮತ್ತು B ಮಾತ್ರ

(2) C ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C ಮಾತ್ರ

ಸರಿಯಾದ ಉತ್ತರ: (1) A ಮತ್ತು B ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತದಲ್ಲಿ ಪುನರ್‌ಲೋಕನ (Review) ಅಧಿಕಾರವನ್ನು

ಸರ್ವೋಚ್ಚ ನ್ಯಾಯಾಲಯ → ಸಂವಿಧಾನದ ಅನುಚ್ಛೇದ 137 ಅಡಿಯಲ್ಲಿ

ಉಚ್ಚ ನ್ಯಾಯಾಲಯಗಳು → ತಮ್ಮ ಸ್ವಂತ ನಿಯಮಗಳ ಅಡಿಯಲ್ಲಿ
ಹೊಂದಿವೆ.

B. ಸರಿಯಾಗಿದೆ
ಸಾಮಾನ್ಯವಾಗಿ, ನ್ಯಾಯಾಲಯದ ತೀರ್ಪಿನಿಂದ ಬಾಧಿತನಾದ ವ್ಯಕ್ತಿ 30 ದಿನಗಳ ಒಳಗೆ ಪುನರ್‌ಲೋಕನ ಅರ್ಜಿ ಸಲ್ಲಿಸಬಹುದು (ಸರ್ವೋಚ್ಚ ನ್ಯಾಯಾಲಯ ನಿಯಮಗಳ ಪ್ರಕಾರ).

C. ತಪ್ಪಾಗಿದೆ
ಪುನರ್‌ಲೋಕನ ಅರ್ಜಿಗಳನ್ನು ಸಾಮಾನ್ಯವಾಗಿ ಚೇಂಬರ್‌ನಲ್ಲಿ (in chambers)

ಮೌಖಿಕ ವಾದಗಳಿಲ್ಲದೆ
ಆಲಿಸಲಾಗುತ್ತದೆ. ಬಹಿರಂಗ ನ್ಯಾಯಾಲಯದಲ್ಲಿ ವಿಚಾರಣೆ ಅಪರೂಪ ಮತ್ತು ವಿಶೇಷ ಅನುಮತಿ ಇದ್ದಾಗ ಮಾತ್ರ.

👉 ಆದ್ದರಿಂದ ಸರಿಯಾದ ಉತ್ತರ: (1) A ಮತ್ತು B ಮಾತ್ರ

98 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ‘ರಾಜ್ಯಪಾಲ’ರು ಮಾಡುವ ಆದೇಶದ ಮೂಲಕ ಸದನದ ಜಂಟಿ ಉಪವೇಶನ ಪ್ರೊರೊಗೇಶನ್ ಅನ್ನು ಮುಂದೂಡುತ್ತದೆ.

B. ‘ಮುಂದೂಡುವಿಕೆ’ ಉಪವೇಶನ ಮತ್ತು ಸದನದ ಸಮಾವೇಶ ಎರಡನ್ನು ಕೊನೆಗೊಳಿಸುತ್ತದೆ.

C. ‘ವಿರಾಮಕಾಲ’ವು ಸದನಗಳ ಮುಂದೂಡುವಿಕೆ ಮತ್ತು ಮತ್ತೆ ಸೇರುವುದರ ಸಮಯವಾಗಿದೆ.

D. ರಾಜ್ಯಪಾಲರು ಅಧಿವೇಶನದಲ್ಲಿ ನಡೆಯುವ ಸದನವನ್ನು ಸಹ ಮುಕ್ತಾಯಗೊಳಿಸಬಹುದು.

ಈ ಮೇಲಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (4) C ಮತ್ತು D ಮಾತ್ರ

ವಿವರಣೆ:

A. ತಪ್ಪಾಗಿದೆ
ಪ್ರೊರೋಗೇಶನ್ (Prorogation) ಅನ್ನು ರಾಜ್ಯಪಾಲರು ಮಾಡುತ್ತಾರೆ, ಆದರೆ ಜಂಟಿ ಉಪವೇಶನಕ್ಕೆ ಸಂಬಂಧಪಟ್ಟಂತೆ ಅಲ್ಲ. ಜಂಟಿ ಉಪವೇಶನವು ಕೇಂದ್ರ ಶಾಸನ ಮಂಡಳಿಗೆ ಸಂಬಂಧಿಸಿದುದು (ರಾಷ್ಟ್ರಪತಿ ಮೂಲಕ).

B. ತಪ್ಪಾಗಿದೆ
ಮುಂದೂಡುವಿಕೆ (Adjournment)
→ ಕೇವಲ ಸದನದ ಸಭೆಯನ್ನು ಮಾತ್ರ ತಾತ್ಕಾಲಿಕವಾಗಿ ನಿಲ್ಲಿಸುತ್ತದೆ,
ಉಪವೇಶನವನ್ನು ಕೊನೆಗೊಳಿಸುವುದಿಲ್ಲ.

C. ಸರಿಯಾಗಿದೆ
ವಿರಾಮಕಾಲ (Recess) ಎಂದರೆ
→ ಒಂದು ಅಧಿವೇಶನದ ಸಭೆಗಳು ಮುಂದೂಡಲ್ಪಟ್ಟು,
→ ಮತ್ತೆ ಸೇರುವವರೆಗೆ ಇರುವ ಅವಧಿ.
D. ಸರಿಯಾಗಿದೆ
ರಾಜ್ಯಪಾಲರು ಅಧಿವೇಶನದಲ್ಲಿ ನಡೆಯುತ್ತಿರುವ ಸದನವನ್ನು ಮುಕ್ತಾಯಗೊಳಿಸಬಹುದು
→ ಇದನ್ನೇ ಪ್ರೊರೋಗೇಶನ್ (Prorogation) ಎನ್ನುತ್ತಾರೆ.

👉 ಆದ್ದರಿಂದ ಸರಿಯಾದ ಉತ್ತರ: (4) C ಮತ್ತು D ಮಾತ್ರ

99 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ರಷ್ಯಾದ ಕಝಾನ್‌ನಲ್ಲಿ ನಡೆದ 16ನೇ BRICS (ಬ್ರಿಕ್ಸ್) ಶೃಂಗಸಭೆಯಲ್ಲಿ ಭಾರತ ಭಾಗವಹಿಸಿದೆ.

B. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಯು BRICS (ಬ್ರಿಕ್ಸ್) ರಾಷ್ಟ್ರಗಳಿಂದ ಸ್ಥಾಪಿಸಲ್ಪಟ್ಟ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.

C. ಭಾರತವು BRICS ಶೃಂಗಸಭೆಯ ಅಧ್ಯಕ್ಷತೆಯನ್ನು ಎಂದೂ ವಹಿಸಿರುವುದಿಲ್ಲ.

D. USA ಅನ್ನು ಕರಝಾನ್ ಶೃಂಗಸಭೆಯ ಅವಧಿಯಲ್ಲಿ ಹೊಸ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ವಿವರಣೆ:

A. ಸರಿಯಾಗಿದೆ
16ನೇ BRICS ಶೃಂಗಸಭೆ 2024ರಲ್ಲಿ ರಷ್ಯಾದ ಕಝಾನ್ (Kazan) ನಲ್ಲಿ ನಡೆಯಿತು ಮತ್ತು ಭಾರತವು ಭಾಗವಹಿಸಿತು.

B. ತಪ್ಪಾಗಿದೆ
ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಅನ್ನು BRICS ರಾಷ್ಟ್ರಗಳು ಸ್ಥಾಪಿಸಿಲ್ಲ.
BRICS ದೇಶಗಳು ಸ್ಥಾಪಿಸಿದ ಬಹುಪಕ್ಷೀಯ ಬ್ಯಾಂಕ್ ಎಂದರೆ New Development Bank (NDB).

C. ತಪ್ಪಾಗಿದೆ
ಭಾರತವು BRICS ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದೆ:

2012 – ನವದೆಹಲಿ

2016 – ಗೋವಾ

D. ತಪ್ಪಾಗಿದೆ
USA BRICS ಸದಸ್ಯ ರಾಷ್ಟ್ರವಲ್ಲ, ಮತ್ತು ಕಝಾನ್ ಶೃಂಗಸಭೆಯಲ್ಲಿಯೂ ಸೇರ್ಪಡೆ ಮಾಡಲಾಗಿಲ್ಲ.

👉 ಆದ್ದರಿಂದ A ಮಾತ್ರ ಸರಿಯಾದ ಹೇಳಿಕೆ.

100 ಭಾರತದ ರಾಷ್ಟ್ರಪತಿ ಶ್ರೀಮತಿ ಬ್ರೌಪದಿ ಮುರ್ಮು ಅವರಿಗೆ ‘ಗ್ರಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಎಂಬ ಅತ್ಯುನ್ನತ ನಾಗರಿಕ ಗೌರವವನ್ನು ಮುಂದಿನ ಯಾವ ದೇಶ ನೀಡಿದೆ?

(1) ವಿಯೆಟ್ನಾಂ

(2) ಆಸ್ಟ್ರೇಲಿಯಾ

(3) ಸುರಿನಾಮ್

(4) ವೆನಿಜುವೆಲಾ

ಸರಿಯಾದ ಉತ್ತರ: (3) ಸುರಿನಾಮ್ 🇸🇷

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ “Grand Order of the Chain of the Yellow Star” ಎಂಬ ಅತ್ಯುನ್ನತ ನಾಗರಿಕ ಗೌರವವನ್ನು ಸುರಿನಾಮ್ ದೇಶವು ನೀಡಿದೆ.