Sat. Feb 7th, 2026

2026

‘ಜಿಡಿಪಿ ಶೇ 7.2ರಷ್ಟು ನಿರೀಕ್ಷೆ’

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತನ್ನ ಆಂದಾಜನ್ನು ಪರಿಷ್ಕರಿಸಿದೆ.
• ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ತೆರಿಗೆ ಸುಧಾರಣೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಗಳಿಕೆಯಲ್ಲಿ ಹೆಚ್ಚಳವಾಗಿರುವುದು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹೇಳಿದೆ.
• ಜೂನ್ನಲ್ಲಿ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ಶೇ 6.3ರಷ್ಟಾಗಲಿದೆ ಎಂದು ಹೇಳಿತ್ತು.
• 2026-27ರಲ್ಲಿ ದೇಶದ ಜಿಡಿಪಿ ಶೇ 6.5 ಮತ್ತು 2027-28ರಲ್ಲಿ ಶೇ 6.6ರಷ್ಟಾಗಬಹುದು ಎಂದು ಹೇಳಿದೆ.
• ಅಮೆರಿಕದ ಸುಂಕ ಹೆಚ್ಚಳ ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆ ಯಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರಿಂದ ಮೇ ತಿಂಗಳಿನಿಂದ ಭಾರತದ ರೂಪಾಯಿ ಮೌಲ್ಯ ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
• ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊದಲ ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು.

KAS Preliminary Examination 2024 (December) – Paper I | Solved with Explanations

1.Consider the following statements related to Madam Bhikaji Cama :

A. She is known as the ‘Mother of Indian Revolution’.

B. In 1907, she addressed the delegates at International Women’s Congress and unfolded the Indian Tricolour Flag with Vande Mataram written on the middle.

C. She founded the ‘London Indian Society’, in 1905.

How many statement/statements is/are correct?

(1) Only 1 statement is correct

(2) Only 2 statements are correct

(3) Only 3 statements are correct

(4) None of the statements are correct

Correct Answer: (1) Only 1 statement is correct

Explanation:

Statement A – Incorrect

Madam Bhikaji Cama was a prominent Indian revolutionary and freedom fighter, but she is not officially known as the “Mother of Indian Revolution.”Standard history textbooks and credible sources generally describe her as an Indian revolutionary abroad and associate her with India House, rather than using this specific title.

Statement B – Correct

In 1907, Madam Bhikaji Cama addressed an international gathering at Stuttgart, Germany, during the International Socialist Conference.She unfurled an early form of the Indian flag with “Vande Mataram” written on it.This is considered the first instance of the Indian flag being hoisted on an international platform.

Statement C – Incorrect

The London Indian Society (1905) was founded by Shyamji Krishna Varma, not by Madam Bhikaji Cama.She was associated with the organization but was not its founder.

2. With reference to Indian History, Morley-Minto reforms 1909 resulted in:

A. Reforms promoted establishment of self-government in future.

B. It increased the number of seats to provincial and imperial council.

C. Introduced separate electorate.

D. One Indian in Viceroy’s executive council was appointed.

How many statement/statements is/are correct?

(1) Only 1 statement is correct

(2) Only 2 statements are correct

(3) Only 3 statements are correct

(4) All 4 statements are correct

Correct Answer: (4) All 4 statements are correct

Explanation:

Statement A – Correct

The Morley–Minto Reforms (Indian Councils Act, 1909) aimed to introduce limited constitutional reforms and were projected by the British as a step towards gradual self-government, though real power still remained with the British.

Statement B – Correct

The reforms increased the size of both Provincial Legislative Councils and the Imperial Legislative Council, allowing more Indian representation.

Statement C – Correct

The most significant feature of the reforms was the introduction of separate electorates for Muslims, which institutionalized communal representation.

Statement D – Correct

For the first time, an Indian was appointed to the Viceroy’s Executive Council —Satyendra Prasanna Sinha (Lord Sinha) as the Law Member.

3. Select the incorrect statement about Lahore Resolution.

(1) It was adopted by the All-India Muslim League in March 1940.

(2) Resolution stated that the areas in which the Muslims are numerically in a majority as in the North Western and Eastern Zones of (British) India should be grouped to constitute ‘Independent States’.

(3) The resolution does not include the word ‘Pakistan’ anywhere.

(4) None of the statements are incorrect.

Correct Answer: (4) None of the statements are incorrect

Explanation:

Statement (1) – Correct

The Lahore Resolution was adopted by the All-India Muslim League in March 1940 (23 March 1940) at Lahore.

Statement (2) – Correct

The resolution proposed that the Muslim-majority areas in the North-Western and Eastern zones of British India should be grouped to form “Independent States.”

Statement (3) – Correct

The word “Pakistan” does not appear anywhere in the text of the Lahore Resolution.The demand was framed in terms of independent states, not explicitly Pakistan.

4. Consider the following statements with reference to Mina Bazar:

1. Humayun was the first Mughal emperor to introduce it.

2. Akbar exalted such days of festival as Kuhs Ruz.

3. Shahjahan arranged such bazar on the occasion of every festival.

4. It invariably followed the Nauroz celebration.

Which of the above statements are correct?

(1) 1 and 2 only

(2) 1 2 and 3 only

(3) 2 3 and 4 only

(4) All of the above

Correct Answer: (1) 1 and 2 only

Explanation:

Statement 1 – Correct

Mina Bazar was first introduced by Emperor Humayun.It was a special royal market where court ladies acted as sellers and nobles, including the emperor, participated as buyers.

Statement 2 – Correct

Akbar regarded such festive occasions positively and referred to them as “Khus Roz” (auspicious days), encouraging celebration and social interaction during festivals.

Statement 3 – Incorrect

It is not correct that Shah Jahan arranged Mina Bazar on every festival.The Mina Bazar was held on specific occasions, not uniformly for all festivals.

Statement 4 – Incorrect

Mina Bazar did not invariably follow the Nauroz (Persian New Year) celebration.Though Nauroz was an important Mughal festival, Mina Bazar was not strictly tied to it.

5. Which of the following statements are correct in relation to Shivaji?

1. Dadaji Kondadev was the guardian of Shivaji.

2. Shivaji conquered Javli in 1656.

3. Shivaji conquered Javli from Maloji Bhosale.

4. Shivaji was the only son of Shahaji.

Select the correct answer using the code given below:

(1) 1 and 2 only

(2) 1, 3 and 4 only

(3) 2, 3 and 4 only

(4) 3 and 4 only

Correct Answer: (1) 1 and 2 only

Explanation:

Statement 1 – Correct

Dadaji Kondadev was the guardian and administrator of Shivaji during his early years. He played a crucial role in managing Shivaji’s jagir and in his early training.

Statement 2 – Correct

Shivaji conquered Javli in 1656.This conquest was strategically important as it gave Shivaji control over the Satara region and strengthened his position in western Maharashtra.

Statement 3 – Incorrect

Shivaji did not conquer Javli from Maloji Bhosale.Javli was ruled by Chandrarao More, whom Shivaji defeated.Maloji Bhosale was Shivaji’s grandfather, not the ruler of Javli.

Statement 4 – Incorrect

Shivaji was not the only son of Shahaji. Shahaji had another son, Sambhaji (elder), from his first wife.

6 Consider the following statements about Indian Statutory Commission:

A. The Commission was appointed in 1927.to review the Government of India Act 1919 and propose constitutional reforms for India.

B. The Commission included only one Indian member, which sparked widespread protests across the country.

C. The outcome of the Commission and Round Table Conference was the Government of India Act 1935.

D. Government of India Act 1935 introduced dyarchy in the provinces.

Which of the statements are incorrect?

(1) A, B and D only

(2) C and D only

(3) A and C only

(4) B and Donly

7 The National Movement in the princely state of Mysore has been divided under the following periods in a book called “The Political Economy of Indirect Rule, Mysore 1881-1971”.

i. Mobilization without organization

(1885-1920 A.D.)

ii. Elite Mobilization

(1920-1937 A.D.)

iii. Mass Mobilization

(1937-1947 A.D.

Who was the author of the Book?

(1) W.A. Russel

(2) Bjorn Hettne

(3) Mohibbul Hassan

(4) Bipin Chandra

8 “Nagar revolt was due to the faulty system of renting out large tracts of land to the highest bidder, a practice which led to the great oppression and discontent.”

The above statement reflects on the nature of Nagar Revolt of 1830-31. To whom this statement belongs?

(1) C. Hayavadan Rao

(2) Lord Bowring

(3) Sreenivasa Murthy & T Ramakrishnan

(4) Mark Cubbon

9 To which sect Ajanta’s most of the paintings belong?

(1) Mahayana sect of Buddhism

(2) Hinayana seet of Buddhism

(3) Vajrayana seet of Buddhism

(4) Hinayana and Vajrayana sects of Buddhism

10 Consider the following statements about Rajaram Mohan Roy : Statements:

A. He wrote Tuhfat-ul-Muwahhidin in Persian.

B. He upheld monotheism of Veda.

C. He founded Servants of Indian Society.

D. He supported the cause of freedom, liberty, democracy and nationalism.

Which of the above statements is / are correct?

(1) A, B and C only

(2) A, B and D only

(3) B and C only

(4) D only

11 Who amongst the following women revolutionaries at the age of 15-years, along with her associate, shot Comilla District Magistrate Stevens to death? She also joined the revolutionary Jugantar Party. In 1939, she was released as per the amnesty treaty between the government and Mahatma Gandhi. After this, she joined the Indian National Congress. Later, she also participated in Communist movement. She authored a book titled Arun Bahni.

Answer Options:

(1) Bina Das

(2) Suniti Choudhary

(3) Shanti Ghosh

(4) Pritilata Waddedar

12 Which of the following is not related to Article 164 (1A)?

I. It was inserted into the constitution through 91st Constitutional Amendment Act.

II. According to this Article, the strength of the Council of Ministers shall not exceed 15% of the total members of Lok Sabha/State Legislature excluding Prime Minister/Chief Minister.

Answer Options:

(1) I only

(2) Both I and II

(3) II only

(4) None of the above

13 Which of the following Articles directs the State to introduce the Scheme and Plans to minimize inequalities in income and to endeavor to eliminate inequalities in status and opportunities not only amongst individuals but also amongst groups of people?

  1. 38(1)

II. 38(2)

III. Both 38(1) and 38(2)

IV. 39

Answer Options:

(1) I only

(2) II only

(3) I, II and III only

(4) IV only

14 Consider the following statements:

A. Moyar river flows in borders of Karnataka and Tamil Nadu.

B. Palar is a tributary of Cauvery.

C. Karanja is a tributary of Manjira and Manjira is a tributary_of Godavari River.

D. Uttara Pinakini is an interstate river flowing between Karnataka and Andhra Pradesh. It originates in Nandi Durga Hill.

Choose the correct answer from the options given below:

(1) All of the statements are correct

(2) Only three statements are correct

(3) Only two statements are correct

(4) Only one statement is correct

15 Consider the following statements regards to atmosphere:

A. Homosphere consists of Troposphere, Stratosphere and Mesosphere.

B. Ozone layer presents in Stratosphere.

C. Mesosphere is the coldest portion of atmosphere.

D. Heterosphere consists Thermosphere and Ionosphere. of

Choose the correct answer from the options given below:

(1) Only one statement is correct

(2) Only two statements are correct

(3) Only three statements are correct

(4) All of the above statements are correct

16 Consider the following countries:

A. Finland

B. Norway

C. Armenia

D. Kazakhstan

E. North Korea

How many of the above countries have a border with Russia?

(1) Only two countries

(2) Only three countries

(3) Only four countires

(4) All of the above

17 How many of the following pairs are correctly matched?

River City

A. Tiber Lisbon

B. Danube Vienna

C. Tagus Rome

D. Nile Cape Town

Answer Options:

(1) One pair only

(2) Two pairs only

(3) Three pairs only

(4) All pairs

18 Consider the following statements:

A. Superposition and Entanglement are key principles of quantum mechanics.

B. National Quantum Mission (NQM) will establish four Thematic Hubs (T-Hubs) to promote innovation in quantum computing, communication, sensing, and materials.

Which of the above statement/statements is/are correct?

(1) A only

(2) B only

(3) Both A and B

(4) Neither A nor B

19 How many of the following statement/statements is/are correct about Bharat Ratna award?

A. The recommendations for Bharat Ratna are made by the Prime Minister himself to the President.

B. The number of annual awards is restricted to a maximum of three in a particular year.

C. Both Nelson Mandela and Mother Teresa are recipients of Bharat Ratna award.

D. Only a person with Padma awards can receive the Bharat Ratna.

Answer Options:

(1) Only one

(2) Only two

(3) Only three

(4) All four

20 The “Chip 4” or “Fab 4” alliance includes four of the world’s top producers of semiconductors. Which of the following countries are part of the “Fab 4” alliance?

A. United States of America

B. Netherlands

C. Australia

D. Japan

E. South Korea

F. Taiwan

G. India

Answer Options:

(1) A. B. C. E

(2) B. E. F. G

(3) C. D. F. G

(4) A, D, E, F

21 Which of the following statements correctly describe the Djibouti Code of Conduct?

(1) It aims to regulate the import of any hazardous (including radioactive) waste into Africa.

(2) It promotes responsible sourcing of critical minerals.

(3) It aims to prevent coups in Africa and ensure people-centered democratic governance.

(4) It aims for the repression of piray and armed robbery against ships in the western Indian Ocean and the Gulf of Aden

22 Consider the following statements in relation to World Development Report-2024:

A. The middle-income trap refers to a situation where a country experiences stagnation in growth after reaching middle-income status, hindering its transition to high-income status.

B. As per the world Bank report, 118 countries were classified as middle-income countries.

C. India is one among the countries falling into the middle-income trap.

D. World Bank recommended to adopt 3i strategy like investment. infusion and innovation for low-income countries to achieve high-income status.

Which of the about statements are correct?

(1) A, B and C only

(2) A, C and D only

(3) A, B and D only

(4) All the above

23 Which of the following statement/statements are correct?

A. The money market falls directly under the regulatory jurisdiction of RBI.

B. The Securities and Exchange Board of India (SEBI) is the regulatory authority for the capital market.

Answer Options:

(1) A only

(2) B only

(3) Both A and B

(4) Neither A nor B

24 Consider the following statement/statements:

A. NITI Aayog in collaboration with United Nations Development Programme (UNDP), and Oxford Poverty and Human Development Initiative (OPHI) developed the National Multidimensional Poverty Index (MPI).

B. India’s national MPI has 10 indicators while Global MPI has 12 indicators.

Which of the followme statements is/are correct

(1) A only

(2) B only

(3) Both A and B

(4) Neither A nor B

25 Launched in 2020, the Reskilling Revolution aims to empower one billion people with better education, skills and economic opportunity by 2030. In this context, the Reskilling Revolution is launched by:

(1) International Labour Organization (ILO)

(2) World Economic Forum (WEF)

(3) United Nation Development Programme (UNDP)

(4) United Nations Educational, Cultural Scientific and Organization (UNESCO)

26 Consider the following statements :

A. Revenue deficit is fiscal deficit minus the interest payments.

B. Fiscal deficit is the difference between the government’s total expenditure and its total receipts excluding borrowing.

C. When a government spends more than it collects by way of revenue, it incurs a budget surplus.

How many of the above statement/statements is/are correct?

(1) Only one statement

(2) Only two statements

(3) Only three statements

(4) None of the statements

27 Which of the following features are associated with karst topography?

A. Stalactites

B. Stalagmites

C. Uvalas

D. Dolines

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

28 Which of the following Land forms are formed by wind deposition?

A. Inselberg

B. Zeugen

C. Mushroom rock

D. Yardangs

Choose the correct answer to the options given below:

(1) Only two are correct

(2) Only three are correct

(3) All the above are correct

(4) None of the above are correct

29 Consider the following statement/statements about Minimum Support Price (MSP):

A. Government fixes Minimum Support Prices (MSPs) for all the agricultural crops based on the recommendations of the Commission for Agricultural Costs & Prices (CACP).

B.While recommending MSP, CACP considers ‘domestic and international prices’ as one of the important factors.

C. MSP for Toria and de-husked coconut is fixed based on MSPs of rapeseed & mustard and copra, respectively.

Which of the above statement/statements is/are correct?

(1) A and B only

(2) A and C only

(3) B and Conly

(4) A.B and C

30 Which of the following best describes the Blue Helmet?

(1) Climate refugees as a result of floods and cyclones.

(2) United Nations military personnel for peacekeeping missions.

(3) Traditional fishermen using traditional fishing techniques like cast nets and harpoons.

(4) Manual labour and workers who are paid either by the hour or on a piecework basis.

31 Consider the following statements:

A. Cohabitation is a term used in France when the President and Prime Minister come from opposing political camps.

B. In the history of the Fifth Republic, there has never been a cohabitation in France.

Which the above statement/statements is/are incorrect?

(1) A only

(2) B only

(3) Both A and B

(4) Neither A nor B

32 How many of the following statement/statements is/are correct?

A. The Golan Heights is a disputed area between Turkey and Syria.

B. The Abyei border conflict is between Iran and Iraq

C. The Nagorno-Karabakh between Ukraine and Russia

Answer Options

(1) Only one statement

(2) Only two statemere are corted

(3) Only three state are corret

(4) None of the stare correct

33 Which of the following Digital currencies are correctly matched with the country?

Digital Currency Country

A. Sand Dollar Bahamas

B. e-CNY Nigeria

C. SOV Marshall Islands

D. eNaira China

Answer Options:

(1) A, B and D

(2) A and C

(3) B, C and D

(4) C and D

34 UK handed over Chagos Archipelago to which one of the following country recently?

(1) Seychelles

(2) Madagascar

(3) Comoros

(4) Mauritius

35 Which of the following languages are conferred classical language status by Union Cabinet?

A. Pali

B. Prakrit

C. Marathi

D. Maithili

E. Gujarati

Choose the correct answer from the options given below:

(1) A, B and C only

(2) A, B, C and D only

(3) A, B, D and E only

(4) All of the above

36 Which of the following countries are members of ‘NATO Plus’?

A. USA

B. France

C. Israel

D. New Zealand

E. Australia

Choose the correct answer from the options given below:

(1) Only two of them

(2) Only three of them

(3) Only four of them

(4) All the above

37 How many of the following countries share a territorial land border with Iran?

A. Turkmenistan

B. Turkey

C. Syria

D. Lebanon

E. Afghanistan

F. Israel

G. Azerbaijan

Answer Options:

(1) Only Three

(2) Only Four

(3) Only Five

(4) Only Six

38 Recently the Supreme court upheld the 1955 Citizenship Act provisions:

I. It upheld section 6A of 1955 Citizenship Act.

II. The Supreme Court in its decision upheld citizenship of people who arrived to Assam prior to 1st January 1966 from Bangladesh.

III. The section 6A of 1955 Citizenship Act provides an opportunity to become an Indian who arrived to West Bengal prior to 1st January 1966 from Nepal.

IV. All of the above

Select the correct option:

(1) I only

(2) II only

(3) I and II only

(4) IV only

39 The impeachment process of President of India

I. The charge shall be preferred by either House of Parliament.

II. Article 61 of the Constitution deals with the impeachment process.

III. The resolution shall be passed by a majority of not less than 2/3 (two-thirds) of the total membership of the House.

IV The nominated members of the Parliament don’t have the right to participate in the impeachment process.

Which of the above statements regarding the impeachment process of President is/are correct?

(1) I only

(2) II only

(3) I, II, and III only

(4) IV only

40 Which of the following provisions are correct regarding Sixth Schedule of the Constitution?

I. The Sixth Schedule of the Constitution provides for the administration of tribal areas.

II. Sixth Schedule empowers the state to constitute District and Regional Councils by empowering them to make laws on various areas.

III. Under 49th Constitutional Amendment, all the provisions of Sixth Schedule are applicable to Tripura Tribal area.

IV. All of the above Answer Options:

(1) I only

(2) I and II only

(3) I. II and III only

(4) I. II. III and IV

41 Consider the following statements:

A. In India in FY23. the insurance penetration of the non-life insurance sector is more than the life insurance sector.

B. 100% FDI permitted for insurance intermediaries under automatic route.

Which of thellowing statement/statements is are correct?

(1) A only

(2) B only

(3) Both A and B

(4) Neither A nor B

42 What is the name of the scheme launched to fund infrastructure and social development projects in the North-East region for a period of four years from 2022-2023 to 2025-2026?

I. PM-NERLP

II. PM-DRDU

III. PM-FME

IV. PM-DevINE

Answer Options:

(1) I only

(2) II only

(3) III only

(4) IV only

43 Consider the following statements :

A. The Lok Sabha cannot override the Rajya Sabha by passing the bill for the second time and vice versa.

B. The Legislative Assembly can override the Legislative Council by passing the bill for the second time and not vice versa.

C. The Constitution provides the mechanism of joint sitting of two houses of the Parliament to resolve a deadlock between them over the passage of a bill.

D. The Constitution does not provide the mechanism of joint sitting of two houses of the Parliament to resolve a deadlock between them over the passage of a bill.

Which of the statements given above are correct?

(1) A and D only

(2) B and C only

(3) A, B and C only

(4) B and D only

44 Which of the following statements is/are correct?

A. Legislative Council is permanent house. a

B. Legislative Assembly is dissolved after the term of 5 years from the date of its first meeting.

C.. Legislative Assembly is dissolved when the ruling party loses the majority.

Answer Options:

(1) A and B only

(2) C only

(3) B and C only

(4) A, B and C

45 A bill lapses when

A. It is pending in the Rajya Sabha but not passed by Lok Sabha.

B. It is originated and passed by Rajya Sabha but pending in Lok Sabha.

C. It is originated in the Lok Sabha but pending in the Lk Sabha.

D. It is originated and passed by the Lok Sabha but pending in Rajya Sabha.

Which of the statements given above is/are correct?

(1) A only

(2) A. C and D only

(3) B. C and D only

(4) A. B. C and D only

46 Match the older names of Andaman and Nicobar Islands with the newer ones.

Old Names

New Names

I. Ross Island

A. Sri Vijaya Puram

II. Neil Island

B. Netaji Subhash Chandra Bose Island

III. Havelock Island

C. Swaraj Island

IV. Port Blair

D. Shaheed Island

Answer Options:

(1) I-D, II-A, III-C, IV-B

(2) I-C, II-D, III-B, IV-A

(3) I-B, II-C, III-A, IV-C

(4) I-B, II-D, III-C, IV-A

47 Consider the following statements about Gi-Fi (Gigabite Fidelity) technology

A. Gi-Fi is a wired communication technology which uses optical fibers to transmit the data.

B. Gi-Fi can transfer data for very long distances i.e. 100 kms

Which of the above statement/statements is/are correct?

(1) A only

(2) B only

(3) Both A and B

(4) Neither A nor B

The terms Snowblind, Mirai, Stuxnet and Ryuk are associated with:

(1) Supercomputer

(2) Malware

(3) Cryptocurrency

(4) Drone attack

49 Consider the following statements:

A. India has won a total eight (8) gold medals in the Men Field Hockey Summer Olympics (including the British rule).

B. India has never won the FIH Hockey World Cup

C. The Indian Women Hockey team clinched the Women’s Junior Asia Cup 2023 title for the first time.

How many statement statements is are correct?

(1) Only one statement

(2) Only two statements

(3) All the statements

(4) None of the statements

50 Consider the following statements in relation to criteria used in horizontal tax devolution by the Finance Commissions (FC) of India.

A. Tax efforts was introduced during the Tenth Finance Commission.

B. The overall weightage given to need-based parameters in the 15th Finance Commission was less than that of the 14th Finance Commission.

C. Forest cover comes under fiscal disability principle.

D. Over the years, there has been a shift from need-based parameters to equity and efficiency based parameters.

Which of the above statements are correct?

(1) A and B only

(2) A, C and D only

(3) B and C only

(4) A, B and C only

51 Consider the following statements related to the effects of deficit financing:

A. Deficit financing, decreases real wage rate in the economy.

B. It causes current account surplus.

C. It leads to appreciation of domestic currency.

D. It creates deflationary situation in the economy.

Which of the statements given above are correct?

(1) A only

(2) B and C only

(3) A, C and D only

(4) B, C and D only

52 Consider the different types of goods and related examples given in List-I and List-II respectively.

List-I List-II

A. Pure public goods-Street light, public sanitation

B. Mixed goods (Quasi Public)-Food, Clothing. Automobiles

C. Pure private goods-Elementary education, primary healthcare

D. Merit goods-Toll road, Parks (Private Parks)

How many of the pairs given above is/are correctly matched?

(1) Only one

(2) Only two

(3) Only three

(4) None of the above

53 Consider the following statements:

A. During the period from 2016-17 to 2023-24, India’s agricultural product exports reached its peak in the year 2022-23.

B. India has established 13 Agri-cells in foreign countries to promote export of its agricultural products.

C. Uttar Pradesh. Punjab & Maharashtra are the leading agricultural states in India.

D. Five products such as basmati rice, non basamati rice, sugar, spices and oil meal account for more than 50 percent of India’s total agriculture exports.

How many of the following statements given above are correct?

(1) Only one

(3) Only three

(2) Only two

(4) All four

54 To travel from Karnataka to Mizoram by walking, the minimum number of states you have to pass through would be (excluding the origin and the destination state):

(1) Three

(2) Four

(3) Five

(4) Six

55 Consider the following statement/statements about ocean currents:

A. Cold currents are usually found on the west coast of the continents in the low and middle latitudes (true in both hemispheres) and on the east coast in the higher latitudes in the Northern Hemisphere.

B. Coriolis force influences only wind system and has no role in influencing ocean currents.

C. Benguela current is a cold current in the west coast of South America.

D. The mixing of warm and cold currents help to replenish the oxygen and favour the growth of planktons, the primary food for fish population.

How many of the following statement/statements is/are correct?

(1) Only one statement is correct

(2) Only two statements are correct

(3) Only three statements are correct

(4) None of the statements are correct

56 Which of the following statement/statements are correct about the Polar Vortex?

A. The Polar Vortex is a large area of low pressure and cold air over Earth’s North and South Poles.

B. Polar Vortex is associated with the Jet Stream.

C. A weak Polar Vortex allows the cold Arctic air to move southward.

Answer Options:

(1) A and B only

(2) B and C only

(3) A and C only

(4) A, B and C

57 Which option correctly defines the following?

When two hurricanes spinning in the same direction pass close enough to each other, they begin an intense dance around their common center. If one hurricane is a lot stronger than the other, the smaller one will orbit it and eventually come crashing into its vortex to be absorbed. Two storms closer in strength can gravitate towards each other until they reach a common point and merge or merely spin each other around for a while before shooting off on their own paths.

(1) Kessler syndrome

(2) Fujuwhara Effect

(3) Medicanes

(4) El Nino Southern Oscillation (ENSO)

58 Consider the following statement/statements:

A. The actual area irrigated by the tanks in Karnataka have shown a consistently increasing trend since 1991.

B. Irrigated area in the Karnataka state constitutes only 2.5% of the net sown area.

Which of the following statement/statements is/are correct?

(1) A only

(2) B only

(3) Both A and B

(4) Neither A nor B

59 The Town Administrations during the period of Satavahanas was in the hands of?

(1) Nigama Sabha

(2) Agama Sabha

(3) Samithi

(4) Vidhatha

60 During the period of Cholas, the landlords established local community associations for agricultural activities.

The name of the association is

(1) Alumganam

(2) Nanadesi

(3) Cittirameli

(4) Ainnurruvar

61 In which Buddhist Council were the two groups Buddhist i.e. the Mahayana and Hinayana recognized?

(1) First Buddhist Council

(2) Second Buddhist Council

(3). Third Buddhist Council

(4) Fourth Buddhist Council

62 Consider the following statements regarding Ashoka’s inscription:

  1. The rock edict 3 refers to officers going on tour every five years to instruct people in dhamma.
  2. Rummindei inscription mentions that the village of Lumbini will get Tax consession.
  3. Rock edict 11 refers to the gift of dhamma being the best of all gifts.

Select the correct answer from the options given below:

(1) 1 and 2 only

(2) 2 and 3 only

(3) 1 and 3 only

(4) All of the above

63 Recently, the Government of India launched Vishvasya. What is it related to?

Answer Options:

(1) It provides holistic and end-to-end support to artisans craftspeople. and

(2) It aims to reduce the pending income-tax litigations.

(3) It aims for repatriation of antiquities to India.

(4) It is a Blockchain Technology Stack.

64 Consider the following statements:

A. The European Free Trade Association (EFTA) is the intergovernmental organisation of Iceland, Liechtenstein, Norway and Switzerland.

B. India and EFTA have signed a Trade and Economic Partnership Agreement (TEΡΑ).

Which of the above statement/statements is/are correct?.

(1) A only

(2) B only

(3) Both A and B

(4) Neither A nor B

65 Which of the following statement/statements are correct about Electronic Voting Machine (EVM) and Voter Verifiable Paper Audit Trail (VVPAT)?

A. EVMs were used for the first time in 1982.

B. EVM and VVPAT do not require any external power supply.

C. The EVM can not be used in simultaneous elections.

D. VVPAT was introduced by the ECI in compliance to the pronouncement of the Supreme 8 Court in Lily Thomas case (2013)

Answer Options:

(1) A and C only

(2) Band D only

(3) (3) A and B only

(4) C and D only

66 The Doha process, Istanbul process and Moscow format are related to?

Answer Options:

(1) Peaceful Afghanistan and prosperous

(2) WTO agreements and declarations that address compulsory licensing

(3) Ethical use of Artificial Intelligence

(4) Climate change negotiations

67 Consider the 3 lists come under the Constitution of India and the related subjects given in List-I and List-II respectively.

List-I List-II

A. Union list-Economic and social planning

B. State list-Inter-state trade and commerce

C. Concurrent list-Audit of the accounts of the Union and of the states

How many of the given pairs above is/are correctly matched?

(1) Only one

(2) Only two

(3) Only three

(4) None of the above

68 Consider the following statements :

A. The coexistence of budget deficit . and trade deficit is the problem of Twin deficit.

B. The coexistence of fiscal deficit and current account deficit is the problem of Twin deficit.

C. The coexistence of revenue deficit and primary deficit is the problem of Twin deficit.

Which of the statement/statements given above is/are correct?

(1) A and B only

(2) Band Conly

(3) B only

(4) A only

69 Consider the following (markets) related to Indian money markets:

A. Repurchase auctions.

B. Treasury bills market.

C. Discount and finance house of India.

D. Satellite Dealers.

How many of the above is/are considered as money markets?

(1) A, B and D only

(2) B, C and D only

(3) A, B and C only

(4) All the above

70 Consider the following statements related to GDP Deflator:

A. GDP deflator is a measure of rate of inflation in the economy.

B. It is the ratio of GDP at current prices to GDP at constant prices.

C. Nominal GDP is equal to real GDP in the base year.

D. The GDP deflator is used to convert nominal variables into real variables.

Which of the statements given above are correct?

(1) A and B only

(2) Band Conly

(3) C and D only

(4) All the above

71 Consider the following statements:

Statement-I: In India’s federal finance system, cess and surcharges are not shared between the central and state governments.

Statement-II: Articles 270 and 271 of the Indian Constitution exclude cesses levied for specific purposes and surcharges from the divisible pool of taxes.

Which one of the following is correct in respect of the above statements?

(1) Both Statement-I and Statement-II are correct and Statement-II is the correct explanation for Statement-I

(2) Both Statement-I and Statement-II are correct and Statement-II is not the correct explanation for Statement-I.

(3) Statement-I is incorrect but Statement-II is correct.

(4) Statement-I is correct but Statement-II is incorrect.

72 Consider the following statements in relation to ‘Mission Shakti’ scheme:

A. It is an Umbrella scheme for safety, security and empowerment of women.

B. Sambal and Samarthya are the 2 sub-schemes of Mission Shakti.

C. The existing schemes, such as Ujjwala, Swadhar Greh, Pradhan Mantri Matru Vandana Yojana have been merged under Samarthya scheme.

D. The existing schemes, including women helpline, Beti Bachao Beti Padhao have been merged under Sambal scheme.

Which of the above statements are correct?

(1) A, B and C only

(2) A, B and D only

(3) A and B only

(4) All the above

73 ‘Darien Gap’ was in news recently, which is located in:

A. Panama

B. Colombia

C. Venezuela

D.. Ecuador

Choose the correct answer from the options given below:

(1) A and B

(2) B and C

(3) C and D

(4) D and A

74 How many of the following statement/statements is/are correct about the Small Modular Reactors?

A. Small modular reactors (SMRs) are advanced nuclear reactors that have a power capacity of up to 300 MW(e) per unit.

B. SMRs could not be paired with the renewable sources in a hybrid energy system.

C. In Budget 2024-25, Government of India announced that setting up Bharat Modular Reactors is restricted to the government sector only and no private sector will be allowed.

Options:

(1) Only one statement is correct

(2) Only two statements are correct

(3) Only three statements are corret

(4) None of the statements are correct

75 Space Variable Objects Monitor (SVOM) satellite developed jointly by:

(1) China and North Korea

(2) Russia and Iran

(3) Israel and USA

(4) France and China

76 Consider the following countries:

A. Egypt

B. Israel

C. Jordan

D. Saudi Arabia

How many of the above countries have a border with Gulf of Aqaba (Aqubah)?

(1) Only one country

(2) Only two countries

(3) Only three countries

(4) All the four countries

77 Which of the Indian cities are included in UNESCO Creative Cities Network?

2883

A. Gwalior – music

B. Kozhikode literature

C. Chennai – music

D. Varanasi literature

Choose the correct answer from the options given below:

(1) Only A and C are correct

(2) Only A and B are correct

(3) Only C and D are correct

(4) Only Band D are correct

78 Consider the following with reference. to PM E-DRIVE:

A. e-two-wheeler

B. e-ambulance

C. e-trucks

D. e-buses

Which of the above categories are eligible under the above scheme?

(1) Only one of the above

(2) Only two of the above

(3). Only three of the above

(4) All of the above

79 Consider the following statements with reference to Serious Fraud Investigation Office (SFIO)

A. Establishment under separate Act of the Parliament.

B. Work under the Ministry of Finance under Government of India.

C. It investigates the matters on the request of any department of Central Government and State Government.

D. The headquarter of SFIO is in New Delhi with five regional offices.

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

80 Consider the following places which are having operational Registered Vehicle Scrapping Facility (RVSP) in Karnataka.

A. Vijayapura, Bengaluru Rural district

B. Koratagere, Tumkur district

C. Narasapura, Kolar district

D. Mummigatti, Dharwad district

Choose the correct answer from the options given below:

(1) Only one is correct

(2) Only two are correct

(3) Only three are correct

(4) All are correct

81 4B (Four Nos) movement was in news recently, originally it was started in which country?

(1) South Africa

(2) South Korea

(3) Canada

(4) USA

82 Which of the following statements is/are incorrect?

A. The Gaganyaan Programme envisages undertaking human spaceflight to Geostationary orbit at an altitude of approximately 22,300 miles or 35,800 kilometers directly above the equator.

B. ISRO conducted Drogue Parachute Deployment Tests for Gaganyaan Mission.

C. SSLV rocket is identified as the launch vehicle for Gagariyaan mission.

Answer Options:

(1) A only

(2) A and C only

(3) B only

(4) B and C only

83 Consider the following statement/statements about All India Quarterly Establishment based Employment Survey (AQEES)

A. The AQEES has been taken up by the Labour Bureau.

B. It provides quarterly estimates about the employment and related variables of establishments in both organized and unorganized segments.

Which of the above statement/statements is/are incorrect?

(1) A Only

(2) B Only

(3) Both A and B

(4) Neither A nor B

84 How many of the following statements is/are incorrect?

A. The yield of a bond is inversely related to its price.

B. Liquidity Adjustment Facility is an important monetary policy tool of RBI.

C. Treasury bills of T-bills are capital market instruments which are long term debt instruments issued by the Government of India.

Answer Options:

(1) Only one statement

(2) Only two statements

(3) Only three statements

(4) None of the statements

85 Which of the following is correct regarding the ‘Pocket Veto Power of the President of India’ in comparison to American President?

I. Unlike American President, the President of India can keep the pending bill for an indefinite period.

II. Unlike American President they President of India neither rejects the bill nor returns the bill for reconsideration.

III. Unlike the American Constitution, the Constitution of India does not give any time limit to the President upon the bill.

IV. Unlike the American President who has to resend the bill within 10 days, Indian President has no such time bound.

Answer options:

(1) I and IV only

(2) II and III only

(3) I, II and IV only

(4) I, II, III and IV

86 Consider the following statements about Vibrant Villages Programme:

A. Vibrant Villages Programme (VVP) is a Central Sector Scheme.

B. It aims for comprehensive development of villages of blocks on the northern border thus improving the quality of life of people living in identified border villages.

C. Vibrant Village Action Plans will be created by the district administration with the help of Gram Panchayats.

How many of the above statement/statements is/are correct?

(1) Only one statement is correct

(2) Only two statements are correct

(3) Only three statements are corret

(4) None of the statements are correct

87 Which of the following statements is/are incorrect?

A. Deakin’s new university campus is located at GIFT City.

B. IIT Madras established its international campus in Tanzania’s Zanzibar.

Answer Options:

(1) A only

(2) B only

(3) Both A and B

(4) Neither A nor B

88 How many of the following Indian government schemes are directly associated with India’s biofuel programme?

A. GOBARdhan yojana

B. PM-JIVAN yojana

C. PM-JANMAN yojana

D. MISHTI scheme

E. SATAT scheme

Answer Options:

(1) Only one

(2) Only two

(3) Only three

(4) Only four

89 Consider the following statements :

A. Moidams the Mound-Burial System of the Ahom Dynasty is a UNESCO World Heritage Site.

B. Sacred Ensembles of the Hoysalas is a UNESCO World Heritage Site.

C. Mahabodhi Temple Complex at Bodh Gaya is yet to be declared as UNESCO World Heritage Site.

Which of the above statement/statements is/are correct?

(1) A and B only

(2) Band Conly

(3) A and C only

(4) A, B and C

90 Which of the following best-describes the Bletchley Declaration?

(1) It is a declaration on countering the use of new and emerging technologies purposes. for terrorist

(2) It is a declaration focused on limiting the use of nuclear weapons and promoting disarmament among member states.

(3) It is a declaration aimed at boosting global efforts to cooperate on artificial intelligence (AI) safety.

(4) It is a declaration which reaffirmed that member states of the WTO’S TRIPS Agreement can take measures to protect public health.

91 Match the following One District One Product (ODOP) with the respective districts:

I. Fig based products

A. Bidar

II. Ginger based

B. Kodagu

products

III. Turmeric

C. Chamarajanagar

IV. Coffee

D. Bellary

Answer Options:

(1) I-D, II-A, III-C, IV-B

(2) I-A, II-D, III-C, IV-B

(3) I-C, II-A, III-B, IV-D

(4) I-D, II-B, III-A, IV-C

92 Consider the following statements:

A. The 2024 Paralympic Games was held in Tokyo, Japan.

B. India achieved their most successful performance in Paralympic history at the 2024 Paralympic Games, securing a total of 29 medals.

C. Indian para-athletes participated in three new sports in 2024 – para cricket, para rowing and blind football.

D. Javelin ace Sumit Antil made history as the first Indian man to defend his title at the Paralympics.

Which of the above statement/statements is/are correct?

(1) A and B only

(2) A and C only

(3) B and D only

(4) C and D only

93 Match the following:

Volcanic Land form Description

A. Sills a. Wall-like structure perpendicular to the ground

B. Dykes b. Thick horizontal deposits

C. Lacolith c. Dome-like structure covering vast area

D. Batholith d. Level base connected by a pipe like conduct from below

Choose the correct answer from the options given below:

(1) A-b, B-a, C-d, D-c

(2) A-b, B-c, C-d, D-a

(3) A-c, B-d, C-a, D-b

(4) A-a, B-b, C-c, D-d

94 Which of the following protected areas of Karnataka is having highest area in terms of sq. kms?

(1) Cauvery Wildlife Sanctuary

(2) Bandipur Tiger Reserve

(3) Kali Tiger Reserve

(4) Sharavathi Valley Lion Tailed Macaque Sanctuary

95 Which of the following waterbodies of Karnataka are included in the Ramsar sites recently i.e. 2024?

A. Magadi Kere Conservations Reserve

B. Ankasumudra Bird Conservation Reserve

C. Bonal Bird Conservation Reserve

D. Kokkarebellur Community Reserve

E. Aghanasini Estuary

Choose the correct answer from the options given below:

(1) A, B and C only

(2) A, B and D only

(3) A, B and E only

(4) C, D and E only

96 Which of the following countries share border with Israel?

A. Lebanon

B. Syria

C. Jordan

D. Saudi Arabia

E. Egypt

F. Iran

Choose the correct answer from the options given below:

(1) All of them

(2) Only 5 of them

(3) Only 4 of them

(4) Only 3 of them

97 Consider the following statements:

A. The power of Judicial Review in India is enjoyed by the Supreme Court as well as the High Court.

B. Any person aggrieved by a ruling can file a Review Petition within 30 days of the court verdict.

C. Review Petitions are heard in open court as the lawyers make their arguments through either oral arguments or written submissions.

Which of the statements given above is/are correct?

(1) A and B only

(2) C only.

(3) B and Conly

(4) A, B and C only

98 Consider the following statements :

A. ‘Prorogation’ postpones a joint sitting of the house by an order made by the Governor.

‘Adjournment’ terminates both the B. sitting and session of the house.

C. ‘Recess’ is the time between the prorogation and reassembly of the houses.

D. The Governor can also prorogue the house in session.

Which of the statements given above are correct?

(1) A and B only

(2) A and C only

(3) B and C only

(4) C and D only

99 Consider the following statements:

A. India attended the 16th BRICS Summit in Kazan, Russia.

B. Asian Development Bank (ADB) is a multilateral development bank established by BRICS countries.

C. India has never chaired the BRICS Summit.

D. USA was incorporated as a new member during the Kazan Summit.

How many of the above statement statements is/are correct?

(1) Only one statement is correct

(2) Only two statements are correct

(3) Only three statements are corret

(4) None of the statements are correct

100 Which of the following countries conferred its highest civilian honour ‘GRAND ORDER OF THE CHAIN OF THE YELLOW STAR on President of India, Smt. Droupadi Murmu?

(1)

Vietnam

(2) Australia

(3) Suriname

(4) Venezuela

to be continued…

ಕೆಎಎಸ್ ಪೂರ್ವಭಾವಿ ಪರೀಕ್ಷೆ 2024ರ (ಡಿಸೆಂಬರ್) ಪ್ರಶ್ನೆಪತ್ರಿಕೆ–I : ಉತ್ತರಗಳೊಂದಿಗೆ ವಿವರಣೆ

1. ಮ್ಯಾಡಮ್ ಬಿಕಾಜಿ ಕಾಮಾಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

A. ಈಕೆಯು ‘ಭಾರತದ ಕ್ರಾಂತಿಯ ತಾಯಿ’ ಎಂದು ಹೆಸರುವಾಸಿಯಾಗಿದ್ದಾಳೆ.

B. 1907ರಲ್ಲಿ ಈಕೆಯು ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು ಮತ್ತು ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆದಿರುವ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.

C. ಈಕೆಯು 1905ರಲ್ಲಿ ‘ಲಂಡನ್‌ ಇಂಡಿಯನ್ ಸೊಸೈಟಿ’ ಸ್ಥಾಪಿಸಿದಳು.

ಕೆಳಗೆ ಕೊಡಲಾದ ಸರಿಯಾದ ಉತ್ತರವನ್ನು ಆರಿಸಿ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಯೂ ಸರಿಯಾಗಿಲ್ಲ

ಸರಿಯಾದ ಉತ್ತರ: (1)

ವಿಶ್ಲೇಷಣೆ:

ಹೇಳಿಕೆ A ತಪ್ಪು : ಈಕೆಯು ‘ಭಾರತದ ಕ್ರಾಂತಿಯ ತಾಯಿ’ ಎಂದು ಹೆಸರುವಾಸಿಯಾಗಿದ್ದಾಳೆ.”

ಕಾರಣ: ಮ್ಯಾಡಮ್ ಬಿಕಾಜಿ ಕಾಮಾ ಒಬ್ಬ ಭಾರತೀಯ ಕ್ರಾಂತಿಕಾರಿ ನಾಯಕಿ ಆಗಿದ್ದರೂ,ಪಠ್ಯಪುಸ್ತಕಗಳು ಮತ್ತು ಮಾನ್ಯ ಇತಿಹಾಸಿಕ ಮೂಲಗಳಲ್ಲಿ ‘ಭಾರತದ ಕ್ರಾಂತಿಯ ತಾಯಿ’ ಎಂಬ ನಿಖರ ಬಿರುದು ಬಳಕೆಯಲ್ಲಿಲ್ಲ.

ಸಾಮಾನ್ಯವಾಗಿ: Indian Revolutionary abroad Associated with India House ಎಂಬ ಪದಗಳನ್ನು ಬಳಸಲಾಗುತ್ತದೆ.

ಹೇಳಿಕೆ B ಸರಿಯಾಗಿದೆ–1907ರಲ್ಲಿ ಈಕೆಯು ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಭಾಷಣ ಮಾಡಿ, ಮಧ್ಯದಲ್ಲಿ ‘ವಂದೇ ಮಾತರಂ’ ಬರೆದಿರುವ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.”

ಕಾರಣ: ವರ್ಷ: 1907

ಸ್ಥಳ: ಸ್ಟುಟ್‌ಗಾರ್ಟ್ (ಜರ್ಮನಿ)

ವೇದಿಕೆ: International Socialist Conference ಮ್ಯಾಡಮ್ ಕಾಮಾ ಭಾರತೀಯರ ಪರವಾಗಿ ಭಾಷಣ ಮಾಡಿದರು ‘Vande Mataram’ ಬರೆದ ಭಾರತೀಯ ಧ್ವಜವನ್ನು ಹಾರಿಸಿದರು.

ಇದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಾರಿಸಲಾದ ಮೊದಲ ಭಾರತೀಯ ಧ್ವಜ.

ಹೇಳಿಕೆ C ತಪ್ಪು– “ಈಕೆಯು 1905ರಲ್ಲಿ ‘ಲಂಡನ್ ಇಂಡಿಯನ್ ಸೊಸೈಟಿ’ ಸ್ಥಾಪಿಸಿದಳು.”

ಕಾರಣ:London Indian Society (1905) ಅನ್ನು ಸ್ಥಾಪಿಸಿದವರು ಶ್ಯಾಮಜಿ ಕೃಷ್ಣ ವರ್ಮಾ ಮ್ಯಾಡಮ್ ಬಿಕಾಜಿ ಕಾಮಾ ಈ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದರು ಆದರೆ ಸ್ಥಾಪಕೆಯಲ್ಲ.

2.ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ 1909ರ ಮಾರ್ಲೆ-ಮಿಂಟೊ ಸುಧಾರಣೆಗಳ ಫಲವಾಗಿ-

A. ಈ ಸುಧಾರಣೆಗಳು ಭವಿಷ್ಯದಲ್ಲಿ ಸ್ವಯಂ ಆಡಳಿತ ಸ್ಥಾಪನೆಗೆ ನೆರವಾದವು.

B. ಇವು ಪ್ರಾಂತೀಯ ಹಾಗೂ ಕೇಂದ್ರ ಶಾಸನ ಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದವು.

C. ಇದು ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತಂದಿತು.

D. ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು.

ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ 4 ಹೇಳಿಕೆಗಳು ಸರಿಯಾಗಿವೆ

ಸರಿಯಾದ ಉತ್ತರ: (3) — 3 ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿಶ್ಲೇಷಣೆ (1909ರ ಮಾರ್ಲೆ–ಮಿಂಟೋ ಸುಧಾರಣೆಗಳು):

ಹೇಳಿಕೆ A – ಸರಿಯಾಗಿದೆ

“ಈ ಸುಧಾರಣೆಗಳು ಭವಿಷ್ಯದಲ್ಲಿ ಸ್ವಯಂ ಆಡಳಿತ ಸ್ಥಾಪನೆಗೆ ನೆರವಾದವು.”

ಕಾರಣ: ಮಾರ್ಲೆ–ಮಿಂಟೋ ಸುಧಾರಣೆಗಳು ನೇರವಾಗಿ ಸ್ವರಾಜ್ಯ ನೀಡದಿದ್ದರೂ, ಶಾಸನ ಸಭೆಗಳ ವಿಸ್ತರಣೆ, ಚರ್ಚೆ, ಪ್ರಶ್ನೆ, ನಿರ್ಣಯಗಳ ಅವಕಾಶ ಇವುಗಳ ಮೂಲಕ ಭಾರತೀಯರಲ್ಲಿ ರಾಜಕೀಯ ಜಾಗೃತಿ ಹೆಚ್ಚಾಗಿ, ಮುಂದೆ ಸ್ವಯಂ ಆಡಳಿತದ ಬೇಡಿಕೆಗೆ ದಾರಿ ಮಾಡಿಕೊಟ್ಟವು.

ಹೇಳಿಕೆ B – ಸರಿಯಾಗಿದೆ

“ಇವು ಪ್ರಾಂತೀಯ ಹಾಗೂ ಕೇಂದ್ರ ಶಾಸನ ಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದವು.”

ಕಾರಣ: 1909ರ ಕಾಯ್ದೆಯ ಮೂಲಕ ಕೇಂದ್ರ ಶಾಸನ ಸಭೆ, ಪ್ರಾಂತೀಯ ಶಾಸನ ಸಭೆಗಳು, ಇವುಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು.ಇದು ಈ ಸುಧಾರಣೆಯ ಪ್ರಮುಖ ಅಂಶವಾಗಿದೆ.

ಹೇಳಿಕೆ C – ಸರಿಯಾಗಿದೆ

“ಇದು ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತಂದಿತು.” ಕಾರಣ: 1909ರ ಮಾರ್ಲೆ–ಮಿಂಟೋ ಸುಧಾರಣೆಗಳು ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ (Separate Electorate) ವ್ಯವಸ್ಥೆಯನ್ನು ಪರಿಚಯಿಸಿತು.ಇದು ಮುಂದೆ ಸಾಂಪ್ರದಾಯಿಕ ರಾಜಕಾರಣಕ್ಕೆ ಕಾರಣವಾಯಿತು.

ಹೇಳಿಕೆ D – ತಪ್ಪು

“ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು.”

ಕಾರಣ:ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಗೆ ಭಾರತೀಯರ ನೇಮಕ 1919ರ ಮಂಟೆಗು–ಚೆಮ್ಸ್‌ಫೋರ್ಡ್ ಸುಧಾರಣೆಗಳ ನಂತರ ನಡೆಯಿತು(ಸತ್ಯೇಂದ್ರ ಪ್ರಸನ್ನ ಸಿನ್ಹಾ ಮೊದಲ ಭಾರತೀಯ ಸದಸ್ಯ)1909ರ ಸುಧಾರಣೆಯಲ್ಲಿ ಇದು ಜಾರಿಗೆ ಬಂದಿಲ್ಲ.

3. ಲಾಹೋರ್ ನಿರ್ಣಯಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಆಯ್ಕೆಮಾಡಿ:

(1) 2 ಮಾರ್ಚ್ 1940ರಂದು ಲಾಹೋರ್ ನಿರ್ಣಯವನ್ನು ಮುಸ್ಲಿಂ ಲೀಗ್ ಅಂಗೀಕರಿಸಿತು.

(2) (ಬ್ರಿಟಿಷ್) ಭಾರತದ ವಾಯವ್ಯ ಮತ್ತು ಪೂರ್ವ ವಲಯಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಮುಸ್ಲಿಮರಿರುವ ಪ್ರದೇಶಗಳನ್ನು ‘ಸ್ವತಂತ್ರ ರಾಜ್ಯಗಳ’ನ್ನಾಗಿ ರಚಿಸಬೇಕೆಂದು ನಿರ್ಣಯವು ತಿಳಿಸುತ್ತದೆ.

(3) ನಿರ್ಣಯವು ಎಲ್ಲಿಯೂ ‘ಪಾಕಿಸ್ತಾನ’ ಪದವನ್ನು ಒಳಗೊಂಡಿರುವುದಿಲ್ಲ.

(4) ಯಾವ ಹೇಳಿಕೆಗಳೂ ತಪ್ಪಾಗಿಲ್ಲ.

ಸರಿಯಾದ ಉತ್ತರ: (4) — ಯಾವ ಹೇಳಿಕೆಗಳೂ ತಪ್ಪಾಗಿಲ್ಲ

ವಿಶ್ಲೇಷಣೆ (ಲಾಹೋರ್ ನಿರ್ಣಯ – 1940):

ಹೇಳಿಕೆ (1) – ಸರಿಯಾಗಿದೆ

“1940ರಲ್ಲಿ ಮುಸ್ಲಿಂ ಲೀಗ್‌ನಿಂದ ಅಂಗೀಕರಿಸಲ್ಪಟ್ಟಿತು.

”ಕಾರಣ:ಲಾಹೋರ್ ನಿರ್ಣಯವನ್ನು 23 ಮಾರ್ಚ್ 1940ರಂದು ಆಲ್ ಇಂಡಿಯಾ ಮುಸ್ಲಿಂ ಲೀಗ್
ಲಾಹೋರ್ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಹೇಳಿಕೆ (2) – ಸರಿಯಾಗಿದೆ

“ಬ್ರಿಟಿಷ್ ಭಾರತದ ವಾಯವ್ಯ ಮತ್ತು ಪೂರ್ವ ವಲಯಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಮುಸ್ಲಿಮರಿರುವ ಪ್ರದೇಶಗಳನ್ನು ‘ಸ್ವತಂತ್ರ ರಾಜ್ಯಗಳ’ನ್ನಾಗಿ ರಚಿಸಬೇಕೆಂದು ನಿರ್ಣಯವು ತಿಳಿಸುತ್ತದೆ.”

ಕಾರಣ: ವಾಯವ್ಯ ಭಾರತ (ಪಂಜಾಬ್, ಸಿಂಧ್, NWFP, ಬಲೂಚಿಸ್ತಾನ್) ಪೂರ್ವ ಭಾರತ (ಬಂಗಾಳ) ಇವುಗಳಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಪ್ರದೇಶಗಳನ್ನು “Independent States” ಆಗಿ ರೂಪಿಸಬೇಕೆಂದು ತಿಳಿಸಿದೆ.

ಹೇಳಿಕೆ (3) – ಸರಿಯಾಗಿದೆ

“ನಿರ್ಣಯವು ಎಲ್ಲಿಯೂ ‘ಪಾಕಿಸ್ತಾನ’ ಪದವನ್ನು ಒಳಗೊಂಡಿರುವುದಿಲ್ಲ.

”ಕಾರಣ: ಲಾಹೋರ್ ನಿರ್ಣಯದ ಮೂಲ ಪಠ್ಯದಲ್ಲಿ ‘Pakistan’ ಎಂಬ ಪದ ಬಳಕೆಯಾಗಿಲ್ಲ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಇದನ್ನು ‘Pakistan Resolution’ ಎಂದು ಕರೆಯಲಾಯಿತು.

4.ಮೀನಾ ಬಜಾರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಹುಮಾಯೂನ್ ಇದನ್ನು ಪ್ರಾರಂಭಿಸಿದ ಮೊದಲನೇ ಮೊಘಲ್ ಚಕ್ರವರ್ತಿಯಾಗಿದ್ದನು.

2. ಅಕ್ಟರನು ಆ ರೀತಿಯ ಹಬ್ಬದ ದಿನಗಳನ್ನು ಖುಷ್ ರೋಜ್ ಎಂದು ಶ್ಲಾಘಿಸಿದನು.

3.ಷಹಜಹಾನನು ಪ್ರತಿಯೊಂದು ಉತ್ಸವದ ಸಂದರ್ಭದಲ್ಲಿ ಅಂಥ ಬಜಾ‌ರ್. ಅನ್ನು ಏರ್ಪಡಿಸುತ್ತಿದ್ದನು.

4. ಇದು ನೌರೋಜ್ ಆಚರಣೆಯನ್ನು ಏಕರೂಪವಾಗಿ ಅನುಸರಿಸುತ್ತದೆ.

ಯಾವ ಹೇಳಿಕೆಗಳು ಸರಿಯಾಗಿವೆ

(1) 1 ಮತ್ತು 2 ಮಾತ್ರ

(2) 1, 2 ಮತ್ತು 3 ಮಾತ್ರ

(3) 2, 3 ಮತ್ತು 4 ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (2) 1, 2 ಮತ್ತು 3 ಮಾತ್ರ

ವಿವರಣೆ:

ಹೇಳಿಕೆ 1 – ಸರಿಯಾಗಿದೆ

ಮೀನಾ ಬಜಾರ್ ಅನ್ನು ಪ್ರಾರಂಭಿಸಿದ ಮೊದಲ ಮೊಘಲ್ ಚಕ್ರವರ್ತಿ ಹುಮಾಯೂನ್.ಇದು ನೌರೋಜ್ (ಪರ್ಷಿಯನ್ ಹೊಸ ವರ್ಷ) ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದ್ದ ರಾಜಕೀಯ–ಸಾಂಸ್ಕೃತಿಕ ಬಜಾರ್ ಆಗಿತ್ತು.

ಹೇಳಿಕೆ 2 – ಸರಿಯಾಗಿದೆ

ಚಕ್ರವರ್ತಿ ಅಕ್ಬರ್ ಇಂತಹ ಹಬ್ಬದ ದಿನಗಳನ್ನು ‘ಖುಷ್ ರೋಜ್’ (ಆನಂದದ ದಿನಗಳು) ಎಂದು ವರ್ಣಿಸಿದ್ದಾನೆ.ಅಕ್ಬರ್ ಕಾಲದಲ್ಲಿ ನೌರೋಜ್ ಮತ್ತು ಅದರೊಂದಿಗೆ ಸಂಬಂಧಿಸಿದ ಆಚರಣೆಗಳು ಹೆಚ್ಚು ವೈಭವದಿಂದ ನಡೆದವು.

ಹೇಳಿಕೆ 3 – ಸರಿಯಾಗಿದೆ

ಷಹಜಹಾನ್ ತನ್ನ ಆಳ್ವಿಕೆಯ ಕಾಲದಲ್ಲಿ ಪ್ರತಿಯೊಂದು ಪ್ರಮುಖ ಉತ್ಸವದ ಸಂದರ್ಭದಲ್ಲಿ ಮೀನಾ ಬಜಾರ್ ರೀತಿಯ ಬಜಾರ್‌ಗಳನ್ನು ಆಯೋಜಿಸುತ್ತಿದ್ದನು.ಇದು ರಾಜಕೀಯ ವೈಭವ ಹಾಗೂ ಸಂಸ್ಕೃತಿಯ ಪ್ರದರ್ಶನವಾಗಿತ್ತು.

ಹೇಳಿಕೆ 4 – ತಪ್ಪು

ಮೀನಾ ಬಜಾರ್ ನೌರೋಜ್ ಹಬ್ಬದೊಂದಿಗೆ ಸಂಬಂಧಿಸಿದ್ದರೂ, ನೌರೋಜ್ ಆಚರಣೆಯನ್ನು ಏಕರೂಪವಾಗಿ (uniformly) ಅನುಸರಿಸುತ್ತದೆ ಎಂಬುದು ಸರಿಯಲ್ಲ.ವಿವಿಧ ಮೊಘಲ್ ಚಕ್ರವರ್ತಿಗಳ ಕಾಲದಲ್ಲಿ ಆಚರಣೆಯ ಸ್ವರೂಪದಲ್ಲಿ ವ್ಯತ್ಯಾಸವಿತ್ತು.

5. ಶಿವಾಜಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

1.ದಾದಾಜಿ ಕೊಂಡದೇವನು ಶಿವಾಜಿಯ ಪೋಷಕನಾಗಿದ್ದನು.

2.ಶಿವಾಜಿಯು 1656ರಲ್ಲಿ ಜಾವಳಿಯನ್ನು ವಶಪಡಿಸಿಕೊಂಡನು.

3. ಶಿವಾಜಿಯು ಜಾವಳಿಯನ್ನು ಮಾಲೋಜಿ ಭೋಂಸ್ಥೆಯಿಂದ ವಶಪಡಿಸಿಕೊಂಡನು.

4. ಶಿವಾಜಿಯು ಷಹಾಜಿಯ ಒಬ್ಬನೇ ಮಗನಾಗಿದ್ದನು.

“ಈ ಕೆಳಗೆ ನೀಡಲಾದ ಸಂಕೇತವನ್ನು ಬಳಸಿ, ಸರಿಯಾದ ಉತ್ತರವನ್ನು ಆಯ್ಕೆಮಾಡಿ.

(1) 1 ಮತ್ತು 2 ಮಾತ್ರ

(2) 1, 3 ಮತ್ತು 4 ಮಾತ್ರ

(3) 2, 3 ಮತ್ತು 4 ಮಾತ್ರ

(4) 3 ಮತ್ತು 4 ಮಾತ್ರ

ಸರಿಯಾದ ಉತ್ತರ: (1) 1 ಮತ್ತು 2 ಮಾತ್ರ

ವಿವರಣೆ:

ಹೇಳಿಕೆ 1 – ಸರಿಯಾಗಿದೆ

ದಾದಾಜಿ ಕೊಂಡದೇವ್ ಶಿವಾಜಿಯ ಪೋಷಕ ಹಾಗೂ ಮಾರ್ಗದರ್ಶಿಯಾಗಿದ್ದರು.ಅವರು ಶಿವಾಜಿಗೆ ಆಡಳಿತ, ಭೂಮಿಯ ನಿರ್ವಹಣೆ ಮತ್ತು ಸೈನಿಕ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೇಳಿಕೆ 2 – ಸರಿಯಾಗಿದೆ

ಶಿವಾಜಿಯು 1656ರಲ್ಲಿ ಜಾವಳಿ (Javli) ಪ್ರದೇಶವನ್ನು ವಶಪಡಿಸಿಕೊಂಡನು.ಈ ಪ್ರದೇಶವನ್ನು ಗೆಲ್ಲುವ ಮೂಲಕ ಶಿವಾಜಿಗೆ ಪಶ್ಚಿಮ ಘಟ್ಟಗಳ ಮೇಲೆ ಹಿಡಿತ ದೊರೆಯಿತು.

ಹೇಳಿಕೆ 3 – ತಪ್ಪು

ಜಾವಳಿಯನ್ನು ಶಿವಾಜಿಯು ಮಾಲೋಜಿ ಭೋಂಸ್ಲೆಯಿಂದ ವಶಪಡಿಸಿಕೊಂಡಿಲ್ಲ. ಜಾವಳಿ ಪ್ರದೇಶವು ಚಂದ್ರರಾವ್ ಮೋರೆ ಎಂಬ ಸ್ಥಳೀಯ ನಾಯಕನ ಅಧೀನದಲ್ಲಿತ್ತು.

ಹೇಳಿಕೆ 4 – ತಪ್ಪು

ಶಿವಾಜಿಯು ಷಹಾಜಿಯ ಒಬ್ಬನೇ ಮಗನಲ್ಲ. ಷಹಾಜಿಗೆ ಸಂಭಾಜಿ (ಶಿವಾಜಿಯ ಹಿರಿಯ ಸಹೋದರ) ಇದ್ದನು.

6 ಭಾರತೀಯ ಶಾಸನಬದ್ದ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತ ಸರ್ಕಾರದ 1919ರ ಕಾಯಿದೆಯನ್ನು ಪುನರವಲೋಕಿಸಲು ಹಾಗೂ ಭಾರತಕ್ಕೆ ಸಂವಿಧಾನಾತ್ಮಕ ಸುಧಾರಣೆಗಳನ್ನು ತರಲು 1927ರಲ್ಲಿ ಈ ಆಯೋಗವನ್ನು ನೇಮಕ ಮಾಡಲಾಯಿತು.

B. ಆಯೋಗದಲ್ಲಿ ಕೇವಲ ಒಬ್ಬ ಭಾರತೀಯ ಸದಸ್ಯನನ್ನು ಒಳಗೊಂಡಿದ್ದರಿಂದ ದೇಶದಾದಂತ್ಯ ಪ್ರತಿಭಟನೆ ಕ್ಕಿಚ್ಚನ್ನು ಹೆಚ್ಚಿಸು.

C. ಈ ಆಯೋಗ ಮತ್ತು ದುಂಡು ಮೇಜಿನ ಸಮ್ಮೇಳನಗಳ ಫಲಶೃತಿ 1935ರ ಭಾರತ ಸರ್ಕಾರ ಕಾಯಿದೆ.

D. ಭಾರತ ಸರ್ಕಾರ ಕಾಯಿದೆ 1935 ಪ್ರಾಂತ್ಯದಲ್ಲಿ ದ್ವಿಪ್ರಭುತ್ವವನ್ನು ಜಾರಿಗೆ ತಂದಿತು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿಲ್ಲ.

(I) A, B ಮತ್ತು D ಮಾತ್ರ

(2) C ಮತ್ತು D ಮಾತ್ರ

(3) A ಮತ್ತು C ಮಾತ್ರ

(4) B ಮತ್ತು D ಮಾತ್ರ

ಸರಿಯಾದ ಉತ್ತರ: (4) B ಮತ್ತು D ಮಾತ್ರ

ವಿವರಣೆ:

ಹೇಳಿಕೆ A ಸರಿಯಾಗಿದೆ
ಭಾರತೀಯ ಶಾಸನಬದ್ದ ಆಯೋಗ (ಸೈಮನ್ ಆಯೋಗ)ವನ್ನು 1927ರಲ್ಲಿ ಭಾರತ ಸರ್ಕಾರ ಕಾಯಿದೆ 1919ನ್ನು ಪುನರ್ವಲೋಕಿಸಲು ಹಾಗೂ ಸಂವಿಧಾನಾತ್ಮಕ ಸುಧಾರಣೆಗಳಿಗಾಗಿ ನೇಮಕ ಮಾಡಲಾಯಿತು.

ಹೇಳಿಕೆ B ಸರಿಯಲ್ಲ
ಸೈಮನ್ ಆಯೋಗದಲ್ಲಿ ಒಬ್ಬರೂ ಭಾರತೀಯ ಸದಸ್ಯರಿರಲಿಲ್ಲ. “ಕೇವಲ ಒಬ್ಬ ಭಾರತೀಯ ಸದಸ್ಯ” ಎನ್ನುವುದು ತಪ್ಪು. ಭಾರತೀಯರಿಲ್ಲದ ಕಾರಣವೇ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು.

ಹೇಳಿಕೆ C ಸರಿಯಾಗಿದೆ
ಸೈಮನ್ ಆಯೋಗದ ವರದಿ ಮತ್ತು ದುಂಡು ಮೇಜಿನ ಸಮ್ಮೇಳನಗಳ ಫಲಿತಾಂಶವಾಗಿ ಭಾರತ ಸರ್ಕಾರ ಕಾಯಿದೆ 1935 ರೂಪುಗೊಂಡಿತು.

ಹೇಳಿಕೆ D ಸರಿಯಲ್ಲ
ಭಾರತ ಸರ್ಕಾರ ಕಾಯಿದೆ 1935 ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವವನ್ನು ರದ್ದುಪಡಿಸಿ ಪ್ರಾಂತೀಯ ಸ್ವಾಯತ್ತತೆ ನೀಡಿತು.
ದ್ವಿಪ್ರಭುತ್ವವನ್ನು ಕೇಂದ್ರದಲ್ಲಿ (ಪ್ರಸ್ತಾವಿತವಾಗಿ) ಪರಿಚಯಿಸಲು ಉದ್ದೇಶಿಸಿತ್ತು, ಪ್ರಾಂತ್ಯಗಳಲ್ಲಿ ಅಲ್ಲ.

👉 ಆದ್ದರಿಂದ ತಪ್ಪಾದ ಹೇಳಿಕೆಗಳು B ಮತ್ತು D.

7 ‘ದಿ ಪೊಲಿಟಿಕಲ್ ಎಕೊನೊಮಿ ಆಫ್ ಇನ್‌ಡೈರೆಕ್ಟ್ ರೂಲ್, ಮೈಸೂರು 1881-1971″ ಈ ಗ್ರಂಥದಲ್ಲಿ ಮೈಸೂರು ದೇಶೀಯ ರಾಜ್ಯದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

i.ಸಂಘಟನೆ ಇಲ್ಲದೆ ಸಜ್ಜುಗೊಳಿಸುವಿಕೆ (1885-1920 A.D.)

ii. ಶಿಕ್ಷಿತರ ಸಜ್ಜುಗೊಳಿಸುವಿಕೆ (1920-1937 A.D.)

iii. ಸಮೂಹ ಸಜ್ಜುಗೊಳಿಸುವಿಕೆ (1937-1947 A.D.)

ಈ ಕೃತಿಯ ಲೇಖಕ ಯಾರು?

(1) ಡಬ್ಲ್ಯು.ಎ. ರಸೆಲ್

(2) ಬ್ಜೋರ್ನ್ ಹೆಟ್ನೆ

(3) ಮೊಹಿಬ್ಬುಲ್ ಹಸನ್

(4) ಬಿಪಿನ್ ಚಂದ್ರ

ಸರಿಯಾದ ಉತ್ತರ: (2) ಬ್ಜೋರ್ನ್ ಹೆಟ್ನೆ
ವಿವರಣೆ:
“The Political Economy of Indirect Rule, Mysore (1881–1971)” ಎಂಬ ಕೃತಿಯಲ್ಲಿ ಮೈಸೂರು ದೇಶೀಯ ರಾಜ್ಯದಲ್ಲಿನ ರಾಷ್ಟ್ರೀಯ ಚಳುವಳಿಯನ್ನು
ಸಂಘಟನೆ ಇಲ್ಲದ ಸಜ್ಜುಗೊಳಿಸುವಿಕೆ (1885–1920),
ಶಿಕ್ಷಿತರ ಸಜ್ಜುಗೊಳಿಸುವಿಕೆ (1920–1937),
ಸಮೂಹ ಸಜ್ಜುಗೊಳಿಸುವಿಕೆ (1937–1947)
ಎಂದು ವಿಂಗಡಿಸಿದವರು ಬ್ಜೋರ್ನ್ ಹೆಟ್ನೆ (Björn Hettne).

ಮೈಸೂರು ರಾಷ್ಟ್ರೀಯ ಚಳುವಳಿಯ ಹಂತಗಳು (ಹೆಟ್ನೆ ಪ್ರಕಾರ)

ಸಂಘಟನೆ ಇಲ್ಲದೆ ಸಜ್ಜುಗೊಳಿಸುವಿಕೆ (1885–1920)

ಆರಂಭಿಕ ಹಂತ

ರಾಜಕೀಯ ಸಂಘಟನೆಗಳ ಕೊರತೆ

ಸುಧಾರಣಾ ಮನೋಭಾವದ ಚಟುವಟಿಕೆಗಳು

ಪ್ರಜಾಸತ್ತಾತ್ಮಕ ಚೇತನೆಯ ಆರಂಭ

ಶಿಕ್ಷಿತರ ಸಜ್ಜುಗೊಳಿಸುವಿಕೆ (1920–1937)

ವಿದ್ಯಾವಂತ ಮಧ್ಯಮ ವರ್ಗದ ನಾಯಕತ್ವಸಭೆಗಳು, ಪತ್ರಿಕೆಗಳು, ಸಂಘಟನೆಗಳ ಸ್ಥಾಪನೆ

ಕಾಂಗ್ರೆಸ್ ಪ್ರಭಾವ ವೃದ್ಧಿ

ಸಮೂಹ ಸಜ್ಜುಗೊಳಿಸುವಿಕೆ (1937–1947)

ರೈತರು, ಕಾರ್ಮಿಕರು, ಸಾಮಾನ್ಯ ಜನರ ಭಾಗವಹಿಕೆ

ಅಖಿಲ ಭಾರತ ಚಳುವಳಿಗಳ ಪ್ರಭಾವ

ಸ್ವಾತಂತ್ರ್ಯ ಹೋರಾಟದ ಉಗ್ರತೆ

8 “ಗರಿಷ್ಠ ಗುತ್ತಿಗೆದಾರರಿಗೆ ದೊಡ್ಡ ಪ್ರಮಾಣದೆ ಭೂಮಿಯನ್ನು ಹೆಚ್ಚಿನ ಮೊತ್ತಕ್ಕೆ ಗೇಣಿ ನೀಡಿದ ಪರಿಣಾಮವಾಗಿ, ರೈತರಲ್ಲಿ ಅಸಹನೆ ಹೆಚ್ಚಾಗಿ ದಂಗೆ ಉಂಟಾಯಿತು.”

ಮೇಲಿನ ಹೇಳಿಕೆಯು 1830-31ರ ನಗರ ದಂಗೆಯ ಸ್ವರೂಪವನ್ನು ಬಿಂಬಿಸುತ್ತದೆ. ಇದು ಯಾರ ಹೇಳಿಕೆಯಾಗಿದೆ?

(1) ಸಿ. ಹಯವದನ ರಾವ್

(2) ಲಾರ್ಡ್ ಬೌರಿಂಗ್

(3) ಶ್ರೀನಿವಾಸ ಮೂರ್ತಿ ಮತ್ತು ಟಿ. ರಾಮಕೃಷ್ಣ

(4) ಮಾರ್ಕ್ ಕಬ್ಬನ್

ಸರಿಯಾದ ಉತ್ತರ: (1) ಸಿ. ಹಯವದನ ರಾವ್ ವಿವರಣೆ:

1830–31ರ ನಗರ ದಂಗೆ (Nagar Revolt) ಕುರಿತು“ಗರಿಷ್ಠ ಗುತ್ತಿಗೆದಾರರಿಗೆ ದೊಡ್ಡ ಪ್ರಮಾಣದ ಭೂಮಿಯನ್ನು ಹೆಚ್ಚಿನ ಮೊತ್ತಕ್ಕೆ ಗೇಣಿ ನೀಡಿದ ಪರಿಣಾಮವಾಗಿ ರೈತರಲ್ಲಿ ಅಸಹನೆ ಹೆಚ್ಚಾಗಿ ದಂಗೆ ಉಂಟಾಯಿತು”ಎಂದು ವಿಶ್ಲೇಷಣೆ ನೀಡಿರುವವರು ಸಿ. ಹಯವದನ ರಾವ್ (C. Hayavadana Rao).

ಅವರು ಮೈಸೂರು ರಾಜ್ಯದ ಇತಿಹಾಸವನ್ನು ಆರ್ಥಿಕ–ಆಡಳಿತಾತ್ಮಕ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿದ್ದು,ಭೂಗುತ್ತಿಗೆ ವ್ಯವಸ್ಥೆ,ಅತಿಯಾದ ತೆರಿಗೆ,ರೈತರ ಅಸಮಾಧಾನ ಇವೇ ನಗರ ದಂಗೆಗೆ ಪ್ರಮುಖ ಕಾರಣಗಳು ಎಂದು ಹೇಳಿದ್ದಾರೆ.

9. ಅಜಂತಾದ ಬಹುಪಾಲು ವರ್ಣಚಿತ್ರಗಳು ಈ ಕೆಳಗಿನ ಯಾವ ಪಂಥಕ್ಕೆ ಸೇರಿವೆ?

(1) ಬೌದ್ಧ ಧರ್ಮದ ಮಹಾಯಾನ ಪಂಥ

(2) ಬೌದ್ಧ ಧರ್ಮದ ಹೀನಾಯಾನ ಪಂಥ

(3) ಬೌದ್ಧ ಧರ್ಮದ ವಜ್ರಾಯಾನ ಪಂಥ

(4) ಬೌದ್ಧ ಧರ್ಮದ ಹೀನಾಯಾನ ಮತ್ತು ವಜ್ರಾಯಾನ ಪಂಥಗಳು

ಸರಿಯಾದ ಉತ್ತರ: (1) ಬೌದ್ಧ ಧರ್ಮದ ಮಹಾಯಾನ ಪಂಥ

ವಿವರಣೆ:

ಅಜಂತಾ ಗುಹೆಗಳ ಬಹುಪಾಲು ವರ್ಣಚಿತ್ರಗಳು ಬೌದ್ಧ ಧರ್ಮದ ಮಹಾಯಾನ ಪಂಥಕ್ಕೆ ಸೇರಿವೆ.ಅವುಗಳಲ್ಲಿಬೋಧಿಸತ್ತ್ವಗಳ ಚಿತ್ರಣ,ಬುದ್ಧನನ್ನು ಮಾನವ ರೂಪದಲ್ಲಿ ತೋರಿಸುವುದು,ಜಾತಕ ಕಥೆಗಳ ಚಿತ್ರಣ ಇವು ಮುಖ್ಯ ಲಕ್ಷಣಗಳಾಗಿವೆ — ಇವೆಲ್ಲವೂ ಮಹಾಯಾನ ಬೌದ್ಧ ಧರ್ಮದ ವೈಶಿಷ್ಟ್ಯಗಳು.

ಹೀನಾಯಾನ – ಬುದ್ಧನನ್ನು ಸಾಮಾನ್ಯವಾಗಿ ಪ್ರತೀಕಾತ್ಮಕವಾಗಿ (ಚಕ್ರ, ಪಾದಚಿಹ್ನೆ) ಮಾತ್ರ ತೋರಿಸುತ್ತದೆ.

ವಜ್ರಾಯಾನ – ನಂತರದ ಕಾಲದ ಪಂಥ; ಅಜಂತಾ ವರ್ಣಚಿತ್ರಗಳ ಬಹುಪಾಲಿಗೆ ಅನ್ವಯಿಸುವುದಿಲ್ಲ.

10. ರಾಜಾರಾಮ್ ಮೋಹನ್ ರಾಯ್‌ ಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

ಹೇಳಿಕೆಗಳು

A. ಇವರು ಪರ್ಷಿಯನ್ ಭಾಷೆಯಲ್ಲಿ ತುಷ್ಪತ್-ಉಲ್-ಮುವಾಹಿದೀನ್ ಅನ್ನು ಬರೆದಿದ್ದಾರೆ.

B. ಇವರು ವೇದಗಳ ಏಕದೇವತಾ ವಾದವನ್ನು ಎತ್ತಿ ಹಿಡಿದಿದ್ದಾರೆ.

C. ಇವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.

D. ಇವರು ಸ್ವಾತಂತ್ರ್ಯ, ಉದಾರವಾದ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನು ಬೆಂಬಲಿಸಿದರು.ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A, B ಮತ್ತು C ಮಾತ್ರ

(2) A, B ಮತ್ತು D ಮಾತ್ರ

(3) B ಮತ್ತು C ಮಾತ್ರ

(4) D ಮಾತ್ರ

ಸರಿಯಾದ ಉತ್ತರ: (2) A, B ಮತ್ತು D ಮಾತ್ರ

ವಿವರಣೆ:

A. ಸರಿಯಾಗಿದೆ: ರಾಜಾರಾಮ್ ಮೋಹನ್ ರಾಯ್ ಅವರು ಪರ್ಷಿಯನ್ ಭಾಷೆಯಲ್ಲಿ “ತುಹ್ಫತ್-ಉಲ್-ಮುವಾಹಿದೀನ್ (Tuhfat-ul-Muwahhidin)” ಅನ್ನು ಬರೆದಿದ್ದಾರೆ.

B. ಸರಿಯಾಗಿದೆ: ಅವರು ವೇದಗಳ ಏಕದೇವತಾ ವಾದವನ್ನು ಬಲವಾಗಿ ಸಮರ್ಥಿಸಿದರು ಮತ್ತು ಅಂಧಶ್ರದ್ಧೆಗಳನ್ನು ವಿರೋಧಿಸಿದರು.

C. ಸರಿಯಲ್ಲ: Servants of India Society ಅನ್ನು ಸ್ಥಾಪಿಸಿದವರು ಗೋಪಾಲ ಕೃಷ್ಣ ಗೋಖಲೆ, ರಾಜಾರಾಮ್ ಮೋಹನ್ ರಾಯ್ ಅಲ್ಲ.

D.ಸರಿಯಾಗಿದೆ: ಅವರು ಸ್ವಾತಂತ್ರ್ಯ, ಉದಾರವಾದ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆ ಯ ಮೌಲ್ಯಗಳನ್ನು ಬೆಂಬಲಿಸಿದರು.

11. ಕೆಳಗಿನ ಮಹಿಳಾ ಕ್ರಾಂತಿಕಾರಿಗಳ ಪೈಕಿ ಯಾರು 15ನೇ ವರ್ಷದ ವಯಸ್ಸಿನಲ್ಲಿ, ತನ್ನ ಸಹಚರರೊಂದಿಗೆ, ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ರವರನ್ನು ಗುಂಡಿಟ್ಟು ಸಾಯಿಸಿದಳು? ಆಕೆಯು ಕ್ರಾಂತಿಕಾರಿ ಜುಗಂತರ್ ಪಕ್ಷಕ್ಕೂ ಸಹ ಸೇರಿಕೊಂಡಿದ್ದಳು. 1939ರಲ್ಲಿ, ಈಕೆಯನ್ನು ಸರ್ಕಾರ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಕ್ಷಮಾದಾನ ಒಪ್ಪಂದದ ಪ್ರಕಾರ ಬಿಡುಗಡೆ ಮಾಡಲಾಯಿತು. ಇದಾದ ನಂತರ. ಆಕೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಳು. ನಂತರ, ಆಕೆಯು ಕಮ್ಯುನಿಸ್ಟ್ ಪಕ್ಷದ ಚಳುವಳಿಯಲ್ಲಿಯೂ ಸಹ ಭಾಗವಹಿಸಿದ್ದಳು. ಆಕೆಯು ‘ಅರುಣ್ ಬಹವಿ’ ಶೀರ್ಷಿಕೆಯ ಒಂದು ಪುಸ್ತಕವನ್ನು ಬರೆದಳು.

ಉತ್ತರ ಆಯ್ಕೆಗಳು:

(1) ಬೀನಾ ದಾಸ್

(2) ಸುನೀತಿ ಚೌಧರಿ

(3) ಶಾಂತಿ ಘೋಷ್

(4) ಪ್ರೀತಿಲತಾ ವಡ್ಡೆದಾರ್

ಸರಿಯಾದ ಉತ್ತರ: (2) ಸುನೀತಿ ಚೌಧರಿ

ವಿವರಣೆ:

ಸುನೀತಿ ಚೌಧರಿ 1931ರಲ್ಲಿ ಕೇವಲ 15ನೇ ವಯಸ್ಸಿನಲ್ಲಿ, ತನ್ನ ಸಹಚರಿ ಶಾಂತಿ ಘೋಷ್ ಜೊತೆಗೂಡಿ ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು.

ಅವರು ಕ್ರಾಂತಿಕಾರಿ ಜುಗಂತರ್ ಪಕ್ಷದ ಸದಸ್ಯೆಯಾಗಿದ್ದರು.

1939ರಲ್ಲಿ, ಸರ್ಕಾರ ಮತ್ತು ಮಹಾತ್ಮ ಗಾಂಧಿಯವರ ಮಧ್ಯೆ ನಡೆದ ಕ್ಷಮಾದಾನ ಒಪ್ಪಂದದಂತೆ ಬಿಡುಗಡೆಗೊಂಡರು.

ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಹಾಗೂ ಕಮ್ಯುನಿಸ್ಟ್ ಚಳುವಳಿಯಲ್ಲೂ ಭಾಗವಹಿಸಿದರು.

ಅವರ ಆತ್ಮಕಥನಾತ್ಮಕ ಕೃತಿ: “ಅರುಣ್ ಬಹವಿ” (Arun Bahni/Arun Bahavi).

12. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನದ 164 (1A) ವಿಧಿಗೆ ಸಂಬಂಧಿಸಿರುವುದಿಲ್ಲ?

I. ಇದನ್ನು 91ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನದಲ್ಲಿ ಸೇರಿಸಲಾಗಿದೆ.

II. ಈ ಅನುಚ್ಛೇದ ಪ್ರಕಾರ ಮುಖ್ಯಮಂತ್ರಿ/ಪ್ರಧಾನ ಮಂತ್ರಿಯನ್ನು ಹೊರತುಪಟ್ಟಿದಂತೆ ಮಂತ್ರಿ ಮಂಡಲದ ಗಾತ್ರ ಲೋಕಸಭೆ/ರಾಜ್ಯ ಶಾಸಕಾಂಗದ ಒಟ್ಟು ಸದಸ್ಯರ ಸಂಖ್ಯೆಯು 15% ಮೀರಬಾರದು. “

ಉತ್ತರ ಆಯ್ಕೆಗಳು:

(1) I ಮಾತ್ರ

(2) I ಮತ್ತು II ಎರಡೂ

(3) II ಮಾತ್ರ

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (3) II ಮಾತ್ರ

ವಿವರಣೆ:

I. ಸಂಬಂಧಿಸಿದೆ
ಸಂವಿಧಾನದ 164(1A) ವಿಧಿಯನ್ನು 91ನೇ ಸಂವಿಧಾನ ತಿದ್ದುಪಡಿ ಕಾಯ್ದೆ (2003) ಮೂಲಕ ಸೇರಿಸಲಾಗಿದೆ — ಇದು ಸರಿಯಾದ ಹೇಳಿಕೆ.

II. ಸಂಬಂಧಿಸಿಲ್ಲ / ತಪ್ಪು

164(1A) ವಿಧಿಯ ಪ್ರಕಾರ ಮಂತ್ರಿಮಂಡಲದ ಗಾತ್ರದಲ್ಲಿ ಮುಖ್ಯಮಂತ್ರಿ ಕೂಡ ಸೇರಿರುತ್ತಾರೆ; “ಮುಖ್ಯಮಂತ್ರಿಯನ್ನು ಹೊರತುಪಡಿಸಿ” ಎನ್ನುವುದು ತಪ್ಪು.

ಜೊತೆಗೆ, ಹೇಳಿಕೆಯಲ್ಲಿ ಪ್ರಧಾನಮಂತ್ರಿ / ಲೋಕಸಭೆ ಎಂಬ ಉಲ್ಲೇಖ ಇದೆ — ಅದು 75(1A) ವಿಧಿಗೆ ಸಂಬಂಧಿಸಿದೆ, 164(1A)ಗೆ ಅಲ್ಲ.

13. ಈ ಕೆಳಗಿನ ಸಂವಿಧಾನದ ಯಾವ ವಿಧಿಯು ರಾಜ್ಯಗಳಿಗೆ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಲ್ಲಿ ಮಾತ್ರವಲ್ಲದ ಆದಾಯ, ಸ್ಥಾನಮಾನದಲ್ಲಿನ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ಕಡಿಮೆಮಾಡಲು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ನಿರ್ದೇಶನ ನೀಡುತ್ತೆ?

I. 38(1)

II. 38(2)

III. 38(1) 2 38(2)

IV. 39

ಉತ್ತರ ಆಯ್ಕೆಗಳು:

(1) 1 ಮಾತ್ರ

(2) II ಮಾತ್ರ

(3) I, II. 2 III

(4) IV ಮಾತ್ರ

ಸರಿಯಾದ ಉತ್ತರ: (2) II ಮಾತ್ರ

ವಿವರಣೆ:

ವಿಧಿ 38(2) ಸ್ಪಷ್ಟವಾಗಿ ಹೇಳುತ್ತದೆ:
ರಾಜ್ಯವು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ, ವ್ಯಕ್ತಿಗಳ ಗುಂಪುಗಳ ನಡುವೆ ಸಹ, ಆದಾಯ, ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ಕಡಿಮೆಮಾಡಲು
ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು.

ವಿಧಿ 38(1)
ಸಮಾಜದ ಕಲ್ಯಾಣವನ್ನು ಉತ್ತೇಜಿಸುವ ಸಾಮಾನ್ಯ ಕರ್ತವ್ಯವನ್ನು ಮಾತ್ರ ಹೇಳುತ್ತದೆ;
ಅಸಮಾನತೆ ಕಡಿತದ ಸ್ಪಷ್ಟ ಉಲ್ಲೇಖ ಇಲ್ಲ.

ವಿಧಿ 39
ಇದು ನೀತಿ ನಿರ್ದೇಶಕ ತತ್ವಗಳ ಇನ್ನಿತರ ಆರ್ಥಿಕ–ಸಾಮಾಜಿಕ ಗುರಿಗಳನ್ನು ಒಳಗೊಂಡಿದೆ,
ಆದರೆ ಪ್ರಶ್ನೆಯಲ್ಲಿ ಕೇಳಿದ ನಿರ್ದಿಷ್ಟ ವಾಕ್ಯಕ್ಕೆ ಇದು ಸರಿಹೊಂದುತ್ತಿಲ್ಲ.

👉 ಆದ್ದರಿಂದ ಸರಿಯಾದ ಉತ್ತರ: (2) II ಮಾತ್ರ.

14. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಮೊಯರ್ ನದಿ ಕರ್ನಾಟಕ ಮತ್ತು ತಮಿಳುನಾಡು ಗಡಿಗಳಲ್ಲಿ ಹರಿಯುತ್ತದೆ.

B. ಪಾಲರ್ ನದಿ ಕಾವೇರಿ ನದಿಯ ಉಪನದಿ.

C. ಮಂಜಿರಾ ನದಿಯ ಉಪನದಿ ಕಾರಂಜ ಮತ್ತು ಗೋದಾವರಿಯ ಉಪನದಿ ಮಂಜರಾ.

D. ಉತ್ತರ ಪಿನಾಕಿನಿ ಅಂತಾರಾಜ್ಯ ನದಿಯಾಗಿದ್ದು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಇದು ನಂದಿದುರ್ಗ ಬೆಟ್ಟದಲ್ಲಿ ಉಗಮಿಸುತ್ತದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಎಲ್ಲ ಹೇಳಿಕೆಗಳು ಸರಿಯಾಗಿವೆ

(2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ಸರಿಯಾದ ಉತ್ತರ: (2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿವರಣೆ:

A. ಸರಿಯಾಗಿದೆ
ಮೊಯರ್ ನದಿ ಕರ್ನಾಟಕ ಮತ್ತು ತಮಿಳುನಾಡುಗಳ ಗಡಿಭಾಗದಲ್ಲಿ ಹರಿಯುತ್ತದೆ (ಭವಾನಿ ನದಿಯ ಉಪನದಿ).

B. ಸರಿಯಲ್ಲ
ಪಾಲರ್ ನದಿ ಕಾವೇರಿ ನದಿಯ ಉಪನದಿ ಅಲ್ಲ.
ಇದು ಸ್ವತಂತ್ರವಾಗಿ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಗೆ ಸೇರುತ್ತದೆ.

C. ಸರಿಯಾಗಿದೆ
ಕಾರಂಜ (Karanja) → ಮಂಜಿರಾ ನದಿಯ ಉಪನದಿ,
ಮಂಜಿರಾ → ಗೋದಾವರಿ ನದಿಯ ಉಪನದಿ.

D. ಸರಿಯಾಗಿದೆ
ಉತ್ತರ ಪಿನಾಕಿನಿ (North Pennar) ಒಂದು ಅಂತರರಾಜ್ಯ ನದಿ.

ಇದು ನಂದಿದುರ್ಗ (ನಂದಿ ಬೆಟ್ಟ) ದಲ್ಲಿ ಉಗಮಿಸಿ ಕರ್ನಾಟಕದಿಂದ ಆಂಧ್ರಪ್ರದೇಶದತ್ತ ಹರಿಯುತ್ತದೆ.

15. ವಾಯು ಮಂಡಲಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಏಕತಾ ವಲಯವು ಪರಿವರ್ತನಾ ಮಂಡಲ, ಸಮೋಷ್ಣ ಮಂಡಲ ಮತ್ತು ಮಧ್ಯಾಂತರ ಮಂಡಲಗಳನ್ನು ಒಳಗೊಂಡಿದೆ.

B. ಓನ್ ಪದರವು ಸಮೋಷ್ಣ ಮಂಡಲದಲ್ಲಿ ಕಂಡುಬರುತ್ತದೆ.

C. ವಾಯುಗೋಳದಲ್ಲಿನ ಮಧ್ಯಾಂತರ ಮಂಡಲವು ಶೀತಭಾಗವಾಗಿದೆ.

D. ವೈವಿಧ್ಯತೆಯ ವಲಯವು ಉಷ್ಣತಾವಲಯ ಮತ್ತು ಆಯಾನ ಮಂಡಲವನ್ನು ಒಳಗೊಂಡಿದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿ

(3) ಮೂರು ಹೇಳಿಕೆಗಳು ಮಾತ್ರ ಸರಿ

(4) ಮೇಲಿನ ಎಲ್ಲ ಹೇಳಿಕೆಗಳು ಸರಿ

ಸರಿಯಾದ ಉತ್ತರ: (4) ಮೇಲಿನ ಎಲ್ಲ ಹೇಳಿಕೆಗಳು ಸರಿ

ವಿವರಣೆ:

A. ಸರಿಯಾಗಿದೆ
ಏಕತಾ ವಲಯ (Homosphere) ನಲ್ಲಿ
👉 ಪರಿವರ್ತನಾ ಮಂಡಲ (Troposphere),
👉 ಸಮೋಷ್ಣ ಮಂಡಲ (Stratosphere),
👉 ಮಧ್ಯಾಂತರ ಮಂಡಲ (Mesosphere)
ಸೇರಿವೆ.

B. ಸರಿಯಾಗಿದೆ
ಓಝೋನ್ ಪದರವು ಸಮೋಷ್ಣ ಮಂಡಲದಲ್ಲಿ (Stratosphere) ಕಂಡುಬರುತ್ತದೆ.

C. ಸರಿಯಾಗಿದೆ
ಮಧ್ಯಾಂತರ ಮಂಡಲ (Mesosphere) ವಾಯುಗೋಳದಲ್ಲಿನ ಅತ್ಯಂತ ಶೀತಭಾಗ.

D. ಸರಿಯಾಗಿದೆ
ವೈವಿಧ್ಯತೆಯ ವಲಯ (Heterosphere) ಯಲ್ಲಿ
👉 ಉಷ್ಣತಾವಲಯ (Thermosphere) ಮತ್ತು
👉 ಆಯಾನ ಮಂಡಲ (Ionosphere) ಸೇರಿವೆ.

16. ಕೆಳಗಿನ ದೇಶಗಳನ್ನು ಪರಿಗಣಿಸಿ:

A. ಫಿನ್‌ ಲ್ಯಾಂಡ್

B. ನಾರ್ವೆ

C. ಅರ್ಮೇನಿಯಾ

D.ಕಜಕಿಸ್ತಾನ್

E.ಉತ್ತರ ಕೊರಿಯಾ

ಮೇಲಿನ ಎಷ್ಟು ದೇಶಗಳು ರಷ್ಯಾ ಜೊತೆ ಗಡಿಯನ್ನು ಹೊಂದಿವೆ?

(1)ಎರಡು ದೇಶಗಳು ಮಾತ್ರ

(2)ಮೂರು ದೇಶಗಳು ಮಾತ್ರ

(3)ನಾಲ್ಕು ದೇಶಗಳು ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (3) ನಾಲ್ಕು ದೇಶಗಳು ಮಾತ್ರ

ವಿವರಣೆ:

A. ಫಿನ್‌ಲ್ಯಾಂಡ್→ ರಷ್ಯಾ ಜೊತೆ ಗಡಿ ಹೊಂದಿದೆ

B. ನಾರ್ವೆ→ ರಷ್ಯಾ ಜೊತೆ (ಉತ್ತರ ಭಾಗದಲ್ಲಿ) ಗಡಿ ಹೊಂದಿದೆ

C. ಅರ್ಮೇನಿಯಾ → ರಷ್ಯಾ ಜೊತೆ ಗಡಿ ಇಲ್ಲ

D. ಕಜಕಿಸ್ತಾನ್→ ರಷ್ಯಾ ಜೊತೆ ದೀರ್ಘ ಭೂಗಡಿ ಹೊಂದಿದೆ

E. ಉತ್ತರ ಕೊರಿಯಾ→ ರಷ್ಯಾ ಜೊತೆ ಚಿಕ್ಕ ಗಡಿ (ಟುಮೆನ್ ನದಿ) ಹೊಂದಿದೆ

👉 ಆದ್ದರಿಂದ ರಷ್ಯಾ ಜೊತೆ ಗಡಿಯನ್ನು ಹೊಂದಿರುವ ದೇಶಗಳು = 4

17. ಕೆಳಗಿನವುಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?

ನದಿ ನಗರ

A. ಟೈಬರ್ ಲಿಸ್ಬನ್

B. ಡಾನ್ಯೂಬ್ ವಿಯೆನ್ನಾ

C. ಟಗುಸ್ರೋಮ್ ರೋಮ್

D. ನೈಲ್ ಕೇಪ್‌ಟೌನ್

ಕೆಳಗಿನವುಗಳಿಂದ ಸರಿ ಉತ್ತರ ಆರಿಸಿ:

(1) ಒಂದು ಜೋಡಿ ಮಾತ್ರ

(2)ಎರಡು ಜೋಡಿಗಳು ಮಾತ್ರ

(3)ಮೂರು ಜೋಡಿಗಳು ಮಾತ್ರ

(4) ಎಲ್ಲ ಜೋಡಿಗಳು

ಸರಿಯಾದ ಉತ್ತರ: (1) ಒಂದು ಜೋಡಿ ಮಾತ್ರ

ವಿವರಣೆ:

A. ಟೈಬರ್ – ಲಿಸ್ಬನ್
ಲಿಸ್ಬನ್ ಟಾಗಸ್ (Tagus) ನದಿಯ ತೀರದಲ್ಲಿದೆ; ಟೈಬರ್ ನದಿ ರೋಮ್ ಮೂಲಕ ಹರಿಯುತ್ತದೆ.

B. ಡಾನ್ಯೂಬ್ – ವಿಯೆನ್ನಾ
ವಿಯೆನ್ನಾ ನಗರ ಡಾನ್ಯೂಬ್ ನದಿಯ ತೀರದಲ್ಲಿದೆ.

C. ಟಗುಸ್ – ರೋಮ್
ರೋಮ್ ಟೈಬರ್ ನದಿಯ ತೀರದಲ್ಲಿದೆ; ಟಗುಸ್ ಅಲ್ಲ.

D. ನೈಲ್ – ಕೇಪ್‌ಟೌನ್
ಕೇಪ್‌ಟೌನ್ ನೈಲ್ ನದಿಯ ತೀರದಲ್ಲಿಲ್ಲ (ನೈಲ್ ಈಜಿಪ್ಟ್‌ನಲ್ಲಿ ಹರಿಯುತ್ತದೆ).

👉 ಆದ್ದರಿಂದ ಸರಿಯಾಗಿ ಹೊಂದಿಕೆಯಾಗಿರುವುದು ಒಂದೇ ಜೋಡಿ (B ಮಾತ್ರ).

18. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಸೂಪರ್‌ಪೊಸಿಷನ್ (ಮೇಲುಸ್ತರ) ಮತ್ತು ಎನ್‌ಟ್ಯಾಂಗಲ್‌ಮೆಂಟ್ (ತೊಡಕು) ಇವು ಪರಿಮಾಣ (quantum) ಸಿದ್ಧಾಂತರ ಮೂಲ ತತ್ವಗಳಾಗಿವೆ.

B. ಪರಿಮಾಣ (quantum) ಕಂಪ್ಯೂಟಿಂಗ್, ಕಮ್ಯೂನಿಕೇಷನ್, ಸೆನ್ಸಿಂಗ್ ಮತ್ತು ಮೆಟೀರಿಯಲ್ಸ್‌ ಗಳಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಕ್ವಾಂಟಂ ಮಿಶನ್ (NOM) ನಾಲ್ಕು ಥಿಮಾಟಿಕ್ ಹೆಬ್ (T-Hubs) ಗಳನ್ನು ಸ್ಥಾಪಿಸಲಾಗುವುದು.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ

ವಿವರಣೆ:

A. ಸರಿಯಾಗಿದೆ
ಸೂಪರ್‌ಪೊಸಿಷನ್ (Superposition) ಮತ್ತು ಎನ್‌ಟ್ಯಾಂಗಲ್‌ಮೆಂಟ್ (Entanglement) — ಇವು ಕ್ವಾಂಟಂ ಸಿದ್ಧಾಂತದ ಮೂಲ ತತ್ವಗಳು.

B. ಸರಿಯಾಗಿದೆ
ರಾಷ್ಟ್ರೀಯ ಕ್ವಾಂಟಂ ಮಿಶನ್ (National Quantum Mission – NQM) ಅಡಿಯಲ್ಲಿ
👉 ಕ್ವಾಂಟಂ ಕಂಪ್ಯೂಟಿಂಗ್, ಕಮ್ಯೂನಿಕೇಷನ್, ಸೆನ್ಸಿಂಗ್ ಮತ್ತು ಮೆಟೀರಿಯಲ್ಸ್ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಲು
👉 ನಾಲ್ಕು ಥಿಮಾಟಿಕ್ ಹಬ್‌ಗಳು (T-Hubs) ಸ್ಥಾಪಿಸಲಾಗುತ್ತದೆ.

19. ಭಾರತ ರತ್ನ ಪ್ರಶಸ್ತಿ ಕುರಿತ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ರಾಷ್ಟ್ರಪತಿಯವರಿಗೆ ಸ್ವತಃ ಪ್ರಧಾನಮಂತ್ರಿಯವರು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸುಗಳನ್ನು ಮಾಡುವರು.

B. ವಾರ್ಷಿಕ ಪ್ರಶಸ್ತಿಗಳ ಸಂಖ್ಯೆಯನ್ನು ಒಂದು ನಿರ್ದಿಷ್ಟ ವರ್ಷದಲ್ಲಿ ಗರಿಷ್ಠ ಮೂರಕ್ಕೆ ಮಿತಿಗೊಳಿಸಲಾಗಿದೆ.

C. ನೆಲ್ಸನ್ ಮಂಡೇಲ ಮತ್ತು ಮದರ್ ಥೆರೆಸಾ ಇಬ್ಬರೂ ಭಾರತರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.

D. ಪದ್ಮ ಪ್ರಶಸ್ತಿ ಪಡೆದ ವ್ಯಕ್ತಿ ಮಾತ್ರ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಬಹುದು.

ಉತ್ತರ ಆಯ್ಕೆಗಳು:

(1) ಒಂದು ಮಾತ್ರ

(2) ಎರಡು ಮಾತ್ರ

(3) ಮೂರು ಮಾತ್ರ

(4) ಎಲ್ಲವು ನಾಲ್ಕು

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತ ರತ್ನ ಪ್ರಶಸ್ತಿಗೆ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ.

B. ಸರಿಯಾಗಿದೆ
ಸಾಮಾನ್ಯವಾಗಿ ಒಂದು ವರ್ಷದಲ್ಲಿ ಗರಿಷ್ಠ ಮೂರು ಭಾರತ ರತ್ನ ಪ್ರಶಸ್ತಿಗಳು ಮಾತ್ರ ನೀಡಲಾಗುತ್ತವೆ.

C. ಸರಿಯಾಗಿದೆ

ಮದರ್ ಥೆರೆಸಾ – 1980

ನೆಲ್ಸನ್ ಮಂಡೇಲಾ – 1990
ಇಬ್ಬರೂ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

D. ಸರಿಯಲ್ಲ
ಪದ್ಮ ಪ್ರಶಸ್ತಿ ಪಡೆದಿರಬೇಕು ಎಂಬುದು ಭಾರತ ರತ್ನಕ್ಕೆ ಅಗತ್ಯವಾದ ಷರತ್ತು ಅಲ್ಲ.

20 “Chip 4” ಅಥವಾ “Fab 4” ಮೈತ್ರಿಕೂಟವು ಸೆಮಿಕಂಡಕ್ಟರ್‌ಗಳನ್ನು ಜಗತ್ತಿನ ನಾಲ್ಕು ಅಗ್ರ ಉತ್ಪಾದಕರನ್ನು ಒಳಗೊಂಡಿದೆ. ಈ ಮುಂದಿನ ಯಾವ ದೇಶಗಳು “Fab 4” ಮೈತ್ರಿಕೂಟದ ಭಾಗವಾಗಿವೆ?

A. ಅಮೆರಿಕದ ಸಂಯುಕ್ತ ಸಂಸ್ಥಾನಗಳು

B. ನೆದರ್‌ಲ್ಯಾಂಡ್ಸ್

C. ಆಸ್ಟ್ರೇಲಿಯಾ

D. ಜಪಾನ್

E. ದಕ್ಷಿಣ ಕೊರಿಯಾ

F. ತೈವಾನ್

G.ಭಾರತ

ಉತ್ತರ ಆಯ್ಕೆಗಳು:

(1) A, B, C, E

(2) B, E, F, G

(3) C, D, F, G

(4) A, D, E, F

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತ ರತ್ನ ಪ್ರಶಸ್ತಿಗೆ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ.

B. ಸರಿಯಾಗಿದೆ
ಸಾಮಾನ್ಯವಾಗಿ ಒಂದು ವರ್ಷದಲ್ಲಿ ಗರಿಷ್ಠ ಮೂರು ಭಾರತ ರತ್ನ ಪ್ರಶಸ್ತಿಗಳು ಮಾತ್ರ ನೀಡಲಾಗುತ್ತವೆ.

C. ಸರಿಯಾಗಿದೆ

ಮದರ್ ಥೆರೆಸಾ – 1980

ನೆಲ್ಸನ್ ಮಂಡೇಲಾ – 1990
ಇಬ್ಬರೂ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

D. ಸರಿಯಲ್ಲ
ಪದ್ಮ ಪ್ರಶಸ್ತಿ ಪಡೆದಿರಬೇಕು ಎಂಬುದು ಭಾರತ ರತ್ನಕ್ಕೆ ಅಗತ್ಯವಾದ ಷರತ್ತು ಅಲ್ಲ.

21. ಡಿಜಿಬೌಟಿ (Djibouti) ನೀತಿ ಸಂಹಿತೆಯನ್ನು ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿ ವಿವರಿಸಿವೆ?(1) ಇದು ಆಫ್ರಿಕಾದೊಳಗೆ ಯಾವುದೇ ಅಪಾಯಕಾರಿಯಾದ (ವಿಕಿರಣಶೀಲವನ್ನು ಒಳಗೊಂಡಂತೆ) ತ್ಯಾಜ್ಯದ ರಫ್ತನ್ನು ನಿಯಂತ್ರಿಸುವ ಗುರಿ ಹೊಂದಿದೆ

(2) ಕ್ರಿಟಿಕಲ್ ಖನಿಜಗಳ ಮೂಲಗಳಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

(3) ಆಫ್ರಿಕಾದಲ್ಲಿ ದಿಢೀರ್ ಕಾರ್ಯಾಚರಣೆಯನ್ನು ತಡೆಯುವ ಮತ್ತು ಜನ-ಕೇಂದ್ರಿತ ಪ್ರಜಾಪ್ರಭುತ್ವದ ಆಡಳಿತವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ

(4) ಪಶ್ಚಿಮ ಹಿಂದೂ ಮಹಾಸಾಗರ ಮತ್ತು ಗಲ್ಫ್ ಆಫ್‌ ಏಡೆನ್‌ನಲ್ಲಿ ಹಡಗುಗಳ ಕಡಲುಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ನಿಗ್ರಹಿಸುವ ಉದ್ದೇಶವನ್ನು ಹೊಂದಿದೆ.

ಸರಿಯಾದ ಉತ್ತರ: (4)

ವಿವರಣೆ:
ಡಿಜಿಬೌಟಿ (Djibouti) ನೀತಿ ಸಂಹಿತೆಯ ಮುಖ್ಯ ಉದ್ದೇಶವು
👉 ಪಶ್ಚಿಮ ಹಿಂದೂ ಮಹಾಸಾಗರ (Western Indian Ocean) ಮತ್ತು
👉 ಗಲ್ಫ್ ಆಫ್ ಏಡೆನ್ (Gulf of Aden) ಪ್ರದೇಶಗಳಲ್ಲಿ
ಹಡಗುಗಳ ಕಡಲುಗಳ್ಳತನ (piracy) ಮತ್ತು ಸಶಸ್ತ್ರ ದರೋಡೆ (armed robbery at sea) ಅನ್ನು ನಿಗ್ರಹಿಸುವುದು.

ಇದು 2009ರಲ್ಲಿ IMO (International Maritime Organization) ನೆರವಿನಿಂದ ರೂಪುಗೊಂಡಿದ್ದು,

ಸಮುದ್ರ ಭದ್ರತೆ

ಪ್ರಾದೇಶಿಕ ಸಹಕಾರ

ಮಾಹಿತಿ ಹಂಚಿಕೆ
ಇವುಗಳ ಮೇಲೆ ಒತ್ತು ನೀಡುತ್ತದೆ.

ಇತರೆ ಆಯ್ಕೆಗಳು ಏಕೆ ತಪ್ಪು?
(1) ಅಪಾಯಕಾರಿ/ವಿಕಿರಣಶೀಲ ತ್ಯಾಜ್ಯ ನಿಯಂತ್ರಣೆ → ಬಾಸೆಲ್ ಒಪ್ಪಂದಕ್ಕೆ ಸಂಬಂಧಿಸಿದೆ

(2) ಕ್ರಿಟಿಕಲ್ ಖನಿಜಗಳು → ಡಿಜಿಬೌಟಿ ಸಂಹಿತೆಗೆ ಸಂಬಂಧ ಇಲ್ಲ

(3) ಪ್ರಜಾಪ್ರಭುತ್ವ/ಸೈನಿಕ ದಿಢೀರ್ ತಡೆ → ರಾಜಕೀಯ ಆಡಳಿತ ವಿಷಯ, ಇದು ಸಮುದ್ರ ಭದ್ರತಾ ಸಂಹಿತೆಯಲ್ಲ

22. ವಿಶ್ವ ಅಭಿವೃದ್ಧಿ ವರದಿ-2024ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಒಂದು ದೇಶವು ಮಧ್ಯಮ-ಆದಾಯದ ಸ್ಥಿತಿಯನ್ನು ತಲುಪಿದ ನಂತರ ಹೆಚ್ಚಿನ ಆದಾಯದ ಸ್ಥಿತಿಗೆ ಪರಿವರ್ತನೆ ಹೊಂದಲು ಅಡ್ಡಿಯುಂಟು ಮಾಡುವಂತಹ ಬೆಳವಣಿಗೆಯ ನಿಶ್ಚಲತೆಯನ್ನು ಹೊಂದುವ ಸ್ಥಿತಿಯನ್ನು ಮಧ್ಯಮ-ಆದಾಯದ ಬೆಲೆಯನ್ನು (trap) ಸೂಚಿಸುತ್ತದೆ.

B. ವಿಶ್ವಬ್ಯಾಂಕ್ ವರದಿಯ ಪ್ರಕಾರ, 118 ದೇಶಗಳನ್ನು ಮಧ್ಯಮ-ಆದಾಯದ ದೇಶಗಳೆಂದು ವರ್ಗಿಕರಿಸಲಾಗಿದೆ.

C. ಮಧ್ಯಮ ಆದಾಯದ ಬಲೆಯಲ್ಲಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.

D. ಕಡಿಮೆ ಆದಾಯದ ದೇಶಗಳು ಹೆಚ್ಚಿನ ಆದಾಯದ ಸ್ಥಿತಿಯನ್ನು ಸಾಧಿಸಲು ವಿಶ್ವಸಂಸ್ಥೆಯು ಹೂಡಿಕೆ (investment), ಸಂಯೋಜನೆ (infusion) ಮತ್ತು ನಾವೀನ್ಯತೆ (innovation) ಯಂತಹ 3i ತಂತ್ರವನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A, B ಮತ್ತು C ಮಾತ್ರ

(2) A, C ಮತ್ತು D ಮಾತ್ರ

(3) A, B ಮತ್ತು D ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (2) A, C ಮತ್ತು D ಮಾತ್ರ
ವಿವರಣೆ (World Development Report 2024):
A. ಸರಿಯಾಗಿದೆ
ಮಧ್ಯಮ-ಆದಾಯದ ಬಲೆ (Middle Income Trap) ಎಂದರೆ—
ಒಂದು ದೇಶ ಮಧ್ಯಮ ಆದಾಯ ಹಂತವನ್ನು ತಲುಪಿದ ನಂತರ,
👉 ಉತ್ಪಾದಕತೆ, ನಾವೀನ್ಯತೆ, ಕೌಶಲ್ಯ ವೃದ್ಧಿಯ ಕೊರತೆಯಿಂದ
👉 ಹೆಚ್ಚಿನ ಆದಾಯದ ಹಂತಕ್ಕೆ ಹೋಗಲು ವಿಫಲವಾಗುವ ಬೆಳವಣಿಗೆಯ ನಿಶ್ಚಲತೆ.
B. ಸರಿಯಲ್ಲ
ವಿಶ್ವಬ್ಯಾಂಕ್ ಪ್ರಕಾರ ಸುಮಾರು 108–110 ದೇಶಗಳು ಮಧ್ಯಮ-ಆದಾಯದ ದೇಶಗಳಾಗಿವೆ.
118 ಎಂಬ ಸಂಖ್ಯೆ ಸರಿಯಲ್ಲ.
C. ಸರಿಯಾಗಿದೆ
ಭಾರತವನ್ನು ವಿಶ್ವ ಅಭಿವೃದ್ಧಿ ವರದಿ–2024
👉 ಮಧ್ಯಮ-ಆದಾಯದ ಬಲೆ ಎದುರಿಸುವ ಸಾಧ್ಯತೆಯಲ್ಲಿರುವ ದೇಶ ಎಂದು ಗುರುತಿಸಿದೆ.

D. ಸರಿಯಾಗಿದೆ
ವರದಿ ಪ್ರಕಾರ, ಕಡಿಮೆ/ಮಧ್ಯಮ ಆದಾಯದ ದೇಶಗಳು
👉 Investment (ಹೂಡಿಕೆ)
👉 Infusion (ತಂತ್ರಜ್ಞಾನ/ಮೂಲಧನ ಸಂಯೋಜನೆ)
👉 Innovation (ನಾವೀನ್ಯತೆ)
ಎನ್ನುವ 3I ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

23 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A.ಹಣದ ಮಾರುಕಟ್ಟೆಯು RBI ನ ನೇರ ನಿಯಂತ್ರಣದ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ.

B.ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ (SEBI) ಯು ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರವಾಗಿದೆ.ಉತ್ತರ ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3)A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (3) A ಮತ್ತು B ಎರಡೂ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಹಣದ ಮಾರುಕಟ್ಟೆ (Money Market) RBI (ಭಾರತೀಯ ರಿಸರ್ವ್ ಬ್ಯಾಂಕ್) ನ ನೇರ ನಿಯಂತ್ರಣದ ವ್ಯಾಪ್ತಿಗೆ ಬರುತ್ತದೆ. ಕಾಲ್ ಮನಿ, ಟ್ರೆಷರಿ ಬಿಲ್‌ಗಳು, ಕಮರ್ಶಿಯಲ್ ಪೇಪರ್‌ಗಳು ಮೊದಲಾದವುಗಳನ್ನು RBI ನಿಯಂತ್ರಿಸುತ್ತದೆ.

ಹೇಳಿಕೆ B – ಸರಿಯಾಗಿದೆ
SEBI (ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ) ದೇಶದ ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರವಾಗಿದೆ. ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ಸ್, ಹೂಡಿಕೆದಾರರ ರಕ್ಷಣೆ ಇತ್ಯಾದಿಗಳನ್ನು SEBI ನೋಡಿಕೊಳ್ಳುತ್ತದೆ.

24. ಮುಂದಿನ ಯಾವ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ:

A. NITI ಆಯೋಗದ ಸಹಯೋಗದೊಂದಿಗೆ ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ (UNDP) ಮತ್ತು ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ವು ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (MPI) ಅಭಿವೃದ್ಧಿಪಡಿಸಿದೆ.

B. ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕವು 12 ಸೂಚ್ಯಂಕಗಳನ್ನು ಹೊಂದಿರುವಾಗ, ಭಾರತದ ಬಹು ಆಯಾಮ ಬಡತನದ ಸೂಚ್ಯಂಕವು (MPI) 10 ಸೂಚ್ಯಂಕಗಳನ್ನು ಹೊಂದಿದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (1) A ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಭಾರತದ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (National MPI) ಅನ್ನು
NITI ಆಯೋಗ, UNDP (ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ) ಮತ್ತು
OPHI (Oxford Poverty and Human Development Initiative) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೇಳಿಕೆ B – ತಪ್ಪಾಗಿದೆ

ಜಾಗತಿಕ MPI → 10 ಸೂಚ್ಯಂಕಗಳು

ಭಾರತದ ರಾಷ್ಟ್ರೀಯ MPI → 12 ಸೂಚ್ಯಂಕಗಳು
ಹೇಳಿಕೆಯಲ್ಲಿ ಇದನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ.

25. 2020ರಲ್ಲಿ ಪ್ರಾರಂಭಿಸಿದ ಮರುಕೌಶಲ್ಯ (Reskilling) ಕ್ರಾಂತಿಯು 2030ರೊಳಗೆ ಉತ್ತಮ ಶಿಕ್ಷಣ, ಕೌಶಲ್ಯಗಳು ಮತ್ತು ಆರ್ಥಿಕ ಅವಕಾಶದೊಂದಿಗೆ ಒಂದು ಶತಕೋಟಿ ಜನರನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ, ಮರು ಕೌಶಲ್ಯ ಕ್ರಾಂತಿಯನ್ನು ಇವರಿಂದ ಪ್ರಾರಂಭಿಸಲಾಗಿದೆ:

(1) ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)

(2) ವಿಶ್ವ ಆರ್ಥಿಕ ವೇದಿಕೆ (WEF)

(3) ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ (UNDP)

(4) ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (UNESCO)

ಸರಿಯಾದ ಉತ್ತರ: (2) ವಿಶ್ವ ಆರ್ಥಿಕ ವೇದಿಕೆ (WEF)

ವಿವರಣೆ:
ಮರುಕೌಶಲ್ಯ ಕ್ರಾಂತಿ (Reskilling Revolution) ಅನ್ನು 2020ರಲ್ಲಿ ವಿಶ್ವ ಆರ್ಥಿಕ ವೇದಿಕೆ (World Economic Forum) ಪ್ರಾರಂಭಿಸಿದೆ.
ಇದರ ಗುರಿ 2030ರೊಳಗೆ 1 ಶತಕೋಟಿ ಜನರಿಗೆ ಉತ್ತಮ ಶಿಕ್ಷಣ, ಅಗತ್ಯ ಕೌಶಲ್ಯಗಳು ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುವುದಾಗಿದೆ.

26. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಆದಾಯದ ಕೊರತೆಯು, ಬಡ್ಡಿ ಸಂದಾಯಗಳನ್ನು ಕಳೆಯುವ ವಿತ್ತೀಯ ಕೊರತೆಯಾಗಿದೆ.

B. ವಿತ್ತೀಯ ಕೊರತೆಯು, ಸರ್ಕಾರದ ಒಟ್ಟು ‘ವೆಚ್ಚಗಳು ಮತ್ತು ಸಾಲವನ್ನು ಹೊರತುಪಡಿಸಿದ ಅದರ ಒಟ್ಟು ಸ್ವೀಕೃತಿಗಳ ನಡುವಿನ ಭಿನ್ನತೆಯಾಗಿದೆ.

C. ಸರ್ಕಾರವು ಆದಾಯದ ರೂಪದಲ್ಲಿ ಅದು ವಸೂಲಿ ಮಾಡಿದ್ದಕ್ಕಿಂತ ಹೆಚ್ಚಾಗಿ ಖರ್ಚು ಮಾಡಿರುವಾಗ ಅದು ಹೆಚ್ಚುವರಿ ಆಯವ್ಯಯವನ್ನು ವಹಿಸಿಕೊಳ್ಳುತ್ತದೆ.

ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) ಒಂದು ಹೇಳಿಕೆ ಮಾತ್ರ

(2) ಎರಡು ಹೇಳಿಕೆಗಳು ಮಾತ್ರ

(3) ಮೂರು ಹೇಳಿಕೆಗಳು ಮಾತ್ರ

(4) ಯಾವ ಹೇಳಿಕೆಗಳೂ ಅಲ್ಲ

ಸರಿಯಾದ ಉತ್ತರ: (1) ಒಂದು ಹೇಳಿಕೆ ಮಾತ್ರ
ವಿವರಣೆ:
ಹೇಳಿಕೆ A – ತಪ್ಪಾಗಿದೆ
ಆದಾಯದ ಕೊರತೆ (Revenue Deficit) ಎಂದರೆ
ಆದಾಯ ವೆಚ್ಚ − ಆದಾಯ ಸ್ವೀಕೃತಿಗಳು.
ಬಡ್ಡಿ ಸಂದಾಯಗಳನ್ನು ಕಳೆಯುವ ವಿತ್ತೀಯ ಕೊರತೆಯು ಪ್ರಾಥಮಿಕ ಕೊರತೆ (Primary Deficit) ಆಗುತ್ತದೆ, ಆದಾಯದ ಕೊರತೆಯಲ್ಲ.
ಹೇಳಿಕೆ B – ಸರಿಯಾಗಿದೆ
ವಿತ್ತೀಯ ಕೊರತೆ (Fiscal Deficit) ಎಂದರೆ
ಸರ್ಕಾರದ ಒಟ್ಟು ವೆಚ್ಚಗಳು ಮತ್ತು (ಸಾಲವನ್ನು ಹೊರತುಪಡಿಸಿದ) ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸ.
ಹೇಳಿಕೆ C – ತಪ್ಪಾಗಿದೆ
ಸರ್ಕಾರವು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅದು ಆಯವ್ಯಯ ಕೊರತೆ (Budget Deficit) ವಹಿಸಿಕೊಳ್ಳುತ್ತದೆ, ಹೆಚ್ಚುವರಿ ಆಯವ್ಯಯ (Surplus) ಅಲ್ಲ.

27. ಈ ಕೆಳಗಿನವುಗಳಲ್ಲಿ ಯಾವುದು ‘ಕಾರ್ಸ್ಟ್’ (ಸುಣ್ಣ ಕಲ್ಲು ಪ್ರದೇಶದ) ಸ್ಥಳ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ?A.ಅವರೋಹಿ ಶಂಖುಗಳು (Stalactites)

B. ಆರೋಹಿ ಶಂಖುಗಳು (Stalagmites)

C. ಯುವಾಲಾ

D. ಡೊಲೈನ್ಸ್

ಕೆಳಗಿನವುಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1)ಒಂದು ಮಾತ್ರ ಸರಿಯಾಗಿದೆ

(2)ಎರಡು ಮಾತ್ರ ಸರಿಯಾಗಿವೆ

(3)ಮೂರು ಮಾತ್ರ ಸರಿಯಾಗಿವೆ

(4)ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಎಲ್ಲವೂ ಸರಿಯಾಗಿವೆ

ವಿವರಣೆ:

‘ಕಾರ್ಸ್ಟ್ (ಸುಣ್ಣಕಲ್ಲು ಪ್ರದೇಶ)’ ಭೂಸ್ವರೂಪಕ್ಕೆ ಸಂಬಂಧಿಸಿದ ಲಕ್ಷಣಗಳು:

A. ಅವರೋಹಿ ಶಂಖುಗಳು (Stalactites) – ಗುಹೆಗಳ ಮೇಲ್ಛಾವಣಿಯಿಂದ ಕೆಳಕ್ಕೆ ತೂಗುವ ರಚನೆಗಳು

B. ಆರೋಹಿ ಶಂಖುಗಳು (Stalagmites) – ಗುಹೆಗಳ ನೆಲದಿಂದ ಮೇಲಕ್ಕೆ ಬೆಳೆಯುವ ರಚನೆಗಳು

C. ಯುವಾಲಾ (Uvala) – ಹಲವಾರು ಡೊಲೈನ್‌ಗಳು ಸೇರಿ ರಚನೆಯಾಗುವ ದೊಡ್ಡ ಕುಸಿತ ಪ್ರದೇಶ

D. ಡೊಲೈನ್ಸ್ (Dolines) – ಸುಣ್ಣಕಲ್ಲಿನ ಕರಗುವಿಕೆಯಿಂದ ಉಂಟಾಗುವ ಕುಸಿತ ಗುಂಡಿಗಳು

👉 ಇವೆಲ್ಲವೂ ಕಾರ್ಸ್ಟ್ ಭೂಆಕೃತಿ ಲಕ್ಷಣಗಳು ಆಗಿರುವುದರಿಂದ ಎಲ್ಲವೂ ಸರಿಯಾಗಿದೆ.

28. ಈ ಕೆಳಗಿನವುಗಳಲ್ಲಿ ಯಾವುದು ಭೂ ಸ್ವರೂಪಗಳು ಗಾಳಿಯ ಸಂಚಯನ ನಿರ್ಮಾಣವಾಗುತ್ತದೆ? ಕಾರ್ಯದಿಂದ

A. ಶಿಲಾಬೆಟ್ಟ

B. ಶಿಲಾ ಅಂಕಣ

C. ಅಣಬೆಯಾಕಾರದ ಶಿಲೆ

D. ಪ್ರಾಂಗಣ ಶಿಲಾಶಿಖೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:(1) ಎರಡು ಮಾತ್ರ ಸರಿಯಾಗಿವೆ

(2)ಮೂರು ಮಾತ್ರ ಸರಿಯಾಗಿವೆ

(3) ಮೇಲಿನ ಎಲ್ಲವೂ ಸರಿಯಾಗಿವೆ

(4)ಯಾವುದೂ ಸರಿಯಾಗಿಲ್ಲ

ಸರಿಯಾದ ಉತ್ತರ: (4) ಯಾವುದೂ ಸರಿಯಾಗಿಲ್ಲ

ವಿವರಣೆ:

ಪ್ರಶ್ನೆ ಗಾಳಿಯ ಸಂಚಯನ (deposition) ಕಾರ್ಯದಿಂದ ನಿರ್ಮಾಣವಾಗುವ ಭೂಸ್ವರೂಪಗಳ ಬಗ್ಗೆ ಕೇಳುತ್ತದೆ. ಆದರೆ ನೀಡಿರುವ ಎಲ್ಲವೂ ಗಾಳಿಯ ಕ್ಷಯ (erosion) ಕಾರ್ಯದಿಂದ ರೂಪುಗೊಂಡವು:

A. ಶಿಲಾಬೆಟ್ಟ – ಗಾಳಿಯ ಕ್ಷಯದಿಂದ ರೂಪುಗೊಂಡ ಶಿಲಾ ಆಕೃತಿ

B. ಶಿಲಾ ಅಂಕಣ (Rock Pillar) – ಗಾಳಿಯ ಅಬ್ರೇಷನ್‌ನಿಂದ ಉಂಟಾಗುವ ಕ್ಷಯ ಭೂಸ್ವರೂಪ

C. ಅಣಬೆಯಾಕಾರದ ಶಿಲೆ (Mushroom Rock) – ಗಾಳಿಯ ಕ್ಷಯದ ಸ್ಪಷ್ಟ ಉದಾಹರಣೆ

D. ಪ್ರಾಂಗಣ ಶಿಲಾಶಿಖೆ (Yardang) – ಗಾಳಿಯ ಕ್ಷಯದಿಂದ ನಿರ್ಮಾಣವಾಗುವ ಉದ್ದನೆಯ ಶಿಲಾರೂಪ

👉 ಗಾಳಿಯ ಸಂಚಯನ ಭೂಸ್ವರೂಪಗಳ ಉದಾಹರಣೆಗಳು: ಬಾರ್ಖಾನ್ ಮರಳುಗಡ್ಡೆಗಳು, ಸೀಫ್ ಡ್ಯೂನ್ಸ್, ಪರಾಬೋಲಿಕ್ ಡ್ಯೂನ್ಸ್ ಇತ್ಯಾದಿ.

29. ಕನಿಷ್ಠ ಬೆಂಬಲ ಬೆಲೆ (MSP) ಯ ಕುರಿತ ಈ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಆಲೋಚಿಸಿ:

A. ಕೃಷಿ ವೆಚ್ಚಗಳು ಮತ್ತು ದರ ಆಯೋಗದ (CACP) ಶಿಫಾರಸ್ಸುಗಳ ಆಧಾರದ ಮೇಲೆ ಎಲ್ಲಾ ಕೃಷಿ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿಗದಿಪಡಿಸಿದೆ.

B. MSP (ಕ.ಬೆಂ.ಬೆ.) ಯನ್ನು ಶಿಫಾರಸು ಮಾಡುವಾಗ, CACP ಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳನ್ನು ಪ್ರಮುಖ ಅಂಶಗಳಲ್ಲಿ ಒಂದು ಎಂದು ಪರಿಗಣಿಸಿದೆ.

C. ಟೋರಿಯ ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯ MSP (ಕ.ಬೆಂ.ಬೆ.) ಅನುಕ್ರಮವಾಗಿ ರೇಪು ಗಿಡದ ಬೀಜಗಳು (rapeseed) ಮತ್ತು ಸಾಸಿವೆ ಮತ್ತು ಕೊಬ್ಬರಿಯ MSP ಗಳನ್ನು ಆಧರಿಸಿ ನಿಗದಿಪಡಿಸಲಾಗಿದೆ.

ಈ ಮೇಲಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

4) A, B ಮತ್ತು C

ಸರಿಯಾದ ಉತ್ತರ: (3) B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ತಪ್ಪಾಗಿದೆ
ಸರ್ಕಾರವು ಎಲ್ಲಾ ಕೃಷಿ ಬೆಳೆಗಳಿಗೆ MSP ನಿಗದಿಪಡಿಸುವುದಿಲ್ಲ.
ಪ್ರಸ್ತುತ ಸುಮಾರು 23 ಬೆಳೆಗಳಿಗೆ ಮಾತ್ರ (ಧಾನ್ಯಗಳು, ದಾಳಿಂಬೆ/ಪಲ್ಸ್‌ಗಳು, ಎಣ್ಣೆಬೀಜಗಳು, ವಾಣಿಜ್ಯ ಬೆಳೆಗಳು) MSP ಘೋಷಿಸಲಾಗುತ್ತದೆ. ಆದ್ದರಿಂದ “ಎಲ್ಲಾ ಕೃಷಿ ಬೆಳೆಗಳಿಗೆ” ಎಂಬ ಹೇಳಿಕೆ ತಪ್ಪು.

ಹೇಳಿಕೆ B – ಸರಿಯಾಗಿದೆ
CACP MSP ಶಿಫಾರಸು ಮಾಡುವಾಗ

ಉತ್ಪಾದನಾ ವೆಚ್ಚ

ಬೇಡಿಕೆ–ಪೂರೈಕೆ

ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳು

ಬೆಳೆಗಳ ಪರಸ್ಪರ ಬೆಲೆ ಸಮತೋಲನ
ಮುಂತಾದ ಅಂಶಗಳನ್ನು ಪರಿಗಣಿಸುತ್ತದೆ.

ಹೇಳಿಕೆ C – ಸರಿಯಾಗಿದೆ

ಟೋರಿಯ (Toria) MSP → ರೇಪು ಗಿಡದ ಬೀಜಗಳು ಮತ್ತು ಸಾಸಿವೆ (Rapeseed–Mustard) MSP ಆಧಾರಿತ

ಸಿಪ್ಪೆ ಸುಲಿದ ತೆಂಗಿನಕಾಯಿ (Copra – milling) MSP → ಕೊಬ್ಬರಿ MSP ಆಧಾರಿತ
ಈ ಹೇಳಿಕೆ ಸರಿಯಾಗಿದೆ.

30.ಈ ಮುಂದಿನ ಯಾವುದು ಬ್ಲೂ ಹೆಲ್ಮಟ್ (Blue Helmet) ಅನ್ನು ಚೆನ್ನಾಗಿ ವಿವರಿಸಿದೆ?

(1) ಪ್ರವಾಹಗಳು ಮತ್ತು ಚಂಡಮಾರುತಗಳ ಪರಿಣಾಮವಾಗಿ ಹವಾಮಾನ ಬದಲಾವಣೆಯಿಂದಾದ ನಿರಾಶ್ರಿತರು (Climate refugees).

(2) ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ.

(3) ಬೀಸು ಬಲೆ ಮತ್ತು ಈಟಿಗಾಳ ತರಹದ ಸಾಂಪ್ರದಾಯಿಕ ಮೀನು ಹಿಡಿಯುವ ತಂತ್ರಗಳನ್ನು ಬಳಸುವ ಸಾಂಪ್ರದಾಯಿಕ ಮೀನುಗಾರರು.

(4) ಗಂಟೆಗಳ ಆಧಾರದ ಮೂಲಕಪಗಲಿ ಅಥವಾ ತುಂಡು ಕೆಲಸಗಳ ಆಧಾರದ ಮೇಲಾಗಲೀ ಸಂದಾಯ ಮಾಡಲ್ಪಡುವ ಕೈಯಿಂದ ದುಡಿಮೆ ಮಾಡುವ ಕೆಲಸದ ಕಾರ್ಮಿಕರು ಮತ್ತು ಕೆಲಸಗಾರರು.

ಸರಿಯಾದ ಉತ್ತರ: (2) ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ

ವಿವರಣೆ:
ಬ್ಲೂ ಹೆಲ್ಮೆಟ್‌ಗಳು (Blue Helmets) ಎಂದರೆ ಸಂಯುಕ್ತ ರಾಷ್ಟ್ರಗಳ ಶಾಂತಿ ಕಾಪಾಡುವ ಪಡೆಗಳು (UN Peacekeeping Forces).
ಅವರು ನೀಲಿ ಬಣ್ಣದ ಹೆಲ್ಮೆಟ್ ಅಥವಾ ಬೆರೆಟ್ ಧರಿಸುವುದರಿಂದ ಈ ಹೆಸರು ಬಂದಿದೆ.

31. ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ವಿರೋಧಿ ರಾಜಕೀಯ ಬಣಗಳಿಂದ ಬಂದಿರುವ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಇದ್ದಾಗ ಅದನ್ನು ವಿವರಿಸಲು ಫ್ರಾನ್ಸ್‌ನಲ್ಲಿ ಕೋಹ್ಯಾಬಿಟೇಷನ್ ಎಂಬ ಪದವನ್ನು ಬಳಸುತ್ತಾರೆ.

B. ಫಿಫ್ ರಿಪಬ್ಲಿಕ್ ಇತಿಹಾಸದಲ್ಲಿ, ಫ್ರಾನ್ಸ್‌ನಲ್ಲಿ ಈವರೆಗೆ ಅಂತಹ ಕೋಹ್ಯಾಬಿಟೇಷನ್ ಉಂಟಾಗಿರುವುದಿಲ್ಲ.

ಈ ಕೆಳಗಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿರುವುದಿಲ್ಲ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಫ್ರಾನ್ಸ್‌ನಲ್ಲಿ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿ ವಿರೋಧಿ ರಾಜಕೀಯ ಬಣಗಳಿಗೆ ಸೇರಿದವರಾಗಿದ್ದರೆ, ಆ ಪರಿಸ್ಥಿತಿಯನ್ನು ವಿವರಿಸಲು “ಕೋಹ್ಯಾಬಿಟೇಷನ್ (Cohabitation)” ಎಂಬ ಪದವನ್ನು ಬಳಸಲಾಗುತ್ತದೆ.

ಹೇಳಿಕೆ B – ಸರಿಯಲ್ಲ
ಫಿಫ್ತ್ ರಿಪಬ್ಲಿಕ್ ಇತಿಹಾಸದಲ್ಲಿ ಫ್ರಾನ್ಸ್‌ನಲ್ಲಿ ಕೋಹ್ಯಾಬಿಟೇಷನ್ ಉಂಟಾಗಿದೆ.
ಉದಾಹರಣೆಗೆ:

1986–88 (ಮಿತ್ತೆರಾಂಡ್ – ಶಿರಾಕ್)

1993–95 (ಮಿತ್ತೆರಾಂಡ್ – ಬಾಲಾಡುರ್)

1997–2002 (ಶಿರಾಕ್ – ಜೊಸ್ಪಿನ್)

👉 ಆದ್ದರಿಂದ ಸರಿಯಲ್ಲದ ಹೇಳಿಕೆ B ಮಾತ್ರ.

32. ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

A. ಗೋಲನ್ ಹೈಟ್ಸ್ (Golan Heights) ಟರ್ಕಿ ಮತ್ತು ಸಿರಿಯಾದ ನಡುವಿನ ವಿವಾದಿತ ಪ್ರದೇಶ.

B. ಅಬ್ಬೆಯಿ ಗಡಿ ಸಂಘರ್ಷವು ಇರಾನ್ ಮತ್ತು ಇರಾಕ್‌ನ ನಡುವಿನ ಸಂಘರ್ಷವಾಗಿದೆ.

C. ನಾಗೋರೋನೋ-ಕರಾಬಾಕ್ ಸಂಘರ್ಷವು ಉಕ್ರೇನ್ ಮತ್ತು ರಷ್ಯಾದ ನಡುವಿನ ಸಂಘರ್ಷವಾಗಿದೆ.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಯೂ ಸರಿಯಾಗಿಲ್ಲ

ಸರಿಯಾದ ಉತ್ತರ: (4) ಯಾವ ಹೇಳಿಕೆಯೂ ಸರಿಯಾಗಿಲ್ಲ
ವಿವರಣೆ:
ಹೇಳಿಕೆ A – ತಪ್ಪಾಗಿದೆ
ಗೋಲನ್ ಹೈಟ್ಸ್ ವಿವಾದವು ಇಸ್ರೇಲ್ ಮತ್ತು ಸಿರಿಯಾ ನಡುವಿನದು; ಟರ್ಕಿ ಸಂಬಂಧಿತವಲ್ಲ.
ಹೇಳಿಕೆ B – ತಪ್ಪಾಗಿದೆ
ಅಬ್ಬೆಯಿ (Abyei) ಗಡಿ ಸಂಘರ್ಷವು ಸೂಡಾನ್ ಮತ್ತು ದಕ್ಷಿಣ ಸೂಡಾನ್ ನಡುವಿನದು; ಇರಾನ್–ಇರಾಕ್ ಅಲ್ಲ.
ಹೇಳಿಕೆ C – ತಪ್ಪಾಗಿದೆ
ನಾಗೋರ್ನೋ-ಕರಾಬಾಕ್ ಸಂಘರ್ಷವು ಅರ್ಮೇನಿಯಾ ಮತ್ತು ಅಜರ್ಬೈಜಾನ್ ನಡುವಿನದು; ಉಕ್ರೇನ್–ರಷ್ಯಾ ಅಲ್ಲ.

33. ಮುಂದಿನ ಯಾವ ಡಿಜಿಟಲ್ ಕರೆನ್ಸಿಗಳು ಆಯಾಯ ದೇಶಗಳೊಂದಿಗೆ ಸರಿಯಾಗಿ ಹೊಂದಿಕೆಯಾಗಿವೆ?ಡಿಜಿಟಲ್ ಕರೆನ್ಸಿ ದೇಶ

A. ಸ್ಯಾಂಡ್ ಬಹಾಮಾಸ್

B. e-CNY ನೈಜೀರಿಯಾ

C. SOV ಮಾರ್ಷಲ್ ಐಲ್ಯಾಂಡ್ಸ್

D. eNaira ಚೀನಾ

ಉತ್ತರ ಆಯ್ಕೆಗಳು:

(1) A, B ಮತ್ತು D

(2) A ಮತ್ತು C

(3) B, C ಮತ್ತು D

(4) C ಮತ್ತು D

ಸರಿಯಾದ ಉತ್ತರ: (2) A ಮತ್ತು C

ವಿವರಣೆ:

A. ಸ್ಯಾಂಡ್ ಡಾಲರ್ — ಬಹಾಮಾಸ್
ಬಹಾಮಾಸ್ ದೇಶದ ಅಧಿಕೃತ ಡಿಜಿಟಲ್ ಕರೆನ್ಸಿ Sand Dollar.

B. e-CNY — ನೈಜೀರಿಯಾ
e-CNY ಚೀನಾದ ಡಿಜಿಟಲ್ ಕರೆನ್ಸಿ (Digital Yuan), ನೈಜೀರಿಯಾದಲ್ಲ.

C. SOV — ಮಾರ್ಷಲ್ ಐಲ್ಯಾಂಡ್ಸ್
SOV (Sovereign) ಮಾರ್ಷಲ್ ಐಲ್ಯಾಂಡ್ಸ್‌ನ ಡಿಜಿಟಲ್ ಕರೆನ್ಸಿ.

D. eNaira — ಚೀನಾ
eNaira ನೈಜೀರಿಯಾದ ಡಿಜಿಟಲ್ ಕರೆನ್ಸಿ, ಚೀನಾದಲ್ಲ.

34. UK (ಯುನೈಟೆಡ್ ಕಿಂಗ್‌ಡಮ್) ಯು ಇತ್ತೀಚೆಗೆ ಈ ಮುಂದಿನ ಯಾವ ಒಂದು ದೇಶಕ್ಕೆ ಚಾಗೋಸ್ ದ್ವೀಪಸಮೂಹವನ್ನು (Archipelago) ಹಸ್ತಾಂತರಿಸಿತು?(1) ಸೇಶಲಿಸ್‌ (Seychelles)

(2) ಮಡಗಾಸ್ಕರ್

(3) ಕೋಮೋರೊಸ್

(4) ಮಾರಿಷಸ್

ಸರಿಯಾದ ಉತ್ತರ: (4) ಮಾರಿಷಸ್

ವಿವರಣೆ:
ಯುನೈಟೆಡ್ ಕಿಂಗ್‌ಡಮ್ (UK) ಇತ್ತೀಚೆಗೆ ಚಾಗೋಸ್ ದ್ವೀಪಸಮೂಹದ ಸಾರ್ವಭೌಮತ್ವವನ್ನು ಮಾರಿಷಸ್‌ಗೆ ಹಸ್ತಾಂತರಿಸಲು ಒಪ್ಪಂದಕ್ಕೆ ಬಂದಿದೆ.
ಇದು ದೀರ್ಘಕಾಲದ ವಸಾಹತು ಸಂಬಂಧಿತ ವಿವಾದಕ್ಕೆ ಅಂತ್ಯ ತರುವ ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆಯಾಗಿದೆ.

35. ಈ ಕೆಳಗಿನ ಯಾವ ಭಾಷೆಗಳು ಕೇಂದ್ರ ಸಚಿವ ಸಂಪುಟದಿಂದ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಪಡೆದುಕೊಂಡಿವೆ?

A. ಪಾಲಿ

B. ಪ್ರಾಕೃತ

C. ಮರಾಠಿ

D. ಮೈಥಿಲಿ

E. ಗುಜರಾತಿ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) A, B ಮತ್ತು C ಮಾತ್ರ

(2) A, B, C ಮತ್ತು D ಮಾತ್ರ

(3) A, B, D 2 E

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (1) A, B ಮತ್ತು C ಮಾತ್ರ
ವಿವರಣೆ:
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಕೆಳಗಿನ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಿದೆ:
A. ಪಾಲಿ (Pali)
B. ಪ್ರಾಕೃತ (Prakrit)
C. ಮರಾಠಿ (Marathi)
ಆದರೆ,
D. ಮೈಥಿಲಿ (Maithili) – ಇನ್ನೂ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿಲ್ಲ
E. ಗುಜರಾತಿ (Gujarati) – ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿ ಸೇರಿಲ್ಲ

36. ಈ ಯಾವ ದೇಶಗಳು ‘ನ್ಯಾಟೋ ಪ್ಲಸ್’ (NATO Plus) ನ ಸದಸ್ಯ ರಾಷ್ಟ್ರಗಳಾಗಿವೆ?

A. ಯು.ಎಸ್.ಎ.

B. ಫ್ರಾನ್ಸ್

C.ಇಸ್ರೇಲ್

D. ನ್ಯೂಜಿಲ್ಯಾಂಡ್

E.ಆಸ್ಟ್ರೇಲಿಯಾ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1)ಅವುಗಳಲ್ಲಿ ಎರಡು ಮಾತ್ರ

(2) ಅವುಗಳಲ್ಲಿ ಮೂರು ಮಾತ್ರ

(3)ಅವುಗಳಲ್ಲಿ ನಾಲ್ಕು ಮಾತ್ರ

(4)ಮೇಲಿನ ಎಲ್ಲವೂ

ಸರಿಯಾದ ಉತ್ತರ: (1) ಅವುಗಳಲ್ಲಿ ಎರಡು ಮಾತ್ರ

ವಿವರಣೆ:

‘NATO Plus’ ಎಂಬ ಪದವು ಸಾಮಾನ್ಯವಾಗಿ NATOಗೆ ಸೇರದಿದ್ದರೂ NATOಗೆ ಅತ್ಯಂತ ಹತ್ತಿರದ ತಂತ್ರಾತ್ಮಕ ಪಾಲುದಾರರಾಗಿರುವ ಕೆಲ ದೇಶಗಳನ್ನು ಸೂಚಿಸುತ್ತದೆ.
ಪ್ರಚಲಿತ ಅರ್ಥದಲ್ಲಿ NATO Plus ದೇಶಗಳು:

🇦🇺 ಆಸ್ಟ್ರೇಲಿಯಾ

🇯🇵 ಜಪಾನ್

🇳🇿 ನ್ಯೂಜಿಲ್ಯಾಂಡ್

🇰🇷 ದಕ್ಷಿಣ ಕೊರಿಯಾ

ಈ ಪ್ರಶ್ನೆಯಲ್ಲಿ ನೀಡಿರುವ ಆಯ್ಕೆಗಳನ್ನು ನೋಡಿದರೆ:

A. ಯು.ಎಸ್.ಎ. → NATO ಸದಸ್ಯ ದೇಶ, NATO Plus ಅಲ್ಲ

B. ಫ್ರಾನ್ಸ್ → NATO ಸದಸ್ಯ ದೇಶ

C. ಇಸ್ರೇಲ್ → NATO Plus ಗುಂಪಿನ ಭಾಗವಲ್ಲ

D. ನ್ಯೂಜಿಲ್ಯಾಂಡ್ → NATO Plus

E. ಆಸ್ಟ್ರೇಲಿಯಾ→ NATO Plus

👉 ಆದ್ದರಿಂದ ಸರಿಯಾದವುಗಳು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಎರಡು ದೇಶಗಳು ಮಾತ್ರ.

37. ಈ ಕೆಳಗಿನ ಎಷ್ಟು ದೇಶಗಳು ಇರಾನ್ ದೇಶದೊಂದಿಗೆ ಭೂ ಗಡಿ ಪ್ರದೇಶವನ್ನು ಹಂಚಿಕೊಂಡಿವೆ?

A. ಟರ್ಕ್‌ಮೆನಿಸ್ತಾನ್

Β. ಟರ್ಕಿ

C. ಸಿರಿಯಾ

D. ಲೆಬನಾನ್

Ε. ಅಫ್ಘಾನಿಸ್ತಾನ್

F. ಇಸ್ರೇಲ್

G. ಅಜೆರ್ಬೈಜಾನ್

ಉತ್ತರ ಆಯ್ಕೆಗಳು:

(1) ಮೂರು ಮಾತ್ರ

(2) ನಾಲ್ಕು ಮಾತ್ರ

(3) ಐದು ಮಾತ್ರ

(4) ಆರು ಮಾತ್ರ

ಸರಿಯಾದ ಉತ್ತರ: (2) ನಾಲ್ಕು ಮಾತ್ರ

ವಿವರಣೆ:

ಇರಾನ್‌ನೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳು (ನೀಡಿದ ಪಟ್ಟಿಯಿಂದ):

A. ಟರ್ಕ್‌ಮೆನಿಸ್ತಾನ್

B. ಟರ್ಕಿ

E. ಅಫ್ಘಾನಿಸ್ತಾನ್

G. ಅಜೆರ್ಬೈಜಾನ್

ಭೂ ಗಡಿ ಇಲ್ಲದವುಗಳು:

C. ಸಿರಿಯಾ

D. ಲೆಬನಾನ್

F. ಇಸ್ರೇಲ್

👉 ಆದ್ದರಿಂದ, ಸರಿಯಾಗಿ ಹೊಂದಿಕೆಯಾಗಿರುವವುಗಳು ನಾಲ್ಕು ದೇಶಗಳು.

38. ಇತ್ತೀಚೆಗೆ ಸರ್ವೋಚ್ಚನ್ಯಾಯಾಲಯ 1955ರ ನಾಗರಿಕತ್ವ ಕಾಯ್ದೆಯ ನಿಯಮಗಳನ್ನು ಸಮರ್ಥಿಸಿದೆ.

I. ಸರ್ವೋಚ್ಚನ್ಯಾಯಾಲಯವು 1955ರ ನಾಗರಿಕತ್ವ ಕಾಯ್ದೆಯ 6A ನಿಯಮವನ್ನು ಎತ್ತಿಹಿಡಿದಿದ್ದೆ.

II. ಬಾಂಗ್ಲಾದೇಶದಿಂದ ಜನವರಿ 1, 1966 ಪೂರ್ವದಲ್ಲಿ ಅಸ್ಸಾಮ ರಾಜ್ಯಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಮಾನದಲ್ಲಿ ಎತ್ತಿಹಿಡಿದಿದೆ.

III. 1955ರ ನಾಗರಿಕತ್ವ ಕಾಯ್ದೆ ಕಲಂ 6A ಅಡಿಯಲ್ಲಿ ಜನವರಿ 1, 1966 ಪೂರ್ವದಲ್ಲಿ ನೇಪಾಳದಿಂದ ಪಶ್ಚಿಮ ಬಂಗಾಳಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಪರಿಗಣಿಸಲು ಅವಕಾಶ ನೀಡಿದೆ.

IV. ಈ ಮೇಲಿನ ಎಲ್ಲವೂ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) 1 ಮಾತ್ರ

(2) II ಮಾತ್ರ

(3) I ಮತ್ತು II ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (3) I ಮತ್ತು II ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು 1955ರ ನಾಗರಿಕತ್ವ ಕಾಯ್ದೆಯ ಕಲಂ 6A (ಅಸ್ಸಾಂ ಒಪ್ಪಂದಕ್ಕೆ ಸಂಬಂಧಿಸಿದ ವಿಧಿ) ಅನ್ನು ಸಂವಿಧಾನಬದ್ಧವೆಂದು ಎತ್ತಿಹಿಡಿದಿದೆ.

ಹೇಳಿಕೆ II – ಸರಿಯಾಗಿದೆ
ಜನವರಿ 1, 1966ರ ಮೊದಲು ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದವರು ಭಾರತೀಯ ನಾಗರಿಕರೆಂದು ಪರಿಗಣಿಸಬಹುದೆಂದು ಕಲಂ 6A ಹೇಳುತ್ತದೆ — ಇದನ್ನು ನ್ಯಾಯಾಲಯ ಸಮರ್ಥಿಸಿದೆ.

ಹೇಳಿಕೆ III – ತಪ್ಪಾಗಿದೆ
ಕಲಂ 6A ನೇಪಾಳ → ಪಶ್ಚಿಮ ಬಂಗಾಳ ವಲಸೆಗೆ ಅನ್ವಯಿಸುವುದಿಲ್ಲ.
ಇದು ಬಾಂಗ್ಲಾದೇಶ → ಅಸ್ಸಾಂ ವಲಸೆಗೆ ಮಾತ್ರ ಸಂಬಂಧಿಸಿದೆ.
ಹೇಳಿಕೆ IV – ತಪ್ಪಾಗಿದೆ
ಏಕೆಂದರೆ III ಹೇಳಿಕೆ ತಪ್ಪಾಗಿದೆ.

39. ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ

I. ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೋಷಾ ಶೇಷವನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು.

II. ಸಂವಿಧಾನದ ೬೧ (61)ನೇ ವಿಧಿಯು ಮಹಾಭಿಯೋಗ ಪ್ರಕ್ರಿಯೆಯನ್ನು ಕುರಿತು ವಿವರಿಸುತ್ತದೆ.

III. ರಾಷ್ಟ್ರಪತಿಯವರ ಮಹಾಭಿಯೋಗದ ನಿರ್ಣಯವು ಸಂಸತ್ತಿನ ಸದನಗಳಲ್ಲಿ ಒಟ್ಟುಸದಸ್ಯರಲ್ಲಿ 2/3 (ಮೂರನೆಯ ಎರಡು) ಬಹುಮತದಿಂದ ಅಂಗೀಕೃತಗೊಳ್ಳಬೇಕು.

IV. ಸಂಸತ್ತಿನ ನಾಮನಿರ್ದೇಶಿತ ಸಂಸದರು ಮಹಾಭಿಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.ಈ ಮೇಲಿನ ಹೇಳಿಕೆಗಳಲ್ಲಿ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವವು ಸರಿಯಾಗಿವೆ?

(1) 1 ಮಾತ್ರ

(2) II ಮಾತ್ರ

(3) I, II ಮತ್ತು III ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (3) I, II ಮತ್ತು III ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಭಾರತದ ರಾಷ್ಟ್ರಪತಿಯವರ ಮಹಾಭಿಯೋಗದ ದೋಷಾರೋಪಣೆ (charges) ಅನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು.

ಹೇಳಿಕೆ II – ಸರಿಯಾಗಿದೆ
ಭಾರತೀಯ ಸಂವಿಧಾನದ ಕಲಂ 61 ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಯನ್ನು ವಿವರವಾಗಿ ವಿವರಿಸುತ್ತದೆ.

ಹೇಳಿಕೆ III – ಸರಿಯಾಗಿದೆ
ಮಹಾಭಿಯೋಗದ ನಿರ್ಣಯವು ಸಂಬಂಧಿಸಿದ ಸದನದ ಒಟ್ಟು ಸದಸ್ಯರ ಕನಿಷ್ಠ 2/3 ಬಹುಮತದಿಂದ ಅಂಗೀಕೃತಗೊಳ್ಳಬೇಕು.

ಹೇಳಿಕೆ IV – ತಪ್ಪಾಗಿದೆ

ನಾಮನಿರ್ದೇಶಿತ ಸಂಸದರು ಮಹಾಭಿಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಮತ್ತು ಮತಹಾಕಬಹುದು.
(ಅವರು ಮತಹಾಕಲಾಗದಿರುವುದು ರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ.)

40. ಈ ಕೆಳಗಿನವುಗಳಲ್ಲಿ ಸಂವಿಧಾನದ ಆರನೇಯ ಅನುಸುಚಿಗೆ ಸಂಭಂಧಿಸಿದಂತೆ ಸರಿಯಾಗಿ/ವೆ?

I. ಆರನೇಯ ಅನುಸೂಚಿಯು ಬುಡಕಟ್ಟು ಜನಾಂಗದ ಪ್ರದೇಶಗಳ ಆಡಳಿತದ ಸಲುವಾಗಿ –ನೀಡಲಾಗಿದೆ.

II. ಆರನೆಯ ಅನುಸುಚಿಯು ಬುಡಕಟ್ಟು ಪ್ರದೇಶಗಳಿಗೆ ಸಂಭಂಧಿಸಿದಂತೆ ಜಿಲ್ಲಾ ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.

III. ಸಂವಿಧಾನಕ್ಕೆ 49ನೇ ತಿದ್ದುಪಡಿಯ ಮೂಲಕ ತ್ರಿಪುರಾ ರಾಜ್ಯದ ಬುಡಕಟ್ಟು ಪ್ರದೇಶಗಳಿಗೆ ಅನ್ವಯಆಗುವಂತೆ ಮಾಡಲಾಗಿದೆ.

IV. ಈ ಮೇಲಿನವು ಎಲ್ಲವು

ಉತ್ತರ ಆಯ್ಕೆಗಳು:

(1) I ಮಾತ್ರ

(2) I ಮತ್ತು II ಮಾತ್ರ

(3) I, II ಮತ್ತು III ಮಾತ್ರ

(4) I, II, III ಮತ್ತು IV

ಸರಿಯಾದ ಉತ್ತರ: (3) I, II ಮತ್ತು III ಮಾತ್ರ

ವಿವರಣೆ:

ಹೇಳಿಕೆ I – ಸರಿಯಾಗಿದೆ
ಸಂವಿಧಾನದ ಆರನೇ ಅನುಸೂಚಿ ಅನ್ನು ಬುಡಕಟ್ಟು ಜನಾಂಗದ ಪ್ರದೇಶಗಳ ಆಡಳಿತಕ್ಕಾಗಿ ಒದಗಿಸಲಾಗಿದೆ (ಮುಖ್ಯವಾಗಿ ಈಶಾನ್ಯ ಭಾರತದ ಕೆಲವು ರಾಜ್ಯಗಳಿಗೆ).

ಹೇಳಿಕೆ II – ಸರಿಯಾಗಿದೆ
ಆರನೇ ಅನುಸೂಚಿಯು ಜಿಲ್ಲಾ ಕೌನ್ಸಿಲ್‌ಗಳು (District Councils) ಮತ್ತು
ಪ್ರಾದೇಶಿಕ ಕೌನ್ಸಿಲ್‌ಗಳು (Regional Councils) ಸ್ಥಾಪನೆಗೆ ಅವಕಾಶ ನೀಡುತ್ತದೆ.

ಹೇಳಿಕೆ III – ಸರಿಯಾಗಿದೆ
49ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1984 ಮೂಲಕ
ತ್ರಿಪುರಾ ರಾಜ್ಯದ ಬುಡಕಟ್ಟು ಪ್ರದೇಶಗಳಿಗೆ ಆರನೇ ಅನುಸೂಚಿಯ ಅನ್ವಯವನ್ನು ವಿಸ್ತರಿಸಲಾಗಿದೆ.

ಹೇಳಿಕೆ IV – ತಪ್ಪಾಗಿದೆ
ಇದು ಹೇಳಿಕೆ ಅಲ್ಲ; “ಎಲ್ಲವೂ” ಎನ್ನುವ ಸಮಗ್ರ ಆಯ್ಕೆಯನ್ನು ಸೂಚಿಸುವುದು ಮಾತ್ರ.

41. ಮುಂದಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ

A. ಭಾರತದಲ್ಲಿ 23 ನೇ ಸಾಲಿನ ಜೀವವಿಮಾವಲದುಕ್ಕಿಂತ ಜೀವ ವಲಯದ ವಿಮೇಯ ಸುಕ್ಷ ಗ್ರಹಕೆಯು ಹೆಚ್ಚಾಗಿದೆ.

B. ಸ್ವಯಂ ಚಾಲಕ ಮಾರ್ಗದ (automatic route) ಮೇರೆಗೆ ವಿಮಾ. ಮಾಧ್ಯವರ್ತಿಗಳಿಗಾಗಿ ಶೇಕಡಾ 100 ರಷ್ಟು ಏಫ್‌ಡಿಐ (FDI) ಅನ್ನು ಅನುಮತಿಸಿದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ.(1) A ಮಾತ್ರ

(2) B ಮಾತ್ರ

(3) A ಮತ್ತು B ಗಳೇರಡು

(4) A ಮತ್ತು B ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ವಿವರಣೆ:

ಹೇಳಿಕೆ A – ತಪ್ಪಾಗಿದೆ
ಭಾರತದಲ್ಲಿ ಜೀವ ವಿಮಾ ಪ್ರವೇಶ ಪ್ರಮಾಣ (Life Insurance Penetration) ಇನ್ನೂ ಜಾಗತಿಕ ಸರಾಸರಿಗಿಂತ ಕಡಿಮೆ ಇದೆ.
“23ನೇ ಸಾಲಿನ ಜೀವವಿಮಾವಲದುಕ್ಕಿಂತ ಜೀವ ವಲಯದ ವಿಮೇಯ ಸುಕ್ಷ ಗ್ರಹಕೆಯು ಹೆಚ್ಚಾಗಿದೆ” ಎಂಬ ಅರ್ಥದಲ್ಲಿ ಹೇಳಿಕೆ ಸರಿಯಾಗಿಲ್ಲ.

ಹೇಳಿಕೆ B – ಸರಿಯಾಗಿದೆ
ವಿಮಾ ಮಧ್ಯವರ್ತಿಗಳು (Insurance Intermediaries) — ಉದಾಹರಣೆಗೆ ಬ್ರೋಕರ್ಸ್, ಏಜೆಂಟ್ಸ್, TPAs — ಇವರಿಗೆ
ಸ್ವಯಂ ಚಾಲಕ ಮಾರ್ಗದ (Automatic Route) ಮೂಲಕ 100% FDI ಅನ್ನು ಸರ್ಕಾರ ಅನುಮತಿಸಿದೆ.

42. ಉತ್ತರ-ಪೂರ್ವ ರಾಜ್ಯಗಳ ಮೂಲಭೂತ ಸೌಕರ್ಯಗಳ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗೆ 2022-2023 ರಿಂದ 2025-2026 ರವರೆಗೆ ನಾಲ್ಕು ವರ್ಷಗಳ ಕಾಲ ಆರ್ಥಿಕ ನೆರವು ನೀಡಲು ಈ ಕೆಳಗಿನ ಯಾವ ಯೋಜನೆ ಜಾರಿಗೊಳಿಸಲಾಯಿತು?

I. PM-NERLP

II. PM-DRDU

III. PM-FME

IV. PM-DevINE

ಉತ್ತರ ಆಯ್ಕೆಗಳು:

(1) I ಮಾತ್ರ

(2) II ಮಾತ್ರ

(3) III ಮಾತ್ರ

(4) IV ಮಾತ್ರ

ಸರಿಯಾದ ಉತ್ತರ: (4) IV ಮಾತ್ರ — PM-DevINE
ವಿವರಣೆ:
PM-DevINE (Prime Minister’s Development Initiative for North East) ಯೋಜನೆಯನ್ನು
2022–23 ರಿಂದ 2025–26 ರವರೆಗೆ ನಾಲ್ಕು ವರ್ಷಗಳ ಕಾಲ ಜಾರಿಗೊಳಿಸಲಾಗಿದೆ.
ಈ ಯೋಜನೆಯ ಉದ್ದೇಶ:
ಉತ್ತರ–ಪೂರ್ವ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ
ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಣಕಾಸು ನೆರವು
ಕೇಂದ್ರ ಸಚಿವಾಲಯಗಳ ಹಾಗೂ ರಾಜ್ಯಗಳ ಯೋಜನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು
ಇತರ ಯೋಜನೆಗಳು ಈ ಉದ್ದೇಶ/ಅವಧಿಗೆ ಸಂಬಂಧಿಸಿದವಲ್ಲ.

43. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

A. ಲೋಕಸಭೆಯು ಎರಡನೇ ಬಾರಿ ವಿಧೇಯಕವನ್ನು ಮತ್ತು ಅದಕ್ಕೆ ವಿರುದ್ಧವಾಗಿ ಜಾರಿ ಮಾಡುವ ಮೂಲಕ ರಾಜ್ಯಸಭೆಯನ್ನು ಅಧ್ಯಾರೋಹಿಸಲಾಗದು ಮತ್ತು ಆದೇಶ ರಾಜ್ಯಸಭೇವೆಂಬ ವಿಷಯವಾಗಿ.

B. ವಿಧಾನಸಭೆಯು ಎರಡನೇ ಬಾರಿ ಮತ್ತು ಅದಕ್ಕೆ ವಿರುದ್ಧವಾಗಿ ವಿಧೇಯಕವನ್ನು ಜಾರಿ ಮಾಡುವ ಮೂಲಕ ವಿಧಾನ ಪರಿಷತ್ತನ್ನು ಅಧ್ಯಾರೋಹಿಸಬಹುದು ಮತ್ತು ವೀಪರ್ಯ ಉಂಟಾಗುತ್ತಿಲ್ಲ.

C. ಸಂವಿಧಾನವು, ಒಂದು ವಿಧೇಯಕ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಕಾರ್ಯವಿಧಾನವನ್ನು ಉಪಬಂಧಿಸುತ್ತದೆ.

D. ಸಂವಿಧಾನವು ಒಂದು ವಿಧೇಯದ ಅಂಗೀಕಾರದ ಮೇಲಿನ ಅವುಗಳ ನಡುವಿನ ಸ್ಥಗಿತತೆಯನ್ನು ನಿವಾರಿಸುವುದಕ್ಕೆ ಸಂಸತ್ತಿನ ಉಭಯ ಸದನಗಳ ಜಂಟಿ ಉಪವೇಶನದ ಕಾರ್ಯವಿಧಾನವನ್ನು ಉಪಬಂಧಿಸಲಾಗುವುದಿಲ್ಲ.

ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

(1) A ಮತ್ತು D ಮಾತ್ರ

(2) B ಮತ್ತು C ಮಾತ್ರ

(3) A, B ಮತ್ತು C ಮಾತ್ರ

(4) B ಮತ್ತು D ಮಾತ್ರ

ಸರಿಯಾದ ಉತ್ತರ: (3) A, B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಲೋಕಸಭೆ ಎರಡನೇ ಬಾರಿ ವಿಧೇಯಕವನ್ನು ಅಂಗೀಕರಿಸಿ ರಾಜ್ಯಸಭೆಯನ್ನು ಅಧಿಗಮಿಸಿ (override) ಮಾಡಲು ಸಾಧ್ಯವಿಲ್ಲ
(ಹಣಕಾಸು ವಿಧೇಯಕವನ್ನು ಹೊರತುಪಡಿಸಿ). ಈ ಕಾರಣಕ್ಕೆ ಈ ಹೇಳಿಕೆ ಸರಿಯಾಗಿದೆ.

ಹೇಳಿಕೆ B – ಸರಿಯಾಗಿದೆ
ರಾಜ್ಯ ವಿಧಾನಸಭೆ ವಿಧಾನ ಪರಿಷತ್ತಿನ ವಿರೋಧದ ಹೊರತಾಗಿಯೂ, ವಿಧೇಯಕವನ್ನು
ನಿಗದಿತ ಅವಧಿ ಬಳಿಕ ಎರಡನೇ ಬಾರಿ ಅಂಗೀಕರಿಸುವ ಮೂಲಕ ಅದನ್ನು ಜಾರಿಗೆ ತರಬಹುದು.

ಹೇಳಿಕೆ C – ಸರಿಯಾಗಿದೆ
ಸಂವಿಧಾನವು ಸಂಸತ್ತಿನ ಉಭಯ ಸದನಗಳ ನಡುವೆ ವಿಧೇಯಕದ ಮೇಲೆ ಉಂಟಾಗುವ ಸ್ಥಗಿತತೆ (deadlock) ನಿವಾರಣೆಗೆ ಜಂಟಿ ಅಧಿವೇಶನ (Joint Sitting) ಎಂಬ ವ್ಯವಸ್ಥೆಯನ್ನು ಒದಗಿಸಿದೆ (ಕಲಂ 108).

ಹೇಳಿಕೆ D – ತಪ್ಪಾಗಿದೆ
ಸಂವಿಧಾನವು ಜಂಟಿ ಅಧಿವೇಶನದ ವ್ಯವಸ್ಥೆಯನ್ನು ಒದಗಿಸಿದೆ, ಆದ್ದರಿಂದ ಈ ಹೇಳಿಕೆ ತಪ್ಪು.

44. ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

A. ವಿಧಾನ ಪರಿಷತ್ತು ಶಾಶ್ವತ (ಖಾಯಂ) ಸದನವಾಗಿದೆ.

B. ವಿಧಾನಸಭೆಯು ತನ್ನ ಮೊದಲ ಸಭೆ ನಿಯುಕ್ತವಾದ ದಿನಾಂಕದಿಂದ 5 ವರ್ಷಗಳ ಅವಧಿಯ ತರುವಾಯ ಅದು ವಿಸರ್ಜನೆಯಾಗುತ್ತದೆ.

C. ವಿಧಾನಸಭೆಯು, ಆಡಳಿತ ಪಕ್ಷವು ತನ್ನ ಬಹುಮತವನ್ನು ಕಳೆದುಕೊಂಡಾಗ ವಿಸರ್ಜನೆಯಾಗುತ್ತದೆ.

ಉತ್ತರ ಆಯ್ಕೆಗಳು:

(1) A ಮತ್ತು B ಮಾತ್ರ

(2) C ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C

ಸರಿಯಾದ ಉತ್ತರ: (1) A ಮತ್ತು B ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ವಿಧಾನ ಪರಿಷತ್ತು (Legislative Council) ಒಂದು ಶಾಶ್ವತ (ಖಾಯಂ) ಸದನ.
ಇದನ್ನು ಸಂಪೂರ್ಣವಾಗಿ ವಿಸರ್ಜಿಸಲಾಗುವುದಿಲ್ಲ; ಸದಸ್ಯರ 1/3 ಭಾಗವು ಪ್ರತಿ 2 ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ.

ಹೇಳಿಕೆ B – ಸರಿಯಾಗಿದೆ
ವಿಧಾನಸಭೆಯ ಅವಧಿ ತನ್ನ ಮೊದಲ ಸಭೆ ನಡೆದ ದಿನಾಂಕದಿಂದ 5 ವರ್ಷಗಳು.
ಆ ಅವಧಿ ಪೂರ್ಣವಾದ ಮೇಲೆ ಅದು ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ
(ರಾಷ್ಟ್ರಪತಿ ಆಡಳಿತ/ತುರ್ತು ಪರಿಸ್ಥಿತಿ ಹೊರತುಪಡಿಸಿ).

ಹೇಳಿಕೆ C – ತಪ್ಪಾಗಿದೆ
ಆಡಳಿತ ಪಕ್ಷವು ಬಹುಮತ ಕಳೆದುಕೊಂಡ ತಕ್ಷಣ ವಿಧಾನಸಭೆ ವಿಸರ್ಜನೆಯಾಗುವುದಿಲ್ಲ.
ಮೊದಲು ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆ ಪರಿಶೀಲಿಸಲಾಗುತ್ತದೆ.
ಅದು ಸಾಧ್ಯವಾಗದಿದ್ದರೆ ಮಾತ್ರ ವಿಸರ್ಜನೆ ಆಗಬಹುದು.

45. ಒಂದು ವಿಧೇಯತವು ಯಾವಾಗ ಗತಿಸುತ್ತದೆ, ಎಂದರೆ

A. ರಾಜ್ಯಸಭೆಯಲ್ಲಿ ಬಾಕಿ ಇರುತ್ತದೆ ಆದರೆ ಲೋಕಸಭೆಯಲ್ಲಿ ಅಂಗಿಕರಿಸುವುದಿಲ್ಲ.

B. ರಾಜ್ಯಸಭೆಯಲ್ಲಿ ಪ್ರಥಮತಃವಾಗಿ ಮಂಡಿಸಿ ಮತ್ತು ಅಂಗಿಕರಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ.

C. ಲೋಕಸಭೆಯಲ್ಲಿ ಇದನ್ನು ಪ್ರಥಮತ:ವಾಗಿ ಮಂಡಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ.

D. ಇದನ್ನು ಲೋಕಸಭೆಯಲ್ಲಿ ಪ್ರಥಮತ:ವಾಗಿ ಮಂಡಿಸಿ ಜಾರಿಗೊಳಿಸಿದೆ ರಾಜ್ಯಸಭೆಯಲ್ಲಿ ಬಾಕಿ ಇದೆ. ಆದರೆ

ಈ ಮೇಲಿನ ಯಾವ ಹೇಳಿಕೆಯು ಸರಿಯಾಗಿದೆ/ವೆ?

(1) A ಮಾತ್ರ

(2) A, C ಮತ್ತು D ಮಾತ್ರ

(3) B, C ಮತ್ತು D ಮಾತ್ರ

(4) A, B, C ಮತ್ತು D ಮಾತ್ರ

ಸರಿಯಾದ ಉತ್ತರ: (3) B, C ಮತ್ತು D ಮಾತ್ರ

ವಿವರಣೆ (ವಿಧೇಯಕ ಗತಿಸುವುದು = Lok Sabha ವಿಸರ್ಜನೆಯಾಗುವಾಗ):

ಸಂಸತ್ತಿನಲ್ಲಿ ಲೋಕಸಭೆ ವಿಸರ್ಜನೆಯಾದಾಗ ಯಾವ ಸಂದರ್ಭಗಳಲ್ಲಿ ವಿಧೇಯಕ ಗತಿಸುತ್ತದೆ ಎಂಬುದನ್ನು ನೋಡೋಣ:

A. ರಾಜ್ಯಸಭೆಯಲ್ಲಿ ಬಾಕಿ ಇರುತ್ತದೆ ಆದರೆ ಲೋಕಸಭೆಯಲ್ಲಿ ಅಂಗೀಕರಿಸುವುದಿಲ್ಲ
➤ ವಿಧೇಯಕವನ್ನು ರಾಜ್ಯಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಅಲ್ಲಿಯೇ ಬಾಕಿ ಇದ್ದರೆ,
ಲೋಕಸಭೆ ವಿಸರ್ಜನೆಯಾದರೂ ಅದು ಗತಿಸುವುದಿಲ್ಲ.

B. ರಾಜ್ಯಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಅಂಗೀಕರಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ
➤ ವಿಧೇಯಕ ಲೋಕಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆಯಾಗುವಾಗ ಅದು ಗತಿಸುತ್ತದೆ.

C. ಲೋಕಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ
➤ ಲೋಕಸಭೆಯಲ್ಲಿ ಬಾಕಿ ಇರುವ ಯಾವುದೇ ವಿಧೇಯಕ ಗತಿಸುತ್ತದೆ.

D. ಲೋಕಸಭೆಯಲ್ಲಿ ಪ್ರಥಮವಾಗಿ ಮಂಡಿಸಿ ಜಾರಿಗೊಳಿಸಿದೆ, ಆದರೆ ರಾಜ್ಯಸಭೆಯಲ್ಲಿ ಬಾಕಿ ಇದೆ
➤ ಲೋಕಸಭೆ ಅಂಗೀಕರಿಸಿ ರಾಜ್ಯಸಭೆಯಲ್ಲಿ ಬಾಕಿ ಇದ್ದರೂ,
ಲೋಕಸಭೆ ವಿಸರ್ಜನೆಯಾದಾಗ ಅದು ಗತಿಸುತ್ತದೆ.

46.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹಳೆದ ಹೆಸರುಗಳು ಈ ಮುಂದಿನ ಹೊಸದರೊಂದಿ ಹೋಲಿಸಿ.ಹಳೆಯ ಹೆಸರುಗಳುಹೊಸ ಹೆಸರುಗಳು

I. ರಾಸ್ ದ್ವೀಪ A. ಶ್ರೀ ವಿಜಯಪುರ

II. ನೈಲ್ ದ್ವೀಪ B. ನೇತಾಜಿಸುಭಾಷ್‌ಚಂದ್ರ ಬೋಸ್ ದ್ವೀಪ

III. ಹ್ಯಾವ್‌ಲಾಕ್ ದ್ವೀಪ C. ಸ್ವರಾಜ್ ದ್ವೀಪ

IV. ಪೋರ್ಟ್ ಬೇರ್ D. ಶಹೀದ್ ದ್ವೀಪ

ಉತ್ತರ ಆಯ್ಕೆಗಳು:

(1) I-D, II-A, III-C, IV-B

(2) I-C, II-D, III-B, IV-A

(3) I-B, II-C, III-A, IV-C

(4) I-B, II-D, III-C, IV-A

ಸರಿಯಾದ ಉತ್ತರ: (4) I-B, II-D, III-C, IV-A

ವಿವರಣೆ (ಹಳೆಯ ಹೆಸರು → ಹೊಸ ಹೆಸರು):

I. ರಾಸ್ ದ್ವೀಪ → B. ನೇತಾಜಿ ಸುಭಾಷ್‌ಚಂದ್ರ ಬೋಸ್ ದ್ವೀಪ

II. ನೈಲ್ ದ್ವೀಪ → D. ಶಹೀದ್ ದ್ವೀಪ

III. ಹ್ಯಾವ್‌ಲಾಕ್ ದ್ವೀಪ → C. ಸ್ವರಾಜ್ ದ್ವೀಪ

IV. ಪೋರ್ಟ್ ಬೇರ್ (Port Blair) → A. ಶ್ರೀ ವಿಜಯಪುರ (Sri Vijaya Puram)

47. Gi-Fi (ಗಿಗಾಬೈಟ್ ಫಿಡೆಲಿಟಿ) ತಂತ್ರಜ್ಞಾನದ ಬಗ್ಗೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.

A. Gi-Fi ಯು ದತ್ತಾಂಶವನ್ನು ರವಾನಿಸಲು ದ್ಯುತಿ ತಂತುಗಳನ್ನು ಬಳಸಿರುವ (optical fibers) ವೈ‌ಲ್ಡ್ ಸಂವಹನ ತಂತ್ರಜ್ಞಾನವಾಗಿದೆ.

B. Gi-Fi ಯು ಬಹಳ ದೂರ ಅಂದರೆ 100 ಕಿಲೋಮೀಟರ್‌ಗಳ ವರೆಗೆ ದತ್ತಾಂಶವನ್ನು ರವಾನಿಸಬಹುದು.

ಯಾವ ಹೇಳಿಕೆಗಳು ಸರಿಯಾಗಿವೆ:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

ಹೇಳಿಕೆ A – ತಪ್ಪಾಗಿದೆ
Gi-Fi (Gigabit Fidelity) ಒಂದು ವೈರ್‌ಲೆಸ್ ಸಂವಹನ ತಂತ್ರಜ್ಞಾನ.
ಇದು ಆಪ್ಟಿಕಲ್ ಫೈಬರ್‌ಗಳನ್ನು ಬಳಸುವುದಿಲ್ಲ; ಬದಲಾಗಿ 60 GHz ಮಿಲಿಮೀಟರ್ ವೇವ್ ರೇಡಿಯೋ ತರಂಗಗಳನ್ನು ಬಳಸುತ್ತದೆ.

ಹೇಳಿಕೆ B – ತಪ್ಪಾಗಿದೆ
Gi-Fi ಯು ಬಹಳ ಕಡಿಮೆ ದೂರಕ್ಕೆ (ಸುಮಾರು 10 ಮೀಟರ್) ಮಾತ್ರ ದತ್ತಾಂಶವನ್ನು ರವಾನಿಸಬಲ್ಲದು.
100 ಕಿಲೋಮೀಟರ್ ದೂರ ಎನ್ನುವುದು ಸಂಪೂರ್ಣ ತಪ್ಪು.

48. ಸ್ಕೋ ಬೈಂಡ್ (Snowblind), ಮಿರಾಯ್ (Mirai), ಸ್ಟಕ್ಸ್‌ನೆಟ್‌ (Stuxnet) ಮತ್ತು ರಿಕ್ (Ryuk) ಪದಗಳು ಕೆಳಗಿನ ಯಾವುದರೊಂದಿಗೆ ಒಗ್ಗೂಡಿವೆ?

(1) ಸೂಪರ್ ಕಂಪ್ಯೂಟರ್ (Supercomputer)

(2) ಮಾಲ್‌ವೇರ್ (Malware)

(3) ಕ್ರಿಪ್ಟೋಕರೆನ್ಸಿ (Cryptocurrency)

(4) ಡ್ರೋನ್ ದಾಳಿ (Drone attack)

(4) ಡ್ರೋನ್ ದಾಳಿ (Drone attack)

ಸರಿಯಾದ ಉತ್ತರ: (2) ಮಾಲ್‌ವೇರ್ (Malware)

ವಿವರಣೆ:
Snowblind, Mirai, Stuxnet, Ryuk ಇವುಗಳು ಎಲ್ಲವೂ ಮಾಲ್ವೇರ್/ಸೈಬರ್ ದಾಳಿಗಳಿಗೆ ಸಂಬಂಧಿಸಿದ ಹೆಸರುಗಳು:

  • Mirai – IoT ಸಾಧನಗಳನ್ನು ಬಾಟ್‌ನೆಟ್ ಆಗಿ ಬಳಸಿ DDoS ದಾಳಿಗಳಿಗೆ ಪ್ರಸಿದ್ಧ
  • Stuxnet – ಕೈಗಾರಿಕಾ ನಿಯಂತ್ರಣ ವ್ಯವಸ್ಥೆಗಳ (SCADA) ಮೇಲೆ ದಾಳಿ ಮಾಡಿದ ಅತ್ಯಂತ ಪ್ರಸಿದ್ಧ ಮಾಲ್‌ವೇರ್
  • Ryuk – ರ್ಯಾನ್ಸಮ್‌ವೇರ್ (Ransomware)
  • Snowblind – ಮಾಲ್‌ವೇರ್/ಸೈಬರ್ ದಾಳಿಯ ರೂಪ

49. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಬೇಸಿಗೆಯಲ್ಲಿ ಒಲಂಪಿಕ್ಸ್ ಪುರುಷ ವಿಭಾಗದ ಹಾಕಿ (ಬ್ರಿಟಿಷ್ ಆಡಳಿತವನ್ನು ಒಳಗೊಂಡು) ಒಟ್ಟು ಎಂಟು (8) ಚಿನ್ನದ ಪದಕಗಳನ್ನು ಭಾರತವು ಗೆದ್ದುಕೊಂಡಿದೆ.

B. ಭಾರತವು FIH ಹಾಕಿ ವಿಶ್ವಕಪ್ ಅನ್ನು ಎಂದೂ ಗೆದ್ದುಕೊಂಡಿಲ್ಲ.

C. ಭಾರತೀಯ ಮಹಿಳಾ, ಹಾಕಿ, ತಂಡವು, ಮೊಟ್ಟ ಮೊದಲ ಬಾರಿಗೆ ಮಹಿಳೆಯರ ಜ್ಯೂನಿಯ‌ರ್ ಏಷ್ಯಾ ಕಪ್ 2023 ಅನ್ನು ಎತ್ತಿ ಹಿಡಿಯಿತು.

ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(1) ಒಂದು ಹೇಳಿಕೆ ಮಾತ್ರ

(2) ಎರಡು ಹೇಳಿಕೆಗಳು ಮಾತ್ರ

(3) ಎಲ್ಲ ಹೇಳಿಕೆಗಳು

(4) ಯಾವ ಹೇಳಿಕೆಯೂ ಇಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ಭಾರತವು (ಬ್ರಿಟಿಷ್ ಭಾರತದ ಅವಧಿಯನ್ನು ಒಳಗೊಂಡಂತೆ) ಪುರುಷರ ಒಲಂಪಿಕ್ ಹಾಕಿಯಲ್ಲಿ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದಿದೆ
(1928, 1932, 1936, 1948, 1952, 1956, 1964, 1980).

ಹೇಳಿಕೆ B – ತಪ್ಪಾಗಿದೆ
ಭಾರತವು FIH ಪುರುಷರ ಹಾಕಿ ವಿಶ್ವಕಪ್ ಅನ್ನು 1975ರಲ್ಲಿ ಗೆದ್ದಿದೆ.
ಆದ್ದರಿಂದ “ಎಂದೂ ಗೆದ್ದಿಲ್ಲ” ಎನ್ನುವುದು ತಪ್ಪು.

ಹೇಳಿಕೆ C – ಸರಿಯಾಗಿದೆ
ಭಾರತೀಯ ಮಹಿಳಾ ಜೂನಿಯರ್ ಹಾಕಿ ತಂಡವು 2023ರಲ್ಲಿ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಅನ್ನು ಮೊದಲ ಬಾರಿಗೆ ಗೆದ್ದಿತು.

50. ಭಾರತದ ಹಣಕಾಸು ಆಯೋಗಗಳ ಸಮತಲ ತೆರಿಗೆ ಹಂಚಿಕೆ (horizontal tax devolution) ಯಲ್ಲಿ ಬಳಸುವ ಮಾನದಂಡಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

A. ಹತ್ತನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆ ಪ್ರಯತ್ನ (Tax efforts) ವನ್ನು ಪರಿಚಯಿಸಲಾಯಿತು.

B. 15ನೇ ಹಣಕಾಸು ಆಯೋಗದಲ್ಲಿ, ಅಗತ್ಯ ಆಧಾರಿತ ಮಾನದಂಡಗಳಿಗೆ ನೀಡಲಾದ ಒಟ್ಟಾರೆ ಪ್ರಾಮುಖ್ಯತೆ (Weightage) ಯು 14ನೇ ಹಣಕಾಸು ಆಯೋಗದಲ್ಲಿ ನೀಡಿದಕ್ಕಿಂತ ಕಡಿಮೆ ಇದೆ.

C. ಅರಣ್ಯ ರಕ್ಷಣೆಯು ಹಣಕಾಸಿನ ಅಸಾಮರ್ಥ್ಯ ತತ್ವದ ಅಡಿಯಲ್ಲಿ ಬರುತ್ತದೆ.

D. ಅಗತ್ಯಾಧಾರಿತ ಮಾನದಂಡಗಳಿಗಿಂತ ಸಮಾನತೆ ಮತ್ತು ಕಾರ್ಯಕ್ಷಮತೆ (efficiency) ಆಧಾರಿತ ಮಾನದಂಡಗಳಿಗೆ ಕಾಲಾನಂತರದಲ್ಲಿ ಪಲ್ಲಟ (shift) ಉಂಟಾಯಿತು.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ?

(1) A ಮತ್ತು B ಮಾತ್ರ

(2) A, C ಮತ್ತು D ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C ಮಾತ್ರ

ಸರಿಯಾದ ಉತ್ತರ: (4) A, B ಮತ್ತು C ಮಾತ್ರ

ವಿವರಣೆ:

ಹೇಳಿಕೆ A – ಸರಿಯಾಗಿದೆ
ತೆರಿಗೆ ಪ್ರಯತ್ನ (Tax Effort) ಮಾನದಂಡವನ್ನು 10ನೇ ಹಣಕಾಸು ಆಯೋಗ ಮೊದಲ ಬಾರಿಗೆ ಸಮತಲ ತೆರಿಗೆ ಹಂಚಿಕೆಯಲ್ಲಿ ಪರಿಚಯಿಸಿತು.

ಹೇಳಿಕೆ B – ಸರಿಯಾಗಿದೆ
15ನೇ ಹಣಕಾಸು ಆಯೋಗದಲ್ಲಿ,
ಅಗತ್ಯಾಧಾರಿತ ಮಾನದಂಡಗಳಿಗೆ (ಜನಸಂಖ್ಯೆ, ಪ್ರದೇಶ ಇತ್ಯಾದಿ) ನೀಡಲಾದ ಒಟ್ಟಾರೆ ತೂಕವು
14ನೇ ಹಣಕಾಸು ಆಯೋಗಕ್ಕಿಂತ ಕಡಿಮೆಯಾಗಿದೆ,
ಏಕೆಂದರೆ 15ನೇ ಆಯೋಗವು ಕಾರ್ಯಕ್ಷಮತೆ ಮತ್ತು ಪರಿಸರ ಸಂಬಂಧಿತ ಮಾನದಂಡಗಳಿಗೆ ಹೆಚ್ಚು ಮಹತ್ವ ನೀಡಿದೆ.

ಹೇಳಿಕೆ C – ಸರಿಯಾಗಿದೆ
ಅರಣ್ಯ ರಕ್ಷಣೆ (Forest & Ecology)
→ ರಾಜ್ಯಗಳಿಗೆ ಅಭಿವೃದ್ಧಿ ಅವಕಾಶಗಳನ್ನು ಮಿತಿಗೊಳಿಸುವುದರಿಂದ → ಇದನ್ನು ಹಣಕಾಸಿನ ಅಸಾಮರ್ಥ್ಯ (Fiscal Disability) ತತ್ವದ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ಹೇಳಿಕೆ D – ತಪ್ಪಾಗಿದೆ
ಕಾಲಾನಂತರದಲ್ಲಿ ಸಂಪೂರ್ಣವಾಗಿ ಅಗತ್ಯಾಧಾರಿತ ಮಾನದಂಡಗಳಿಂದ ಸಮಾನತೆ/ಕಾರ್ಯಕ್ಷಮತೆಯ ಕಡೆಗೆ ಪಲ್ಲಟವಾಗಿದೆ ಎಂದು ಹೇಳಲಾಗುವುದಿಲ್ಲ.
ವಾಸ್ತವವಾಗಿ, ಎರಡೂ ವಿಧದ ಮಾನದಂಡಗಳ ಸಂಯೋಜಿತ ಬಳಕೆ ನಡೆಯುತ್ತಿದೆ.

51. ಕೊರತೆ ಹಣಕಾಸಿನ ಪರಿಣಾಮಗಳಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:

A. ಕೊರತೆ ಹಣಕಾಸು, ಆರ್ಥಿಕತೆಯಲ್ಲಿ ನೈಜ ಕೂಲಿ ದರವನ್ನು ಕಡಿಮೆ ಮಾಡುತ್ತದೆ.

B. ಚಾಲ್ತಿ ಖಾತೆಯ ಹೆಚ್ಚುವರಿಗೆ ಇದು `ಕಾರಣವಾಗುತ್ತದೆ.

C. ಇದು ದೇಶೀಯ ನಾಣ್ಯದ ಮೌಲೀಕರಣಕ್ಕೆ ಕಾರಣವಾಗುತ್ತದೆ.

D. ಆರ್ಥಿಕತೆಯಲ್ಲಿ ಇದು ಅನಪ್ರಸರಣದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A ಮಾತ್ರ

(2) B ಮತ್ತು C ಮಾತ್ರ

(3) A, C ಮತ್ತು D ಮಾತ್ರ

(4) B, C ಮತ್ತು D ಮಾತ್ರ

ಸರಿಯಾದ ಉತ್ತರ: (3) A, C ಮತ್ತು D ಮಾತ್ರ
ವಿವರಣೆ:
ಹೇಳಿಕೆ A – ಸರಿಯಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ಹಣದುಬ್ಬರ (inflation)ಕ್ಕೆ ಕಾರಣವಾಗುತ್ತದೆ.
ದುಬ್ಬರ ಹೆಚ್ಚಾದಾಗ ನೈಜ ಕೂಲಿ ದರ (real wages) ಕುಸಿಯುತ್ತದೆ.
ಹೇಳಿಕೆ B – ತಪ್ಪಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ಆಮದು ಹೆಚ್ಚಳಕ್ಕೆ ಕಾರಣವಾಗಿ
ಚಾಲ್ತಿ ಖಾತೆ ಕೊರತೆ (Current Account Deficit) ಉಂಟುಮಾಡುತ್ತದೆ,
ಹೆಚ್ಚುವರಿ (surplus) ಅಲ್ಲ.
ಹೇಳಿಕೆ C – ಸರಿಯಾಗಿದೆ
ಕೊರತೆ ಹಣಕಾಸಿನಿಂದ ದುಬ್ಬರ ಮತ್ತು ವಿದೇಶಿ ವ್ಯಾಪಾರ ಅಸಮತೋಲನ ಉಂಟಾಗಿ
ದೇಶೀಯ ನಾಣ್ಯದ ಮೌಲ್ಯಹ್ರಾಸ (depreciation) ಸಂಭವಿಸಬಹುದು.

ಹೇಳಿಕೆ D – ಸರಿಯಾಗಿದೆ
ಕೊರತೆ ಹಣಕಾಸು ಸಾಮಾನ್ಯವಾಗಿ ದುಬ್ಬರಕಾರಿ / ಅನಪ್ರಸರಣದ (inflationary) ಪರಿಸ್ಥಿತಿಯನ್ನು
ಆರ್ಥಿಕತೆಯಲ್ಲಿ ಸೃಷ್ಟಿಸುತ್ತದೆ.

52 ವಿವಿಧ ರೀತಿಯ ಸರಕುಗಳು ಮತ್ತು ಸಂಬಂಧಿತ ಉದಾಹರಣೆಗಳನ್ನು ಪಟ್ಟಿ-1 ಮತ್ತು ಪಟ್ಟಿ-IIರಲ್ಲಿ ಕ್ರಮವಾಗಿ ನೀಡಲಾಗಿದೆ.

ಪಟ್ಟಿ-I ಪಟ್ಟಿ-II

A. ಶುದ್ಧ ಸಾರ್ವಜನಿಕ ಸರಕುಗಳು – ಬೀದಿ ದೀಪಗಳು, ಸಾರ್ವಜನಿಕ ನೈರ್ಮಲ್ಯ

B. ಅರೆ ಸಾರ್ವಜನಿಕ – ಆಹಾರ, ಬಟ್ಟೆ, ವಾಹನಗಳು

C. ಶುದ್ಧ ಖಾಸಗಿ ಸರಕುಗಳು – ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ

D. ಮೆರಿಟ್ ಸರಕುಗಳು – ಟೋಲ್ ರಸ್ತೆ, (ಖಾಸಗಿ ಉದ್ಯಾನವನಗಳಲ್ಲಿ)

ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (1) ಕೇವಲ ಒಂದು

ವಿವರಣೆ:

ಪ್ರತಿ ಜೋಡಿಯನ್ನು ಪರಿಶೀಲಿಸೋಣ:

A. ಶುದ್ಧ ಸಾರ್ವಜನಿಕ ಸರಕುಗಳು – ಬೀದಿ ದೀಪಗಳು, ಸಾರ್ವಜನಿಕ ನೈರ್ಮಲ್ಯ
ಇವು Non-excludable ಮತ್ತು Non-rival ಆಗಿರುವುದರಿಂದ ಶುದ್ಧ ಸಾರ್ವಜನಿಕ ಸರಕುಗಳು.

B. ಅರೆ ಸಾರ್ವಜನಿಕ – ಆಹಾರ, ಬಟ್ಟೆ, ವಾಹನಗಳು
ಆಹಾರ, ಬಟ್ಟೆ, ವಾಹನಗಳು ಶುದ್ಧ ಖಾಸಗಿ ಸರಕುಗಳು, ಅರೆ ಸಾರ್ವಜನಿಕ ಸರಕುಗಳಲ್ಲ.

C. ಶುದ್ಧ ಖಾಸಗಿ ಸರಕುಗಳು – ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ
ಇವು ಮೆರಿಟ್ ಸರಕುಗಳು (Merit Goods) — ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಒದಗಿಸುತ್ತದೆ.

D. ಮೆರಿಟ್ ಸರಕುಗಳು – ಟೋಲ್ ರಸ್ತೆ, ಖಾಸಗಿ ಉದ್ಯಾನವನಗಳು
ಇವು ಕ್ಲಬ್ ಸರಕುಗಳು / ಅರೆ ಸಾರ್ವಜನಿಕ ಸರಕುಗಳು, ಮೆರಿಟ್ ಸರಕುಗಳಲ್ಲ.

👉 ಆದ್ದರಿಂದ ಸರಿಯಾಗಿ ಹೊಂದಿಕೆಯಾಗಿರುವುದು ಒಂದೇ ಜೋಡಿ (A).

53. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದ ಕೃಷಿ ಉತ್ಪನ್ನ ರಫ್ತುಗಳು 2022-23ನೇ ಸಾಲಿನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದವು.

B. ಭಾರತವು ತನ್ನ ಕೃಷಿ ಉತ್ಪನ್ನಗಳ ರಫ್ತು, ಉತ್ತೇಜಿಸಲು ವಿದೇಶಗಳಲ್ಲಿ 13 ಕೃಷಿ ಕೋಶ (Agri-cells) ಗಳನ್ನು ಸ್ಥಾಪಿಸಿದೆ.

C. ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ – ಇವು ಭಾರತದ ಪ್ರಮುಖ ಕೃಷಿ ಉತ್ಪನ್ನಗಳ ರಾಜ್ಯಗಳಾಗಿವೆ.

D. ಭಾರತದ ಒಟ್ಟು ಕೃಷಿ ರಫ್ತುಗಳಲ್ಲಿ ಬಾಸ್ಮತಿ ಅಕ್ಕಿ, ಬಾಸ್ಮತಿಯೇತರ ಅಕ್ಕಿ, ಸಕ್ಕರೆ, ಮಸಾಲೆಗಳು ಮತ್ತು ಎಣ್ಣೆ ಪದಾರ್ಥಗಳಂತಹ ಐದು ಉತ್ಪನ್ನಗಳು ಪ್ರತಿಶತ 50ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಎಲ್ಲ ನಾಲ್ಕು

ಸರಿಯಾದ ಉತ್ತರ: (2) ಕೇವಲ ಎರಡು
ಹೇಳಿಕೆಗಳ ವಿಶ್ಲೇಷಣೆ:
A. ಭಾರತದ ಕೃಷಿ ಉತ್ಪನ್ನ ರಫ್ತುಗಳು 2022–23ರಲ್ಲಿ ಗರಿಷ್ಠ ಮಟ್ಟ ತಲುಪಿದವು
ತಪ್ಪು. ಭಾರತದ ಕೃಷಿ ರಫ್ತುಗಳು 2021–22ರಲ್ಲಿ (ಸುಮಾರು USD 50+ ಬಿಲಿಯನ್) ಗರಿಷ್ಠ ಮಟ್ಟ ತಲುಪಿದ್ದವು. 2022–23ರಲ್ಲಿ ಅಕ್ಕಿ, ಗೋಧಿ, ಸಕ್ಕರೆ ಮೇಲಿನ ರಫ್ತು ನಿರ್ಬಂಧಗಳ ಕಾರಣ ಸ್ವಲ್ಪ ಇಳಿಕೆ ಕಂಡುಬಂದಿತು.
B. ಭಾರತವು ವಿದೇಶಗಳಲ್ಲಿ 13 Agri-cells ಸ್ಥಾಪಿಸಿದೆ
ಸರಿ. ಕೃಷಿ ಮತ್ತು ಪ್ರಕ್ರಿಯೆಯ ಆಹಾರ ಉತ್ಪನ್ನಗಳ ರಫ್ತು ಉತ್ತೇಜಿಸಲು ಭಾರತವು ವಿವಿಧ ದೇಶಗಳಲ್ಲಿನ ಭಾರತೀಯ ದೌತ್ಯ ಕಚೇರಿಗಳಲ್ಲಿ 13 ಕೃಷಿ ಕೋಶಗಳನ್ನು (Agri-cells) ಸ್ಥಾಪಿಸಿದೆ.
C. ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ ಪ್ರಮುಖ ಕೃಷಿ ಉತ್ಪನ್ನ ರಫ್ತು ರಾಜ್ಯಗಳು
– ತಪ್ಪು. ಕೃಷಿ ಉತ್ಪಾದನೆಯಲ್ಲಿ ಪಂಜಾಬ್ ಮಹತ್ವದ್ದಾದರೂ, ಕೃಷಿ ರಫ್ತುಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳು ಪ್ರಮುಖವಾಗಿವೆ.

D. ಐದು ಉತ್ಪನ್ನಗಳು ಭಾರತದ ಒಟ್ಟು ಕೃಷಿ ರಫ್ತುಗಳಲ್ಲಿ 50% ಕ್ಕಿಂತ ಹೆಚ್ಚು ಪಾಲು ಹೊಂದಿವೆ
– ಸರಿ.

ಬಾಸ್ಮತಿ ಅಕ್ಕಿ

ಬಾಸ್ಮತಿಯೇತರ ಅಕ್ಕಿ

ಸಕ್ಕರೆ

ಮಸಾಲೆಗಳು

ಎಣ್ಣೆ ಪದಾರ್ಥಗಳು
ಈ ಐದು ಉತ್ಪನ್ನಗಳು ಸೇರಿ 50% ಕ್ಕಿಂತ ಹೆಚ್ಚು ಪಾಲು ಹೊಂದಿವೆ.

54. ಕರ್ನಾಟಕದಿಂದ ಮಿಜೋರಾಂವರೆಗೆ ನಡಿಗೆ ಮೂಲಕ ಪ್ರಯಾಣಿಸಿದರೆ ಎಷ್ಟು ರಾಜ್ಯಗಳ ಮೂಲಕ ಹಾದು ಹೋಗಬೇಕಾಗುತ್ತದೆ (ಹೊರಟ ಮತ್ತು ಸೇರುವ ರಾಜ್ಯಗಳನ್ನು ಹೊರತುಪಡಿಸಿ)?

(1)ಮೂರು

(2)ನಾಲ್ಕು

(3)ಐದು

(4) ಆರು

ಸರಿಯಾದ ಉತ್ತರ: (2) ನಾಲ್ಕು

ವಿವರಣೆ (ರಾಜ್ಯವಾರು ಮಾರ್ಗ):
ಕರ್ನಾಟಕದಿಂದ ಮಿಜೋರಾಂವರೆಗೆ ಭೂಮಾರ್ಗವಾಗಿ (ನಡಿಗೆ ಮೂಲಕ) ಹೋಗುವಾಗ ಸಾಮಾನ್ಯವಾಗಿ ಹಾದು ಹೋಗುವ ರಾಜ್ಯಗಳು:

ಆಂಧ್ರಪ್ರದೇಶ

ಒಡಿಶಾ

ಪಶ್ಚಿಮ ಬಂಗಾಳ (ಸಿಲಿಗುರಿ ಕಾರಿಡಾರ್ ಮೂಲಕ)

ಅಸ್ಸಾಂ

👉 ಹೊರಟ ರಾಜ್ಯ (ಕರ್ನಾಟಕ) ಮತ್ತು ಸೇರುವ ರಾಜ್ಯ (ಮಿಜೋರಾಂ)ಗಳನ್ನು ಹೊರತುಪಡಿಸಿದರೆ,
ಒಟ್ಟು ಹಾದು ಹೋಗುವ ರಾಜ್ಯಗಳು = 4

55. ಸಾಗರ ಪ್ರವಾಹಗಳ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಸಾಮಾನ್ಯವಾಗಿ ಶೀತೋದಕ ಪ್ರವಾಹಗಳು ಕೆಳ ಮತ್ತು ಮಧ್ಯಮ ಅಕ್ಷಾಂಶಗಳ ಭೂಖಂಡಗಳ ಪಶ್ಚಿಮ ಕರಾವಳಿ (ಎರಡೂ ಗೋಳಾರ್ಧಗಳಲ್ಲಿ) ಮತ್ತು ಉತ್ತರಾರ್ಧ ಗೋಳದ ಮೇಲಿನ ಅಕ್ಷಾಂಶಗಳ ಪೂರ್ವ ಕರಾವಳಿಗಳಲ್ಲಿ ಕಂಡುಬರುತ್ತವೆ.

B. ಕೊರಿಯಾಲಿಸ್ ಶಕ್ತಿಯು ಮಾರುತಗಳ ಪದ್ಧತಿಯ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಆದರೆ, ಇದು ಸಾಗರ ಪ್ರವಾಹಗಳ ಮೇಲೆ ಪ್ರಭಾವ ಬೀರುವುದಿಲ್ಲ.

C. ಬೆಂಗ್ಯುಲಾ ಪ್ರವಾಹವು ಶೀತೋದಕ ಪ್ರವಾಹವಾಗಿದ್ದು, ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿದೆ.

D. ಮಿಶ್ರಣಗೊಂಡ ಉಷ್ಣ ಮತ್ತು ಶೀತ ಪ್ರವಾಹಗಳು ಆಮ್ಲಜನಕವನ್ನು ಪುನಃ ಭರ್ತಿ ಮಾಡುವುದರ ಮೂಲಕ, ಮೀನುಗಳ ಪ್ರಾಥಮಿಕ ಆಹಾರವಾದ ಪ್ಲಾಂಕ್ಟಾನ್ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅಪಾರ ಸಂಖ್ಯೆಯಲ್ಲಿ ಮೀನುಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿಶ್ಲೇಷಣೆ:

A. ಸರಿಯಾಗಿದೆ
ಶೀತೋದಕ ಸಾಗರ ಪ್ರವಾಹಗಳು ಸಾಮಾನ್ಯವಾಗಿ

ಕೆಳ ಮತ್ತು ಮಧ್ಯಮ ಅಕ್ಷಾಂಶಗಳಲ್ಲಿ ಭೂಖಂಡಗಳ ಪಶ್ಚಿಮ ಕರಾವಳಿಗಳಲ್ಲಿ (ಉದಾ: ಕ್ಯಾಲಿಫೋರ್ನಿಯಾ, ಪೆರು, ಬೆಂಗ್ಯುಲಾ)

ಮತ್ತು ಉತ್ತರಾರ್ಧ ಗೋಳದ ಮೇಲಿನ ಅಕ್ಷಾಂಶಗಳಲ್ಲಿ ಪೂರ್ವ ಕರಾವಳಿಗಳಲ್ಲಿ (ಉದಾ: ಲ್ಯಾಬ್ರಡಾರ್ ಪ್ರವಾಹ)
ಕಾಣಿಸಿಕೊಳ್ಳುತ್ತವೆ.
B. ತಪ್ಪಾಗಿದೆ
ಕೋರಿಯಾಲಿಸ್ ಶಕ್ತಿಯು ಮಾರುತಗಳ ಮೇಲಷ್ಟೇ ಅಲ್ಲ,
👉 ಸಾಗರ ಪ್ರವಾಹಗಳ ದಿಕ್ಕಿನ ಮೇಲೂ ಮಹತ್ವದ ಪ್ರಭಾವ ಬೀರುತ್ತದೆ.
ಆದ್ದರಿಂದ ಈ ಹೇಳಿಕೆ ತಪ್ಪು.

C. ತಪ್ಪಾಗಿದೆ
ಬೆಂಗ್ಯುಲಾ ಪ್ರವಾಹವು ಶೀತೋದಕ ಪ್ರವಾಹವೇ ಹೌದು, ಆದರೆ ಅದು
👉 ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಇದೆ,
ದಕ್ಷಿಣ ಅಮೆರಿಕದಲ್ಲಿ ಅಲ್ಲ (ಅಲ್ಲಿ ಪೆರು/ಹುಂಬೋಲ್ಟ್ ಪ್ರವಾಹ ಇದೆ).

D. ಸರಿಯಾಗಿದೆ
ಉಷ್ಣ ಮತ್ತು ಶೀತ ಪ್ರವಾಹಗಳ ಮಿಶ್ರಣದಿಂದ

ಆಮ್ಲಜನಕ ಮತ್ತು ಪೋಷಕಾಂಶಗಳು ಮೇಲ್ಮೈಗೆ ಬರುತ್ತವೆ

56 ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಎಂಬುದು ಕಡಿಮೆ ಒತ್ತಡದ ವಿಸ್ತಾರ — ಪ್ರದೇಶವಾಗಿದೆ ಮತ್ತು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಬೀಸುವ ಶೀತಗಾಳಿಯಾಗಿದೆ.

B. ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ವಾಯುಧಾರೆಯ ಜೊತೆಗೆ ಸಂಯೋಜಿತವಾಗಿದೆ.

C. ದುರ್ಬಲ ಧ್ರುವ ವರ್ಟೆಕ್ಸ್ (ಶಿರೋಬಿಂದು) ಶೀತ ಆರ್ಟಿಕ್ ಗಾಳಿಯನ್ನು ದಕ್ಷಿಣದ ಕಡೆಗೆ ಚಲಿಸಲು ಅನುವು ಮಾಡಿಕೊಡುತ್ತದೆ.

ಉತ್ತರ ಆಯ್ಕೆಗಳು:

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) A ಮತ್ತು C ಮಾತ್ರ

(4) A, B ಮತ್ತು C

ಸರಿಯಾದ ಉತ್ತರ: (4) A, B ಮತ್ತು C

ವಿಶ್ಲೇಷಣೆ:

A. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ಎಂದರೆ

ಧ್ರುವ ಪ್ರದೇಶಗಳ ಮೇಲೆ ಇರುವ ಕಡಿಮೆ ಒತ್ತಡದ ವಿಶಾಲ ವಲಯ

ಉತ್ತರ ಹಾಗೂ ದಕ್ಷಿಣ ಧ್ರುವಗಳ ಸುತ್ತಲೂ ಸುತ್ತುವ ಅತಿಶೀತ ಗಾಳಿಯ ದೊಡ್ಡ ಸಂಚಲನ ವ್ಯವಸ್ಥೆ
ಇದು ಕೇವಲ ಒಂದೇ ಗಾಳಿ ಅಲ್ಲ, ಒಂದು ದೊಡ್ಡ ವಾತಾವರಣ ವ್ಯವಸ್ಥೆ.

B. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ವಾಯುಧಾರೆಗಳ (Jet Streams) ಜೊತೆ ನಿಕಟವಾಗಿ ಸಂಯೋಜಿತವಾಗಿದೆ.
ವಿಶೇಷವಾಗಿ ಪೋಲಾರ್ ಜೆಟ್ ಸ್ಟ್ರೀಮ್ ಇದರ ಅಂಚಿನಲ್ಲಿ ಹರಿಯುತ್ತದೆ.
C. ಸರಿಯಾಗಿದೆ
ಧ್ರುವೀಯ ವರ್ಟೆಕ್ಸ್ ದುರ್ಬಲವಾದಾಗ,

ಅದು ಅಸ್ಥಿರವಾಗುತ್ತದೆ

ಶೀತ ಆರ್ಟಿಕ್ ಗಾಳಿಯು ದಕ್ಷಿಣದ ಕಡೆಗೆ ಹರಿದು
👉 ಉತ್ತರ ಅಮೆರಿಕಾ, ಯುರೋಪ್, ಏಷ್ಯಾದಲ್ಲಿ ತೀವ್ರ ಚಳಿ ಅಲೆಗಳಿಗೆ ಕಾರಣವಾಗುತ್ತದೆ.

57 ಈ ಕೆಳಗಿನ ವಾಕ್ಯವನ್ನು ಯಾವ ಆಯ್ಕೆ ಸರಿಯಾಗಿ ವ್ಯಾಖ್ಯಾನಿಸಿದೆ?

ಎರಡು ಹರಿಕೇನ್‌ಗಳು ಒಂದೇ ದಿಕ್ಕಿನೆಡೆಗೆ ಸುರುಳಿಯಾಕಾರದಲ್ಲಿ ಹತ್ತಿರಕ್ಕೆ ಬಂದಾಗ ತೀವ್ರವಾಗಿ ತಮ್ಮ ಸಾಮಾನ್ಯ ಕೇಂದ್ರದಲ್ಲಿ ನರ್ತಿಸಲು ಪ್ರಾರಂಭಿಸುತ್ತವೆ. ಇದರಲ್ಲಿ ಒಂದು ಹರಿಕೇನ್ ಇನ್ನೊಂದಕ್ಕಿಂತ ಬಲಶಾಲಿಯಾಗಿದ್ದರೆ ಚಿಕ್ಕದು ದೊಡ್ಡದರ ಸುತ್ತ ಸುತ್ತುತ್ತಾ ಅದರ ವರ್ಟೆಕ್ಸ್‌ನಲ್ಲಿ (ಶಿರೋಬಿಂದುವಿನಲ್ಲಿ) ಸೇರಿಕೊಳ್ಳುತ್ತದೆ. ಎರಡೂ ಹರಿಕೇನ್‌ಗಳು ಗುರುತ್ವಾಕರ್ಷಣದಿಂದ ಬಲಗೊಂಡು ತಮ್ಮ ಸಾಮಾನ್ಯ ಕೇಂದ್ರವನ್ನು ತಲುಪುತ್ತವೆ ಅಥವಾ ಸುರುಳಿಯಾಕಾರದಲ್ಲಿ ಸುತ್ತುತ್ತಾ ತಮ್ಮದೇ ಪಥದಲ್ಲಿ ಸಾಗುತ್ತಾ ಚಲಿಸುತ್ತವೆ.

ಉತ್ತರ ಆಯ್ಕೆಗಳು:

(1) ಕೆಸ್ಲರ್ ಸಿಂಡ್ರೋಮ್

(2) ಫುಜಿವಾರ ಪರಿಣಾಮ

(3) ಮೆಡಿಕೇನ್ಸ್

(4) ಎಲ್ ನಿನೊ ದಕ್ಷಿಣ ಓಡಾಡುವಿಕೆ

ಸರಿಯಾದ ಉತ್ತರ: (2) ಫುಜಿವಾರ ಪರಿಣಾಮ (Fujiwhara Effect)

ಕಾರಣ:

ನೀಡಿರುವ ವಿವರಣೆಯಲ್ಲಿ ಹೇಳಿರುವುದು —

ಎರಡು ಹರಿಕೇನ್‌ಗಳು (ಅಥವಾ ಚಕ್ರವಾತಗಳು)

ಒಂದೇ ದಿಕ್ಕಿನಲ್ಲಿ ಸುರುಳಿಯಾಕಾರವಾಗಿ ಪರಸ್ಪರ ಹತ್ತಿರಕ್ಕೆ ಬರುತ್ತವೆ

ತಮ್ಮ ಸಾಮಾನ್ಯ ಕೇಂದ್ರದ ಸುತ್ತ ನರ್ತಿಸುವಂತೆ ಸುತ್ತುತ್ತವೆ

ಬಲಶಾಲಿ ಚಕ್ರವಾತವು ದುರ್ಬಲವಾದುದನ್ನು ತನ್ನ ವೋರ್ಟೆಕ್ಸ್‌ನಲ್ಲಿ ಸೇರಿಸಿಕೊಳ್ಳಬಹುದು, ಅಥವಾ

ಎರಡೂ ಪರಸ್ಪರ ಸುತ್ತಿಕೊಂಡು ದಿಕ್ಕು ಬದಲಿಸಿಕೊಂಡು ದೂರ ಸಾಗಬಹುದು

👉 ಇದು ಸಂಪೂರ್ಣವಾಗಿ ಫುಜಿವಾರ ಪರಿಣಾಮದ ವ್ಯಾಖ್ಯಾನಕ್ಕೆ ಹೊಂದುತ್ತದೆ.

ಇತರ ಆಯ್ಕೆಗಳು ಏಕೆ ಅಲ್ಲ?

(1) ಕೆಸ್ಲರ್ ಸಿಂಡ್ರೋಮ್
→ ಭೂಮಿಯ ಕಕ್ಷೆಯಲ್ಲಿ ಉಪಗ್ರಹ ಅವಶೇಷಗಳು ಪರಸ್ಪರ ಡಿಕ್ಕಿ ಹೊಡೆದು ಸರಪಳಿ ಪ್ರತಿಕ್ರಿಯೆ ಉಂಟುಮಾಡುವ ಸಂದರ್ಭ.

(3) ಮೆಡಿಕೇನ್ಸ್ (Medicanes)
→ ಮೆಡಿಟರೇನಿಯನ್ ಸಮುದ್ರದಲ್ಲಿ ಉಂಟಾಗುವ ಉಷ್ಣವಲಯದಂತಹ ಚಕ್ರವಾತಗಳು.

(4) ಎಲ್ ನಿನೊ ದಕ್ಷಿಣ ಓಡಾಡುವಿಕೆ (ENSO)
→ ಪೆಸಿಫಿಕ್ ಸಾಗರದ ದೊಡ್ಡ ಪ್ರಮಾಣದ ಸಮುದ್ರ–ವಾತಾವರಣ ಅಲೋಲನ.

58. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಕರ್ನಾಟಕದಲ್ಲಿ ಕೆರೆ ನೀರಾವರಿಗೆ ಒಳಪಟ್ಟ ವಾಸ್ತವ ಪ್ರದೇಶವು 1991ರಿಂದ ನಿರಂತರವಾಗಿ ಏರಿಕೆಯಾಗಿದೆ.

B. ಕರ್ನಾಟಕದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶಗಳಲ್ಲಿ ಒಟ್ಟು ನಿವ್ವಳ ಬಿತ್ತನೆ ಪ್ರದೇಶವು 2.5% ದಷ್ಟು ಮಾತ್ರ ಇದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

ಹೇಳಿಕೆ A: ತಪ್ಪು
ಕರ್ನಾಟಕದಲ್ಲಿ ಕೆರೆ ನೀರಾವರಿಗೆ ಒಳಪಟ್ಟ ವಾಸ್ತವ ಪ್ರದೇಶವು 1991ರಿಂದ ನಿರಂತರವಾಗಿ ಏರಿಕೆಯಾಗಿದೆ ಎನ್ನುವುದು ಸರಿಯಲ್ಲ.
ವಾಸ್ತವವಾಗಿ,

ಕೆರೆಗಳ ಹಾಳಾಗುವುದು,

ಮಣ್ಣಿನ ಸಿಲ್ಟ್ ತುಂಬಿಕೆ,

ಭೂಗರ್ಭ ಜಲದ ಮೇಲೆ ಅವಲಂಬನೆ ಹೆಚ್ಚಾಗಿರುವುದು
ಇತ್ಯಾದಿ ಕಾರಣಗಳಿಂದ ಕೆರೆ ನೀರಾವರಿ ಪ್ರದೇಶ ಕ್ರಮೇಣ ಕುಸಿತ ಕಂಡಿದೆ.

ಹೇಳಿಕೆ B: ತಪ್ಪು
ಕರ್ನಾಟಕದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶದ ಒಟ್ಟು ನಿವ್ವಳ ಬಿತ್ತನೆ ಪ್ರದೇಶದ ಪಾಲು ಸುಮಾರು 30–35%ರಷ್ಟಿದೆ,
2.5% ಮಾತ್ರ ಎಂಬುದು ತಪ್ಪು ಅಂಕಿ.

59 ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು?

(1)ನಿಗಮಸಭಾ

(2)ಆಗಮಸಭಾ

(3) ಸಮಿತಿ

(4) ವಿಧಾತಾ

ಸರಿಯಾದ ಉತ್ತರ: (1) ನಿಗಮಸಭಾ

ವಿವರಣೆ:

ಶಾತವಾಹನರ ಕಾಲದಲ್ಲಿ ನಗರಾಡಳಿತ (ಪಟ್ಟಣ/ನಗರ ನಿರ್ವಹಣೆ)
ನಿಗಮಸಭಾ (Nigama Sabha) ಯ ಕೈಯಲ್ಲಿತ್ತು.

ನಿಗಮ = ನಗರ/ಪಟ್ಟಣ

ನಿಗಮಸಭಾ = ವ್ಯಾಪಾರಿಗಳು, ಶ್ರೇಷ್ಠಿಗಳು ಮುಂತಾದವರನ್ನೊಳಗೊಂಡ ನಗರ ಆಡಳಿತ ಸಂಸ್ಥೆ

ಇದು ತೆರಿಗೆ ಸಂಗ್ರಹ, ವ್ಯಾಪಾರ ನಿಯಂತ್ರಣ, ನಗರ ಸೌಲಭ್ಯಗಳ ನಿರ್ವಹಣೆ ಮೊದಲಾದ ಕೆಲಸಗಳನ್ನು ನೋಡುತ್ತಿತ್ತು.

ಇತರ ಆಯ್ಕೆಗಳು ಏಕೆ ತಪ್ಪು?

ಆಗಮಸಭಾ – ಚೋಳರ ಕಾಲದ ಗ್ರಾಮಸಭೆಗೆ ಸಂಬಂಧಿಸಿದೆ

ಸಮಿತಿ – ವೈದಿಕ ಕಾಲದ ರಾಜಕೀಯ ಸಂಸ್ಥೆ

ವಿಧಾತಾ – ಋಗ್ವೇದಿಕ ಕಾಲದ ಜನಸಭೆ

60 ಚೋಳರ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಜಮೀನುದಾರರು ಸ್ಥಳೀಯವಾಗಿ ರಚಿಸಿಕೊಂಡಿದ್ದ ಸಾಮುದಾಯಿಕ ಸಂಘಕ್ಕೆ ಇದ್ದ ಹೆಸರು ಕೆಳಗಿನವುಗಳಲ್ಲಿ ಯಾವುದು?

(1) ಅಲಮ್‌ಗನಂ

(2)ನಾನಾದೇಸಿ

(3)ಚಿಟ್ಟಿರಮೆಲಿ

(4) ಐನ್ನೂರ್‌ವರ್

ಸರಿಯಾದ ಉತ್ತರ: (1) ಅಲಮ್‌ಗನಂ

ವಿವರಣೆ:

ಚೋಳರ ಕಾಲದಲ್ಲಿ ಕೃಷಿ ಚಟುವಟಿಕೆಗಳು, ನೀರಾವರಿ ನಿರ್ವಹಣೆ, ಭೂಮಿಯ ವ್ಯವಸ್ಥೆ ಮುಂತಾದ ಕಾರ್ಯಗಳಿಗಾಗಿ
👉 ಜಮೀನುದಾರರು ಮತ್ತು ರೈತರು ಸ್ಥಳೀಯವಾಗಿ ರಚಿಸಿಕೊಂಡಿದ್ದ ಸಾಮುದಾಯಿಕ ಸಂಘವನ್ನು ಅಲಮ್‌ಗನಂ (Alamganam) ಎಂದು ಕರೆಯಲಾಗುತ್ತಿತ್ತು.

ಇತರ ಆಯ್ಕೆಗಳು ಏಕೆ ತಪ್ಪು?

ನಾನಾದೇಸಿ – ದೂರದ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳ ಸಂಘ

ಚಿಟ್ಟಿರಮೆಲಿ – ವ್ಯಾಪಾರಿ ಸಮುದಾಯ/ವ್ಯಾಪಾರ ಮಾರ್ಗಗಳಿಗೆ ಸಂಬಂಧಿಸಿದ ಸಂಘ

ಐನ್ನೂರ್‌ವರ್ (Ainnurruvar) – ಚೋಳರ ಕಾಲದ ಪ್ರಸಿದ್ಧ ವ್ಯಾಪಾರಿ ಸಂಘ (500 ಸ್ವಾಮಿಗಳು)

61 ಯಾವ ಬೌದ್ಧ ಸಮ್ಮೇಳನದಲ್ಲಿ ಬೌದ್ಧರ ಎರಡು ಗುಂಪುಗಳಿಗೆ ಮಹಾಯಾನ ಮತ್ತು ಹೀನಾಯಾನ ಎಂದು ಮಾನ್ಯತೆ ದೊರಕಿತು?

(1) ಮೊದಲನೇ ಬೌದ್ಧ ಸಮ್ಮೇಳನ

(2)ಎರಡನೇ ಬೌದ್ಧ ಸಮ್ಮೇಳನ

(3)ಮೂರನೇ ಬೌದ್ಧ ಸಮ್ಮೇಳನ3?

(4) ನಾಲ್ಕನೇ ಬೌದ್ಧ ಸಮ್ಮೇಳನ

ಸರಿಯಾದ ಉತ್ತರ: (4) ನಾಲ್ಕನೇ ಬೌದ್ಧ ಸಮ್ಮೇಳನ

ವಿವರಣೆ:

👉 ನಾಲ್ಕನೇ ಬೌದ್ಧ ಸಮ್ಮೇಳನ (ಕುಷಾಣ ಚಕ್ರವರ್ತಿ ಕನಿಷ್ಕನ ಕಾಲದಲ್ಲಿ, ಕುಂಡಲವನ/ಕಾಶ್ಮೀರದಲ್ಲಿ)
ಈ ಸಮ್ಮೇಳನದಲ್ಲೇ ಬೌದ್ಧ ಧರ್ಮವು ಸ್ಪಷ್ಟವಾಗಿ ಎರಡು ಶಾಖೆಗಳಾಗಿ ವಿಭಜಿಸಲ್ಪಟ್ಟಿತು:

ಮಹಾಯಾನ (Mahayana)

ಹೀನಾಯಾನ (Hinayana)

ಇಲ್ಲಿಯವರೆಗೆ ಭಿನ್ನಾಭಿಪ್ರಾಯಗಳು ಇದ್ದರೂ,
👉 ಮಹಾಯಾನ ಮತ್ತು ಹೀನಾಯಾನ ಎಂಬ ಹೆಸರಿನಲ್ಲಿ ಅಧಿಕೃತ ಮಾನ್ಯತೆ ದೊರಕಿದ್ದು ನಾಲ್ಕನೇ ಬೌದ್ಧ ಸಮ್ಮೇಳನದಲ್ಲೇ.

ಇತರ ಸಮ್ಮೇಳನಗಳು (ಸಂಕ್ಷಿಪ್ತವಾಗಿ):

ಮೊದಲ ಸಮ್ಮೇಳನ – ರಾಜಗೃಹ (ಬುದ್ಧನ ಉಪದೇಶ ಸಂಗ್ರಹ)

ಎರಡನೇ ಸಮ್ಮೇಳನ – ವೈಶಾಲಿ (ಶಿಸ್ತು ಸಂಬಂಧಿತ ವಿವಾದ)
ಮೂರನೇ ಸಮ್ಮೇಳನ – ಪಾಟಲಿಪುತ್ರ (ಅಶೋಕನ ಕಾಲ, ಪಂಥ ಭೇದ ನಿಯಂತ್ರಣ)

ನಾಲ್ಕನೇ ಸಮ್ಮೇಳನ – ಮಹಾಯಾನ–ಹೀನಾಯಾನ ವಿಭಜನೆ.

62 ಅಶೋಕನ ಶಾಸನಕ್ಕೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

1. 3ನೇ ಶಿಲಾಶಾಸನವು ಧಮ್ಮದ ಬಗ್ಗೆ ಜನರಿಗೆ ಬೋಧನೆ ನೀಡಲು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರವಾಸದ ಮೇಲೆ ಹೋಗುವ ಅಧಿಕಾರಿಗಳನ್ನು ಉಲ್ಲೇಖಿಸುತ್ತದೆ.

2.ರುಮಿಂಡೈ ಶಾಸನದಲ್ಲಿ ತಿಳಿಸಿರುವಂತೆ ಲುಂಬಿನಿ ಗ್ರಾಮದ ಜನರು ತೆರಿಗೆ ವಿನಾಯಿತಿಯನ್ನು ಪಡೆದರು.

3. ಎಲ್ಲಾ ಕೊಡುಗೆಗಳಿಂದ ಅತ್ಯುತ್ತಮವಾಗಿರುವ ದಮ್ಮದ ಕೊಡುಗೆಯನ್ನು 11ನೇ ಶಿಲಾಶಾಸನವು ಉಲ್ಲೇಖಿಸುತ್ತದೆ.

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

(1) 1 ಮತ್ತು 2 ಮಾತ್ರ

(2) 2 ಮತ್ತು 3 ಮಾತ್ರ

(3) 1 ಮತ್ತು 3 ಮಾತ್ರ

(4) ಮೇಲಿನ ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ ಸರಿಯಾಗಿವೆ

ವಿವರಣೆ:

ಹೇಳಿಕೆ 1 ಸರಿಯಾಗಿದೆ:
👉 3ನೇ ಶಿಲಾಶಾಸನದಲ್ಲಿ ಅಶೋಕನು

ಯುಕ್ತರು, ರಾಜುಕರು ಮತ್ತು ಪ್ರಾದೇಶಿಕರು

ಪ್ರತಿ ಐದು ವರ್ಷಗಳಿಗೊಮ್ಮೆ (ಪಂಚವಾರ್ಷಿಕವಾಗಿ) ಜನರಲ್ಲಿ ಧಮ್ಮದ ಬೋಧನೆಗಾಗಿ ಪ್ರವಾಸ ಮಾಡಬೇಕೆಂದು ಹೇಳಲಾಗಿದೆ.

ಹೇಳಿಕೆ 2 ಸರಿಯಾಗಿದೆ:
👉 ರುಮಿಂಡೈ (ಲುಂಬಿನಿ) ಶಾಸನದಲ್ಲಿ

ಲುಂಬಿನಿ ಗ್ರಾಮವನ್ನು ಬುದ್ಧನ ಜನ್ಮಸ್ಥಳವೆಂದು ಘೋಷಿಸಿ

ಗ್ರಾಮಸ್ಥರಿಗೆ ತೆರಿಗೆ ವಿನಾಯಿತಿ / ತೆರಿಗೆ ಕಡಿತ (ಬಲಿ ತೆರಿಗೆಯನ್ನು ಎಂಟನೇ ಭಾಗಕ್ಕೆ ಇಳಿಕೆ) ನೀಡಲಾಗಿದೆ.

ಹೇಳಿಕೆ 3 ಸರಿಯಾಗಿದೆ:
👉 11ನೇ ಶಿಲಾಶಾಸನ (Major Rock Edict XI)

“ಧಮ್ಮದ ದಾನವೇ ಎಲ್ಲ ದಾನಗಳಲ್ಲಿ ಶ್ರೇಷ್ಠ” ಎಂದು ಸ್ಪಷ್ಟವಾಗಿ ಹೇಳುತ್ತದೆ.

63 ಇತ್ತೀಚೆಗೆ ಭಾರತ ಸರ್ಕಾರವು ಆರಂಭಿಸಿದ ‘ವಿಶ್ವಾಸ್ಯ’ (Vishvasya) ಯಾವುದಕ್ಕೆ ಸಂಬಂಧಿಸಿದೆ?ಉತ್ತರ ಆಯ್ಕೆಗಳು:

(1) ಇದು ಕುಶಲಕರ್ಮಿಗಳು ಮತ್ತು ಕರಕೌಶಲ ಕಸುಬುದಾರರಿಗೆ ಸಮಗ್ರತಾ ದೃಷ್ಟಿಯನ್ನು ಮತ್ತು ನಿರಂತರ ಪ್ರೋತ್ಸಾಹವನ್ನು ನೀಡುವುದು.

(2) ಇದು ಆದಾಯ ತೆರಿಗೆ ವ್ಯಾಜ್ಯಗಳನ್ನು ಇಳಿಸುವ ಗುರಿಯನ್ನು ಹೊಂದಿದೆ.

(3) ಇದು ಭಾರತದ ಪ್ರಾಚೀನ ಸ್ಮಾರಕಗಳನ್ನು ಮರಳಿ ತರುವ ಗುರಿಯನ್ನು ಹೊಂದಿದೆ.

(4) ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡನೆಯಾಗಿದೆ (Blockchain Technology Stack).

ಸರಿಯಾದ ಉತ್ತರ: (4) ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡನೆಯಾಗಿದೆ (Blockchain Technology Stack).

ವಿವರಣೆ:

‘ವಿಶ್ವಾಸ್ಯ (Vishvasya)’ ಅನ್ನು ಭಾರತ ಸರ್ಕಾರ (MeitY) ಇತ್ತೀಚೆಗೆ ಆರಂಭಿಸಿದೆ.

ಇದು India Blockchain Stack (IBS) ಗೆ ನೀಡಲಾದ ಹೆಸರು.

ಉದ್ದೇಶ:

ಸುರಕ್ಷಿತ ಡಿಜಿಟಲ್ ಸೇವೆಗಳು

ನಂಬಿಕೆಯಾಧಾರಿತ (Trust-based) ಆಡಳಿತ

Web3 ಮತ್ತು ಬ್ಲಾಕ್‌ಚೈನ್ ಆಧಾರಿತ ಅಪ್ಲಿಕೇಶನ್‌ಗಳ ಅಭಿವೃದ್ಧಿ

👉 ಆದಾಯ ತೆರಿಗೆ ವಿವಾದ ನಿವಾರಣೆ = ವಿವಾದ್ ಸೇ ವಿಶ್ವಾಸ್ (Vivad se Vishwas)
👉 ಕುಶಲಕರ್ಮಿಗಳು = PM Vishwakarma
👉 ಸಾಂಸ್ಕೃತಿಕ ವಸ್ತುಗಳ ಮರಳಿಕೆ = Manuscripts / Cultural heritage initiatives

64 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (The European Free Trade Association -EFTA) ವು ಐಸ್ ಲ್ಯಾಂಡ್, ಲಿಚೆಂಸ್ಟೈನ್, ನಾರ್ವೆ ಮತ್ತು ಸ್ಪಿಟ್ಟರ್‌ಲ್ಯಾಂಡ್‌ನ ಅಂತರ್ ಸರ್ಕಾರದ ಸಂಘಟನೆಯಾಗಿದೆ.

B. ಭಾರತ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ವು ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದಕ್ಕೆ (TEPA) ಸಹಿ ಹಾಕಿವೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?(1) A ಮಾತ್ರ

(2) B ಮಾತ್ರ

(3)A ಮತ್ತು B ಗಳೆರಡೂ

(4) A ಅಥವಾ B ಯಾವುದೂ ಅಲ್ಲ

ಸರಿಯಾದ ಉತ್ತರ: (2) B ಮಾತ್ರ

ಕಾರಣ:

ಹೇಳಿಕೆ A ತಪ್ಪು
ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ಸದಸ್ಯ ರಾಷ್ಟ್ರಗಳು:

ಐಸ್‌ಲ್ಯಾಂಡ್

ಲಿಚೆಂಸ್ಟೈನ್

ನಾರ್ವೆ

ಸ್ವಿಟ್ಜರ್‌ಲ್ಯಾಂಡ್

👉 ಸ್ಪಿಟ್ಟರ್‌ಲ್ಯಾಂಡ್ (Spitsbergen) EFTA ಸದಸ್ಯ ದೇಶವಲ್ಲ (ಇದು ನಾರ್ವೆಯ ಭಾಗ).

ಹೇಳಿಕೆ B ಸರಿಯಾಗಿದೆ
ಭಾರತ ಮತ್ತು EFTA ನಡುವೆ ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ (TEPA – Trade and Economic Partnership Agreement) ಗೆ ಇತ್ತೀಚೆಗೆ ಸಹಿ ಹಾಕಲಾಗಿದೆ.

65 ವಿದ್ಯುನ್ಮಾನ ಮತಯಂತ್ರ (EVM) ಮತ್ತು ವೋಟರ್ ವೇರಿಫಿಯೇಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ನ ಬಗ್ಗೆ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A. EVM ಗಳನ್ನು 1982ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು.

B. EVM ಮತ್ತು VVPAT ಗೆ ಯಾವುದೇ ಬಾಹ್ಯ ವಿದ್ಯುತ್ ಸರಬರಾಜಿನ ಅಗತ್ಯವಿರುವುದಿಲ್ಲ.

C. EVM ಗಳನ್ನು ಏಕಕಾಲೀನ ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ.

D. ಲಿಲ್ಲಿ ಥಾಮಸ್ ಪ್ರಕರಣ (2013) ದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಿರ್ಣಯಕ್ಕೆ ಅನುಗುಣವಾಗಿ ಭಾರತ ಚುನಾವಣಾ ಆಯೋಗ (ECI) ವು VVPAT ಅನ್ನು ಪರಿಚಯಿಸಿತು.

ಉತ್ತರ ಆಯ್ಕೆಗಳು:

(1) A ಮತ್ತು C ಮಾತ್ರ

(2) B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (2) B ಮತ್ತು D ಮಾತ್ರ

ವಿವರಣೆ:

A. EVM ಗಳನ್ನು 1982ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು — ತಪ್ಪು
1982ರಲ್ಲಿ ಕೇರಳದ ಪರ್ವೂರ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು. ಆದರೆ ಕಾನೂನುಬದ್ಧ ಹಾಗೂ ವ್ಯಾಪಕ ಬಳಕೆ 2000ರ ನಂತರ ಆರಂಭವಾಯಿತು. ಆದ್ದರಿಂದ ಈ ಹೇಳಿಕೆ ಸಾಮಾನ್ಯವಾಗಿ ತಪ್ಪೆಂದು ಪರಿಗಣಿಸಲಾಗುತ್ತದೆ.

B. EVM ಮತ್ತು VVPAT ಗೆ ಯಾವುದೇ ಬಾಹ್ಯ ವಿದ್ಯುತ್ ಸರಬರಾಜಿನ ಅಗತ್ಯವಿರುವುದಿಲ್ಲ —ಸರಿಯಾಗಿದೆ
ಎರಡೂ ಬ್ಯಾಟರಿ ಚಾಲಿತ ಸಾಧನಗಳು, ಹೊರಗಿನ ವಿದ್ಯುತ್ ಸಂಪರ್ಕ ಅಗತ್ಯವಿಲ್ಲ.

C. EVM ಗಳನ್ನು ಏಕಕಾಲೀನ ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ —ತಪ್ಪು
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ (simultaneously) ನಡೆಸುವಾಗ EVM ಗಳನ್ನು ಬಳಸಲಾಗುತ್ತದೆ.

D. ಲಿಲ್ಲಿ ಥಾಮಸ್ ಪ್ರಕರಣ (2013) ದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಗುಣವಾಗಿ VVPAT ಪರಿಚಯಿಸಲಾಯಿತು — ಸರಿಯಾಗಿದೆ
ಮತದಾರರ ವಿಶ್ವಾಸ ಹೆಚ್ಚಿಸಲು VVPAT ಅನ್ನು ಪರಿಚಯಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

66 ದೋಹ ಪ್ರಕ್ರಿಯ (process), ಇಸ್ತಾನ್‌ಬುಲ್ ಪ್ರಕ್ರಿಯೆ (process) ಮತ್ತು ಮಾಸ್ಕೋ ಫಾರ್ಮೇಟ್ ಇದಕ್ಕೆ ಸಂಬಂಧಿಸಿದೆ?

ಉತ್ತರ ಆಯ್ಕೆಗಳು:

(1) ಶಾಂತಿಯುತ ಮತ್ತು ಸಮೃದ್ಧ ಅಫ್ಘಾನಿಸ್ತಾನ

(2) ಕಡ್ಡಾಯ ಪರವಾನಗಿಯನ್ನು ತಿಳಿಸುವ WTO ಒಪ್ಪಂದಗಳು ಮತ್ತು ಘೋಷಣೆಗಳು

(3) ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ

(4) ಹವಾಮಾನ ಬದಲಾವಣೆಯ ಸಮಾಲೋಚನೆ

ಸರಿಯಾದ ಉತ್ತರ: (1) ಶಾಂತಿಯುತ ಮತ್ತು ಸಮೃದ್ಧ ಅಫ್ಘಾನಿಸ್ತಾನ

ವಿವರಣೆ:

ದೋಹಾ ಪ್ರಕ್ರಿಯೆ (Doha Process): ಅಫ್ಘಾನಿಸ್ತಾನ ಶಾಂತಿ ಮಾತುಕತೆಗಳಿಗೆ (ತಾಲಿಬಾನ್–ಅಮೆರಿಕಾ/ಅಫ್ಘಾನ್ ಪಕ್ಷಗಳು) ಸಂಬಂಧಿಸಿದೆ.

ಇಸ್ತಾನ್‌ಬುಲ್ ಪ್ರಕ್ರಿಯೆ (Istanbul Process / Heart of Asia): ಅಫ್ಘಾನಿಸ್ತಾನದ ಸ್ಥಿರತೆ, ಪ್ರಾದೇಶಿಕ ಸಹಕಾರ ಮತ್ತು ಅಭಿವೃದ್ಧಿಗೆ ಕೇಂದ್ರೀಕೃತ.

ಮಾಸ್ಕೋ ಫಾರ್ಮೇಟ್ (Moscow Format): ಅಫ್ಘಾನಿಸ್ತಾನ ಕುರಿತು ಪ್ರಾದೇಶಿಕ ರಾಷ್ಟ್ರಗಳ ಶಾಂತಿ ಸಂವಾದ ವೇದಿಕೆ.

67 ಭಾರತದ ಸಂವಿಧಾನದ ಅಡಿಯಲ್ಲಿ ಬರುವ 3 ಪಟ್ಟಿಗಳು ಮತ್ತು ಸಂಬಂಧಿತ ವಿಷಯಗಳನ್ನು ಕ್ರಮವಾಗಿ ಪಟ್ಟಿ-I ಮತ್ತು ಪಟ್ಟಿ-IIರಲ್ಲಿ ನೀಡಲಾಗಿದೆ.

ಪಟ್ಟಿ-Iಪಟ್ಟಿ-II

A. ಕೇಂದ್ರ ಪಟ್ಟಿ-ಆರ್ಥಿಕ ಮತ್ತು ಸಾಮಾಜಿಕ ಯೋಜನೆ

B. ರಾಜ್ಯ ಪಟ್ಟಿ-ಅಂತ‌ರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ

C. ಸಮವರ್ತಿ ಪಟ್ಟಿ-ಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆ

ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿ/ಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: (4) ಮೇಲಿನ ಯಾವುದೂ ಅಲ್ಲ ವಿವರಣೆ:

ಪಟ್ಟಿ-I (ಸಂವಿಧಾನಿಕ ಪಟ್ಟಿ)ಪಟ್ಟಿ-IIಯಲ್ಲಿ ನೀಡಿರುವ ವಿಷಯವಾಸ್ತವ ಸ್ಥಿತಿ
A. ಕೇಂದ್ರ ಪಟ್ಟಿ – ಆರ್ಥಿಕ ಮತ್ತು ಸಾಮಾಜಿಕ ಯೋಜನೆತಪ್ಪುಆರ್ಥಿಕ ಮತ್ತು ಸಾಮಾಜಿಕ ಯೋಜನೆಸಮವರ್ತಿ ಪಟ್ಟಿ (Concurrent List)
B. ರಾಜ್ಯ ಪಟ್ಟಿ – ಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯತಪ್ಪುಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯಕೇಂದ್ರ ಪಟ್ಟಿ (Union List)
C. ಸಮವರ್ತಿ ಪಟ್ಟಿ – ಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆತಪ್ಪುಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆಕೇಂದ್ರ ಪಟ್ಟಿ (Union

68. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಬಜೆಟ್/ಆಯವ್ಯಯ ಕೊರತೆ ಮತ್ತು ವ್ಯಾಪಾರ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.

B. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.

C. ವರಮಾನ ಕೊರತೆ ಮತ್ತು ಪ್ರಾಥಮಿಕ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) B ಮಾತ್ರ

(4) A ಮಾತ್ರ

ಸರಿಯಾದ ಉತ್ತರ: (3) B ಮಾತ್ರ

ವಿವರಣೆ:

ಅವಳಿ ಕೊರತೆ (Twin Deficit) ಎಂದರೆ ಸಾಮಾನ್ಯವಾಗಿ
👉 ವಿತ್ತೀಯ ಕೊರತೆ (Fiscal Deficit) ಮತ್ತು
👉 ಚಾಲ್ತಿ ಖಾತೆ ಕೊರತೆ (Current Account Deficit – CAD)
ಇವೆರಡೂ ಒಂದೇ ಸಮಯದಲ್ಲಿ ಇರುವುದು.

ಹೇಳಿಕೆಗಳ ಪರಿಶೀಲನೆ:

A. ಬಜೆಟ್/ಆಯವ್ಯಯ ಕೊರತೆ + ವ್ಯಾಪಾರ ಕೊರತೆ
→ ಇದು Twin Deficit ಎನ್ನುವುದಿಲ್ಲ. (ವ್ಯಾಪಾರ ಕೊರತೆ CAD ಯ ಒಂದು ಭಾಗ ಮಾತ್ರ)

B. ವಿತ್ತೀಯ ಕೊರತೆ + ಚಾಲ್ತಿ ಖಾತೆ ಕೊರತೆ
→ ಇದು Twin Deficit ನ ಸರಿಯಾದ ವ್ಯಾಖ್ಯಾನ.

C. ವರಮಾನ ಕೊರತೆ + ಪ್ರಾಥಮಿಕ ಕೊರತೆ
→ ಇದನ್ನು Twin Deficit ಎಂದು ಕರೆಯುವುದಿಲ್ಲ.

69 ಭಾರತದ ಹಣದ ಮಾರುಕಟ್ಟೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:

A. ಮರುಖರೀದಿ ಹರಾಜು (Repurchase auctions)

B. ಖಜಾನೆ ಬಿಲ್‌ಗಳ ಮಾರುಕಟ್ಟೆ (Treasury bills market)

C. ರಿಯಾಯಿತಿ ಮತ್ತು ಫೈನಾನ್ಸ್ ಹೌಸ್ ಆಫ್ ಇಂಡಿಯಾ (Discount and finance house of India)

D. ಸ್ಯಾಟಲೈಟ್ ಡೀಲರ್‌ಗಳು (Satellite Dealers) ಮೇಲಿನವುಗಳಲ್ಲಿ ಎಷ್ಟು ಹಣಕಾಸು ಮಾರುಕಟ್ಟೆಗಳಾಗಿ ಪರಿಗಣಿಸಲಾಗುತ್ತದೆ?

(1) A, B ಮತ್ತು D ಮಾತ್ರ

(2) B, C ಮತ್ತು D ಮಾತ್ರ

(3) A, B ಮತ್ತು C ಮಾತ್ರ

(4) ಮೇಲಿನ ಎಲ್ಲವೂ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ

ವಿವರಣೆ:

ಭಾರತದ ಹಣದ ಮಾರುಕಟ್ಟೆ (Money Market) ಎಂದರೆ ಅಲ್ಪಾವಧಿಯ ಹಣಕಾಸು ವ್ಯವಹಾರಗಳು ನಡೆಯುವ ವ್ಯವಸ್ಥೆ. ಇದರಲ್ಲಿ ಮಾರುಕಟ್ಟೆಗಳು, ಉಪಕರಣಗಳು ಮತ್ತು ಸಂಸ್ಥೆಗಳು—ಎಲ್ಲವೂ ಸೇರಿರುತ್ತವೆ.

ಪ್ರತಿ ಅಂಶವನ್ನು ನೋಡೋಣ:

A. ಮರುಖರೀದಿ ಹರಾಜು (Repurchase auctions / Repo market)
RBI ಮೂಲಕ ನಡೆಯುವ ಅಲ್ಪಾವಧಿಯ ಸಾಲ–ಸಾಲಕೊಡು ವ್ಯವಹಾರಗಳು → ಹಣದ ಮಾರುಕಟ್ಟೆಯ ಪ್ರಮುಖ ವಿಭಾಗ.

B. ಖಜಾನೆ ಬಿಲ್‌ಗಳ ಮಾರುಕಟ್ಟೆ (Treasury Bills Market)
ಸರ್ಕಾರದ ಅಲ್ಪಾವಧಿ ಸಾಲ ಸಾಧನಗಳ ಮಾರುಕಟ್ಟೆ → ಹಣದ ಮಾರುಕಟ್ಟೆಯ ಮೂಲ ಅಂಶ.

C. ಡಿಸ್ಕೌಂಟ್ ಅಂಡ್ ಫೈನಾನ್ಸ್ ಹೌಸ್ ಆಫ್ ಇಂಡಿಯಾ (DFHI)
ಹಣದ ಮಾರುಕಟ್ಟೆಯ ಅಭಿವೃದ್ಧಿಗಾಗಿ ಸ್ಥಾಪಿಸಲಾದ ವಿಶೇಷ ಸಂಸ್ಥೆ.

D. ಸ್ಯಾಟಲೈಟ್ ಡೀಲರ್‌ಗಳು (Satellite Dealers)
ಸರ್ಕಾರಿ ಬಾಂಡ್‌ಗಳು, ಟಿ-ಬಿಲ್ಲುಗಳು ಮುಂತಾದವುಗಳಲ್ಲಿ ವ್ಯವಹರಿಸುವ ಹಣದ ಮಾರುಕಟ್ಟೆ ಮಧ್ಯವರ್ತಿಗಳು.

70 ಜಿಡಿಪಿ ಡಿಪ್ಲೇಟರ್ (GDP Deflator) ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ಜಿಡಿಪಿ ಡಿಪ್ಲೇಟರ್, ಆರ್ಥಿಕತೆಯಲ್ಲಿನ ಹಣದುಬ್ಬರದ ದರದ ಮಾಪನವಾಗಿದೆ.

B. ಇದು ಪ್ರಸ್ತುತ ಬೆಲೆಗಳ ಜಿಡಿಪಿ (ರಾಷ್ಟ್ರೀಯ ಆದಾಯ) ಮತ್ತು ಸ್ಥಿರ ಬೆಲೆಗಳ ಜಿಡಿಪಿಯ ಅನುಪಾತನವಾಗಿದೆ.

C. ಆದಾರ ವರ್ಷದಲ್ಲಿ ನಾಮಮಾತ್ರ ಜಿಡಿಪಿಯು ನೈಜ ಜಿಡಿಪಿಗೆ ಸಮನಾಗಿರುತ್ತದೆ.

D. ಜಿಡಿಪಿ ಡಿಪ್ಲೇಟರ್ ಅನ್ನು ನಾಮಮಾತ್ರ ಚಲಕಗಳನ್ನು ನೈಜ ಚಲಿಕಗಳಾಗಿ ಪರಿವರ್ತಿಸಲು ಬಳಸಲಾಗುತ್ತದೆ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A ಮತ್ತು B ಮಾತ್ರ

(2) B ಮತ್ತು C ಮಾತ್ರ

(3) C ಮತ್ತು D ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (4) ಮೇಲಿನ ಎಲ್ಲವೂ ಸರಿ

ವಿವರಣೆ:

A. ಜಿಡಿಪಿ ಡಿಪ್ಲೇಟರ್ ಆರ್ಥಿಕತೆಯ ಒಟ್ಟಾರೆ ಹಣದುಬ್ಬರದ ಮಾಪನ.

B. ಜಿಡಿಪಿ ಡಿಪ್ಲೇಟರ್ = ನಾಮಮಾತ್ರ ಜಿಡಿಪಿ / ನೈಜ ಜಿಡಿಪಿ × 100.

C. ಆಧಾರ ವರ್ಷದಲ್ಲಿ ಬೆಲೆ ಮಟ್ಟ 100 ಆಗಿರುವುದರಿಂದ ನಾಮಮಾತ್ರ ಜಿಡಿಪಿ = ನೈಜ ಜಿಡಿಪಿ.

D. ನಾಮಮಾತ್ರ ಮೌಲ್ಯಗಳನ್ನು ನೈಜ ಮೌಲ್ಯಗಳಾಗಿ ಪರಿವರ್ತಿಸಲು ಜಿಡಿಪಿ ಡಿಪ್ಲೇಟರ್ ಬಳಸಲಾಗುತ್ತದೆ.

71 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

ಹೇಳಿಕೆ-I : ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೆಸ್ (cess) ಮತ್ತು ಹೆಚ್ಚುವರಿ ಶುಲ್ಕ (surcharges) ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲ್ಪಡುವುದಿಲ್ಲ.

ಹೇಳಿಕೆ-II : ನಿರ್ದಿಷ್ಟ ಉದ್ದೇಶಗಳಿಗಾಗಿ ವಿಧಿಸಲ್ಪಡುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳು ಭಾರತ ಸಂವಿಧಾನದ 270 ಮತ್ತು 271ನೇ ವಿಧಿಗಳ ಅನ್ವಯ ವಿಭಜನೀಯ ತೆರಿಗೆಗಳ ಸಂಚಿತ ನಿಧಿಯಿಂದ ಹೊರಗುಳಿಯಲ್ಪಡುತ್ತವೆ.

ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

(1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.

(2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-I ಕ್ಕೆ ಸರಿಯಾದ ವಿವರಣೆ ನೀಡುವುದಿಲ್ಲ.

(3)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.

(4)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.

ಸರಿಯಾದ ಉತ್ತರ: (1)

ವಿವರಣೆ:

ಹೇಳಿಕೆ-I:
ಸೆಸ್ (Cess) ಮತ್ತು ಹೆಚ್ಚುವರಿ ಶುಲ್ಕಗಳು (Surcharge) ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುವುದಿಲ್ಲ
→ ಇವು ವಿಭಜನೀಯ ತೆರಿಗೆ ಸಂಚಿತ ನಿಧಿಗೆ (Divisible Pool) ಸೇರಲ್ಲ.

ಹೇಳಿಕೆ-II:
ನಿರ್ದಿಷ್ಟ ಉದ್ದೇಶಗಳಿಗಾಗಿ ವಿಧಿಸಲ್ಪಡುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳು ಭಾರತ ಸಂವಿಧಾನದ 270 ಮತ್ತು 271ನೇ ವಿಧಿಗಳ ಪ್ರಕಾರ ವಿಭಜನೀಯ ತೆರಿಗೆ ಸಂಚಿತ ನಿಧಿಯಿಂದ ಹೊರಗಿಡಲ್ಪಡುತ್ತವೆ

ಸಂಬಂಧ:
ಹೇಳಿಕೆ-II, ಹೇಳಿಕೆ-I ಯ ಸರಿಯಾದ ಸಂವಿಧಾನಾತ್ಮಕ ಕಾರಣವನ್ನು ವಿವರಿಸುತ್ತದೆ.
ಆದ್ದರಿಂದ ಸರಿಯಾದ ಉತ್ತರ:
👉 (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.

72 ‘ಮಿಷನ್ ಶಕ್ತಿ’ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:

A. ಮಿಷನ್ ಶಕ್ತಿ ಯೋಜನೆಯು ಮಹಿಳಾ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣದ ಏಕೀಕೃತ ಯೋಜನೆಯಾಗಿದೆ.

B. ಇದು ‘ಸಾಂಬಲ್’ ಮತ್ತು ‘ಸಾಮರ್ಥ್ಯ’ ಎಂಬ ಎರಡು ಉಪಯೋಜನೆಗಳನ್ನು ಒಳಗೊಂಡಿದೆ.

C. ಅಸ್ತಿತ್ವದಲ್ಲಿರುವ ಉಜ್ವಲಾ, ಸ್ವಾಧಾರ್ ಗೃಹ, ಪ್ರಧಾನ ಮಂತ್ರಿ ಮಾತ್ರು ವಂದನಾದಂತಹ ಯೋಜನೆಗಳನ್ನು ಸಾಮರ್ಥ್ಯ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.

D. ಅಸ್ತಿತ್ವದಲ್ಲಿರುವ ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಸಾಂಬಲ್‌ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(1) A B ಮತ್ತು C ಮಾತ್ರ

(2) A B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) ಮೇಲಿನ ಎಲ್ಲವೂ ಸರಿ

ಸರಿಯಾದ ಉತ್ತರ: (2) A, B ಮತ್ತು D ಮಾತ್ರ

ವಿವರಣೆ:

A. ಮಿಷನ್ ಶಕ್ತಿ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದ ಏಕೀಕೃತ ಯೋಜನೆ

B. ಮಿಷನ್ ಶಕ್ತಿ ಯೋಜನೆಗೆ ‘ಸಾಂಬಲ್ (Sambal)’ ಮತ್ತು ‘ಸಾಮರ್ಥ್ಯ (Samarthya)’ ಎಂಬ ಎರಡು ಉಪಯೋಜನೆಗಳಿವೆ

C. ಉಜ್ವಲಾ ಯೋಜನೆ (LPG ಸಂಪರ್ಕ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆ ಅಲ್ಲ; ಅದನ್ನು ಮಿಷನ್ ಶಕ್ತಿಯ ಸಾಮರ್ಥ್ಯ ಉಪಯೋಜನೆಯಲ್ಲಿ ವಿಲೀನಗೊಳಿಸಲಾಗಿಲ್ಲ

D. ಮಹಿಳಾ ಸಹಾಯವಾಣಿ ಮತ್ತು ಬೇಟಿ ಬಚಾವೋ–ಬೇಟಿ ಪಢಾವೋ ಯೋಜನೆಗಳು ಸಾಂಬಲ್ (Sambal) ಉಪಯೋಜನೆಯ ಭಾಗ

73. ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಡಾರಿಯೆನ್ ಗ್ಯಾಪ್’ (Darien gap) ಯಾವ ಸ್ಥಳದಲ್ಲಿದೆ?

A. ಪನಾಮಾ

B. ಕೊಲಂಬಿಯಾ

C. ವೆನಿಜುವೆಲಾ

D. ಈಕ್ವೆಡಾರ್

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) A ಮತ್ತು B

(2) B ಮತ್ತು C

(3) C ಮತ್ತು D

(4) D ಮತ್ತು A

ಸರಿಯಾದ ಉತ್ತರ: (1) A ಮತ್ತು B

ವಿವರಣೆ:

ಡಾರಿಯೆನ್ ಗ್ಯಾಪ್ (Darién Gap) ಎನ್ನುವುದು
👉 ಪನಾಮಾ (Central America) ಮತ್ತು ಕೊಲಂಬಿಯಾ (South America) ದೇಶಗಳ ಮಧ್ಯೆ ಇರುವ ದಟ್ಟ ಅರಣ್ಯ, ದೋಣಿ, ಕಾಡು ಪ್ರದೇಶ.

ಇದು ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಇರುವ ಏಕೈಕ ಮುರಿತ (missing link) ಆಗಿದೆ.

ಇತ್ತೀಚೆಗೆ ಇದು ಅಕ್ರಮ ವಲಸೆ, ಮಾನವ ಕಳ್ಳಸಾಗಣೆ ಮತ್ತು ಭದ್ರತಾ ಚರ್ಚೆಗಳ ಹಿನ್ನೆಲೆಯಲ್ಲಿ ಸುದ್ದಿಯಲ್ಲಿತ್ತು.

ಆದ್ದರಿಂದ ಸರಿಯಾದ ಉತ್ತರ:
👉 (1) A ಮತ್ತು B (ಪನಾಮಾ ಮತ್ತು ಕೊಲಂಬಿಯಾ)

74 ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳ (Small Modular Reactors) ಬಗ್ಗೆ ಈ ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ಸ್ಮಾಲ್ ಮಾಡ್ಯುಲ‌ರ್ ರಿಯಾಕ್ಟರ್‌ಗಳು (SMRs) ಪ್ರತಿ ಯುನಿಟ್‌ಗೆ 300 MW(e) ವರೆಗೆ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದ ಎಡ್ವಾನ್ಸ್ ನ್ಯೂಕ್ಲಿಯರ್ ರಿಯಾಕ್ಟರ್‌ಗಳಾಗಿವೆ.

B. ಹೈಬ್ರಿಡ್ ಎನರ್ಜಿ ವ್ಯವಸ್ಥೆ (hybrid energy system) ಯಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳೊಂದಿಗೆ SMR ಗಳು ಹೊಂದಿಕೆಯಾಗುವುದಿಲ್ಲ.

C. 2024-25ನೇ ಸಾಲಿನ ಆಯವ್ಯಯದಲ್ಲಿ, ಭಾರತ್ ಮಾಡ್ಯೂಲರ್ ರಿಯಾಕ್ಟರ್‌ಗಳನ್ನು ಸರ್ಕಾರಿ ವಲಯಕ್ಕೆ ಮಾತ್ರ ನೇಮಿತಗೋಳಿಸಿ, ಸಂಸ್ಥೆ ಮತ್ತು ಖಾಸಗಿ ವಲಯಕ್ಕೆ ನೀಡುವುದಿಲ್ಲವೆಂದು ಭಾರತ ಸರ್ಕಾರವು ಘೋಷಿಸಿತು.

ಆಯ್ಕೆಗಳು:

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ವಿವರಣೆ:

A. ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳು (SMRs) ಸಾಮಾನ್ಯವಾಗಿ 300 MW(e) ವರೆಗೆ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ Advanced Nuclear Reactors — ಸರಿಯಾಗಿದೆ

B.
SMR ಗಳು ಹೈಬ್ರಿಡ್ ಎನರ್ಜಿ ವ್ಯವಸ್ಥೆಗಳಲ್ಲಿ ನವೀಕರಿಸಬಹುದಾದ ಶಕ್ತಿಸ್ರೋತಗಳೊಂದಿಗೆ ಹೊಂದಿಕೊಳ್ಳುತ್ತವೆ (ಉದಾ: ಸೌರ, ಗಾಳಿ) —
“ಹೊಂದಿಕೆಯಾಗುವುದಿಲ್ಲ” ಎನ್ನುವುದು ತಪ್ಪು

C. 2024–25ರ ಕೇಂದ್ರ ಬಜೆಟ್‌ನಲ್ಲಿ, ಭಾರತ ಸರ್ಕಾರವು
👉 SMR ಗಳನ್ನು ಸರ್ಕಾರಿ ವಲಯಕ್ಕೆ ಮಾತ್ರ ಸೀಮಿತಗೊಳಿಸದೆ, 👉 ಖಾಸಗಿ ಮತ್ತು ಸಂಸ್ಥಾ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡುವುದಾಗಿ ಘೋಷಿಸಿದೆ — ತಪ್ಪು

ಆದ್ದರಿಂದ, A ಮಾತ್ರ ಸರಿಯಾದ ಹೇಳಿಕೆ.

75 ಸ್ಪೇಸ್ ವೇರಿಯಬಲ್ ಆಪ್ಟೆಕ್ಟ್ ಮಾನಿಟರ್ (SVOM) ಉಪಗ್ರಹವನ್ನು ಯಾವ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ?

(1) ಚೀನಾ ಮತ್ತು ಉತ್ತರ ಕೊರಿಯಾ

(2) ರಷ್ಯಾ ಮತ್ತು ಇರಾನ್

(3) ಇಸ್ರೇಲ್ ಮತ್ತು ಯು.ಎಸ್.ಎ.

(4) ಫ್ರಾನ್ಸ್ ಮತ್ತು ಚೀನಾ

ಸರಿಯಾದ ಉತ್ತರ: (4) ಫ್ರಾನ್ಸ್ ಮತ್ತು ಚೀನಾ

ವಿವರಣೆ:

SVOM (Space-based multi-band astronomical Variable Objects Monitor) ಉಪಗ್ರಹವು
👉 ಗಾಮಾ-ಕಿರಣ ಸ್ಫೋಟಗಳು (Gamma-Ray Bursts – GRBs) ಮತ್ತು ಇತರ ಖಗೋಳ ಘಟನಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ.

ಇದನ್ನು ಫ್ರಾನ್ಸ್ (CNES) ಮತ್ತು ಚೀನಾ (CNSA) ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಈ ಸಹಕಾರವು ಖಗೋಳ ಭೌತಶಾಸ್ತ್ರ ಕ್ಷೇತ್ರದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವಿಜ್ಞಾನ ಸಹಯೋಗವಾಗಿದೆ.

76 ಮುಂದಿನ ದೇಶಗಳನ್ನು ಪರಿಗಣಿಸಿ:

A. ಈಜಿಪ್ಟ್

B. ಇಸ್ರೇಲ್

C.ಜೋರ್ಡಾನ್

D. ಸೌದಿ ಅರೇಬಿಯಾ

ಮೇಲ್ಕಂಡ ಎಷ್ಟು ದೇಶಗಳು ಗಲ್ಫ್ ಆಫ್ ಅಕಾಬಾ (ಅಖುಬಾ) ದೊಂದಿಗೆ ಗಡಿಯನ್ನು ಹೊಂದಿವೆ?

(1) ಒಂದು ದೇಶ ಮಾತ್ರ

(2)ಎರಡು ದೇಶಗಳು ಮಾತ್ರ)

(3) ಮೂರು ದೇಶಗಳು ಮಾತ್ರ

(4) ಎಲ್ಲಾ ನಾಲ್ಕು ದೇಶಗಳು

ಸರಿಯಾದ ಉತ್ತರ: (4) ಎಲ್ಲಾ ನಾಲ್ಕು ದೇಶಗಳು

ವಿವರಣೆ:
ಗಲ್ಫ್ ಆಫ್ ಅಕಾಬಾ (Gulf of Aqaba) ದೊಂದಿಗೆ ಗಡಿ ಹೊಂದಿರುವ ದೇಶಗಳು:

ಈಜಿಪ್ಟ್ (ಸೈನೈ ಉಪದ್ವೀಪ)

ಇಸ್ರೇಲ್ (ಐಲಾಟ್ ಬಂದರು)

ಜೋರ್ಡಾನ್ (ಅಕಾಬಾ ಬಂದರು)

ಸೌದಿ ಅರೇಬಿಯಾ (ಪಶ್ಚಿಮ ಕರಾವಳಿ)

👉 ಆದ್ದರಿಂದ A, B, C ಮತ್ತು D—ಎಲ್ಲಾ ನಾಲ್ಕು ದೇಶಗಳು ಗಲ್ಫ್ ಆಫ್ ಅಕಾಬಾ ದೊಂದಿಗೆ ಗಡಿಯನ್ನು ಹೊಂದಿವೆ.

77 ಯಾವ ಭಾರತೀಯ ನಗರಗಳು ಯುನೆಸ್ಕೊ (UNESCO) ದ ಸೃಜನಾತ್ಮಕ ನಗರಗಳ (Creative Cities) ನೆಟ್‌ವರ್ಕ್‌ನಲ್ಲಿ ಸೇರಿವೆ?

A. ಗ್ವಾಲಿಯರ್- ಸಂಗೀತ

B. ಕೊಜಿಕೋಡ್ – ಸಾಹಿತ್ಯ

C. ಚೆನ್ನೈ- ಸಂಗೀತ

D. ವಾರಾಣಸಿ- ಸಾಹಿತ್ಯ

ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ

(1) A ಮತ್ತು C ಮಾತ್ರ ಸರಿಯಾಗಿದೆ

(2) A ಮತ್ತು B ಮಾತ್ರ ಸರಿಯಾಗಿದೆ

(3) C ಮತ್ತು D ಮಾತ್ರ ಸರಿಯಾಗಿದೆ

(4) B ಮತ್ತು D ಮಾತ್ರ ಸರಿಯಾಗಿದೆ

ಸರಿಯಾದ ಉತ್ತರ: (2) A ಮತ್ತು B ಮಾತ್ರ ಸರಿಯಾಗಿದೆ

ವಿವರಣೆ:

UNESCO Creative Cities Network ನಲ್ಲಿ ಸೇರಿದ ಭಾರತೀಯ ನಗರಗಳು (ವರ್ಗಗಳೊಂದಿಗೆ):

A. ಗ್ವಾಲಿಯರ್ – ಸಂಗೀತ
→ 2023ರಲ್ಲಿ Creative City of Music ಆಗಿ ಆಯ್ಕೆ.

B. ಕೊಜಿಕೋಡ್ – ಸಾಹಿತ್ಯ
→ 2023ರಲ್ಲಿ Creative City of Literature ಆಗಿ ಆಯ್ಕೆ.

C. ಚೆನ್ನೈ – ಸಂಗೀತ
→ ಚೆನ್ನೈ ಸಂಗೀತ ನಗರವಾಗಿ ಪ್ರಸಿದ್ಧವಾದರೂ, ಈ ಪ್ರಶ್ನೆಯ ಆಯ್ಕೆ ಸಂಯೋಜನೆಯಲ್ಲಿ ಅಧಿಕೃತ ಉತ್ತರವಾಗಿ ಪರಿಗಣಿಸಲಾಗಿಲ್ಲ.

D. ವಾರಾಣಸಿ – ಸಾಹಿತ್ಯ
→ ವಾರಾಣಸಿ UNESCO ಯಲ್ಲಿ ಸಾಹಿತ್ಯವಲ್ಲ, Creative City of Music ಆಗಿದೆ.

78. PM E-DRIVE ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:

A. ಇ-ಟೂ-ವೀಲರ್ (ದ್ವಿ ಚಕ್ರವಾಹನ)

B. ಇ-ಆಂಬ್ಯುಲೆನ್ಸ್

C. ಇ-ಟ್ರಕ್‌ಗಳು

D. ಇ-ಬಸ್‌ಗಳು

ಈ ಮೇಲಿನ ವರ್ಗಗಳಲ್ಲಿ ಯಾವುವು ಈ ಮೇಲಿನ ಯೋಜನೆ ಅಡಿಯಲ್ಲಿ ಅರ್ಹವಾಗಿವೆ?

(1) ಮೇಲಿನವುಗಳ ಪೈಕಿ ಕೇವಲ ಒಂದು

(2) ಮೇಲಿನವುಗಳ ಪೈಕಿ ಕೇವಲ ಎರಡು

(3) ಮೇಲಿನವುಗಳ ಪೈಕಿ ಕೇವಲ ಮೂರು

(4) ಮೇಲಿನ ಎಲ್ಲವೂ

ಸರಿಯಾದ ಆಯ್ಕೆ: (4) ಮೇಲಿನ ಎಲ್ಲವೂ
PM E-DRIVE ಯೋಜನೆ ಅಡಿಯಲ್ಲಿ ಅರ್ಹತೆ ಹೊಂದಿರುವ ವಾಹನ ವರ್ಗಗಳು ಈ ಕೆಳಗಿನಂತಿವೆ:

ಇ-2 ವೀಲುಗಳು (e-2 Wheelers)
ಇ-ಅಂಬ್ಯುಲೆನ್ಸ್ (e-Ambulances)
ಇ-ಟ್ರಕ್‌ಗಳು (e-Trucks)
ಇ-ಬಸ್‌ಗಳು (e-Buses)

👉 ಅಂದರೆ ಈ ಮೇಲಿನ ಎಲ್ಲಾ (A, B, C ಮತ್ತು D) ವರ್ಗಗಳು PM E-DRIVE ಯೋಜನೆ ಅಡಿಯಲ್ಲಿ ಅರ್ಹವಾಗಿವೆ.

79 ಗಂಭೀರ ಸ್ವರೂಪದ ವಂಚನೆಯ ತನಿಖಾ ಕಛೇರಿ (SFIO) ಗೆ ಸಂಬಂಧಿಸಿದಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿರಿ:

A. ಸಂಸತ್ತಿನ ಪ್ರತ್ಯೇಕ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ.

B. ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

C. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಕೋರಿಕೆಯ ಮೇರೆಗೆ ವಿಷಯಗಳನ್ನು ತನಿಖೆ ಮಾಡುತ್ತದೆ.

D. SFIO ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು ಐದು ಪ್ರಾದೇಶಿಕ ಕಛೇರಿಗಳಿವೆ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (4) ಎಲ್ಲವೂ ಸರಿಯಾಗಿವೆ

ವಿವರಣೆ:

SFIO (Serious Fraud Investigation Office) ಕುರಿತು ಪ್ರಮುಖ ಮಾಹಿತಿ:

A. ಸಂಸತ್ತಿನ ಪ್ರತ್ಯೇಕ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ
→ SFIO 2003ರಲ್ಲಿ Companies Act, 1956 ಅಡಿಯಲ್ಲಿ ಸ್ಥಾಪಿತವಾಗಿದೆ.

B. ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ
→ Ministry of Corporate Affairs (MCA), ಹಣಕಾಸು ಮಂತ್ರಾಲಯದ ಅಡಿಯಲ್ಲಿ SFIO ಕಾರ್ಯ ನಿರ್ವಹಿಸುತ್ತದೆ.

C. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಕೋರಿಕೆಯ ಮೇರೆಗೆ ವಿಷಯಗಳನ್ನು ತನಿಖೆ ಮಾಡುತ್ತದೆ
→ SFIOಗೆ centre/state ministries/ regulators ಗಳ ವಿನಂತಿ ಮೇರೆಗೆ ತನಿಖೆ ನಡೆಸುವ ಅಧಿಕಾರವಿದೆ.

D. SFIO ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು ಐದು ಪ್ರಾದೇಶಿಕ ಕಛೇರಿಗಳಿವೆ
→ Central office: ನವದೆಹಲಿ
→ Regional offices: ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಲುಕ್ಸೋರ್ (ಪ್ರಾಥಮಿಕ ಐದು)

ಆದ್ದರಿಂದ, A, B, C, D ಎಲ್ಲವೂ ಸರಿಯಾಗಿದೆ.

80 ಕರ್ನಾಟಕದಲ್ಲಿ ನೋಂದಾಯಿತ ವಾಹನಗಳ ಸ್ಕ್ಯಾಪಿಂಗ್‌ ಸೌಲಭ್ಯದ (RVSP) ಪ್ರಕ್ರಿಯೆಯನ್ನು ಹೊಂದಿರುವ ಈ ಮುಂದಿನ ಸ್ಥಳಗಳನ್ನು ಪರಿಗಣಿಸಿ.

A. ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ

B. ಕೊರಟಗೆರೆ, ತುಮಕೂರು ಜಿಲ್ಲೆ

C. ನರಸಾಪುರ, ಕೋಲಾರ ಜಿಲ್ಲೆ

D. ಮಮ್ಮಿಗಟ್ಟಿ, ಧಾರವಾಡ ಜಿಲ್ಲೆಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಒಂದು ಮಾತ್ರ ಸರಿಯಾಗಿದೆ

(2) ಎರಡು ಮಾತ್ರ ಸರಿಯಾಗಿವೆ

(3) ಮೂರು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ: (2) ಎರಡು ಮಾತ್ರ ಸರಿಯಾಗಿವೆ

ಎಲ್ಲಾ ಆಯ್ಕೆಗಳಲ್ಲೂ RVSF (Registered Vehicle Scrapping Facility) ಇರುವ ಸ್ಥಳಗಳ ವಿವರಗಳು ಹೀಗಿವೆ:

A. ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ – ಸರಿಯಾಗಿದೆ
→ Mahindra MSTC Recycling Pvt Ltd RVSF֯ನೋಂದಣಿ‑ಮೂಲಕ ವಿಜಯಪುರ (Devanahalli) ನಲ್ಲಿ ವಾಹನ ಸ್ಕ್ಯಾಪಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

B. ಕೊರಟಗೆರೆ, ತುಮಕೂರು ಜಿಲ್ಲೆ – ಸರಿಯಾಗಿದೆ
→ Suhas Automotive Pvt Ltd ಮೂಲಕ Koratagere, Tumakuru ಜಿಲೆಯಲ್ಲಿ RVSF ಕೇಂದ್ರವನ್ನು ಅನುಮತಿಸಲಾಗಿದೆ/ಉಳಸಲಾಗಿದೆ.

C. ನರಸಾಪುರ, ಕೋಲಾರ ಜಿಲ್ಲೆ – ಈ ಸ್ಥಳ RVSF‑ಗೆ ಉಲ್ಲೇಖಿಸಲಾಗಿಲ್ಲ
→ Available sources ನಲ್ಲಿ ನरसಾಪುರ (ಕೊಲಾರ) RVSF ಆಗಿ ಕಾಣಿಕೆಗಳಿಲ್ಲ.

D. ಮಮ್ಮಿಗಟ್ಟಿ, ಧಾರವಾಡ ಜಿಲ್ಲೆ – ಈ ಸ್ಥಳ RVSF‑ಗೆ ಉಲ್ಲೇಖಿಸಲಾಗಿಲ್ಲ
→ Sources ನಲ್ಲಿ ಮಮ್ಮಿಗಟ್ಟಿ (ಧಾರವಾಡ) ನಲ್ಲಿ ನೋಂದಾಯಿತ ವಾಹನ ಸ್ಕ್ಯಾಪಿಂಗ್ ಸೌಲಭ್ಯಗಳ ಉಲ್ಲೇಖವಿಲ್ಲ.

👉 ಆದ್ದರಿಂದ, ಎರಡು ಸ್ಥಳಗಳು ಮಾತ್ರ (A ಮತ್ತು B) RVSF‑ಗೆ ಹೊಂದಿಕೊಂಡಿವೆ.

81 ಇತ್ತೀಚೆಗೆ ಸುದ್ದಿಯಲ್ಲಿದ್ದ 4B (Four Nos) ಆಂದೋಲನವು ಮೂಲತಃ ಯಾವ ದೇಶದಲ್ಲಿ ಪ್ರಾರಂಭಿಸಲಾಯಿತು?

(1) ದಕ್ಷಿಣ ಆಫ್ರಿಕಾ

(2) ದಕ್ಷಿಣ ಕೊರಿಯಾ

(3) ಕೆನಡಾ

(4) USA

ಸರಿಯಾದ ಉತ್ತರ: (2) ದಕ್ಷಿಣ ಕೊರಿಯಾ 🇰🇷
ಇತ್ತೀಚೆಗೆ ಸುದ್ದಿಯಲ್ಲಿ ಇರುವ 4B (Four Nos) ಅಧ್ಯಯನ/ಆಂದೋಲನ ಮೂಲತಃ (2) ದಕ್ಷಿಣ ಕೊರಿಯಾದಲ್ಲಿ (South Korea) ಪ್ರಾರಂಭಿಸಲಾಗಿದೆ.

ಈ 4B (Four Nos) ಆಂದೋಲನವು ಒಂದು ರ‍್ಯಾಡಿಕಲ್ ಫೆಮಿನಿಸ್ಟ್ ಚಳವಳಿ ಆಗಿದ್ದು, ಅದು “ವಿವಾಹವಿಲ್ಲ, ಸಂಪರ್ಕವಿಲ್ಲ, ಸಂಭೋಗವಿಲ್ಲ, ಜನನವಿಲ್ಲ” ಎಂಬ ನಾಲ್ಕು ನಿರಾಕರಣೆಗಳನ್ನು ಕುರಿತಾಗಿ ಆಗಿದ್ದು ಅದರ ಹುಟ್ಟಿಕೆಗೆ ಮತ್ತು ಬೆಳವಣಿಗೆಗೆ ಮೂಲಭೂತವಾಗಿ ದಕ್ಷಿಣ ಕೊರಿಯಾದ ಸಾಮಾಜಿಕ‑ಸಾಂಸ್ಕೃತಿಕ ಪೃಶ್ಠಭೂಮಿಯಾಗಿದೆ.

82 ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ?

A. ಭೂಮಿಯ ವಿಷುವದ್ವತ್ತದಿಂದ ಮೇಲಕ್ಕೆ ನೇರವಾಗಿ ಸರಿಸುಮಾರು 22,300 ಮೈಲಿಗಳು ಅಥವಾ 35,800 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಭೂಮಿಯ ಕೃತಕ ಉಪಗ್ರಹದ (Geostationary) ಕಕ್ಷೆಗೆ ಮಾನವ ಅಂತರಿಕ್ಷಯಾನವನ್ನು ಕೈಗೊಳ್ಳುವುದಕ್ಕೆ ಗಗನಯಾನ ಯೋಜನೆಯು ಹೆಚ್ಚು ಒತ್ತು ನೀಡಿದೆ.

B. ISRO (ಸ್ರೋ) ಗಗನಯಾನ ಮಿಶನ್‌ಗಾಗಿ ಗಾಳಿಚೀಲದ ಪ್ಯಾರಾಗ್ಯೂಟ್ (ಇಳಿಕೊಡೆ) ನ Drogue Parachute Deployment) ನಿಯೋಜನೆ ಪರೀಕ್ಷೆಗಳನ್ನು ನಡೆಸಿದೆ.

C. SSLV ರಾಕೆಟ್ ಅನ್ನು ವಿಶೇಷವಾಗಿ ಗಗನಯಾನ ಕಾರ್ಯಾಚರಣೆಯ ಉಡಾವಣಾ ವಾಹನವೆಂದು ಗುರುತಿಸಲಾಗಿದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) A ಮತ್ತು C ಮಾತ್ರ

(3) B ಮಾತ್ರ

(4) B ಮತ್ತು C ಮಾತ್ರ

ಸರಿಯಾದ ಉತ್ತರ: (2) A ಮತ್ತು C ಮಾತ್ರ

ವಿವರಣೆ:

A. ಭುಮಿಯ ವಿಷುವದ್ವತ್ತದಿಂದ ಮೇಲಕ್ಕೆ ನೇರವಾಗಿ ~22,300 ಮೈಲಿಗಳು / 35,800 ಕಿ.ಮೀ ಎತ್ತರದಲ್ಲಿರುವ ಭುಮಿಯ ಕೃತಕ ಉಪಗ್ರಹ (Geostationary) ಕಕ್ಷೆಗೆ ಮಾನವ ಅಂತರಿಕ್ಷಯಾನ:

ತಪ್ಪು: ಭೂಮಿಯ ಜಿಯೋಸ್ಟೇಶನರಿ ಕಕ್ಷೆ ಗಾತ್ರವು ಮಾತ್ರ ~35,786 ಕಿ.ಮೀ (22,236 ಮೈಲಿ) ಆದರೆ ಮಾನವ ಬಾಹ್ಯಾಕಾಶ ಯಾನ ಗಾಗಿ ಹೆಚ್ಚು ಒತ್ತು ಲೋ ಎರ್ಥ್‌ ಕಕ್ಷೆ (LEO) ಗೆ ನೀಡಲಾಗುತ್ತದೆ, ಗಗನಯಾನಕ್ಕೆ ಇಲ್ಲ.

B. ISRO ಗಗನಯಾನ ಮಿಷನ್‌ಗಾಗಿ ಗಾಳಿಚೀಲದ ಪ್ಯಾರಾಗ್ಯೂಟ್ (Drogue Parachute Deployment) ಪರೀಕ್ಷೆ ನಡೆಸಿದೆ:

ಸತ್ಯ: ಇದು ISRO ಯ ಪ್ಯಾರಾಶೂಟ್/ಎಂಟ್ರಿ, ಇಳಿಕೊಡೆ ಪರೀಕ್ಷೆಗಳೊಂದಿಗೆ ಹೊಂದಾಣಿಕೆಯಾಗಿದೆ.

C. SSLV ರಾಕೆಟ್ ಅನ್ನು ವಿಶೇಷವಾಗಿ ಗಗನಯಾನ ಉಡಾವಣಾ ವಾಹನವೆಂದು ಗುರುತಿಸಲಾಗಿದೆ:

ತಪ್ಪು: SSLV (Small Satellite Launch Vehicle) ಲೋ ಎರ್ಥ್ ಕಕ್ಷೆ (LEO) / ಮಧ್ಯಮ ಗಾತ್ರದ ಉಪಗ್ರಹಗಳಿಗೆ ವಿನ್ಯಾಸಗೊಳ್ಳಿದ್ದು, ಗಗನಯಾನ ಉಡಾವಣೆಗೆ ವಿಶೇಷವಾಗಿ ವಿನ್ಯಾಸಗೊಳ್ಳಿಲ್ಲ.

ಆದ್ದರಿಂದ:
A ಮತ್ತು C ಹೇಳಿಕೆಗಳು ತಪ್ಪು

83 ಅಖಲ ಭಾರತ ಪ್ರೈಮರ್ಸಿ ಸಿಬ್ಬಂದಿ ಆಧಾರಿತ ಉದ್ಯೋಗ ಸಮಿಕ್ಷೇ (AQEES) (ಎಕ್ಯೂ ಇಇಎಸ್) ಕುರಿತ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ.

A. ಎಕ್ಯೂಇಇಎಸ್ ಯನ್ನು ಕಾರ್ಮಿಕ ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ.

B. ಉದ್ಯೋಗ ಸಂಬಂಧಪಟ್ಟ ಸಂಘಟಿತ ಮತ್ತು ಅಸಂಗಟಿತ ವಲಯಗಳಲ್ಲಿನ ಸಿಬ್ಬಂದಿಗಳ ವ್ಯತ್ಯಾಸತ್ಮಕ ಪ್ರವೃತ್ತಿಯ ತ್ರೈಮಾಸಿಕ ಅಂದಾಜಗಳನ್ನು ಒದಗಿಸುತ್ತದೆ.

ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ?

(1) ಎ ಮಾತ್ರ

(2) ಬಿ ಮಾತ್ರ

(3) ಎ ಮತ್ತು ಬಿ ಎರಡೂ

(4) ಎ ಮತ್ತು ಬಿ ಎರಡೂ ಅಲ್ಲ

ಉತ್ತರ: (1) A ಮಾತ್ರ — ಎ ಮಾತ್ರ ಹೇಳಿಕೆ ತಪ್ಪಾಗಿದೆ.

ವಿವರಣೆ:

A. ಎಕ್ಯೂಇಇಎಸ್ ಅನ್ನು ಕಾರ್ಮಿಕ ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ — ತಪ್ಪು.
AQEES (All‑India Quarterly Establishment‑based Employment Survey) ಅನ್ನು Labour Bureau, Ministry of Labour & Employment ನಡೆಸುತ್ತದೆ, ಇದು ಕಾರ್ಮಿಕ ಇಲಾಖೆ/ಸಂಸ್ಥೆ ಗಿಂತ ಸರಕಾರದ ಅಧಿಕೃತ ಇಲಾಖೆಯಡಿ ನಡೆಯುವ ಸಂಶೋಧನಾ ಸಮೀಕ್ಷೆ.

B. ಉದ್ಯೋಗ ಸಂಬಂಧಿತ ಸಂಘಟಿತ ಮತ್ತು ಅಸಂಘಟಿತ ವಲಯಗಳ ಸಿಬ್ಬಂದಿಗಳ ವ್ಯತ್ಯಾಸತ್ಮಕ ಪ್ರವೃತ್ತಿಯ ತ್ರೈಮಾಸಿಕ ಅಂದಾಜಗಳನ್ನು ಒದಗಿಸುತ್ತದೆ — ಸರಿಯಾಗಿದೆ.
AQEES survey ಕೆಲಸದ ಪ್ರಾರಂಭ, ಉದ್ಯೋಗ ಮಟ್ಟ ಮತ್ತು ಉದ್ಯೋಗ ಸಂಬಂಧಿತ ಪರಿಸ್ಥಿತಿ ಉಂಡುಂಬ ಹಂತದಲ್ಲಿ ಸಂಘಟಿತ (organised) ಮತ್ತು ಅಸಂಘಟಿತ (unorganised) ಉದ್ದಿಮೆಗಳ ಮಾಹಿತಿಯನ್ನು ತ್ರೈಮಾಸಿಕವಾಗಿ ನೀಡುತ್ತದೆ.

84 ಈ ಮುಂದಿನ ಎಷ್ಟು ಹೇಳಿಕೆಗಳು ಸರಿಯಿಲ್ಲ

A. ಬಾಂಡಿನ ಪ್ರತಿಫಲವು ಪ್ರತಿಲೋಮವಾಗಿರುವ ಅದರ ಬೆಲೆಗೆ ಸಂಬಂಧಪಟ್ಟಿವೆ.

B. ದ್ರವ್ಯ ಮೆಲವಿನ ಹೋಂದಾಣಿಕೆ ಸೌಲ್ಯಭ್ಯವು (ಲಿಕ್ವಿಡಿಟಿ ಅಡೈಸ್ಟ್‌ಮೇಂಟ್ ಫೆಸಲಿಟಿ) RBI ನ ಪ್ರಮುಖ ಹಣಕಾಸು ಸಾಧನವಾಗಿದೆ.

C. ಖಜಾನೆಬಿಲ್ಲುಗಳು ಅಥವಾ ಟಿ-ಬಿಲ್ಲುಗಳು (T-bills) ಭಾರತ ಸರ್ಕಾರವು ಹೊರಡಿಸುವ ಬಂಡವಾಳ ಮಾರುಕಟ್ಟೆಯ ದಿರ್ಘಾವದಿ ಸಾಲದ ಸಾಧನಗಳು.

ಉತ್ತರ ಆಯ್ಕೆಗಳು:

(1) ಕೇವಲ ಒಂದು ಹೇಳಿಕೆ

(2) ಕೇವಲ ಎರಡು ಹೇಳಿಕೆಗಳು

(3) ಕೇವಲ ಮೂರು ಹೇಳಿಕೆಗಳು

(4) ಮೇಲಿನ ಯಾವುದು ಅಲ್ಲ

ಸರಿಯಾದ ಉತ್ತರ: (2) ಕೇವಲ ಎರಡು ಹೇಳಿಕೆಗಳು

ವಿವರಣೆ:

A. ಬಾಂಡಿನ ಪ್ರತಿಫಲವು ಪ್ರತಿಲೋಮವಾಗಿರುವ ಅದರ ಬೆಲೆಗೆ ಸಂಬಂಧಪಟ್ಟಿದೆ

ಸರಿಯಾಗಿದೆ: Bond yield ಮತ್ತು bond price inversely related. ಬೆಲೆ ಹೆಚ್ಚಿದರೆ yield ಇಳಿಕೆ, ಬೆಲೆ ಇಳಿದರೆ yield ಹೆಚ್ಚುತ್ತದೆ.

B. ದ್ರವ್ಯ ಮೆಲವಿನ ಹೋಂದಾಣಿಕೆ ಸೌಲಭ್ಯ (Liquidity Adjustment Facility) RBI ನ ಪ್ರಮುಖ ಹಣಕಾಸು ಸಾಧನವಾಗಿದೆ

ತಪ್ಪು: LAF (Liquidity Adjustment Facility) RBI ನ ಮಾಧ್ಯಮ ಮಟ್ಟದ ನಿಯಂತ್ರಣ ಸಾಧನ ಆಗಿದ್ದು, ಪ್ರಮುಖ (main) ಹಣಕಾಸು ಸಾಧನ ಎಂಬುದು ತಕ್ಕದ್ದಲ್ಲ. ಪ್ರಮುಖ ಸಾಧನವು ಗೋಚರ ಹಂಚಿಕೆ/ರೆಪೋ ರೇಟು ಮತ್ತು ಕಾಸ್ಟ್‌ಪೆನಿ‌ಟಲ್ ಮಾರ್ಗಗಳು.
ತಪ್ಪಾಗಿದೆ
C. ಖಜಾನೆಬಿಲ್ಲುಗಳು ಅಥವಾ T-bills ಭಾರತ ಸರ್ಕಾರವು ಹೊರಡಿಸುವ ಬಂಡವಾಳ ಮಾರುಕಟ್ಟೆಯ ದಿರ್ಘಾವಧಿ ಸಾಲದ ಸಾಧನಗಳು

ತಪ್ಪು: T-Bills ಅಥವಾ Treasury Bills short-term (91, 182, 364 ದಿನಗಳ) instruments ಆಗಿದ್ದು, ದೀರ್ಘಾವಧಿ ಸಾಲದ ಸಾಧನಗಳಲ್ಲ.

85 ಈ ಕೆಳಗಿನವುಗಳಲ್ಲಿ ಅಮೇರಿಕಾದ ರಾಷ್ಟ್ರಪತಿಯವರ ಹೋಲಿಕೆಯಲ್ಲಿ ಭಾರತದ ರಾಷ್ಟ್ರಪತಿಯವರ ‘ಪಾಕೆಟ್ ವಿಟೋ’ ಅಧಿಕಾರಕ್ಕೆ ಸಂಬಂಧಿಸಿದಂತೆ ಯಾವುವು ಸರಿಯಾಗಿವೆ?

I. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನು ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದ ವರೆಗೆ ಹಿಡಿದುಕೋಳ್ಳಬಹುದು.

II. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ, ಭಾರತದ ರಾಷ್ಟ್ರಪತಿಯವರು ಮಸೂದೆಯನ್ನು ತಿರಸ್ಕರಿಸುವುದಿಲ್ಲ ಮತ್ತು ಪುನರ್ ಪರಿಶೀಲನೆಗೆ ವಾಪಸ್ಸು ಮಾಡುವುದಿಲ್ಲ

III. ಅಮೇರಿಕಾದ ಸಂವಿಧಾನಕ್ಕೆ ಹೋಲಿಸಿದಂತೆ ಭಾರತದ ಸಂವಿಧಾನ ಮಸೂದೆಗೆ ರಾಷ್ಟ್ರಪತಿಯವರ ಅಂಕಿತಹಾಕಲು ಯಾವುದೇ ಕಾಲಮಿತಿಯನ್ನು ರಾಷ್ಟ್ರಪತಿಯವರಿಗೆ ವಿಧಿಸಿಲ್ಲ.

IV. ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಅವರು 10 ದಿನದ ಒಳಗೆ ಮಸೂದೇಯನ್ನು ಮರುಸಲ್ಲಿಸಬೇಕು ಆದರೆ ಭಾರತದ ರಾಷ್ಟ್ರಪತಿಯವರಿಗೆ ಈ ರೀತಿಯ ಸಮಯ ನಿಗದಿ ಇಲ್ಲ.

(1) I ಮತ್ತು II ಮಾತ್ರ

(2) II ಮತ್ತು III ಮಾತ್ರ

(3) I II ಮತ್ತು III ಮಾತ್ರ

(4) I II III ಮತ್ತು IV

ಸರಿಯಾದ ಉತ್ತರ: (4) I, II, III ಮತ್ತು IV

ವಿವರಣೆ:

ಭಾರತ ಮತ್ತು ಅಮೆರಿಕದ ರಾಷ್ಟ್ರಪತಿಯ ‘ಪಾಕೆಟ್ ವಿಟೋ’ ಅಧಿಕಾರದ ನಡುವಿನ ಪ್ರಮುಖ ವ್ಯತ್ಯಾಸಗಳು:

I. ಸರಿಯಾಗಿದೆ

ಅಮೆರಿಕದ ರಾಷ್ಟ್ರಪತಿಗೆ “pocket veto” ಸಮಯಮಿತಿ (10 ದಿನ) ಇದೆ.

ಭಾರತದ ರಾಷ್ಟ್ರಪತಿಗೆ ಈ ರೀತಿ ಯಾವುದೇ ಸಮಯ ಮಿತಿಯಿಲ್ಲ; ಅವರು ಮಸೂದೆಯನ್ನು ಅತಿಷ್ಟು ಸಮಯದವರೆಗೆ ಹಿಡಿಯಬಹುದು, ಬಾಕಿ ಇರುವ ಮಸೂದೆಯನ್ನು ಅನಿರ್ಧಿಷ್ಟ ಕಾಲ ಕಾಯಬಹುದು.

II. ಸರಿಯಾಗಿದೆ

ಅಮೆರಿಕದ ರಾಷ್ಟ್ರಪತಿಗೆ ಹೋಲಿಸಿದಂತೆ, ಭಾರತೀಯ ರಾಷ್ಟ್ರಪತಿ ಮಸೂದೆಯನ್ನು ತಿರಸ್ಕರಲು (reject) ಅಥವಾ ಪುನರ್ ಪರಿಶೀಲನೆಗೆ ವಾಪಸ್ಸು ಮಾಡಲು ಅನಿವಾರ್ಯತೆ ಇಲ್ಲ.

III. ಸರಿಯಾಗಿದೆ

ಅಮೆರಿಕದ ಸಂವಿಧಾನದಲ್ಲಿ 10 ದಿನದ ಒಳಗೆ ರಾಷ್ಟ್ರೀಯ ಪತ್ರದಲ್ಲಿ ವಾಪಸ್ಸು ನಿಯಮವಿದೆ, ಆದರೆ ಭಾರತೀಯ ಸಂವಿಧಾನದಲ್ಲಿ ರಾಜ್ಯಪತಿಗೆ ಯಾವುದೇ ಕಾಲಮಿತಿ ಇಲ್ಲ.

IV. ಸರಿಯಾಗಿದೆ

ಅಮೆರಿಕದಲ್ಲಿ 10 ದಿನದೊಳಗೆ ಮಸೂದೆಯನ್ನು ಮರುಸಲ್ಲಿಸಬೇಕು ಅಥವಾ veto ಮಾಡಬಹುದು, ಆದರೆ ಭಾರತದಲ್ಲಿ ಕಾಲ ಮಿತಿಯಿಲ್ಲ → Pocket veto‑ನ ಸಮಾನಾರ್ಥಕ.

ಸಾರಾಂಶ: ಎಲ್ಲಾ ಹೇಳಿಕೆಗಳು ಸರಿಯಾಗಿದೆ.

86 ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕುರಿತಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.

B. ಇದು ಗುರುತಿಸಲಾದ ಗಡಿ ಪ್ರದೇಶದ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೆಯೇ ಉತ್ತರದ ಗಡಿ ಪ್ರದೇಶದಲ್ಲಿನ ಬ್ಲಾಕುಗಳ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

C. ಗ್ರಾಮ ಪಂಚಾಯತಿಗಳ ಸಹಾಯದೊಂದಿಗೆ ಜಿಲ್ಲಾ ಆಡಳಿತವು ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕ್ರಿಯಾ ಯೋಜನೆಯನ್ನು ಸೃಜಿಸಲಾಗುವುದು.

ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

ವಿವರಣೆ:

A. ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.

ತಪ್ಪು: Vibrant Villages Programme (VVP) ಒಂದು Centrally Sponsored Scheme (CSS) ಆಗಿದೆ, Central Sector Scheme ಅಲ್ಲ.

B. ಇದು ಗುರುತಿಸಲಾದ ಗಡಿ ಪ್ರದೇಶದ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೆಯೇ ಉತ್ತರದ ಗಡಿ ಪ್ರದೇಶದಲ್ಲಿನ ಬ್ಲಾಕುಗಳ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಸರಿಯಾಗಿದೆ: ಯೋಜನೆಯ ಉದ್ದೇಶವೇ ಉತ್ತರ ಗಡಿ ಪ್ರದೇಶಗಳ (ಚೀನಾ ಗಡಿ) ಗ್ರಾಮಗಳ ಸಮಗ್ರ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆ.
C. ಗ್ರಾಮ ಪಂಚಾಯತಿಗಳ ಸಹಾಯದೊಂದಿಗೆ ಜಿಲ್ಲಾ ಆಡಳಿತವು ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕ್ರಿಯಾ ಯೋಜನೆಯನ್ನು ಸೃಜಿಸಲಾಗುವುದು.

ಸರಿಯಾಗಿದೆ: District Administration, Gram Panchayats ಗಳ ಸಹಕಾರದೊಂದಿಗೆ Village Action Plan ತಯಾರಿಸುತ್ತದೆ.

87 ಮುಂದಿನ ಯಾವ ಹೇಳಿಕೆಯು/ಹೇಳಿಕೆಗಳು ಸರಿಯಲ್ಲ?

A. ಡೀಕಿನ್ಸ್ (Deakin’s) ನೂತನ ವಿಶ್ವವಿದ್ಯಾನಿಲಯ ಆವರಣವು ಜಿಐಎಫ್‌ಟಿ (ಗಿಫ್ಟ್-GIFT) ನಗರದಲ್ಲಿದೆ.

B. IIT ಮದ್ರಾಸ್. ತನ್ನ ಅಂತಾರಾಷ್ಟ್ರೀಯ ಕ್ಯಾಂಪಸ್‌ (ಆವರಣ) ಅನ್ನು ತಾಂಜೇನಿಯಾದ ಝಂಜಿಬಾರ್‌ನಲ್ಲಿ ಸ್ಥಾಪಿಸಿದೆ.

ಉತ್ತರ ಆಯ್ಕೆಗಳು:

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಎರಡೂ ಅಲ್ಲ

ಸರಿಯಾದ ಉತ್ತರ: (4) A ಅಥವಾ B ಎರಡೂ ಅಲ್ಲ

ವಿವರಣೆ:

A. Deakin’s ನೂತನ ವಿಶ್ವವಿದ್ಯಾನಿಲಯ ಆವರಣವು GIFT City ಯಲ್ಲಿದೆ — ಸರಿಯಾಗಿದೆ.

B. IIT ಮದ್ರಾಸ್ ತನ್ನ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಝಂಜಿಬಾರ್ (ತಾಂಜೇನಿಯಾ) ನಲ್ಲಿ ಸ್ಥಾಪಿಸಿದೆ — ಸರಿಯಾಗಿದೆ.

ಅದರರ್ಥ, ಸರಿಯಲ್ಲದ ಹೇಳಿಕೆಗಳೇ ಇಲ್ಲ.

88 ಭಾರತ ಸರ್ಕಾರದ ಈ ಮುಂದಿನ ಎಷ್ಟು ಯೋಜನೆಗಳು ಭಾರತದ ಜೈವಿಕ ಇಂಧನ ಕಾರ್ಯಕ್ರಮದೊಂದಿಗೆ ನೇರವಾಗಿ ಸಂಯೋಜನೆಗೊಂಡಿವೆ?

A. GOBAR ಧನ್ ಯೋಜನಾ

B. PM-JIVAN ಯೋಜನಾ

C. PM-JANMAN ಯೋಜನಾ

D. ಮಿಸ್ಟಿ (MISHTI) ಸ್ಕಿಮ್

E. ಸತತ್ (SATAT) ಸ್ಕಿಮ್

ಉತ್ತರ ಆಯ್ಕೆಗಳು:

(1) ಒಂದೇ ಒಂದು ಮಾತ್ರ

(2) ಎರಡು ಮಾತ್ರ

(3) ಮೂರು ಮಾತ್ರ

(4) ನಾಲ್ಕು ಮಾತ್ರ

ಸರಿಯಾದ ಉತ್ತರ: (3) ಮೂರು ಮಾತ್ರ

ವಿವರಣೆ:

ಭಾರತದ ಜೈವಿಕ ಇಂಧನ (Bio-energy / Biofuel) ಕಾರ್ಯಕ್ರಮದೊಂದಿಗೆ ನೇರವಾಗಿ ಸಂಯೋಜನೆಗೊಂಡ ಯೋಜನೆಗಳು:

A. GOBAR-ಧನ್ ಯೋಜನೆ
→ ಜೈವ ತ್ಯಾಜ್ಯದಿಂದ ಬಯೋಗ್ಯಾಸ್ / ಬಯೋ-CNG ಉತ್ಪಾದನೆ.

B. PM-JIVAN ಯೋಜನೆ
→ ಕೃಷಿ ಅವಶೇಷಗಳಿಂದ 2G ಎಥನಾಲ್ (Bio-ethanol) ಉತ್ಪಾದನೆ.

C. PM-JANMAN ಯೋಜನೆ
→ ಇದು PVTG ಜನಾಂಗಗಳ ಅಭಿವೃದ್ಧಿ ಯೋಜನೆ, ಜೈವಿಕ ಇಂಧನಕ್ಕೆ ಸಂಬಂಧಿಸಿಲ್ಲ.

D. MISHTI (Mangrove Initiative for Shoreline Habitats & Tangible Incomes)
→ ಮ್ಯಾಂಗ್ರೂವ್ ಸಂರಕ್ಷಣೆ/ಪರಿಸರ ಯೋಜನೆ, ಜೈವಿಕ ಇಂಧನಕ್ಕೆ ನೇರ ಸಂಬಂಧ ಇಲ್ಲ.
E. SATAT (Sustainable Alternative Towards Affordable Transportation)
→ Compressed Bio-Gas (CBG) ಉತ್ತೇಜನ.

89 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಮೊಯಿಡಾಮ್ಸ್ (Moidams) ಆಹೋಮ್ ರಾಜಮನೆತನದ ದಿಬ್ಬದ ಸಮಾಧಿ ವ್ಯವಸ್ಥೆಯು ಯುನೆಸ್ಕೊ (UNESCO) ದ ಪಾರಂಪರಿಕ ತಾಣವಾಗಿದೆ.

B. ಹೊಯ್ಸಳ ಧಾರ್ಮಿಕ ಸಮಷ್ಟಿಯು ಯುನೆಸ್ಕೊ (UNESCO) ದ ವಿಶ್ವ ಪಾರಂಪರಿಕ ತಾಣವಾಗಿದೆ.

C. ಬೋಥ್‌ಗಯಾ ದಲ್ಲಿರುವ ಮಹಾಬೋಧಿ ದೇವಾಲಯದ ಸಂಕೀರ್ಣವನ್ನು (ಕಾಂಪ್ಲೆಕ್ಸ್‌) ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವೆಂದು ಇಸ್ರೋಹ ಘೋಷಿಸಬೇಕಿದೆ.
ಮೇಲಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

(1) ಎ ಮತ್ತು ಬಿ ಮಾತ್ರ

(2) ಬಿ ಮತ್ತು ಸಿ ಮಾತ್ರ

(3) ಎ ಮತ್ತು ಸಿ ಮಾತ್ರ

(4) ಎ, ಬಿ ಮತ್ತು ಸಿ

ಸರಿಯಾದ ಉತ್ತರ: (1) ಎ ಮತ್ತು ಬಿ ಮಾತ್ರ

ವಿವರಣೆ:

A. ಮೊಯಿಡಾಮ್ಸ್ (Moidams) – ಆಹೋಮ್ ರಾಜವಂಶದ ದಿಬ್ಬದ ಸಮಾಧಿ ವ್ಯವಸ್ಥೆ
→ “Moidams – the Mound-Burial System of the Ahom Dynasty” ಅನ್ನು UNESCO ವಿಶ್ವ ಪಾರಂಪರಿಕ ತಾಣವಾಗಿ 2024ರಲ್ಲಿ ದಾಖಲಿಸಲಾಗಿದೆ.

B. ಹೊಯ್ಸಳ ಧಾರ್ಮಿಕ ಸಮಷ್ಟಿ (Hoysala Sacred Ensembles)
→ 2023ರಲ್ಲಿ UNESCO ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಗಿದೆ.

C. ಬೋಧ್‌ಗಯಾದ ಮಹಾಬೋಧಿ ದೇವಾಲಯ ಸಂಕೀರ್ಣವನ್ನು UNESCO ಘೋಷಿಸಬೇಕಿದೆ
ತಪ್ಪು. ಮಹಾಬೋಧಿ ದೇವಾಲಯ ಸಂಕೀರ್ಣ ಈಗಾಗಲೇ 2002ರಲ್ಲಿ UNESCO ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಗಿದೆ.

👉 ಆದ್ದರಿಂದ ಸರಿಯಾದ ಹೇಳಿಕೆಗಳು A ಮತ್ತು B ಮಾತ್ರ.

90 ಈ ಕೆಳಗಿನವುಗಳಲ್ಲಿ ಯಾವುದು ಬೇಂಚ್‌ಲಿ (Bletchley) ಘೋಷಣೆಯನ್ನು ಸರಿಯಾಗಿ ವಿವರಿಸಿದೆ?

(1) ಇದು, ಭಯೋತ್ಪಾದನಾ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ವಿರೋಧಿಸುವ ಘೋಷಣೆಯಾಗಿದೆ.

(2) ಇದು ಪರಮಾಣು ‘ಶಸ್ತ್ರಾಸ್ತ್ರ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡುವ ಘೋಷಣೆಯಾಗಿದೆ.

(3) ಇದು ಕೃತಕ ಬುದ್ಧಿಮತ್ತೆ (AI) ಸುರಕ್ಷತೆಗೆ ಸಹಕರಿಸುವ ಜಾಗತಿಕ ಪ್ರಯತ್ನಗಳನ್ನು ಹೆಚ್ಚಿಸುವ ಗುರಿ ಹೊಂದಿದ ಘೋಷಣೆಯಾಗಿದೆ.

(4) WTO ಸದಸ್ಯ ರಾಷ್ಟ್ರಗಳ TRIPS ಒಪ್ಪಂದವು ಸಾರ್ವಜನಿಕ ಆರೋಗ್ಯ ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂಬುದನ್ನು ಪುನರ್ ದೃಢೀಕರಿಸುವ ಘೋಷಣೆಯಾಗಿದೆ.

ಸರಿಯಾದ ಉತ್ತರ: (3)

ವಿವರಣೆ:
ಬೇಂಚ್‌ಲಿ (Bletchley) ಘೋಷಣೆ ಅನ್ನು 2023ರಲ್ಲಿ ಯುಕೆಯಲ್ಲಿ ನಡೆದ AI Safety Summit ನಲ್ಲಿ ಅಂಗೀಕರಿಸಲಾಯಿತು. ಇದರ ಉದ್ದೇಶ:

ಕೃತಕ ಬುದ್ಧಿಮತ್ತೆ (AI) ಸುರಕ್ಷತೆ ಕುರಿತು

ಜಾಗತಿಕ ಸಹಕಾರವನ್ನು ಬಲಪಡಿಸುವುದು,

ವಿಶೇಷವಾಗಿ Frontier / Advanced AIಗಳಿಂದ ಉಂಟಾಗಬಹುದಾದ ಅಪಾಯಗಳನ್ನು ಗುರುತಿಸಿ, ನಿರ್ವಹಿಸಲು ಸಾಮೂಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು.

ಇತರೆ ಆಯ್ಕೆಗಳು ಬೇರೆ ಘೋಷಣೆಗಳಿಗೆ ಸಂಬಂಧಪಟ್ಟಿವೆ:

(1) ಭಯೋತ್ಪಾದನೆ – ಸಂಬಂಧಿತವಲ್ಲ

(2) ಪರಮಾಣು ಶಸ್ತ್ರಾಸ್ತ್ರ – ಸಂಬಂಧಿತವಲ್ಲ

(4) TRIPS & ಸಾರ್ವಜನಿಕ ಆರೋಗ್ಯ – ಇದು ದೋಹಾ ಘೋಷಣೆಗೆ ಸಂಬಂಧಿಸಿದೆ

👉 ಅದರಂತೆ ಸರಿಯಾದ ಉತ್ತರ: (3)

91 ಆಯಾಯ ಜಿಲ್ಲೆಗಳೊಂದಿಗೆ ಈ ಮುಂದಿನಂತೆ ಒಂದು ಜಿಲ್ಲೆ ಒಂದು ಉತ್ಪನ್ನವನ್ನು (ODOP) ಹೊಂದಿಸಿ:

I. ಅಂಜೂರ ಆಧಾರಿತ ಉತ್ಪನ್ನಗಳು A. ಬೀದರ್

II. ಶುಂಠಿ ಆಧಾರಿತ ಉತ್ಪನ್ನಗಳು  B.ಕೊಡಗು

III. ಅರಿಶಿನ C. ಚಾಮರಾಜನಗರ

IV. ಕಾಫಿ D. ಬಳ್ಳಾರಿ

ಉತ್ತರ ಆಯ್ಕೆಗಳು:

(1) I-D, II-A. III-C. IV-B

(2) I-A, II-D. III-CAN-B

(3) I-C, II-A. II-B. IN-D

(4) I-D, II-B. III-A. IV-C

ಸರಿಯಾದ ಉತ್ತರ: (1)

ವಿವರಣೆ (ODOP – One District One Product):

I. ಅಂಜೂರ (Fig) ಆಧಾರಿತ ಉತ್ಪನ್ನಗಳು → D. ಬಳ್ಳಾರಿ

II. ಶುಂಠಿ (Ginger) ಆಧಾರಿತ ಉತ್ಪನ್ನಗಳು → A. ಬೀದರ್

III. ಅರಿಶಿನ (Turmeric) → C. ಚಾಮರಾಜನಗರ

IV. ಕಾಫಿ (Coffee) → B. ಕೊಡಗು

ಈ ಜೋಡಣೆಗಳು ಕರ್ನಾಟಕದ ODOP ಯೋಜನೆಯ ಅಧಿಕೃತ ಮ್ಯಾಪಿಂಗ್‌ಗೆ ಹೊಂದಿಕೆಯಾಗುತ್ತವೆ.

👉 ಆದ್ದರಿಂದ ಸರಿಯಾದ ಆಯ್ಕೆ: (1) I-D, II-A, III-C, IV-B

92 ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. 2024ರ ಪ್ಯಾರಾಲಿಂಪಿಕ್ ಕ್ರೀಡೆಗಳನ್ನು ಜಪಾನಿನ ಟೋಕಿಯೋದಲ್ಲಿ ನಡೆಸಲಾಯಿತು.

B. ಭಾರತವು ಒಟ್ಟು 29 ಪದಕಗಳನ್ನು ಪಡೆದು 2024ರ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪ್ಯಾರಾಲಿಂಪಿಕ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಯಶಸ್ವೀ ಪ್ರದರ್ಶನ ನೀಡಿದ ಸಾಧನೆ ಮಾಡಿತು.

C. 2024ರಲ್ಲಿ ಮೂರು ಹೊಸ ಕ್ರೀಡೆಗಳಾದ -ಪ್ಯಾರಾ ಕ್ರಿಕೆಟ್ (para cricket), ಪ್ಯಾರಾ ರೋಯಿಂಗ್ (para rowing) ಅಂಧ ಫುಟ್ಬಾಲ್ (blind football) ನಲ್ಲಿ ಭಾರತೀಯ ಪಾರ ಅಥೀಟ್‌ಗಳು ಭಾಗವಹಿಸಿದರು.

D. ಜಾವೆಲಿನ್ ಆಟಗಾರ ಸುಮಿತ್ ಆ್ಯಂಟಿಲ್‌ರವರು ಪಾರಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡ ಭಾರತದ ಪ್ರಥಮ ಪುರುಷ ಕ್ರೀಡಾಪಟುವಾಗಿ ಇತಿಹಾಸವನ್ನು ನಿರ್ಮಿಸಿದರು.

ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು D ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (3) B ಮತ್ತು D ಮಾತ್ರ

ವಿವರಣೆ:

A. 2024ರ ಪ್ಯಾರಾಲಿಂಪಿಕ್ ಕ್ರೀಡೆಗಳನ್ನು ಜಪಾನಿನ ಟೋಕಿಯೋದಲ್ಲಿ ನಡೆಸಲಾಯಿತು

ತಪ್ಪು. 2024ರ ಪ್ಯಾರಾಲಿಂಪಿಕ್ಸ್ ಪ್ಯಾರಿಸ್ (ಫ್ರಾನ್ಸ್) ನಲ್ಲಿ ನಡೆದವು.

ಟೋಕಿಯೋದಲ್ಲಿ ನಡೆದದ್ದು 2020 ಪ್ಯಾರಾಲಿಂಪಿಕ್ಸ್ (2021ರಲ್ಲಿ ಆಯೋಜನೆ).

B. ಭಾರತವು ಒಟ್ಟು 29 ಪದಕಗಳನ್ನು ಪಡೆದು 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸದಲ್ಲೇ ಅತೀ ಯಶಸ್ವೀ ಪ್ರದರ್ಶನ ನೀಡಿತು

ಸರಿಯಾಗಿದೆ. ಭಾರತವು 29 ಪದಕಗಳು (ಪ್ಯಾರಾಲಿಂಪಿಕ್ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ) ಗಳಿಸಿತು.

C. 2024ರಲ್ಲಿ ಮೂರು ಹೊಸ ಕ್ರೀಡೆಗಳು – ಪ್ಯಾರಾ ಕ್ರಿಕೆಟ್, ಪ್ಯಾರಾ ರೋಯಿಂಗ್, ಅಂಧ ಫುಟ್ಬಾಲ್

ತಪ್ಪು. ಪ್ಯಾರಾ ಕ್ರಿಕೆಟ್ ಪ್ಯಾರಾಲಿಂಪಿಕ್ಸ್‌ನ ಅಧಿಕೃತ ಕ್ರೀಡೆಯಲ್ಲ.

ಆದ್ದರಿಂದ ಹೇಳಿಕೆ ತಪ್ಪಾಗಿದೆ.

D. ಜಾವೆಲಿನ್ ಆಟಗಾರ ಸುಮಿತ್ ಆಂಟಿಲ್ ಪ್ಯಾರಾಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡ ಭಾರತದ ಪ್ರಥಮ ಪುರುಷ ಕ್ರೀಡಾಪಟು

ಸರಿಯಾಗಿದೆ. Sumit Antil ಅವರು ತಮ್ಮ ಜಾವೆಲಿನ್ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡು ಇತಿಹಾಸ ನಿರ್ಮಿಸಿದರು.

👉 ಆದ್ದರಿಂದ ಸರಿಯಾದ ಹೇಳಿಕೆಗಳು B ಮತ್ತು D ಮಾತ್ರ.

93 ಹೊಂದಿಸಿ ಬರೆಯಿರಿ:

ಜ್ವಾಲಾಮುಖಿ ಭೂಸ್ವರೂಪಗಳು

ವಿವರಣೆ

A. ಸಿಲ್ಸ್
a. ಭೂಮಿಗೆ ಲಂಬಾಕಾರವಾಗಿರುವ ಗೋಡೆಯಾಕಾರದ ರಚನೆ

B. ಡೈಕ್ಸ್

.b. ದಪ್ಪನಾದ ಸಮತಲ ಸಂಚಯನ

C. ಲ್ಯಾಕೋಲಿಥ್

c. ವಿಸ್ತಾರ ಪ್ರದೇಶದಲ್ಲಿನ ಗುಮ್ಮಟಾಕಾರದಲ್ಲಿ ಹರಡಿಕೊಂಡಿರುವ ರಚನೆ

D. ಬಾತೋಲಿಥ್

d. ಕೊಳವೆ ರೀತಿಯ ಮಾರ್ಗವು ಸಮ ಮಟ್ಟದ ಕೆಳಗಿನಿಂದ ಸೇರಲ್ಪಟ್ಟಿದೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) A-b, B-a, C-d, D-c

(2) A-b, B-c, C-d, D-a

(3) A-c, B-d, C-a, D-b

ಸರಿಯಾದ ಉತ್ತರ: (1) A-b, B-a, C-d, D-c

ಸಿಲ್ಸ್ (Sills) → b. ದಪ್ಪನಾದ ಸಮತಲ ಸಂಚಯನ

ಡೈಕ್ಸ್ (Dykes) → a. ಭೂಮಿಗೆ ಲಂಬಾಕಾರವಾಗಿರುವ ಗೋಡೆಯಾಕಾರದ ರಚನೆ

ಲ್ಯಾಕೋಲಿಥ್ (Laccolith) → c. ವಿಸ್ತಾರ ಪ್ರದೇಶದಲ್ಲಿನ ಗುಮ್ಮಟಾಕಾರದಲ್ಲಿ ಹರಡಿಕೊಂಡಿರುವ ರಚನೆ

ಬಾತೋಲಿಥ್ (Batholith) → d. ಕೊಳವೆ ರೀತಿಯ ಮಾರ್ಗವು ಸಮ ಮಟ್ಟದ ಕೆಳಗಿನಿಂದ ಸೇರಲ್ಪಟ್ಟಿರುವ ದೊಡ್ಡ ಅಸಮತಳ ಆಂತರಿಕ ಶಿಲಾ ದೇಹ

👉 ಸರಿಯಾದ ಆಯ್ಕೆ: (1) A-b, B-a, C-d, D-c

94 ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದಲ್ಲಿ ಅಧಿಕ ಪ್ರದೇಶವನ್ನು ಹೊಂದಿರುವ ಚದರ ಕಿ.ಮೀ.ಗಳಲ್ಲಿ ಸಂರಕ್ಷಿತಗೊಂಡ ಪ್ರದೇಶವಾಗಿದೆ?

(1) ಕಾವೇರಿ ವನ್ಯಜೀವಿಧಾಮ

(2) ಬಂಡೀಪುರ ಹುಲಿ ಮೀಸಲು ಪ್ರದೇಶ

(3) ಕಾಳಿ ಹುಲಿ ಮೀಸಲು ಪ್ರದೇಶ

(4) ಶರಾವತಿ ಕಣಿವೆಯ ಸಿಂಹದ ಬಾಲದ ಮಕಾಕ ಧಾಮ

ಸರಿಯಾದ ಉತ್ತರ: (3) ಕಾಳಿ ಹುಲಿ ಮೀಸಲು ಪ್ರದೇಶ

ವಿವರಣೆ:
ಕರ್ನಾಟಕದಲ್ಲಿನ ಪ್ರಮುಖ ಸಂರಕ್ಷಿತ ಪ್ರದೇಶಗಳ ವಿಸ್ತೀರ್ಣ ಹೋಲಿಕೆ:

ಕಾವೇರಿ ವನ್ಯಜೀವಿಧಾಮ – ಸುಮಾರು 1,027 ಚ.ಕಿ.ಮೀ.

ಬಂಡೀಪುರ ಹುಲಿ ಮೀಸಲು ಪ್ರದೇಶ – ಸುಮಾರು 912 ಚ.ಕಿ.ಮೀ.

ಕಾಳಿ ಹುಲಿ ಮೀಸಲು ಪ್ರದೇಶ – ಸುಮಾರು 5,600 ಚ.ಕಿ.ಮೀ. (ಕರ್ನಾಟಕದಲ್ಲೇ ಅತಿದೊಡ್ಡದು)

ಶರಾವತಿ ಕಣಿವೆಯ ಸಿಂಹದ ಬಾಲದ ಮಕಾಕ ಧಾಮ – ವಿಸ್ತೀರ್ಣದಲ್ಲಿ ಕಡಿಮೆ

👉 ಆದ್ದರಿಂದ, ಚದರ ಕಿಲೋಮೀಟರ್‌ಗಳಲ್ಲಿ ಅತಿಹೆಚ್ಚು ಪ್ರದೇಶ ಹೊಂದಿರುವ ಸಂರಕ್ಷಿತ ಪ್ರದೇಶ
ಕಾಳಿ ಹುಲಿ ಮೀಸಲು ಪ್ರದೇಶ.

95 ಇತ್ತೀಚೆಗೆ ಕರ್ನಾಟಕದ ಈ ಕೆಳಗಿನ ಯಾವ ಜಲಭಾಗಗಳು 2024ರಲ್ಲಿ ರಾಮಸರ್ ಪ್ರದೇಶಕ್ಕೆ ಸೇರ್ಪಡೆಗೊಂಡಿವೆ?

A. ಮಾಗಡಿ ಕೆರೆ ಸಂರಕ್ಷಣಾ ಮೀಸಲು

B. ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು

C. ಬೋನಲ್ ಪಕ್ಷಿ ಸಂರಕ್ಷಣಾ ಮೀಸಲು

D. ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು

E. ಅಘನಾಶಿನಿ ಅಳಿವೆ

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) A, B ಮತ್ತು C ಮಾತ್ರ

(2) A, B ಮತ್ತು D ಮಾತ್ರ

(3) A, B ಮತ್ತು E ಮಾತ್ರ

(4) C, D ಮತ್ತು E ಮಾತ್ರ

ಸರಿಯಾದ ಉತ್ತರ: (3) A, B ಮತ್ತು E ಮಾತ್ರ

ವಿವರಣೆ:
2024ರಲ್ಲಿ ಕರ್ನಾಟಕದಿಂದ ರಾಮಸರ್ ಪ್ರದೇಶಗಳಾಗಿ ಘೋಷಿಸಲ್ಪಟ್ಟ ಜಲಭಾಗಗಳು:

ಮಾಗಡಿ ಕೆರೆ ಸಂರಕ್ಷಣಾ ಮೀಸಲು (A)

ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು (B)

ಅಘನಾಶಿನಿ ಅಳಿವೆ (E)

ಬೋನಲ್ ಪಕ್ಷಿ ಸಂರಕ್ಷಣಾ ಮೀಸಲು (C) – ರಾಮಸರ್ ಪಟ್ಟಿಗೆ ಸೇರಿಸಲ್ಪಟ್ಟಿಲ್ಲ
ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು (D) – ರಾಮಸರ್ ಸ್ಥಳವಲ್ಲ

96 ಕೆಳಗೆ ಕೊಟ್ಟಿರುವ ಯಾವ ದೇಶಗಳು ಇಸ್ರೇಲ್ ಜೊತೆ ಗಡಿಯನ್ನು ಹಂಚಿಕೊಂಡಿವೆ?

A. ಲೆಬನಾನ್

B. ಸಿರಿಯಾ

C. ಜೋರ್ಡಾನ್

D. ಸೌದಿ ಅರೇಬಿಯಾ

E. ಈಜಿಪ್ಟ್

F. ಇರಾನ್

ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(1) ಅವುಗಳಲ್ಲಿ ಎಲ್ಲವೂ

(2) ಅವುಗಳಲ್ಲಿ 5 ಮಾತ್ರ

(3) ಅವುಗಳಲ್ಲಿ 4 ಮಾತ್ರ

(4) ಅವುಗಳಲ್ಲಿ 3 ಮಾತ್ರ

ಸರಿಯಾದ ಉತ್ತರ: (3) ಅವುಗಳಲ್ಲಿ 4 ಮಾತ್ರ

ವಿವರಣೆ:
ಇಸ್ರೇಲ್ ದೇಶವು ಕೆಳಗಿನ 4 ದೇಶಗಳೊಂದಿಗೆ ಭೂಗಡಿಯನ್ನು ಹಂಚಿಕೊಂಡಿದೆ:

ಲೆಬನಾನ್ (A)

ಸಿರಿಯಾ (B)

ಜೋರ್ಡಾನ್ (C)

ಈಜಿಪ್ಟ್ (E)

ಸೌದಿ ಅರೇಬಿಯಾ (D) – ಇಸ್ರೇಲ್ ಜೊತೆ ಗಡಿ ಇಲ್ಲ
ಇರಾನ್ (F) – ಭೌಗೋಳಿಕವಾಗಿ ಬಹಳ ದೂರದಲ್ಲಿದೆ, ಗಡಿ ಇಲ್ಲ

👉 ಆದ್ದರಿಂದ ಸರಿಯಾದ ಉತ್ತರ: 4 ದೇಶಗಳು → ಆಯ್ಕೆ (3)

97 ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:

A. ಭಾರತದಲ್ಲಿನ ಸ್ವಾಯಿಕ ಪುನರಂ ಅವರ ಲೋಕನ ವಿಮರ್ಶಿ ಅಧಿಕಾರವು ಉಚ್ಚ ನ್ಯಾಯಾಲಯ ದೊಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ.

B. ತೀರ್ಪಿನಿಂದ ಯಾರೇ ವ್ಯಕ್ತಿಯು ಬಾಧಿತನಾಗಿದ್ದಲ್ಲಿ, ನ್ಯಾಯಾಲಯವು ತೀರ್ಪು ನೀಡಿದ 30 ದಿನಗಳೊಳಗಾಗಿ ಪುನರ ಲೋಕನ ಅರ್ಜಿ ಅನ್ನು ಸಲ್ಲಿಸಬಹುದು.

C. ಮೌಖಿಕ ವಾದಗಳ ಮೂಲಕವಾಗಲೀ, ಅಥವಾ ಲಿಖಿತ ಸಲ್ಲಿಕೆಯ ಮೂಲಕವಾಗಲೀ, ವಕೀಲರು ತಮ್ಮ ವಾದಗಳನ್ನು ಸಲ್ಲಿಸಿದಾಗ, ಬಹಿರಂಗ ನ್ಯಾಯಾಲಯದಲ್ಲಿ ಪುನರವ ಲೇಖನ ಅರ್ಜಿಯನ್ನು ಆಲಿಸಲಾಗುತ್ತದೆ.

ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ(ವೆ)?

(1) A ಮತ್ತು B ಮಾತ್ರ

(2) C ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C ಮಾತ್ರ

ಸರಿಯಾದ ಉತ್ತರ: (1) A ಮತ್ತು B ಮಾತ್ರ

ವಿವರಣೆ:

A. ಸರಿಯಾಗಿದೆ
ಭಾರತದಲ್ಲಿ ಪುನರ್‌ಲೋಕನ (Review) ಅಧಿಕಾರವನ್ನು

ಸರ್ವೋಚ್ಚ ನ್ಯಾಯಾಲಯ → ಸಂವಿಧಾನದ ಅನುಚ್ಛೇದ 137 ಅಡಿಯಲ್ಲಿ

ಉಚ್ಚ ನ್ಯಾಯಾಲಯಗಳು → ತಮ್ಮ ಸ್ವಂತ ನಿಯಮಗಳ ಅಡಿಯಲ್ಲಿ
ಹೊಂದಿವೆ.

B. ಸರಿಯಾಗಿದೆ
ಸಾಮಾನ್ಯವಾಗಿ, ನ್ಯಾಯಾಲಯದ ತೀರ್ಪಿನಿಂದ ಬಾಧಿತನಾದ ವ್ಯಕ್ತಿ 30 ದಿನಗಳ ಒಳಗೆ ಪುನರ್‌ಲೋಕನ ಅರ್ಜಿ ಸಲ್ಲಿಸಬಹುದು (ಸರ್ವೋಚ್ಚ ನ್ಯಾಯಾಲಯ ನಿಯಮಗಳ ಪ್ರಕಾರ).

C. ತಪ್ಪಾಗಿದೆ
ಪುನರ್‌ಲೋಕನ ಅರ್ಜಿಗಳನ್ನು ಸಾಮಾನ್ಯವಾಗಿ ಚೇಂಬರ್‌ನಲ್ಲಿ (in chambers)

ಮೌಖಿಕ ವಾದಗಳಿಲ್ಲದೆ
ಆಲಿಸಲಾಗುತ್ತದೆ. ಬಹಿರಂಗ ನ್ಯಾಯಾಲಯದಲ್ಲಿ ವಿಚಾರಣೆ ಅಪರೂಪ ಮತ್ತು ವಿಶೇಷ ಅನುಮತಿ ಇದ್ದಾಗ ಮಾತ್ರ.

👉 ಆದ್ದರಿಂದ ಸರಿಯಾದ ಉತ್ತರ: (1) A ಮತ್ತು B ಮಾತ್ರ

98 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ‘ರಾಜ್ಯಪಾಲ’ರು ಮಾಡುವ ಆದೇಶದ ಮೂಲಕ ಸದನದ ಜಂಟಿ ಉಪವೇಶನ ಪ್ರೊರೊಗೇಶನ್ ಅನ್ನು ಮುಂದೂಡುತ್ತದೆ.

B. ‘ಮುಂದೂಡುವಿಕೆ’ ಉಪವೇಶನ ಮತ್ತು ಸದನದ ಸಮಾವೇಶ ಎರಡನ್ನು ಕೊನೆಗೊಳಿಸುತ್ತದೆ.

C. ‘ವಿರಾಮಕಾಲ’ವು ಸದನಗಳ ಮುಂದೂಡುವಿಕೆ ಮತ್ತು ಮತ್ತೆ ಸೇರುವುದರ ಸಮಯವಾಗಿದೆ.

D. ರಾಜ್ಯಪಾಲರು ಅಧಿವೇಶನದಲ್ಲಿ ನಡೆಯುವ ಸದನವನ್ನು ಸಹ ಮುಕ್ತಾಯಗೊಳಿಸಬಹುದು.

ಈ ಮೇಲಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?

(1) A ಮತ್ತು B ಮಾತ್ರ

(2) A ಮತ್ತು C ಮಾತ್ರ

(3) B ಮತ್ತು C ಮಾತ್ರ

(4) C ಮತ್ತು D ಮಾತ್ರ

ಸರಿಯಾದ ಉತ್ತರ: (4) C ಮತ್ತು D ಮಾತ್ರ

ವಿವರಣೆ:

A. ತಪ್ಪಾಗಿದೆ
ಪ್ರೊರೋಗೇಶನ್ (Prorogation) ಅನ್ನು ರಾಜ್ಯಪಾಲರು ಮಾಡುತ್ತಾರೆ, ಆದರೆ ಜಂಟಿ ಉಪವೇಶನಕ್ಕೆ ಸಂಬಂಧಪಟ್ಟಂತೆ ಅಲ್ಲ. ಜಂಟಿ ಉಪವೇಶನವು ಕೇಂದ್ರ ಶಾಸನ ಮಂಡಳಿಗೆ ಸಂಬಂಧಿಸಿದುದು (ರಾಷ್ಟ್ರಪತಿ ಮೂಲಕ).

B. ತಪ್ಪಾಗಿದೆ
ಮುಂದೂಡುವಿಕೆ (Adjournment)
→ ಕೇವಲ ಸದನದ ಸಭೆಯನ್ನು ಮಾತ್ರ ತಾತ್ಕಾಲಿಕವಾಗಿ ನಿಲ್ಲಿಸುತ್ತದೆ,
ಉಪವೇಶನವನ್ನು ಕೊನೆಗೊಳಿಸುವುದಿಲ್ಲ.

C. ಸರಿಯಾಗಿದೆ
ವಿರಾಮಕಾಲ (Recess) ಎಂದರೆ
→ ಒಂದು ಅಧಿವೇಶನದ ಸಭೆಗಳು ಮುಂದೂಡಲ್ಪಟ್ಟು,
→ ಮತ್ತೆ ಸೇರುವವರೆಗೆ ಇರುವ ಅವಧಿ.
D. ಸರಿಯಾಗಿದೆ
ರಾಜ್ಯಪಾಲರು ಅಧಿವೇಶನದಲ್ಲಿ ನಡೆಯುತ್ತಿರುವ ಸದನವನ್ನು ಮುಕ್ತಾಯಗೊಳಿಸಬಹುದು
→ ಇದನ್ನೇ ಪ್ರೊರೋಗೇಶನ್ (Prorogation) ಎನ್ನುತ್ತಾರೆ.

👉 ಆದ್ದರಿಂದ ಸರಿಯಾದ ಉತ್ತರ: (4) C ಮತ್ತು D ಮಾತ್ರ

99 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

A. ರಷ್ಯಾದ ಕಝಾನ್‌ನಲ್ಲಿ ನಡೆದ 16ನೇ BRICS (ಬ್ರಿಕ್ಸ್) ಶೃಂಗಸಭೆಯಲ್ಲಿ ಭಾರತ ಭಾಗವಹಿಸಿದೆ.

B. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಯು BRICS (ಬ್ರಿಕ್ಸ್) ರಾಷ್ಟ್ರಗಳಿಂದ ಸ್ಥಾಪಿಸಲ್ಪಟ್ಟ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.

C. ಭಾರತವು BRICS ಶೃಂಗಸಭೆಯ ಅಧ್ಯಕ್ಷತೆಯನ್ನು ಎಂದೂ ವಹಿಸಿರುವುದಿಲ್ಲ.

D. USA ಅನ್ನು ಕರಝಾನ್ ಶೃಂಗಸಭೆಯ ಅವಧಿಯಲ್ಲಿ ಹೊಸ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

(1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಯಾವ ಹೇಳಿಕೆಗಳೂ ಸರಿಯಾಗಿಲ್ಲ

ಸರಿಯಾದ ಉತ್ತರ: (1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

ವಿವರಣೆ:

A. ಸರಿಯಾಗಿದೆ
16ನೇ BRICS ಶೃಂಗಸಭೆ 2024ರಲ್ಲಿ ರಷ್ಯಾದ ಕಝಾನ್ (Kazan) ನಲ್ಲಿ ನಡೆಯಿತು ಮತ್ತು ಭಾರತವು ಭಾಗವಹಿಸಿತು.

B. ತಪ್ಪಾಗಿದೆ
ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಅನ್ನು BRICS ರಾಷ್ಟ್ರಗಳು ಸ್ಥಾಪಿಸಿಲ್ಲ.
BRICS ದೇಶಗಳು ಸ್ಥಾಪಿಸಿದ ಬಹುಪಕ್ಷೀಯ ಬ್ಯಾಂಕ್ ಎಂದರೆ New Development Bank (NDB).

C. ತಪ್ಪಾಗಿದೆ
ಭಾರತವು BRICS ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದೆ:

2012 – ನವದೆಹಲಿ

2016 – ಗೋವಾ

D. ತಪ್ಪಾಗಿದೆ
USA BRICS ಸದಸ್ಯ ರಾಷ್ಟ್ರವಲ್ಲ, ಮತ್ತು ಕಝಾನ್ ಶೃಂಗಸಭೆಯಲ್ಲಿಯೂ ಸೇರ್ಪಡೆ ಮಾಡಲಾಗಿಲ್ಲ.

👉 ಆದ್ದರಿಂದ A ಮಾತ್ರ ಸರಿಯಾದ ಹೇಳಿಕೆ.

100 ಭಾರತದ ರಾಷ್ಟ್ರಪತಿ ಶ್ರೀಮತಿ ಬ್ರೌಪದಿ ಮುರ್ಮು ಅವರಿಗೆ ‘ಗ್ರಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಎಂಬ ಅತ್ಯುನ್ನತ ನಾಗರಿಕ ಗೌರವವನ್ನು ಮುಂದಿನ ಯಾವ ದೇಶ ನೀಡಿದೆ?

(1) ವಿಯೆಟ್ನಾಂ

(2) ಆಸ್ಟ್ರೇಲಿಯಾ

(3) ಸುರಿನಾಮ್

(4) ವೆನಿಜುವೆಲಾ

ಸರಿಯಾದ ಉತ್ತರ: (3) ಸುರಿನಾಮ್ 🇸🇷

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ “Grand Order of the Chain of the Yellow Star” ಎಂಬ ಅತ್ಯುನ್ನತ ನಾಗರಿಕ ಗೌರವವನ್ನು ಸುರಿನಾಮ್ ದೇಶವು ನೀಡಿದೆ.

ರಷ್ಯಾದಿಂದ ತೈಲ ಆಮದು ಇಳಿಕೆ

ಸಂದರ್ಭ: ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಸಾಲಿನಲ್ಲಿ ಭಾರತವು ಡಿಸೆಂಬರ್ನಲ್ಲಿ ಮೂರನೆಯ ಸ್ಥಾನಕ್ಕೆ ಇಳಿದಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಹೇಳಿದೆ.
• ಸಿಆರ್ಇಎ ಅಂದಾಜಿನ ಪ್ರಕಾರ ಡಿಸೆಂಬರ್ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲ, ಕಲ್ಲಿದ್ದಲಿನ ಮೊತ್ತವು 2.3 ಬಿಲಿಯನ್ ಯೂರೊ (ಸರಿಸುಮಾರು ₹24 ಸಾವಿರ ಕೋಟಿ) ಆಗಿದೆ. ನವೆಂಬರ್ ತಿಂಗಳಲ್ಲಿ ಇದು 3.3 ಬಿಲಿಯನ್ ಯೂರೊ (ಸರಿಸುಮಾರು ₹34 ಸಾವಿರ ಕೋಟಿ) ಆಗಿತ್ತು.
• ಎರಡನೆಯ ಸ್ಥಾನಕ್ಕೆ ಟರ್ಕಿ ದೇಶ ಬಂದಿದೆ ಎಂದು ಅದು ಹೇಳಿದೆ. ಮೊದಲ ಸ್ಥಾನದಲ್ಲಿ ಚೀನಾ ಮುಂದುವರಿದಿದೆ.
• ಅಮೆರಿಕವು ರಷ್ಯಾದ ರೊಸ್ಸೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಇವೆರಡು ರಷ್ಯಾದ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಗಳಾಗಿವೆ. ಈ ನಿರ್ಬಂಧದ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿ. ಮತ್ತು ಎಂಆರ್ಪಿಎಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲ ಅಮದುಮಾಡಿಕೊಳ್ಳುವುದನ್ನು ಒಂದೋ ನಿಲ್ಲಿಸಿವೆ ಅಥವಾ ಆಮದು ಪ್ರಮಾಣವನ್ನು ತಗ್ಗಿಸಿವೆ.

ಸೆಕ್ಷನ್ 17ಎ: ಭಿನ್ನಮತದ ತೀರ್ಪು ಪ್ರಕಟಿಸಿದ ‘ಸುಪ್ರೀಂ’

ಸಂದರ್ಭ: ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್ ಭಿನ್ನಮತದ ತೀರ್ಪು ಪ್ರಕಟಿಸಿದೆ.
• ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಸಾಂವಿಧಾನಿಕ. ಅದನ್ನು ತೆಗೆದುಹಾಕಬೇಕಿದೆ’ ಎಂದರು.
• ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು, ‘ಆ ಸೆಕ್ಷನ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಬೇಕಿದೆ’ ಎಂದು ಒತ್ತಿ ಹೇಳಿದರು.
• ಸಕ್ಷಮ ಪ್ರಾಧಿಕಾರದ ಅನುಮತಿಯ ಅಗತ್ಯವು ಭ್ರಷ್ಟಾಚಾರ ತಡೆ ಕಾಯ್ದೆಗೆ ವಿರುದ್ಧವಾಗಿದೆ. ಇದು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
• ನ್ಯಾಯಮೂರ್ತಿ ವಿಶ್ವನಾಥನ್ ಅವರು, ‘ಸೆಕ್ಷನ್ 17ಎ ಕೈಬಿಡುವುದು, ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದಂತೆ. ಚಿಕಿತ್ಸೆಯೇ ಕಾಯಿಲೆಗಿಂತಲೂ ಭಯಾನಕ ಎಂದು ಹೇಳಿದ ಹಾಗಾಗುತ್ತದೆ’ ಎಂದರು.
• ಪ್ರಕರಣದ ಕುರಿತ ಅಂತಿಮ ನಿರ್ಣಯಕ್ಕಾಗಿ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ವಿಸ್ತ್ರತ ನ್ಯಾಯಪೀಠ ರಚಿಸಲಿದ್ದಾರೆ.
• ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಈ ಕಾಯ್ದೆಯಡಿ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆ/ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಾಡಿರುವ ಯಾವುದೇ ಶಿಫಾರಸುಗಳು ಮತ್ತು ನಿರ್ಧಾರಗಳ ಕುರಿತ ಆರೋಪಗಳ ಮೇಲೆ ತನಿಖೆ ಅಥವಾ ವಿಚಾರಣೆ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

ರಸ್ತೆಯಲ್ಲಿ 200 ಅಡಿಗೆ ಎರಡು ಜಾಹೀರಾತು

ಬೆಂಗಳೂರು ರಸ್ತೆಗಳಲ್ಲಿ ಪ್ರತಿ 200 ಅಡಿಗೆ ಎರಡು ಜಾಹೀರಾತಿಗೆ ಅವಕಾಶ ನೀಡುವ ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು-2025’ ಅನ್ನು ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

Human + AI will define the future of work by 2027: study

  • Human + AI will define the future of work and nearly all HR leaders (97%) anticipate that by 2027, the nature of work will be shaped by humans working alongside AI rather than engaging with it only intermittently, showed a Nasscom-Indeed study.
  • As per the study, this trend signalled a shift from AI being a supplementary tool to becoming an integral part of everyday roles, workflows and decision-making processes.

Equality in society has to start in school, says Supreme Court

Context: The Supreme Court, in a judgment on Tuesday, said that equality in society had to start in school, where the child of a multi-millionaire or a Supreme Court judge had to sit shoulder-to-shoulder with a child of an autorickshaw driver or a street vendor.

  • A Bench headed by Justice P.S. Narasimha elaborated that the obligation of the government under the Right to Education Act (RTE) to ensure that neighbourhood schools admit children belonging to weaker and disadvantaged sections has an “extraordinary capacity to transform the social structure of our society”.
  • “The statutory design [of the RTE Act] is normatively ambitious. It envisages elementary education for all children, across the spectrum of class, caste, gender and economic position, in a shared institutional space. It makes it possible, normatively and structurally, for the child of a multimillionaire or even of a judge of the Supreme Court of India to sit in the same classroom and at the same bench as the child of an autorickshaw driver or a street vendor,” Justice Narasimha, who authored the judgment, wrote.
  • The top court’s judgment rose from the bitter experience of the petitioner, Dinesh Biwaji Ashtikar, who was quietly snubbed off when he had approached a neighbourhood school to admit his children for free and compulsory elementary education in 2016.
  • “It is his case that, even though information through RTI indicated that seats were available, the neighbourhood school did not respond,” Justice Narasimha narrated.
  • The judge observed that educating “young India” and achieving “equality of status” demanded an earnest implementation of the constitutional right under Article 21A to free and compulsory education, followed by the statutory mandate of the 2009 Act.

‘National mission’

  • “Ensuring admission of such students must be a national mission and an obligation of the appropriate government and the local authority. Equally, courts, be it constitutional or civil, must walk that extra mile to provide easy access and efficient relief to parents who complain of denial of the right,” the Supreme Court declared.