Context: Mozambican rights activist and humanitarian Graca Machel has been selected for the Indira Gandhi Prize for Peace, Disarmament and Development for 2025, the Indira Gandhi Memorial Trust announced.
The decision was taken by an international jury chaired by former National Security Adviser Shivshankar Menon.
Ms. Machel was chosen for her “path-breaking work” in the fields of education, health and nutrition, economic empowerment and humanitarian action, carried out under difficult circumstances, the Trust said in a statement.
The award carries a cash prize of ₹1 crore along with a citation and a trophy.
Describing her as a distinguished African stateswoman and human rights advocate, the trust said Ms. Machel’s life’s work has been rooted in the struggle for self-determination and the protection of vulnerable communities.
Context: The Supreme Court drew a clear line between state functionaries splurging public money on irrational freebies and “investing” in welfare schemes for the marginalised sections.
“Distribution of state largesse to individuals at a large scale is different from investing state largesse in public welfare schemes. That distinction should be kept in mind,” Chief Justice Surya Kant observed orally.
The Supreme Court asked why there was no “dedicated diversion of revenue surplus for developmental purposes which would further the constitutional ideal of inclusivity through free medical care and education for the poor and those not in the creamy layer of the society. The state has a commitment towards this end”.
State’s obligation
The Chief Justice said launching welfare schemes was an obligation the state had to achieve under the Directive Principles of State Policy in the Constitution.
The oral observations from the Bench, including Justice Joymalya Bagchi, was in response to an oral mentioning made by advocate Ashwini Kumar Upadhyay for early listing of a batch of petitions seeking a judicial declaration that irrational freebies offered by political parties to lure voters during poll time should be considered a “corrupt practice”.
Mr. Upadhyay said when the petition was filed, the nation was in debt of ₹1.5 lakh crore, which had since increased to ₹2.5 lakh crore. Every Indian was in debt, and yet the state continued to rain freebies before elections, he submitted.
“This is a very, very important matter,” Chief Justice Kant reacted, agreeing to list it early for hearing.
‘Parasitic existence’
In January last year, a top court Bench headed by Justice (now retired) B.R. Gavai had asked whether untrammelled freebies lull the poor into a parasitic existence, depriving them of any initiative to find work, join the mainstream and contribute to national development.
ಸಂದರ್ಭ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು 2030-31ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. • ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳಿಗೆ ಆರ್ಥಿಕ ನೆರವು ಮುಂದುವರಿಸುವುದಕ್ಕೂ ಅನುಮೋದನೆ ನೀಡಿದೆ ಎಂದು `ಪ್ರಕಟಣೆ ತಿಳಿಸಿದೆ. • ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯ ದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಟಲ್ ಪಿಂಚಣಿ ಯೋಜನೆಯನ್ನು 2015ರ ಮೇ 9ರಂದು ಆರಂಭಿಸಲಾಯಿತು. ಪ್ರಸ್ತುತ, 8.66 ಕೋಟಿ ಜನರು ಈ ಯೋಜನೆಯಡಿ ನೋಂದಾಯಿಸಿ ಕೊಂಡಿದ್ದಾರೆ. • ನೋಂದಾಯಿತ ಸದಸ್ಯರು ಪಾವತಿಸಿದ ವಂತಿಗೆ ಆಧಾರದಲ್ಲಿ, ಫಲಾನುಭವಿಗೆ 60 ವರ್ಷ ತುಂಬಿದ ನಂತರ ಮಾಸಿಕ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ₹5 ಸಾವಿರ ವರೆಗೆ ಪಿಂಚಣಿ ನೀಡಲಾಗುತ್ತದೆ.
ಅಂಶ
ವಿವರಗಳು
ಯೋಜನೆಯ ಹೆಸರು
ಅಟಲ್ ಪಿಂಚಣಿ ಯೋಜನೆ (Atal Pension Yojana)
ಪ್ರಾರಂಭ
9 ಮೇ 2015 (ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿಯವರಿಂದ ಚಾಲನೆ)
ಉಸ್ತುವಾರಿ ಸಂಸ್ಥೆ
PFRDA (Pension Fund Regulatory and Development Authority)
ಅರ್ಹತೆ
ಭಾರತೀಯ ನಾಗರಿಕನಾಗಿರಬೇಕು.
ವಯೋಮಿತಿ
18 ರಿಂದ 40 ವರ್ಷಗಳು.
ಪಿಂಚಣಿ ಲಭ್ಯತೆ
60 ವರ್ಷ ತುಂಬಿದ ನಂತರ.
ಪಿಂಚಣಿ ಸ್ಲ್ಯಾಬ್ಗಳು
₹1,000, ₹2,000, ₹3,000, ₹4,000 ಮತ್ತು ₹5,000 (ತಿಂಗಳಿಗೆ).
ವಂತಿಗೆ ಅವಧಿ
ಕನಿಷ್ಠ 20 ವರ್ಷಗಳ ಕಾಲ ವಂತಿಗೆ (Contribution) ಪಾವತಿಸಬೇಕು.
ತೆರಿಗೆದಾರರಿಗೆ ನಿಯಮ
1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ.
ನಾಮಿನಿ ಸೌಲಭ್ಯ
ಚಂದಾದಾರರ ಮರಣದ ನಂತರ ಸಂಗಾತಿಗೆ (Spouse) ಪಿಂಚಣಿ ಸಿಗುತ್ತದೆ. ಇಬ್ಬರ ಮರಣದ ನಂತರ ಕಾರ್ಪಸ್ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಹೂಡಿಕೆ ವಿಧಾನ
ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ‘ಆಟೋ ಡೆಬಿಟ್’ ಮೂಲಕ ಹಣ ಕಡಿತವಾಗುತ್ತದೆ.
ಸಂದರ್ಭ: 2025ನೇ ಸಾಲಿನ ‘ಇಂದಿರಾ ಗಾಂಧಿ ಶಾಂತಿ’ ಪ್ರಶಸ್ತಿಯು ಮೊಜಾಂಬಿಕದ ಹೋರಾಟಗಾರ್ತಿ ಗ್ರಾಸಾಮಾ ಶೆಲ್ಅವರಿಗೆ ಸಂದಿದೆ.
ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ವಲಯ ಹಾಗೂ ಕಷ್ಟಕರ ಸಂದರ್ಭಗಳಲ್ಲಿ ಮಾನವೀಯ ನೆರವು ಮತ್ತು ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಮಾಡಿದ ಕಾರ್ಯಗಳನ್ನು ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ ಶಿವಶಂಕರ್ ಮೆನನ್ ಅವರ ಅಧ್ಯಕ್ಷತೆಯ ಸಮಿತಿಯು ಗ್ರಾಸಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಬುಧವಾರ ತಿಳಿಸಿದೆ.
ಪ್ರಶಸ್ತಿಯು ₹1 ಕೋಟಿ ಮೊತ್ತ. ಫಲಕ ಹಾಗೂ ಪ್ರಶಂಸನಾ ಪತ್ರ ಒಳಗೊಂಡಿದೆ. ಮೊಜಾಂಬಿಕದ ಮೊದಲ ಅಧ್ಯಕ್ಷ ಸಮೋರಾ ಮೊಯಿಸೆಸ್ ಮಾಶೆಲ್ ಅವರನ್ನು ಗ್ರಾಸಾ ಮದುವೆ ಯಾಗಿದ್ದರು. ಸಮೋರಾ 1986ರಲ್ಲಿ ನಿಧನರಾದ ಬಳಿಕ ದಕ್ಷಿಣ ಆಫ್ರಿಕಾದ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ವಿವಾಹವಾದರು. ಮೊಜಾಂಬಿಕ ಶಿಕ್ಷಣ ಮತ್ತು ಸಂಸ್ಕೃತಿ ಖಾತೆಯ ಮೊದಲ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದರು.
Context: The Congress said that any regulator for higher education must be mandated to oversee the implementation of Article 15(5) of the Constitution, which empowers the state to provide reservation for the Scheduled Castes (SCs), Scheduled Tribes (STs), and Other Backward Classes (OBCs) in private educational institutions.
Referring to the Viksit Bharat Shiksha Adhishthan Bill, 2025, which seeks to establish a single regulator for higher education and was introduced in the Lok Sabha on December 15, 2025, before being referred to a Joint Parliamentary Committee, Congress general secretary (communications) said such a body must have a clear mandate to ensure the implementation of Article 15(5).
“Any such regulator should be mandated to oversee the implementation of Article 15(5) of the Constitution, which came into effect exactly 20 years ago today,”.
Full implementation
He urged the Centre to fully implement Article 15(5) on the 20th anniversary of its enactment through the 93rd Constitutional Amendment by the Manmohan Singh-led UPA government.
Calling it a historic moment, He said the amendment enabled the introduction of a 27% reservation for OBC students in Centrally funded higher education institutions (HEIs), including the IITs, IIMs, Central Universities, and NITs. “Since then, lakhs of students from the OBC communities have availed of this reservation, bringing economic and social mobility to millions,” he said.
Article 15(5) also permits the government to mandate reservation for SC, ST and OBC students in private higher education institutions, he said, noting that its validity was upheld by the Supreme Court in the Pramati Educational and Cultural Trust vs Union of India judgment on May 6, 2014.
Both enduring continuities and significant shifts define the functioning of the global economy. While the North-South divide in per capita income and resource utilisation remains an enduring feature, new technologies such as semiconductors and Artificial Intelligence (AI) are gaining greater salience in powering the global economy. These technologies will have a significant impact on the everyday lives of many people around the world. Consequently, there is now a growing urgency to secure the supply of Rare Earth Elements (REEs) and to nurture manufacturing processes associated with these technologies.
On December 12, 2025, the U.S. convened the inaugural Pax Silica Summit to secure the supply chain of critical minerals and build advanced manufacturing and logistics capabilities critical to new frontier technologies such as semiconductors and AI. ‘Pax’ in Latin means ‘peace’ and ‘Silica’ is a key compound used in chip manufacturing — taken together they suggest that the supply chain for new technologies should promote peace and prosperity. The Pax Silica Declaration noted that the initiative seeks to reduce coercive dependencies, secure global tech/AI supply chains, and build trusted digital infrastructure.
Major participants
The membership of the Pax Silica is evolving. While the U.S. and Japan are technological powerhouses, Australia is the leading exporter of Lithium (a key component in rechargeable batteries and digital products) and has significant REE deposits. The Netherlands has leading firms such as ASML, which develop advanced lithography technology that enables semiconductor chip engineering, while South Korea is well-known for its manufacturing prowess in memory chips. Singapore also has a long history of chip manufacturing in collaboration with leading U.S. firms. Israel has made significant strides in AI software, defence-related technologies and cybersecurity. Moreover, the United Kingdom has the third-largest AI market and a robust innovation ecosystem, which includes established research labs and start-ups. Qatar and the United Arab Emirates command large investment funds and have initiated measures to develop world-class AI ecosystems.
Canada, the European Union, the Organisation for Economic Co-operation and Development (OECD), and Taiwan participated in the inaugural Pax Silica Summit as observers, and they may be admitted as members at a later date.
Countering China
Pax Silica is a response to new geopolitical realities. There are concerns that China has emerged as a principal supplier of REEs and acquired the capability to shape the global flow of these resources. In recent years, China has restricted the flow of critical resources to achieve its desired political and economic ends. Last year, in response to U.S. President Donald Trump’s tariff policies, China suspended the export of REEs to the U.S. and other countries. India also experienced disruptions to the import of rare-earth magnets from China, negatively impacting the country’s automobile and electronics industries. The supply of rare-earth magnets to India was restored only after Indian companies complied with China’s stringent licensing regulations, which included providing an undertaking that imported rare-earth magnets would not be used for defence or dual-use purposes.
Even before the recent challenges in accessing REEs, the pandemic demonstrated the limitations of supply chains that are heavily reliant on a single country. In 2021, India, along with Australia and Japan, launched the Supply Chain Resilience Initiative. India was also working with the Quad countries to strengthen the supply chain resilience of critical and emerging technologies. The Quad Critical Minerals Initiative was launched at the foreign ministers’ meeting in Washington in 2025. Interestingly, despite being a member of the above-mentioned initiatives, India was not invited to the inaugural meeting of Pax Silica. However, on January 12, the new U.S. Ambassador to India, Sergio Gor, in his arrival speech, stated that India will soon be invited to join the Pax Silica.
India’s challenges
What would India bring to the table in the Pax Silica?
Indian and American firms have a history of healthy collaboration in the technology domain.
India has a strong digital infrastructure, and its AI market is growing rapidly, with many enterprises adopting AI solutions.
It is also true that India’s AI and semiconductor ecosystems are well behind those of Pax Silica countries. However, it should be noted that India has launched AI and Semiconductor Missions with substantial financial allocations in recent years. While Indian private companies such as the Tatas have invested in the semiconductor segment, leading U.S. chip manufacturers such as Micron have also invested in India. There has also been a steady increase in the number of newly funded AI companies in India.
Furthermore, India is sending a large number of educated young people to pursue graduate and PhD programmes in computer science and related fields in the U.S. If the current U.S. visa policies persist, many of these engineers will have to return to their home country, providing India with a large, highly trained human resource pool to power AI and semiconductor industries.
Moreover, India has been working to develop resilient semiconductor supply chains with other Pax Silica countries such as Japan and Singapore. Indian private-sector companies are also collaborating with Israeli firms to establish semiconductor fabrication plants in India. By participating in the Pax Silica, India can scale-up its collaborations with other countries to develop robust semiconductor and AI ecosystems in the country.
However, India will need to be mindful of a few challenges that it needs to navigate carefully. Thus far, the member countries of the Pax Silica, in addition to their technological strengths, are U.S. allies and high-income countries. If India decides to join the Pax Silica, it will be the first developing country to do so. India will also be the first non-ally (but a strategic partner) of the U.S. to join the Pax Silica. This may create an ‘expectation gap’ between India and the other members of Pax Silica. While India’s response to global security threats may not undermine the interests of the U.S. and its allies, it will differ in nuance. India will be keen to ensure that its strategic autonomy is not diluted through its participation in the Pax Silica.
As a developing country, India has relatively young semiconductor and AI ecosystems compared with those of other Pax Silica countries. Consequently, India will seek to protect its semiconductor and AI ecosystems by granting domestic firms preferential treatment through subsidies, government procurement, and calibrated import regulations. While the current mood in Washington may not be in agreement with such policy measures, it remains unclear how other Pax Silica countries will respond to such initiatives.
The road ahead
At the moment, China is a leading player in the REE supply chain and has already instituted export control regulations to preserve its dominant position.
Beijing has also not demonstrated a willingness to create REE supply chains that are sensitive to the development needs of emerging economies such as India. It is likely that the Pax Silica will come up with its own export regulation framework. Over time, two REE supply chains will dominate the global economy, namely that of China’s and Pax Silica’s. Given the history of collaboration between Indian and Western firms in information technology and related domains, India may lean towards the Pax Silica.
However, given the current strain in economic relations with the U.S., India may seek to have more conversations to better understand the possible trajectory of Pax Silica’s evolution.
A. ಭಾರತೀಯ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದರು.
B. ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ.
C. 1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮತ್ತು ನಂತರ ಬಿಹಾರದ ರಾಜ್ಯಪಾಲರಾದರು.
D. ‘ಅಂತರಾತ್ಮನಿಗೆ’ ರಚಿಸಿದವರು. ಕೃತಿಯನ್ನು
(1) ರಂಗನಾಥ ರಾಮನಾಥ ದಿವಾಕರ
(2) ತಗಡೂರು ರಾಮಚಂದ್ರರಾವ್
(3) ಮೊಹರೆ ಹನುಮಂತರಾಯ
(4) ನಿಟ್ಟೂರು ಶ್ರೀನಿವಾಸರಾವ್
ಸರಿಯಾದ ಉತ್ತರ: (2) ತಗಡೂರು ರಾಮಚಂದ್ರರಾವ್ ವಿವರಣೆ: A. ಭಾರತೀಯ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ → ತಗಡೂರು ರಾಮಚಂದ್ರರಾವ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದರು.
B. ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ → ಅವರು ಬರಹಗಾರರಾಗಿ ಮತ್ತು ಪತ್ರಕರ್ತರಾಗಿ ಪ್ರಸಿದ್ಧರಾಗಿದ್ದರು.
C. 1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮತ್ತು ನಂತರ ಬಿಹಾರದ ರಾಜ್ಯಪಾಲರಾದರು → ಈ ವಿವರಣೆ ರಂಗನಾಥ ರಾಮನಾಥ ದಿವಾಕರ ಅವರಿಗೆ ಹೊಂದುತ್ತದೆ. ಅವರು 1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಮತ್ತು ನಂತರ ಬಿಹಾರದ ರಾಜ್ಯಪಾಲರಾದರು.
D. ‘ಅಂತರಾತ್ಮನಿಗೆ’ ಕೃತಿಯನ್ನು ರಚಿಸಿದವರು → ಈ ಕೃತಿಯನ್ನು ತಗಡೂರು ರಾಮಚಂದ್ರರಾವ್ ರಚಿಸಿದ್ದಾರೆ.
ಹೆಸರು
ಪ್ರಮುಖ ಪಾತ್ರ / ಸಾಧನೆಗಳು
ಕರ್ನಾಟಕದ ಸಂಬಂಧ
ವಿಶೇಷ ಕೃತಿ / ಘಟನೆ
ರಂಗನಾಥ ರಾಮನಾಥ ದಿವಾಕರ
ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ, ಪತ್ರಕರ್ತ
1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ನಂತರ ಬಿಹಾರದ ರಾಜ್ಯಪಾಲರಾಗಿದ್ದರು
ತಗಡೂರು ರಾಮಚಂದ್ರರಾವ್
ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿ ನಾಯಕ
ಕರ್ನಾಟಕದ ಪ್ರಮುಖ ಹೋರಾಟಗಾರ
‘ಅಂತರಾತ್ಮನಿಗೆ’ ಕೃತಿಯ ರಚನೆ
ಮೊಹರೆ ಹನುಮಂತರಾಯ
ಕನ್ನಡ ಸಾಹಿತ್ಯ ಕ್ಷೇತ್ರದ ವ್ಯಕ್ತಿ
ಸಾಹಿತ್ಯ ಸೇವೆಯಲ್ಲಿ ಪ್ರಸಿದ್ಧ
ವಿವಿಧ ಸಾಹಿತ್ಯ ಕೃತಿಗಳ ಮೂಲಕ ಹೆಸರು ಗಳಿಸಿದರು
ನಿಟ್ಟೂರು ಶ್ರೀನಿವಾಸರಾವ್
ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ
ಕರ್ನಾಟಕದ ಪ್ರಮುಖ ನಾಯಕ
ನೈತಿಕತೆ ಮತ್ತು ಸಾರ್ವಜನಿಕ ಸೇವೆಗಾಗಿ ಪ್ರಸಿದ್ಧ
2. ಭಾರತೀಯ ರಾಷ್ಟ್ರೀಯ ಚಳುವಳಿಯ ಉಲ್ಲೇಖದೊಂದಿಗೆ ಕರ್ನಾಟಕದಲ್ಲಿ ಈ ಕೆಳಗಿನವುಗಳನ್ನು ಪರಿಗಣಿಸಿ :
A. 1938 ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ನ ಮೊದಲ್ಲಿ ಅಧಿವೇಶನ ನಡೆಯಿತು.
B. ಟಿ. ಸಿದ್ದಲಿಂಗಯ್ಯ ಅಧ್ಯಕ್ಷರಾಗಿದ್ದರು.
C. ಸುಮಾರು 1000 ಜನರು ಭಾಗವಹಿಸಿದ್ದರು.
D. ಧ್ವಜಾರೋಹಣ ಮಾಡಿದ ನಂತರ ಅವರನ್ನು ಬ್ರಿಟಿಷರು ಬಂಧಿಸಿದರು.
ಮೇಲಿನ ಎಷ್ಟು ಪ್ರತಿಪಾದನೆಗಳು ತಪ್ಪಾಗಿವೆ?
(1) ಕೇವಲ ಒಂದು
(2) ಕೇವಲ ಎರಡು
(3) ಕೇವಲ ಮೂರು
(4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: (1) ಕೇವಲ ಒಂದು ವಿವರಣೆ: ಶಿವಪುರ ಕಾಂಗ್ರೆಸ್ (1938) – ನಿಜವಾದ ಸಂಗತಿಗಳು ಸ್ಥಳ ಮತ್ತು ಸಮಯ: ಮಂಡ್ಯ ಜಿಲ್ಲೆಯ ಶಿವಪುರದಲ್ಲಿ 1938ರ ಏಪ್ರಿಲ್ 10–12ರಂದು ಮೈಸೂರು ಕಾಂಗ್ರೆಸ್ನ ಮೊದಲ ಅಧಿವೇಶನ ನಡೆಯಿತು.
ಅಧ್ಯಕ್ಷರು: ಟಿ. ಸಿದ್ದಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ಧ್ವಜ ಸತ್ಯಾಗ್ರಹ: ಬ್ರಿಟಿಷರು ತ್ರಿವರ್ಣ ಧ್ವಜಾರೋಹಣವನ್ನು ನಿಷೇಧಿಸಿದ್ದರಿಂದ, ಶಿವಪುರದಲ್ಲಿ ತ್ರಿವರ್ಣವನ್ನು ಹಾರಿಸಿದ ನಂತರ ಧ್ವಜ ಸತ್ಯಾಗ್ರಹ ಆರಂಭವಾಯಿತು.
ಬಂಧನ: ಧ್ವಜಾರೋಹಣ ಮಾಡಿದ ನಾಯಕರನ್ನು ಬ್ರಿಟಿಷರು ಬಂಧಿಸಿದರು.
ಭಾಗವಹಿಸಿದವರ ಸಂಖ್ಯೆ: ಮೂಲಗಳಲ್ಲಿ ಸುಮಾರು 1000 ಜನರು ಭಾಗವಹಿಸಿದ್ದರು ಎಂಬ ಉಲ್ಲೇಖವಿಲ್ಲ; ಆದರೆ ದೊಡ್ಡ ಸಂಖ್ಯೆಯ ಜನರು ಸೇರಿದ್ದರು ಎಂಬುದು ಮಾತ್ರ ತಿಳಿದುಬರುತ್ತದೆ.
ಸುಮಾರು 1000 ಜನರು ಭಾಗವಹಿಸಿದ್ದರು → ತಪ್ಪಾಗಿದೆ (ನಿಖರವಾಗಿ 1000 ಎಂಬ ದಾಖಲೆ ಇಲ್ಲ), ಹಾಗಾಗಿ ತಪ್ಪಾಗಿರುವುದು ಒಂದು ಪ್ರತಿಪಾದನೆ (C).
3. ಕರ್ನಾಟಕದ ಆರಂಭಿಕ ಸ್ವಾತಂತ್ರ ಹೋರಾಟವನ್ನು ಉಲ್ಲೇಖಿಸಿ, ಈ ಕೆಳಗಿ:
ಜೋಡಿಗಳನ್ನು ಪರಿಗಣಿಸಿ :
ನಾಯಕರು / ಜನರು ಪ್ರದೇಶ
A. ಬೇಡರು – ಹಾನಗಲ್
B. ವೆಂಕಟಪ್ಪ ನಾಯಕ – ಸುರಪುರ
C. ಬಾಬಾ ಸಾಹೇಬ್ – ನರಗುಂದ
D. ಮುಂಡರಗಿ ಭೀಮಾ ರಾವ್ – ಕೊಪ್ಪಳ
ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?
(1) ಕೇವಲ ಒಂದು
(2) ಕೇವಲ ಎರಡು
(3) ಕೇವಲ ಮೂರು
(4) ಮೇಲಿನ ಎಲ್ಲವೂ
ಸರಿಯಾದ ಉತ್ತರ: (4) ಮೇಲಿನ ಎಲ್ಲವೂ ವಿವರಣೆ: ನಾಯಕರು ಮತ್ತು ಪ್ರದೇಶಗಳ ಹೊಂದಾಣಿಕೆ A. ಬೇಡರು – ಹಾನಗಲ್ → ಸರಿಯಾಗಿದೆ. ಹಾನಗಲ್ ಪ್ರದೇಶದಲ್ಲಿ ಬೇಡರು ಜನರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು.
B. ವೆಂಕಟಪ್ಪ ನಾಯಕ – ಸುರಪುರ → ಸರಿಯಾಗಿದೆ. ಸುರಪುರದ ವೆಂಕಟಪ್ಪ ನಾಯಕರು 1857ರ ಕ್ರಾಂತಿಯ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿದರು.
C. ಬಾಬಾ ಸಾಹೇಬ್ – ನರಗುಂದ → ಸರಿಯಾಗಿದೆ. ನರಗುಂದದ ಬಾಬಾ ಸಾಹೇಬ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು.
D. ಮುಂಡರಗಿ ಭೀಮಾ ರಾವ್ – ಕೊಪ್ಪಳ → ಸರಿಯಾಗಿದೆ. ಕೊಪ್ಪಳದ ಮುಂಡರಗಿ ಭೀಮಾ ರಾವ್ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು.
4. “ಎಲ್ಲಾ ಭೂಮಿಯ ಮಾಲೀಕತ್ವ ಪಡೆಯಬೇಕೆಂಬ ರಾಜನ ಅಪೇಕ್ಷೆಯಿಂದ ಮುಘಲ್ ಸಾಮ್ರಾಜ್ಯವು ಬಿಕ್ಕಟ್ಟಿನ ಕಡೆಗೆ ಸಾಗುತ್ತಿದೆ” ಎಂದ ಯೂರೋಪಿನ ಪ್ರಯಾಣಿಕ
(1) ಫ್ರಾನ್ಸಿಸ್ಕೋ ಪೇಲ್ಸಾರ್ಯೆಟ್
(2) ಸರ್ ಥಾಮಸ್ ರೋ
(3) ಫಾದರ್ ಮೊನ್ಸೆರತ್ತೆ
(4) ಫ್ರಾನ್ಸಿಸ್ಕೋ ಬರ್ನರ್
ಸರಿಯಾದ ಉತ್ತರ: (4) ಫ್ರಾನ್ಸಿಸ್ಕೋ ಬರ್ನಿಯರ್ (Francois Bernier) ವಿವರಣೆ: ಫ್ರಾನ್ಸಿಸ್ಕೋ ಬರ್ನಿಯರ್ ಫ್ರೆಂಚ್ ವೈದ್ಯ ಹಾಗೂ ಪ್ರವಾಸಿಗ. ಅವರು ಔರಂಗಜೇಬನ ಕಾಲದಲ್ಲಿ ಭಾರತಕ್ಕೆ ಬಂದಿದ್ದರು. ತಮ್ಮ ಬರಹಗಳಲ್ಲಿ ಅವರು “ಮುಗಲ್ ಸಾಮ್ರಾಜ್ಯವು ಬಿಕ್ಕಟ್ಟಿನ ಕಡೆಗೆ ಸಾಗುತ್ತಿದೆ, ಏಕೆಂದರೆ ರಾಜನು ಎಲ್ಲಾ ಭೂಮಿಯ ಮಾಲೀಕತ್ವವನ್ನು ತನ್ನದಾಗಿಸಿಕೊಂಡಿದ್ದಾನೆ” ಎಂದು ಉಲ್ಲೇಖಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ, ರೈತರಿಗೆ ಖಾಸಗಿ ಭೂಮಿಯ ಮಾಲೀಕತ್ವವಿಲ್ಲದೆ, ಕೃಷಿ ಉತ್ಪಾದನೆ ಮತ್ತು ಆರ್ಥಿಕ ಸ್ಥಿರತೆ ಕುಸಿಯುತ್ತಿತ್ತು. ಈ ದೃಷ್ಟಿಕೋನವು ಮುಗಲ್ ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ. ಹೀಗಾಗಿ, ಸರಿಯಾದ ಆಯ್ಕೆ: ಫ್ರಾನ್ಸಿಸ್ಕೋ ಬರ್ನಿಯರ್ (Option 4).
5.ಸರ್ವೋಚ್ಛನ್ಯಾಯಾಲಯದ ಯಾವ ತೀರ್ಪು ತೃತೀಯ ಲಿಂಗಿಗಳನ್ನು ‘ಮೂರನೆಯ ಸಮುದಾಯ’ವೆಂದು ಘೋಷಿಸಿದೆ ಮತ್ತು ತೃತೀಯ ಲಿಂಗಿಗಾಗಿ ಪ್ರತ್ಯೇಕ ಕಾಲಮ್ ಅನ್ನು ಉದ್ಯೋಗ ಅರ್ಜಿಗಳು ಹೊಂದಿರುವಂತೆ ಆದೇಶಿಸಿದೆ?
(1) ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ v. ಭಾರತ ಒಕ್ಕೂಟ
(2) ಸುರೇಶ್ ಕುಮಾರ್ ಕೌಶಲ್ v. ನಾಜ್ ಫೌಂಡೇಶನ್
(3) ನವತೇಜ್ ಸಿಂಗ್ ಜೋಹರ್ ಮತ್ತು Ors v. ಭಾರತ ಒಕ್ಕೂಟ
(4) ನ್ಯಾಯಾಧೀಶ ಕೆ.ಎಸ್. ಪುಟ್ಟಸ್ವಾಮಿ (ನಿವೃತ್ತ) ಮತ್ತು Anr. v. ಭಾರತ ಒಕ್ಕೂಟ
ಸರಿಯಾದ ಉತ್ತರ: (1) ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ v. ಭಾರತ ಒಕ್ಕೂಟ (NALSA v. Union of India, 2014) ವಿವರಣೆ: 2014ರಲ್ಲಿ ಸರ್ವೋಚ್ಛ ನ್ಯಾಯಾಲಯವು NALSA ತೀರ್ಪಿನಲ್ಲಿ ತೃತೀಯ ಲಿಂಗಿಗಳನ್ನು “ಮೂರನೆಯ ಸಮುದಾಯ” ಎಂದು ಘೋಷಿಸಿತು. ಈ ತೀರ್ಪು ತೃತೀಯ ಲಿಂಗಿಗಳಿಗೆ ಸಂವಿಧಾನಿಕ ಹಕ್ಕುಗಳು, ಸಮಾನತೆ, ಗೌರವ ಮತ್ತು ಸ್ವಾತಂತ್ರ್ಯ ನೀಡುವ ಮಹತ್ವದ ಹೆಜ್ಜೆಯಾಯಿತು.
ನ್ಯಾಯಾಲಯವು ಸರ್ಕಾರಕ್ಕೆ ಸೂಚನೆ ನೀಡಿತು: ಉದ್ಯೋಗ ಅರ್ಜಿಗಳು ಮತ್ತು ಅಧಿಕೃತ ದಾಖಲೆಗಳಲ್ಲಿ “ತೃತೀಯ ಲಿಂಗ” ಎಂಬ ಪ್ರತ್ಯೇಕ ಕಾಲಮ್ ಇರಬೇಕು. ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.
ಈ ತೀರ್ಪು ಭಾರತದ LGBTQ+ ಹಕ್ಕುಗಳ ಹೋರಾಟದಲ್ಲಿ ಐತಿಹಾಸಿಕ ತಿರುವು ಆಗಿದೆ. ಹೀಗಾಗಿ, ಸರಿಯಾದ ಆಯ್ಕೆ: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ vs ಭಾರತ ಒಕ್ಕೂಟ (Option 1).
6. ಇಳಿಕೆ ಕ್ರಮದಲ್ಲಿ (ಗರಿಷ್ಠದಿಂದ ಕನಿಷ್ಠದವರೆಗೆ ಕೋಟಿ ರೂ.ಗಳಲ್ಲಿ) ಭಾರತದ ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಕೆಳಗಿನ ಅಂಶಗಳನ್ನು ಹೊಂದಿಸಿ :
A. ರಾಜಸ್ವ ವೆಚ್ಚ
B. ಬಂಡವಾಳ ವೆಚ್ಚ
C. ರಾಜಸ್ವ ಸ್ವೀಕೃತಿಗಳು
D. ಬಂಡವಾಳ ಸ್ವೀಕೃತಿಗಳು
(1) A, C, D, B
(2) A, C, B, D
(3) C, A, D, B
(4) C, A, B, D
ಸರಿಯಾದ ಉತ್ತರ: (1) A, C, D, B ವಿವರಣೆ: ಬಜೆಟ್ ಅಂಕಿ-ಅಂಶಗಳ ಆಧಾರದ ಮೇಲೆ ನೋಡಿದರೆ: 2025-26ರ ಕೇಂದ್ರ ಬಜೆಟ್ (ಅಂದಾಜು) ಒಟ್ಟು ವೆಚ್ಚ: ₹50,65,345 ಕೋಟಿ
ಒಟ್ಟು ಸ್ವೀಕೃತಿಗಳು (ಕಡೇಮೆ ಹೊರತುಪಡಿಸಿ): ₹34,96,409 ಕೋಟಿ
ಸಾಮಾನ್ಯ ಕ್ರಮ (ಗರಿಷ್ಠದಿಂದ ಕನಿಷ್ಠಕ್ಕೆ) ರಾಜಸ್ವ ವೆಚ್ಚ (Revenue Expenditure) → ಅತ್ಯಧಿಕ, ಏಕೆಂದರೆ ಸರ್ಕಾರದ ದಿನನಿತ್ಯದ ವೆಚ್ಚಗಳು (ವೇತನ, ಬಡ್ಡಿ, ಸಬ್ಸಿಡಿ) ಇಲ್ಲಿ ಬರುತ್ತವೆ. ರಾಜಸ್ವ ಸ್ವೀಕೃತಿಗಳು (Revenue Receipts) → ತೆರಿಗೆ ಮತ್ತು ತೆರಿಗೆತರ ಆದಾಯ. ಬಂಡವಾಳ ಸ್ವೀಕೃತಿಗಳು (Capital Receipts) → ಸಾಲ, ವಸೂಲಿ, ವಿನಿಮಯ. ಬಂಡವಾಳ ವೆಚ್ಚ (Capital Expenditure) → ಮೂಲಸೌಕರ್ಯ, ಹೂಡಿಕೆ, ಆಸ್ತಿ ನಿರ್ಮಾಣ.
ಸರಿಯಾದ ಹೊಂದಾಣಿಕೆ A (ರಾಜಸ್ವ ವೆಚ್ಚ) > C (ರಾಜಸ್ವ ಸ್ವೀಕೃತಿಗಳು) > D (ಬಂಡವಾಳ ಸ್ವೀಕೃತಿಗಳು) > B (ಬಂಡವಾಳ ವೆಚ್ಚ)
7. ಆರ್ಥಿಕ ವ್ಯವಸ್ಥೆಯ ಮೇಲೆ ವೆಚ್ಚ-ನೂಕು ಹಣದುಬ್ಬರ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ?
A. ನೈಜ ವೇತನಗಳು ಹೆಚ್ಚುತ್ತವೆ ಮತ್ತು ಗ್ರಾಹಕರ ಖರೀದಿ ಶಕ್ತಿಯು ಹೆಚ್ಚುತ್ತದೆ.
B. ಹಣ ಹೂಡಿಕೆಯನ್ನು ಪ್ರೋತ್ಸಾಹಿಸು ವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.
C. ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನುಂಟು ಮಾಡುತ್ತದೆ ಮತ್ತು ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತದೆ.
D. ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರ ಒತ್ತಡಗಳನ್ನು ಕಡಿಮೆ ಮಾಡುವುದು.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ /ವೆ?
(1) 1 ಹೇಳಿಕೆ ಮಾತ್ರ ಸರಿಯಾಗಿದೆ
(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : (1) 1 ಹೇಳಿಕೆ ಮಾತ್ರ ಸರಿಯಾಗಿದೆ ವಿಶ್ಲೇಷಣೆ: Cost-Push Inflation (ವೆಚ್ಚ-ನೂಕು ಹಣದುಬ್ಬರ) ಆರ್ಥಿಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ: A. ನೈಜ ವೇತನಗಳು ಹೆಚ್ಚುತ್ತವೆ ಮತ್ತು ಗ್ರಾಹಕರ ಖರೀದಿ ಶಕ್ತಿಯು ಹೆಚ್ಚುತ್ತದೆ → ತಪ್ಪು → ವೆಚ್ಚ-ನೂಕು ಹಣದುಬ್ಬರದಲ್ಲಿ ಬೆಲೆಗಳು ಏರಿಕೆಯಾಗುತ್ತವೆ, ಆದರೆ ನೈಜ ವೇತನ (real wages) ಕಡಿಮೆಯಾಗುತ್ತದೆ.
B. ಹಣ ಹೂಡಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು → ತಪ್ಪು → ವೆಚ್ಚ-ನೂಕು ಹಣದುಬ್ಬರವು ಉತ್ಪಾದನಾ ವೆಚ್ಚ ಹೆಚ್ಚಿಸುವುದರಿಂದ ಹೂಡಿಕೆ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತದೆ.
C. ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನುಂಟು ಮಾಡುತ್ತದೆ ಮತ್ತು ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತಾರೆ → ಸರಿಯಾಗಿದೆ → ಉತ್ಪಾದನಾ ವೆಚ್ಚ ಹೆಚ್ಚಾದಾಗ ಉದ್ಯಮಗಳು ಉತ್ಪಾದನೆ ಕಡಿಮೆ ಮಾಡುತ್ತವೆ, ಇದರಿಂದ ನಿರುದ್ಯೋಗ ಹೆಚ್ಚುತ್ತದೆ ಮತ್ತು ಗ್ರಾಹಕರ ಖರೀದಿ ಶಕ್ತಿ ಕುಸಿಯುತ್ತದೆ.
D. ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರ ಒತ್ತಡಗಳನ್ನು ಕಡಿಮೆ ಮಾಡುವುದು → ತಪ್ಪು → ಇದು ಸರ್ಕಾರದ ನೀತಿ ಪ್ರತಿಕ್ರಿಯೆಯಾಗಬಹುದು, ಆದರೆ ವೆಚ್ಚ-ನೂಕು ಹಣದುಬ್ಬರದ ನೇರ ಪರಿಣಾಮವಲ್ಲ.
ಸರಿಯಾದ ಆಯ್ಕೆ: ಕೇವಲ ಒಂದು ಹೇಳಿಕೆ (C) ಸರಿಯಾಗಿದೆ.
8. M3 ಎಂಬುದನ್ನು ಹಣದ ಪೂರೈಕೆಯನ್ನು ಅಳತೆ ಮಾಡಲು ಬಹಳ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಇದನ್ನು ಒಟ್ಟು ಹಣಕಾಸಿನ ಸಂಪನ್ಮೂಲಗಳು ಎಂಬುದಾಗಿಯೂ ಕರೆಯಲಾಗುತ್ತದೆ. M3 ಯು ಕೆಳಗಿನವುಗಳ ಮೊತ್ತವನ್ನು ನಿರ್ಧರಿಸುತ್ತದೆ :
A. ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳಲ್ಲಿರುವ ಉಳಿತಾಯ ಠೇವಣಿಗಳು.
B. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಅವಧಿಯ ಠೇವಣಿಗಳು.
C. ಅಂಚೆ ಕಚೇರಿ ಉಳಿತಾಯ ಸಂಘಟನೆಗಳಲ್ಲಿರುವ ಒಟ್ಟು ಠೇವಣಿಗಳು.
D. ಹಣ
E. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಬೇಡಿಕೆ ಠೇವಣಿಗಳು.
(1) B, D ಮತ್ತು E
(2) B, C ಮತ್ತು D
(3) A, B ಮತ್ತು C
(4) D ಮತ್ತು E
ಸರಿಯಾದ ಉತ್ತರ: (1) B, D ಮತ್ತು E ವಿವರಣೆ: M3 (Broad Money) ಅನ್ನು “ಒಟ್ಟು ಹಣಕಾಸಿನ ಸಂಪನ್ಮೂಲಗಳು” ಎಂದು ಕರೆಯಲಾಗುತ್ತದೆ. ಇದು ಹಣದ ಪೂರೈಕೆಯ ಅತ್ಯಂತ ಸಾಮಾನ್ಯ ಅಳತೆ.
M3 ಒಳಗೊಂಡಿರುವ ಅಂಶಗಳು D. ಹಣ (Currency with the public) E. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಬೇಡಿಕೆ ಠೇವಣಿಗಳು (Net Demand Deposits with Commercial Banks) B. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಅವಧಿ ಠೇವಣಿಗಳು (Net Time Deposits with Commercial Banks)
ಅಂಚೆ ಕಚೇರಿ ಉಳಿತಾಯ ಠೇವಣಿಗಳು (A, C) M3 ಯಲ್ಲಿ ಸೇರಿಲ್ಲ. ಅವುಗಳನ್ನು M4 ಅಳತೆಯಲ್ಲಿ ಪರಿಗಣಿಸಲಾಗುತ್ತದೆ.
9. ಕೆಳಗಿನವುಗಳಲ್ಲಿ ಯಾವುವು ಸರಿಯಾಗಿ ಹೊಂದಾಣಿಕೆಯಾಗುತ್ತಿವೆ :
A B
A. ಹಣದ ಅಪಮೌಲ್ಯ ವಿದೇಶಗಳಲ್ಲಿ ದೇಶಿ ವಸ್ತುಗಳ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು
B. ಸಾಲ ಮಾಪನ ಏಜೆನ್ಸಿಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು
C. ಅರ್ಜಿಸುವ ಹೊಸ ತಂತ್ರಜ್ಞಾನ ಬಂಡವಾಳ ವೆಚ್ಚ
ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತಿದೆ/ವೆ?
(1) ಒಂದು ಮಾತ್ರ
(2) ಎರಡು ಮಾತ್ರ
(3) ಎಲ್ಲಾ ಮೂರೂ
(4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : (2) ಎರಡು ಮಾತ್ರ ವಿವರಣೆ: ಜೋಡಿಗಳ ಪರಿಶೀಲನೆ A. ಹಣದ ಅಪಮೌಲ್ಯ → ವಿದೇಶಗಳಲ್ಲಿ ದೇಶಿ ವಸ್ತುಗಳ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು ಸರಿಯಾಗಿದೆ. ಕರೆನ್ಸಿ depreciation ಆಗಿದರೆ, ದೇಶಿ ವಸ್ತುಗಳು ವಿದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತವೆ, ಇದರಿಂದ ರಫ್ತು ಸ್ಪರ್ಧಾತ್ಮಕತೆ ಹೆಚ್ಚುತ್ತದೆ.
B. ಸಾಲ ಮಾಪನ ಏಜೆನ್ಸಿಗಳು → ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು ತಪ್ಪು. ಭಾರತದಲ್ಲಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳನ್ನು SEBI (Securities and Exchange Board of India) ನಿಯಂತ್ರಿಸುತ್ತದೆ, RBI ಅಲ್ಲ.
C. ಅರ್ಜಿಸುವ ಹೊಸ ತಂತ್ರಜ್ಞಾನ → ಬಂಡವಾಳ ವೆಚ್ಚ ಸರಿಯಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಲು ಯಂತ್ರೋಪಕರಣ, ಮೂಲಸೌಕರ್ಯ ಹೂಡಿಕೆ ಅಗತ್ಯವಿರುತ್ತದೆ, ಇದು ಬಂಡವಾಳ ವೆಚ್ಚಕ್ಕೆ ಸೇರುತ್ತದೆ.
ಸರಿಯಾದ ಆಯ್ಕೆ: ಎರಡು ಜೋಡಿಗಳು ಮಾತ್ರ ಸರಿಯಾಗಿ ಹೊಂದಾಣಿಕೆಯಾಗಿವೆ (A ಮತ್ತು C).
10. ಕೆಳಗಿನವುಗಳಲ್ಲಿ ಯಾವುದು ಒಂದು ಹೆಚ್ಚು ಹಣದುಬ್ಬರವಾಗಿರುವುದು?
(1) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಸಾರ್ವಜನಿಕರಿಂದ ಸಾಲ ಪಡೆಯುವುದು.
(2) ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ವೆಚ್ಚದಲ್ಲಿನ ಹೆಚ್ಚಳ.
(3) ಹಣದ ಅಪಮೌಲ್ಯ.
(4) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಹೊಸ ಹಣದ ಹೂಡಿಕೆ ಮಾಡುವುದು. (ಮುದ್ರಣ ಮಾಡುವುದು)
ಸರಿಯಾದ ಉತ್ತರ: (4) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಹೊಸ ಹಣದ ಹೂಡಿಕೆ (ಮುದ್ರಣ ಮಾಡುವುದು) ವಿವರಣೆ: ಹಣದುಬ್ಬರದ ದೃಷ್ಟಿಯಿಂದ, ನೀಡಿದ ಆಯ್ಕೆಗಳನ್ನು ಪರಿಶೀಲಿಸಿದರೆ: (1) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಸಾರ್ವಜನಿಕರಿಂದ ಸಾಲ ಪಡೆಯುವುದು → ಇದು ಹಣದುಬ್ಬರಕಾರಿ ಅಲ್ಲ. ಸಾರ್ವಜನಿಕರಿಂದ ಸಾಲ ಪಡೆಯುವುದರಿಂದ ಹಣದ ಪೂರೈಕೆ ಹೆಚ್ಚುವುದಿಲ್ಲ, ಕೇವಲ ಸಂಪನ್ಮೂಲಗಳ ಮರುಹಂಚಿಕೆ ಆಗುತ್ತದೆ.
(2) ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ವೆಚ್ಚದಲ್ಲಿನ ಹೆಚ್ಚಳ → ಇದು ಹಣದುಬ್ಬರಕಾರಿ ಆಗಬಹುದು, ಆದರೆ ನೇರವಾಗಿ “ಹೆಚ್ಚು ಹಣದುಬ್ಬರ” ಉಂಟುಮಾಡುವುದಿಲ್ಲ. ಇದು ಬೇಡಿಕೆ-ನೂಕು (demand-pull) ಹಣದುಬ್ಬರಕ್ಕೆ ಕಾರಣವಾಗಬಹುದು.
(3) ಹಣದ ಅಪಮೌಲ್ಯ → ಇದು ಆಮದು ವಸ್ತುಗಳ ಬೆಲೆ ಹೆಚ್ಚಿಸುವುದರಿಂದ ಹಣದುಬ್ಬರ ಒತ್ತಡವನ್ನು ಉಂಟುಮಾಡಬಹುದು, ಆದರೆ “ಹೆಚ್ಚು ಹಣದುಬ್ಬರ”ಕ್ಕೆ ನೇರ ಕಾರಣವಲ್ಲ.
(4) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಹೊಸ ಹಣದ ಹೂಡಿಕೆ (ಮುದ್ರಣ) → ಇದು ಅತ್ಯಂತ ಹಣದುಬ್ಬರಕಾರಿ (highly inflationary). ಹೊಸ ಹಣವನ್ನು ಮುದ್ರಿಸುವುದರಿಂದ ಹಣದ ಪೂರೈಕೆ ನೇರವಾಗಿ ಹೆಚ್ಚುತ್ತದೆ, ಬೆಲೆ ಏರಿಕೆ ತೀವ್ರವಾಗುತ್ತದೆ.
11. ಸಂಕುಚನ ಹಣಕಾಸು ನೀತಿಯನ್ನು ಜಾರಿಗೆತರಲು, ಆರ್ಬಿಐ ಕೆಳಗಿನವುಗಳನ್ನು ಮಾಡುವಂತಿಲ್ಲ :
A. ಶಾಸನಬದ್ಧ ದ್ರವತ್ವ ಅನುಪಾತವನ್ನು ಹೆಚ್ಚಿಸುವುದು. (SLR)
B. ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಪ್ರಮಾಣವನ್ನು ಕಡಿಮೆ ಮಾಡುವುದು.
C. ಬ್ಯಾಂಕ್ ದರ ಮತ್ತು ರೆಪೊ ದರವನ್ನು ಕಡಿಮೆ ಮಾಡುವುದು.
ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
(1) A ಮತ್ತು B
(2) A ಮಾತ್ರ
(3) B ಮತ್ತು C
(4) A, B ಮತ್ತು C
ಸರಿಯಾದ ಉತ್ತರ: (2) A ಮಾತ್ರ ವಿವರಣೆ: ಸಂಕುಚನ ಹಣಕಾಸು ನೀತಿ (Contractionary Monetary Policy) ಎಂದರೆ ಹಣದ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರವನ್ನು ನಿಯಂತ್ರಿಸುವುದು. RBI ಇದನ್ನು ಜಾರಿಗೆ ತರುವಾಗ ಸಾಮಾನ್ಯವಾಗಿ SLR, CRR, Repo Rate, Bank Rate, MSF ಇತ್ಯಾದಿಗಳನ್ನು ಹೆಚ್ಚಿಸುತ್ತದೆ, ಕಡಿಮೆ ಮಾಡುವುದಿಲ್ಲ.
ಹೇಳಿಕೆಗಳ ಪರಿಶೀಲನೆ A. ಶಾಸನಬದ್ಧ ದ್ರವತ್ವ ಅನುಪಾತವನ್ನು (SLR) ಹೆಚ್ಚಿಸುವುದು → ಸರಿಯಾಗಿದೆ. ಇದು ಸಂಕೋಚನ ನೀತಿಯ ಭಾಗ. B. ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಪ್ರಮಾಣವನ್ನು ಕಡಿಮೆ ಮಾಡುವುದು → ತಪ್ಪು. ಸಂಕೋಚನ ನೀತಿಯಲ್ಲಿ MSF ದರವನ್ನು ಹೆಚ್ಚಿಸಲಾಗುತ್ತದೆ, ಕಡಿಮೆ ಮಾಡುವುದಿಲ್ಲ. C. ಬ್ಯಾಂಕ್ ದರ ಮತ್ತು ರೆಪೊ ದರವನ್ನು ಕಡಿಮೆ ಮಾಡುವುದು → ತಪ್ಪು. ಸಂಕೋಚನ ನೀತಿಯಲ್ಲಿ ಇವುಗಳನ್ನು ಹೆಚ್ಚಿಸಲಾಗುತ್ತದೆ, ಕಡಿಮೆ ಮಾಡುವುದಿಲ್ಲ.
12. ವಿಪತ್ತಿನಿಂದ ಚೇತರಿಸಿಕೊಳ್ಳುವ ಮೂಲ ಸೌಕರ್ಯ ಸಂಘಟನೆಯನ್ನು ನ್ಯೂಯಾರ್ಕ್ನಲ್ಲಿ 23 ಸೆಪ್ಟೆಂಬರ್, 2019 ರಂದು ಸಂಯುಕ್ತ ರಾಷ್ಟ್ರ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು.
A. ಇದು ಕೇವಲ ರಾಷ್ಟ್ರೀಯ ಸರ್ಕಾರಗಳು ಹಾಗೂ ಯುಎನ್ ಏಜೆನ್ಸಿಗಳ ಜಾಗತಿಕ ಸಹಭಾಗಿತ್ವವಾಗಿದೆ.
B. ಮೂಲತಃ ಭಾರತದ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಶೀಲ ದೇಶಗಳಲ್ಲಿ ವಿಪತ್ತಿನಿಂದ ಮೂಲಸೌಕರ್ಯ ಚೇತರಿಸಿಕೊಳ್ಳುವ ವನ್ನು ಮಂದುವರೆಸಲು ನೆಟ್ವರ್ಕ್ ಅನ್ನು ಅಭಿವೃದ್ಧಿ ಪಡಿಸ ಲಾಗುವುದು.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
(1) A ಮಾತ್ರ
(2) B ಮಾತ್ರ
(3) A ಮತ್ತು B ಎರಡೂ
(4) A ಮತ್ತು B ಎರಡೂ ಅಲ್ಲ
ಸರಿಯಾದ ಉತ್ತರ: (4) A ಮತ್ತು B ಎರಡೂ ಅಲ್ಲ Coalition for Disaster Resilient Infrastructure (CDRI) ಅನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಸೆಪ್ಟೆಂಬರ್ 2019 ರಂದು ನ್ಯೂಯಾರ್ಕ್ನಲ್ಲಿ ನಡೆದ UN Climate Action Summit ನಲ್ಲಿ ಪ್ರಾರಂಭಿಸಿದರು.
ಪರಿಶೀಲನೆ A. ಇದು ಕೇವಲ ರಾಷ್ಟ್ರೀಯ ಸರ್ಕಾರಗಳು ಹಾಗೂ ಯುಎನ್ ಏಜೆನ್ಸಿಗಳ ಜಾಗತಿಕ ಸಹಭಾಗಿತ್ವವಾಗಿದೆ. → ತಪ್ಪು. CDRI ಒಂದು ಅಂತರರಾಷ್ಟ್ರೀಯ ಸಹಭಾಗಿತ್ವವಾಗಿದ್ದು, ಇದರಲ್ಲಿ ರಾಷ್ಟ್ರೀಯ ಸರ್ಕಾರಗಳು, ಯುಎನ್ ಏಜೆನ್ಸಿಗಳು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ಖಾಸಗಿ ವಲಯ, ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿವೆ.
B. ಮೂಲತಃ ಭಾರತದ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಶೀಲ ದೇಶಗಳಲ್ಲಿ ವಿಪತ್ತಿನಿಂದ ಮೂಲಸೌಕರ್ಯ ಚೇತರಿಸಿಕೊಳ್ಳುವ ವನ್ನು ಮಂದುವರೆಸಲು ನೆಟ್ವರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗುವುದು. → ತಪ್ಪು. CDRI ಯ ಉದ್ದೇಶ ಜಾಗತಿಕ ಮಟ್ಟದಲ್ಲಿ ಮೂಲಸೌಕರ್ಯವನ್ನು ವಿಪತ್ತು-ಪ್ರತಿರೋಧಕವಾಗಿಸಲು, ಸಂಶೋಧನೆ, ಜ್ಞಾನ ಹಂಚಿಕೆ, ಮಾನದಂಡಗಳು ಮತ್ತು ಹಣಕಾಸು ವ್ಯವಸ್ಥೆಗಳನ್ನು ಉತ್ತೇಜಿಸುವುದು. ಇದು ಕೇವಲ ಭಾರತಕ್ಕೆ ಸೀಮಿತವಲ್ಲ.
13. ವರ್ಲ್ಡ್ಪೇ ಎಫ್ಐಎಸ್ ಮಾಡಿದ ಜಾಗತಿಕ ಸಂದಾಯಗಳ ವರದಿಯ ಪ್ರಕಾರ, ಭಾರತ ಇ-ವಾಣಿಜ್ಯ ಮಾರುಕಟ್ಟೆಯನ್ನು ಪರಿಣಾಮ ಕಾರಿಯಾದ ಲಾಭಗಳನ್ನು ಗಳಿಸಲು ಮತ್ತು 2025ರ ವೇಳೆಗೆ ವಾರ್ಷಿಕವಾಗಿ ಶೇಕಡಾ 18ರಷ್ಟು ಹೆಚ್ಚಿಸಲು ಪ್ರಾಯೋಜಿಸಲಾಗಿದೆ.
ಭಾರತದಲ್ಲಿ ಇ-ವಾಣಿಜ್ಯ ಕೈಗಾರಿಕೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A. ಹಣಕಾಸು ವರ್ಷ 22ರಲ್ಲಿ ಇ-ವಾಣಿಜ್ಯ ಸೂಚನೆ ಪರಿಮಾಣ ಬೆಳವಣಿಗೆಗೆ ಪ್ರಮುಖವಾಗಿ ಕಳೆದ ಎರಡು ವರ್ಷಗಳಲ್ಲಿ IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಗ್ರಾಹಕರು ಶ್ರಮಿಸಿದರು.
B. Iನೇ ಶ್ರೇಣಿಯ ನಗರಗಳಲ್ಲಿ, IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ಕೊಂಚಮಟ್ಟಿಗೆ ನಿಧಾನಗತಿಯ ಸೂಚನೆ ಪರಿಮಾಣ ಬೆಳವಣಿಗೆ ಆಗಿರುತ್ತದೆ.
C. ವಿಶ್ವದಲ್ಲಿ ಹಣಕಾಸಿನ ನೆರವು ಅನುಭೋಗ ಹೆಚ್ಚುವ ಸಂಭವವಿರುವ ಗ್ರಾಮೀಣ ಪ್ರದೇಶಗಳಲ್ಲಿ ಇ-ವಾಣಿಜ್ಯ ವ್ಯಾಪಿಸುವುದನ್ನು ಹೆಚ್ಚಿಸಲು ಸಹಾಯವಾಗುತ್ತದೆ.
(1) A ಮತ್ತು B ಮಾತ್ರ
(2) C ಮಾತ್ರ
(3) A, B ಮತ್ತು C
(4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: (3) A, B ಮತ್ತು C — ಮೂರು ಹೇಳಿಕೆಗಳೂ ಸರಿಯಾಗಿವೆ. ವಿವರಣೆ: ವರ್ಲ್ಡ್ಪೇ FIS ಮತ್ತು ಇತ್ತೀಚಿನ BCG–McKinsey ವರದಿಗಳ ಪ್ರಕಾರ, ಭಾರತದ ಇ-ವಾಣಿಜ್ಯ ಮಾರುಕಟ್ಟೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳು ಸ್ಪಷ್ಟವಾಗಿವೆ:
ಪರಿಶೀಲನೆ A. ಹಣಕಾಸು ವರ್ಷ 22ರಲ್ಲಿ ಇ-ವಾಣಿಜ್ಯ ಸೂಚನೆ ಪರಿಮಾಣ ಬೆಳವಣಿಗೆಗೆ ಪ್ರಮುಖವಾಗಿ IIನೇ ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಗ್ರಾಹಕರು ಶ್ರಮಿಸಿದರು. ಸರಿಯಾಗಿದೆ. ವರದಿಗಳ ಪ್ರಕಾರ, Tier-2 ಮತ್ತು Tier-3 ನಗರಗಳು ಈಗಾಗಲೇ 60% ಕ್ಕಿಂತ ಹೆಚ್ಚು ಇ-ವಾಣಿಜ್ಯ ಸಾಗಾಟಗಳನ್ನು ಹೊಂದಿವೆ. ಇವು ಹೊಸ ಬೆಳವಣಿಗೆಯ ಎಂಜಿನ್ಗಳಾಗಿವೆ.
B. Iನೇ ಶ್ರೇಣಿಯ ನಗರಗಳಲ್ಲಿ, IIನೇ ಮತ್ತು IIIನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ನಿಧಾನಗತಿಯ ಬೆಳವಣಿಗೆ ಆಗಿದೆ. ಸರಿಯಾಗಿದೆ. ಮೆಟ್ರೋ ನಗರಗಳಲ್ಲಿ ಬೆಳವಣಿಗೆ ನಿಧಾನವಾಗಿದ್ದು, Tier-2/3 ನಗರಗಳು ವೇಗವಾಗಿ ವಿಸ್ತರಿಸುತ್ತಿವೆ.
C. ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸಿನ ನೆರವು (financial inclusion) ಹೆಚ್ಚುವುದರಿಂದ ಇ-ವಾಣಿಜ್ಯ ವ್ಯಾಪಿಸುವುದನ್ನು ಉತ್ತೇಜಿಸುತ್ತದೆ. ಸರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶ, ಡಿಜಿಟಲ್ ಪಾವತಿ, ಮತ್ತು ಹಣಕಾಸಿನ ನೆರವು ಹೆಚ್ಚುತ್ತಿರುವುದರಿಂದ ಇ-ವಾಣಿಜ್ಯ ವಿಸ್ತರಣೆ ಸಾಧ್ಯವಾಗುತ್ತಿದೆ
14. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A.ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಎಲ್ಲ ಎಟಿಎಂ ಗಳಿಗೂ ಸಂಪರ್ಕ ಕಲ್ಪಿಸಿರುತ್ತದೆ.
B. ಬಂಡವಾಳ
ಸಮರ್ಪಕತೆ ಅನುಪಾತವನ್ನು ಪ್ರತಿಯೊಂದು ಬ್ಯಾಂಕ್ ನಿರ್ಧರಿಸತಕ್ಕದ್ದು ಮತ್ತು ಆರ್ಬಿಐ ಒದಗಿಸಿದ ಪರಿಮಿತಿಯಲ್ಲಿರಬೇಕು.
C. ಮಾನದಂಡ ಬಡ್ಡಿ ದರಗಳನ್ನು ಆರ್ಬಿಐನ ಹಣಕಾಸು ಸಮಿತಿಯು ನಿರ್ಧರಿಸುತ್ತದೆ.
(1) 1 ಹೇಳಿಕೆ ಮಾತ್ರ ಸರಿಯಾಗಿದೆ
(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 3 ಹೇಳಿಕೆಗಳೂ ಸರಿಯಾಗಿವೆ
(4) ಮೇಲಿನ ಯಾವುದೂ ಅಲ್ಲ
15.ಆರ್ಟಿಇ ಕೋಟಾದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : A. ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ‘ನೆರೆಹೊರೆಯ ಶಾಲೆಗಳು’ ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್ಟಿಇ ಅಧಿನಿಯಮದ ತಿದ್ದುಪಡಿ ಯನ್ನು ಮಾಡಲಾಗಿದೆ.
B. 2024-25 ನೇ ಶೈಕ್ಷಣಿಕ ವರ್ಷದಲ್ಲಿ, ಆರ್ಟಿಇ ಕೋಟಾ ಸೀಟುಗಳನ್ನು ಕೊಡಬಹುದಾದ ಒಂದೇ ಒಂದು ಖಾಸಗಿ ಶಾಲೆಯು ಬೆಂಗಳೂರಿನಲ್ಲಿ ಇರುವುದಿಲ್ಲ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
(1) A ಮಾತ್ರ
(2) B ಮಾತ್ರ
(3) A ಮತ್ತು B ಎರಡೂ
(4) A ಅಥವಾ B ಯಾವುದೂ ಅಲ್ಲ
ಸರಿಯಾದ ಉತ್ತರ: (2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ (B ಮತ್ತು C).
ವಿವರಣೆ: ಹೇಳಿಕೆಗಳ ಪರಿಶೀಲನೆ: A. ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಎಲ್ಲ ಎಟಿಎಂ ಗಳಿಗೂ ಸಂಪರ್ಕ ಕಲ್ಪಿಸಿರುತ್ತದೆ. ತಪ್ಪು. RBI ನೇರವಾಗಿ ಎಲ್ಲಾ ATM ಗಳನ್ನು ಸಂಪರ್ಕಿಸುವುದಿಲ್ಲ. ATM ಗಳನ್ನು ಬ್ಯಾಂಕುಗಳು ಮತ್ತು NPCI (National Payments Corporation of India) ಮೂಲಕ ನೆಟ್ವರ್ಕ್ ಮಾಡಲಾಗುತ್ತದೆ.
B. ಬಂಡವಾಳ ಸಮರ್ಪಕತೆ ಅನುಪಾತವನ್ನು ಪ್ರತಿಯೊಂದು ಬ್ಯಾಂಕ್ ನಿರ್ಧರಿಸತಕ್ಕದ್ದು ಮತ್ತು RBI ಒದಗಿಸಿದ ಪರಿಮಿತಿಯಲ್ಲಿರಬೇಕು. ಸರಿಯಾಗಿದೆ. Capital Adequacy Ratio (CAR) ಅಥವಾ CRAR ಅನ್ನು RBI/BASEL ಮಾನದಂಡಗಳ ಪ್ರಕಾರ ಬ್ಯಾಂಕುಗಳು ಕಡ್ಡಾಯವಾಗಿ ಪಾಲಿಸಬೇಕು.
C. ಮಾನದಂಡ ಬಡ್ಡಿ ದರಗಳನ್ನು RBIನ ಹಣಕಾಸು ಸಮಿತಿಯು ನಿರ್ಧರಿಸುತ್ತದೆ. ಸರಿಯಾಗಿದೆ. Monetary Policy Committee (MPC) RBIಯಲ್ಲಿ Repo Rate ಮುಂತಾದ ನೀತಿ ಬಡ್ಡಿ ದರಗಳನ್ನು ನಿರ್ಧರಿಸುತ್ತದೆ.
16. ಅವುಗಳು ಒಪ್ಪಿಸಿದ ವರದಿಗಳು / ಸೂಚ್ಯಾಂಕ ದೊಂದಿಗೆ ಕೆಳಗಿನ ಸಂಸ್ಥೆಗಳನ್ನು ಹೊಂದಿಸಿ:
ಸಂಸ್ಥೆಗಳು ವರದಿಗಳು/ಸೂಚ್ಯಾಂಕ
A. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಾಂಕ
B. ನೀತಿ ಆಯೋಗ ಸಾಥ್-ಇ ವರದಿ ಶಾಲಾ ಶಿಕ್ಷಣದ ವ್ಯವಸ್ಥಿತ ಪರಿವರ್ತನೆ
C. ಐಎಂಎಫ್ ಜಾಗತಿಕ ವ್ಯಾಪಾರ ಹೊರನೋಟ ಮತ್ತು ಅಂಕಿ ಅಂಶಗಳು
D. ವಿಶ್ವ ಬ್ಯಾಂಕ್ ಜಾಗತಿಕ ಆರ್ಥಿಕ ಸಂಭಾವ್ಯತೆಗಳು
ಮೇಲಿನ ಯಾವುದುವು ಸರಿಯಾಗಿ ಹೊಂದಾಣಿಕೆ ಯಾಗುತ್ತದೆ/ವೆ?
(1) A ಮಾತ್ರ
(2) A ಮತ್ತು C
(3) B ಮತ್ತು D
(4) B, C ಮತ್ತು D
ಸರಿಯಾದ ಉತ್ತರ: (3) B ಮತ್ತು D
A. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ – ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಾಂಕ-ತಪ್ಪು Global Real Estate Transparency Index ಅನ್ನು Jones Lang LaSalle (JLL) ಪ್ರಕಟಿಸುತ್ತದೆ. ಇದು RERA ಪ್ರಕಟಿಸುವುದಲ್ಲ. B. ನೀತಿ ಆಯೋಗ – ಸಾಥ್-ಇ ವರದಿ (School Education Transformation)-ಸರಿಯಾಗಿದೆ ಈ ಕಾರ್ಯಕ್ರಮವನ್ನು NITI Aayog ಆರಂಭಿಸಿದ್ದು, ಶಾಲಾ ಶಿಕ್ಷಣ ವ್ಯವಸ್ಥೆಯ ಪರಿವರ್ತನೆಗಾಗಿ SATH-E (Sustainable Action for Transforming Human Capital – Education) ವರದಿ/ಕಾರ್ಯಕ್ರಮವನ್ನು ಹೊಂದಿದೆ. C. ಐಎಂಎಫ್ – ಜಾಗತಿಕ ವ್ಯಾಪಾರ ಹೊರನೋಟ ಮತ್ತು ಅಂಕಿ ಅಂಶಗಳು-ತಪ್ಪು Global Trade Outlook and Statistics ಅನ್ನು World Trade Organization ಪ್ರಕಟಿಸುತ್ತದೆ, International Monetary Fund ಅಲ್ಲ. D. ವಿಶ್ವ ಬ್ಯಾಂಕ್ – ಜಾಗತಿಕ ಆರ್ಥಿಕ ಸಂಭಾವ್ಯತೆಗಳು-ಸರಿಯಾಗಿದೆ Global Economic Prospects ವರದಿಯನ್ನು World Bank ಪ್ರಕಟಿಸುತ್ತದೆ. ಸರಿಯಾದ ಹೊಂದಾಣಿಕೆಗಳು:B ಮತ್ತು D
17. ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ (ಎಫ್ಆರ್ಬಿಎಂ) ಅಧಿನಿಯಮ, 2003ಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ/ವೆ?
A. ದೀರ್ಘಾವಧಿ ಆರ್ಥಿಕ ನೀತಿ ವಿವರಪಟ್ಟಿ, ಸೂಕ್ಷ್ಮ ಅರ್ಥಶಾಸ್ತ್ರ. ಚೌಕಟ್ಟು ವಿವರಪಟ್ಟಿ ಮತ್ತು ವಾರ್ಷಿಕವಾಗಿ ಸಂಸತ್ತಿನಲ್ಲಿನ ಕೇಂದ್ರ ಆಯವ್ಯಯ ದಸ್ತಾವೇಜುಗಳೊಂದಿಗೆ ಆರ್ಥಿಕ ನೀತಿ ನಿರ್ವಹಣಾ ವಿವರಪಟ್ಟಿ ಯನ್ನು ಕಡ್ಡಾಯವಾಗಿ ಸರ್ಕಾರವು ಮುಂದಿಡ ಬೇಕೆಂದು ಎಫ್ಆರ್ಬಿಎಂ ಅಧಿನಿಯಮದಲ್ಲಿ ತಿಳಿಸಿದೆ.
B. ಅದು ರಾಜಸ್ವ ಕೊರತೆ, ಆರ್ಥಿಕ ಕೊರತೆ, ತೆರಿಗೆ ಕಂದಾಯ ಮತ್ತು ಒಟ್ಟು ಬಾಕಿ ನಿಂತಿರುವ ಹೊಣೆಗಳನ್ನು ಪ್ರಸ್ತಾವಿಸುವ ಎಫ್ಆರ್ಬಿಎಂ ಅಧಿನಿಯಮವನ್ನು ಮಧ್ಯಮಾವಧಿ ಆರ್ಥಿಕ ನೀತಿ ವಿವರಪಟ್ಟಿಯಲ್ಲಿ ಒಟ್ಟು ರಾಜ್ಯ ಸ್ವದೇಶಿ ಉತ್ಪನ್ನ (ಜಿಡಿಪಿ) ಯ ಶೇಕಡಾವಾರಾಗಿ ಯೋಜಿಸಲಾಗಿದೆ.
C. ಯಾವುದೇ ಸಂದರ್ಭಗಳ ಮೇರೆಗೆ ಆರ್ಥಿಕ ಕೊರತೆ ಮತ್ತು ರಾಜಸ್ವ ರೂಪಿಸಿದ ಗುರಿಗಳು ಹೆಚ್ಚಾಗುವಂತಿಲ್ಲ.
D. ಎಫ್ಆರ್ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡುಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ.
(1) 1 ಹೇಳಿಕೆ ಮಾತ್ರ ಸರಿಯಾಗಿದೆ
(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ:(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ.
Fiscal Responsibility and Budget Management Act, 2003 (FRBM Act) ಗೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಶೀಲಿಸೋಣ:
A. ಎಫ್ಆರ್ಬಿಎಂ ಅಧಿನಿಯಮದ ಪ್ರಕಾರ ಸರ್ಕಾರವು ಬಜೆಟ್ ಜೊತೆ ಕೆಳಗಿನ ಮೂರು ಹಣಕಾಸು ಹೇಳಿಕೆಗಳನ್ನು ಸಂಸತ್ತಿಗೆ ಸಲ್ಲಿಸಬೇಕು: Medium-Term Fiscal Policy Statement Fiscal Policy Strategy Statement Macro-Economic Framework Statement ಅದರಲ್ಲೇ ದೀರ್ಘಾವಧಿ/ಮಧ್ಯಮಾವಧಿ ಹಣಕಾಸು ಗುರಿಗಳು ಮತ್ತು ನೀತಿ ವಿವರಗಳು ಇರುತ್ತವೆ-ಸರಿಯಾಗಿದೆ.
B. Medium-Term Fiscal Policy Statement ನಲ್ಲಿ ರಾಜಸ್ವ ಕೊರತೆ, ಹಣಕಾಸು ಕೊರತೆ, ತೆರಿಗೆ-ಜಿಡಿಪಿ ಅನುಪಾತ, ಒಟ್ಟು ಸಾಲ ಮುಂತಾದವುಗಳನ್ನು GDP ಶೇಕಡಾವಾರಾಗಿ ಸೂಚಿಸಲಾಗುತ್ತದೆ-ಸರಿಯಾಗಿದೆ.
C. “ಯಾವುದೇ ಸಂದರ್ಭದಲ್ಲೂ ಹಣಕಾಸು ಕೊರತೆ ಅಥವಾ ರಾಜಸ್ವ ಕೊರತೆ ಗುರಿಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ” ಎಂಬುದು ತಪ್ಪು. FRBM ನಲ್ಲಿ exceptional circumstances (ಉದಾ: ಯುದ್ಧ, ರಾಷ್ಟ್ರೀಯ ವಿಪತ್ತು, ಆರ್ಥಿಕ ಸಂಕಷ್ಟ) ಇದ್ದರೆ escape clause ಮೂಲಕ ಗುರಿಗಳನ್ನು ತಾತ್ಕಾಲಿಕವಾಗಿ ಮೀರಬಹುದು. ತಪ್ಪು
D. FRBM ಗುರಿಗಳನ್ನು ಸರ್ಕಾರ ಕೇವಲ ಎರಡು ಬಾರಿ ಮಾತ್ರ ಸಾಧಿಸಿದೆ ಎಂಬುದು ನಿಖರವಾಗಿ ಸತ್ಯವಲ್ಲ; ವಿವಿಧ ವರ್ಷಗಳಲ್ಲಿ ಭಾಗಶಃ ಸಾಧನೆಗಳಿವೆ ಮತ್ತು ಗುರಿಗಳನ್ನು ಹಲವಾರು ಬಾರಿ ಪರಿಷ್ಕರಿಸಲಾಗಿದೆ. ತಪ್ಪು ಸರಿಯಾದ ಹೇಳಿಕೆಗಳು:A ಮತ್ತು B (2 ಹೇಳಿಕೆಗಳು)
18. ಭಾರತದ ಎಲೆಕ್ಟ್ರಾನಿಕ್ಸ್ ರಷ್ಟಿಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಕರ್ನಾಟಕವು ಹಣಕಾಸು ವರ್ಷ 23 ರಲ್ಲಿ ಭಾರತದಲ್ಲೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸರಕುಗಳ ನಿರ್ಯಾತ ಗಾರವಾಗಿದ್ದು, ಹಣಕಾಸು ವರ್ಷ, 24ರಲ್ಲಿ ಭಾರತದಿಂದ ರಫ್ತಾದ ಎಲ್ಲ ಎಲೆಕ್ಟ್ರಾನಿಕ್ ಸರಕುಗಳ ಶೇ 30 ರಷ್ಟು, ಲೆಕ್ಕ ಕೊಡಲಾಗಿದೆ.
B. ಭಾರತದ ಒಟ್ಟಾರೆ ರಫ್ತುಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಪಾಲು ಇತ್ತೀಚಿನ ವರ್ಷಗಳಲ್ಲಿ ಎರಡರಷ್ಟಕ್ಕಿಂತ ಹೆಚ್ಚಾಗಿದೆ.
C. ಸ್ಮಾರ್ಟ್ ಫೋನ್ಗಳ ರಫ್ತುಗಳ ಇಂದಿನ ಸ್ಥಿತಿಗಳು ಭಾರತದ ಎಲೆಕ್ಟ್ರಾನಿಕ್ ರಫ್ತುಗಳ ಶೇ 40ಕ್ಕೆ ಸಮೀಪವಾಗಿದೆ.
D. ಯು.ಎಸ್.ಎ. ಮತ್ತು ಚೀನಾ ದೇಶಗಳು ಭಾರತದ ಎಲೆಕ್ಟ್ರಾನಿಕ್ ಸರಕುಗಳ ರಫ್ತುಗಳಿಗಾಗಿ ಅತಿದೊಡ್ಡ ಮಾರುಕಟ್ಟೆಗಳಾಗಿವೆ.
E. ಕಳೆದ ಎರಡು ಹಣಕಾಸು ವರ್ಷಗಳಲ್ಲಿ, ಭಾರತದಲ್ಲಿ ಸ್ಮಾರ್ಟ್ ಫೋನ್ಗಳ ರಫ್ತುಗಳು ಶೇ 40 ಕ್ಕೆ ಸಮೀಪವಾಗಿದ್ದು ಕಾಂಚಿಪುರಮ್, ತಮಿಳುನಾಡಿನಿಂದ (ಹೊರಗೆ) ಕಳುಹಿಸಲ್ಪಟ್ಟಿರುವುವು ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ?
(1) A, B ಮತ್ತು D
(2) B ಮತ್ತು D
(3) A, C ಮತ್ತು E
(4) B, C ಮತ್ತು E
ಸರಿಯಾದ ಉತ್ತರ:(3) A, C ಮತ್ತು E.
A. Karnataka FY23 ನಲ್ಲಿ ಭಾರತದ electronics exports ನಲ್ಲಿ ಅಗ್ರ ರಾಜ್ಯವಾಗಿತ್ತು ಮತ್ತು FY24 ನಲ್ಲಿ ಭಾರತದ ಒಟ್ಟು ಎಲೆಕ್ಟ್ರಾನಿಕ್ ರಫ್ತುಗಳಲ್ಲಿ ಸುಮಾರು 30% ಪಾಲು ನೀಡಿದೆ. (ಮುಖ್ಯವಾಗಿ Bengaluru electronics manufacturing ecosystem ಕಾರಣ). ಸರಿಯಾಗಿದೆ.
B. ಇತ್ತೀಚಿನ ವರ್ಷಗಳಲ್ಲಿ ಭಾರತದ ಒಟ್ಟು ರಫ್ತುಗಳಲ್ಲಿ electronics goods share ಬಹಳ ಹೆಚ್ಚಾಗಿದೆ (ಸುಮಾರು 3% → 6–7% ಕ್ಕೆ). ಅಂದರೆ ಎರಡರಷ್ಟು ಕ್ಕಿಂತ ಹೆಚ್ಚು ಹೆಚ್ಚಳ ಕಂಡಿದೆ.ಸರಿಯಾಗಿದೆ
C. ಇತ್ತೀಚಿನ ವರ್ಷಗಳಲ್ಲಿ Smartphone ರಫ್ತುಗಳು ಭಾರತದ electronics exports ನಲ್ಲಿ ಸುಮಾರು 40% ಹತ್ತಿರ ಪಾಲು ಹೊಂದಿವೆ. ಸರಿಯಾಗಿದೆ.
D. ಭಾರತದ electronics exports ಗೆ ಅತಿದೊಡ್ಡ ಮಾರುಕಟ್ಟೆಗಳು United States ಮತ್ತು China ಅಲ್ಲ. ಸಾಮಾನ್ಯವಾಗಿ ಪ್ರಮುಖ ಮಾರುಕಟ್ಟೆಗಳು USA, UAE, Netherlands, UK ಇತ್ಯಾದಿ. ಆದ್ದರಿಂದ ಈ ಹೇಳಿಕೆ ತಪ್ಪಾಗಿದೆ. ತಪ್ಪು
E. ಕಳೆದ ಎರಡು ವರ್ಷಗಳಲ್ಲಿ ಭಾರತದ smartphone exports ನಲ್ಲಿ ಸುಮಾರು 40% ಕ್ಕೂ ಹೆಚ್ಚು ಭಾಗ Kanchipuram ಜಿಲ್ಲೆಯಿಂದ (ಮುಖ್ಯವಾಗಿ Foxconn Apple plant) ಹೊರಗೆ ಕಳುಹಿಸಲಾಗಿದೆ. ಸರಿಯಾಗಿದೆ
ಸರಿಯಾದ ಹೇಳಿಕೆಗಳು:A, C ಮತ್ತು E
19. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಸಾಪ್ಟವೇರ್ (ತಂತ್ರಾಂಶ) ಮತ್ತು ವ್ಯಾಪಾರ ಸೇವೆಗಳೆರಡೂ ಸೇರಿ ಭಾರತದ ಒಟ್ಟು ಸೇವೆಗಳ ರಫ್ತುಗಳು ಶೇ 60 ಕ್ಕಿಂತ ಹೆಚ್ಚಾಗಿವೆ.
B. ರಾಷ್ಟ್ರೀಯ ನಾಣೀಕರಣ ವಿಧಾನ (ಎನ್ಎಂಪಿ)ವು ‘ನಾಣೀಕರಣದ ಮೂಲಕ ಆಸ್ತಿ ನಿರ್ಮಾಣ’ ಎಂಬ ತತ್ವನೀತಿಯ ಮೇಲೆ ಆಧಾರವಾಗಿದೆ.
C. ಬಿಐಎಸ್ ತ್ರೈಮಾಸಿಕ ಸೆಂಟ್ರಲ್ ಬ್ಯಾಂಕ್ ಸರ್ವೆ 2022 ರ ಪ್ರಕಾರ, ಐಎನ್ಆರ್ ವಿಶ್ವ ವಿದೇಶಿ ವಿನಿಮಯ ವ್ಯವಹಾರಸ್ಥರ ಸಂಘದ ವಹಿವಾಟಿನಿಂದ ಬಂದ ಹಣದ ಶೇ 2 ಕ್ಕಿಂತ ಹೆಚ್ಚಾಗಿ ಲೆಕ್ಕ ಕೊಡಲಾಗಿದೆ.
(1) 1 ಹೇಳಿಕೆ ಮಾತ್ರ ತಪ್ಪಾಗಿದೆ
(2) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ
(3) ಎಲ್ಲ 3 ಹೇಳಿಕೆಗಳೂ ತಪ್ಪಾಗಿವೆ
(4) ಎಲ್ಲ ಹೇಳಿಕೆಗಳೂ ಸರಿಯಾಗಿವೆ
ಸರಿಯಾದ ಉತ್ತರ: (1) 1 ಹೇಳಿಕೆ ಮಾತ್ರ ತಪ್ಪಾಗಿದೆ.
A. ಸಾಪ್ಟವೇರ್ (IT services) ಮತ್ತು business services ಸೇರಿ ಭಾರತದ ಸೇವಾ ರಫ್ತುಗಳಲ್ಲಿ 60% ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಭಾರತದ ಸೇವಾ ರಫ್ತುಗಳಲ್ಲಿ ಪ್ರಮುಖವಾಗಿ IT-BPM ಮತ್ತು business services ದೊಡ್ಡ ಪಾಲು ಹೊಂದಿವೆ (ಸುಮಾರು 60%+)-ಸರಿಯಾಗಿದೆ.
B. National Monetisation Pipeline (NMP) ನ ತತ್ವ “Asset Monetisation for New Infrastructure Creation” ಅಥವಾ “Asset monetisation → Asset creation” ಎಂಬುದಾಗಿದೆ. ಅಂದರೆ ಈಗಿರುವ ಸಾರ್ವಜನಿಕ ಆಸ್ತಿಗಳನ್ನು monetise ಮಾಡಿ ಹೊಸ ಮೂಲಸೌಕರ್ಯ ನಿರ್ಮಾಣಕ್ಕೆ ಹಣ ಸಂಗ್ರಹಿಸುವುದು. ಹೇಳಿಕೆಯಲ್ಲಿ “ನಾಣೀಕರಣದ ಮೂಲಕ ಆಸ್ತಿ ನಿರ್ಮಾಣ” ಎಂದಿರುವುದು ಇದೇ ಅರ್ಥ ನೀಡುತ್ತದೆ-ಸರಿಯಾಗಿದೆ.
C. Bank for International Settlements ಪ್ರಕಟಿಸಿದ BIS Triennial Central Bank Survey 2022 ಪ್ರಕಾರ Indian Rupee ನ ವಿದೇಶಿ ವಿನಿಮಯ ಮಾರುಕಟ್ಟೆ ಪಾಲು ಸುಮಾರು 1.6% ಮಾತ್ರ. ಅದು 2% ಕ್ಕಿಂತ ಹೆಚ್ಚು ಅಲ್ಲ–ತಪ್ಪು.
20. ಅರೆವಾಹಕ ಕೈಗಾರಿಕೆಯಲ್ಲಿ ಫ್ಯಾಬ್ಲೆ ತಯಾರಿಕೆಯ ಮುಖ್ಯ ಲಕ್ಷಣವೇನು?
A. ಇದಕ್ಕೆ ಕಂಪನಿಗಳು ಸ್ವತಃ ಮತ್ತು ತಮ್ಮ ಸ್ವಂತ ಅರೆವಾಹಕ ತಯಾರಿಕೆ ಸ್ಥಿರ ಯಂತ್ರಗಳು ಕಾರ್ಯನಿರ್ವಹಿಸಲು ಒಳಪಡಿಸಿರುತ್ತವೆ.
B. ಇದಕ್ಕೆ ಒಬ್ಬ ಮೂರನೇ ವ್ಯಕ್ತಿ ಎರಕದ ಕೆಲಸಕ್ಕೆ ಹೊರಮೂಲ ಹಾರ್ಡ್ ವೇರ್ (ಯಂತ್ರಾಂಶ) ತಯಾರಿಸುವಾಗ ಅರೆವಾಹಕಗಳಲ್ಲಿ ಹೊಂದಿಸಿ ಮಾರಾಟ ಮಾಡುವರು.
C. ಇದು ಅರೆವಾಹಕ ಸಾಮಗ್ರಿಗಳು ಮತ್ತು ಘಟಕಗಳ ಆಂತರಿಕ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿದೆ.
D. ಅರೆವಾಹಕ ಉತ್ಪಾದನೆಯಲ್ಲಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ನ ಅನುಕಲನವನ್ನು ಒಳಗೊಂಡಿರುತ್ತದೆ. ಇದು
ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?
(1) A ಮತ್ತು D
(2) B ಮಾತ್ರ
(3) B ಮತ್ತು C
(4) A, C ಮತ್ತು D
Fabless semiconductor model ಅಂದರೆ ಕಂಪನಿಗಳು ಚಿಪ್ ವಿನ್ಯಾಸ (design) ಮಾತ್ರ ಮಾಡುತ್ತವೆ; ಆದರೆ ತಯಾರಿಕೆ (fabrication) ಅನ್ನು ಹೊರಗಿನ foundry ಕಂಪನಿಗಳಿಗೆ ಕೊಡುತ್ತಾರೆ.
A. ಕಂಪನಿಗಳು ತಮ್ಮದೇ semiconductor manufacturing plant (fab) ಇಟ್ಟು ಉತ್ಪಾದನೆ ಮಾಡುತ್ತವೆ ಎಂದು ಹೇಳುತ್ತದೆ. Fabless ಮಾದರಿಯಲ್ಲಿ ಇದು ಇಲ್ಲ-ತಪ್ಪು
B.ಮೂರನೇ ವ್ಯಕ್ತಿ (foundry) ಬಳಿ fabrication ಅನ್ನು outsource ಮಾಡಿ semiconductor chips ತಯಾರಿಸಿ ಮಾರಾಟ ಮಾಡುವುದು. ಇದೇ Fabless model ನ ಮುಖ್ಯ ಲಕ್ಷಣ- ಸರಿಯಾಗಿದೆ
C. ಅರೆವಾಹಕ ಸಾಮಗ್ರಿಗಳು ಮತ್ತು ಘಟಕಗಳ ಆಂತರಿಕ ಉತ್ಪಾದನೆ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳುತ್ತದೆ. Fabless ಮಾದರಿಯಲ್ಲಿ ಉತ್ಪಾದನೆ ಒಳಗಡೆಯಲ್ಲ; ಹೊರಗಿನ foundry ಗೆ ಕೊಡುತ್ತಾರೆ- ತಪ್ಪು
D. Hardware-software simulation ಬಗ್ಗೆ ಹೇಳುತ್ತದೆ; ಇದು Fabless model ನ ಮುಖ್ಯ ಲಕ್ಷಣವಲ್ಲ-ತಪ್ಪು
ಸರಿಯಾದ ಹೇಳಿಕೆ:B ಮಾತ್ರ
21. ಸಂವಿಧಾನ (86 ತಿದ್ದುಪಡಿ) ಅಧಿನಿಯಮ, 2002ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?
A. ಇದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಾಲಭೂತ ಹಕ್ಕನ್ನು ಒದಗಿಸಿದೆ.
B. ಸಂವಿಧಾನದ ಅನುಚ್ಛೇದ 21ಎ ಅನ್ನು ಈ ಅಧಿನಿಯಮದ ಮೇರೆಗೆ ಜಾರಿಗೆ ತರಲಾಗಿದೆ.
C. ಇದನ್ನು ಸಂವಿಧಾನದ ಅನುಚ್ಛೇದ 45ಎ ಯ ಬದಲಾಗಿ ಸೇರಿಸಲಾಗಿದೆ.
D. ಅನುಚ್ಛೇದ 51ಎ ರಲ್ಲಿ, ಹೊಸ ಖಂಡ(ಜೆ)ಯನ್ನು ಈ ಅಧಿನಿಯಮದ ಮೇರೆಗೆ ಸೇರಿಸಲಾಗಿದೆ.
ಸರಿ ಉತ್ತರವನ್ನು ಆಯ್ಕೆಮಾಡಿ :
(1) A, B, C ಮಾತ್ರ
(2) A, B ಮತ್ತು D ಮಾತ್ರ
(3) A ಮತ್ತು B ಮಾತ್ರ
(4) A, C ಮತ್ತು D ಮಾತ್ರ
ಸರಿಯಾದ ಹೇಳಿಕೆಗಳು:A ಮತ್ತು B
Constitution (Eighty‑sixth Amendment) Act, 2002 ಕುರಿತು ಹೇಳಿಕೆಗಳನ್ನು ಪರಿಶೀಲಿಸೋಣ
A. ಈ ತಿದ್ದುಪಡಿ ಮೂಲಕ 6–14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೌಲಿಕ ಹಕ್ಕುವಾಗಿ ನೀಡಲಾಗಿದೆ-ಸರಿಯಾಗಿದೆ
B. ಈ ತಿದ್ದುಪಡಿ ಮೂಲಕ ಸಂವಿಧಾನದಲ್ಲಿ Article 21A of the Constitution of India ಸೇರಿಸಲಾಗಿದೆ. ಇದು ಶಿಕ್ಷಣವನ್ನು ಮೌಲಿಕ ಹಕ್ಕು ಮಾಡುತ್ತದೆ- ಸರಿಯಾಗಿದೆ
C.ಇದು Article 45A ಬದಲಾಗಿ ಸೇರಿಸಲಾಗಿದೆ ಎಂದು ಹೇಳುತ್ತದೆ. ವಾಸ್ತವವಾಗಿ Article 45A ಎಂಬುದು ಇಲ್ಲ; ಬದಲಿಗೆ Article 45 ಅನ್ನು ಪರಿಷ್ಕರಿಸಲಾಗಿದೆ (0–6 ವರ್ಷದ ಮಕ್ಕಳ early childhood care ಕುರಿತು)-ತಪ್ಪು
D. ಈ ತಿದ್ದುಪಡಿ ಮೂಲಕ Article 51A of the Constitution of India ನಲ್ಲಿ ಹೊಸ ಖಂಡ (k) ಸೇರಿಸಲಾಗಿದೆ — ಪೋಷಕರು 6–14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕರ್ತವ್ಯ. ಹೇಳಿಕೆಯಲ್ಲಿ (j) ಎಂದಿರುವುದರಿಂದ ತಪ್ಪಾಗಿದೆ-ತಪ್ಪು.
22. ಕಾಲಾನುಕ್ರಮ (ಅನುಕ್ರಮವಾಗಿ) ಕೆಳಗಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಹೊಂದಿಸಿ :
A. ನ್ಯಾಯಾಧೀಶ ಪಿ. ವಿ. ರೆಡ್ಡಿ
B. ನ್ಯಾಯಾಧೀಶ ಮಜುಂದಾರ್
C. ನ್ಯಾಯಾಧೀಶ ಆರ್. ಪಿ. ಸೇಥಿ
D. ನ್ಯಾಯಾಧೀಶ ವೈ. ಭಾಸ್ಕರ್ ರಾವ್
(1) A, B, D, C
(2) D, C, A, В
(3) C, A, B, D
(4) B, C, D, A
ಸರಿಯಾದ ಉತ್ತರ:(4) B, C, D, A
ಅವಧಿ (ಕ್ರಮವಾಗಿ) ನ್ಯಾಯಮೂರ್ತಿ ಎಸ್. ಬಿ. ಮಜುಂದಾರ್ – 1993–1994 ನ್ಯಾಯಮೂರ್ತಿ ಆರ್. ಪಿ. ಸೇಥಿ – 1996–1999 ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ – 1999–2000 ನ್ಯಾಯಮೂರ್ತಿ ಪಿ. ವಿ. ರೆಡ್ಡಿ – 2000–2001
ಕಾಲಾನುಕ್ರಮ (Chronological Order)B → C → D → A
ಯಾವ ದೇಶದಿಂದ ಭಾರತ ಸಂವಿದಾನವು ವಿಧಾನಮಂಡಲಗಳಿಂದ ರಾಜ್ಯ ಪ್ರಮಾಣಾನುಸಾರ ಪ್ರಾತಿನಿಧ್ಯದ ಆಧಾರದ ಮೇಲೆ ರಾಜ್ಯ ಸಭೆಯ ಸದಸ್ಯರುಗಳ ಚುನಾವಣಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ?
(1) ಆಸ್ಟ್ರೇಲಿಯಾ
(2) ದಕ್ಷಿಣ ಆಫ್ರಿಕಾ
(3) ಕೆನಡ
(4) ಜರ್ಮನಿ
ಸರಿಯಾದ ಉತ್ತರ:(2) ದಕ್ಷಿಣ ಆಫ್ರಿಕಾ.
ವಿವರಣೆ: ಭಾರತದ ಸಂಸತ್ತಿನ ಮೇಲ್ಮನೆ ರಾಜ್ಯಸಭೆ ಆಗಿದೆ. ರಾಜ್ಯಸಭೆಯ ಸದಸ್ಯರನ್ನು ನೇರವಾಗಿ ಜನರು ಆಯ್ಕೆ ಮಾಡುವುದಿಲ್ಲ. ಬದಲಿಗೆ ರಾಜ್ಯ ವಿಧಾನಸಭೆಯ ಸದಸ್ಯರು (MLAಗಳು) ಅವರನ್ನು ಆಯ್ಕೆ ಮಾಡುತ್ತಾರೆ. ಈ ಚುನಾವಣೆಯ ವಿಧಾನವನ್ನು ಪ್ರಮಾಣಾನುಪಾತ ಪ್ರತಿನಿಧಿತ್ವ (Proportional Representation) ಮತ್ತು Single Transferable Vote (STV) ವಿಧಾನ ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅದರ ವಿಧಾನಸಭೆಯಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯಸಭೆಯಲ್ಲಿ ಪ್ರತಿನಿಧಿತ್ವ ಸಿಗುತ್ತದೆ. ಭಾರತದ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಈ ಚುನಾವಣಾ ವಿಧಾನಕ್ಕೆ ಪ್ರೇರಣೆ ದಕ್ಷಿಣ ಆಫ್ರಿಕಾ ದೇಶದ ಸಂವಿಧಾನದಿಂದ ಪಡೆಯಲಾಗಿದೆ.
ಆಯ್ಕೆಗಳ ವಿಶ್ಲೇಷಣೆ (1) ಆಸ್ಟ್ರೇಲಿಯಾ ಭಾರತದ ಸಂವಿಧಾನದಲ್ಲಿ ಸಂಯುಕ್ತ ಪಟ್ಟಿ (Concurrent List) ಕಲ್ಪನೆ ಆಸ್ಟ್ರೇಲಿಯಾದಿಂದ ಪಡೆಯಲಾಗಿದೆ. ಆದರೆ ರಾಜ್ಯಸಭೆ ಚುನಾವಣಾ ವಿಧಾನಕ್ಕೆ ಸಂಬಂಧಿಸಿಲ್ಲ. (2) ದಕ್ಷಿಣ ಆಫ್ರಿಕಾ ರಾಜ್ಯಸಭೆಯ ಸದಸ್ಯರನ್ನು ಪ್ರಮಾಣಾನುಪಾತ ಪ್ರತಿನಿಧಿತ್ವದ ಆಧಾರದ ಮೇಲೆ ರಾಜ್ಯ ವಿಧಾನಸಭೆಗಳು ಆಯ್ಕೆ ಮಾಡುವ ವಿಧಾನ ದಕ್ಷಿಣ ಆಫ್ರಿಕಾದಿಂದ ಪಡೆಯಲಾಗಿದೆ. ಆದ್ದರಿಂದ ಇದು ಸರಿಯಾದ ಉತ್ತರ. (3) ಕೆನಡಾ ಭಾರತದಲ್ಲಿ ಬಲವಾದ ಕೇಂದ್ರ ಸರ್ಕಾರ ಹಾಗೂ ಗವರ್ನರ್ ನೇಮಕಾತಿ ವಿಧಾನ ಕೆನಡಾದಿಂದ ಪ್ರೇರಿತವಾಗಿದೆ. (4) ಜರ್ಮನಿ ಈ ಪ್ರಶ್ನೆಗೆ ಸಂಬಂಧಿಸಿದ ಪ್ರಮುಖ ವೈಶಿಷ್ಟ್ಯವನ್ನು ಭಾರತ ಜರ್ಮನಿಯಿಂದ ತೆಗೆದುಕೊಂಡಿಲ್ಲ.
ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
(1) ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳಿಂದ ಅನುಮೋದಿತವಾಗಬೇಕು.
(2) ರಾಜ್ಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.
(3) ಆರ್ಥಿಕ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ಎರಡೂ ತಿಂಗಳೊಳಗೆ ಸಂಸತ್ತಿನ ಸದನಗಳು ಅನುಮೋದಿಸಿರಬೇಕು.
(4) ರಾಷ್ಟ್ರಪತಿಯವರ ಮಹಾಭಿಯೋಗ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಹಾಜರಿರುವ ಸದಸ್ಯರುಗಳ ಮೂರನೇ ಎರಡರಷ್ಟು ಬಹುಮತದ ಮೂಲಕ ಹೊರಡಿಸಲಾಗುತ್ತದೆ.
ಸರಿಯಾದ ಹೇಳಿಕೆ:(3) ಮಾತ್ರ.
(1) ರಾಷ್ಟ್ರೀಯ ತುರ್ತು ಪರಿಸ್ಥಿತಿ ಅನುಚ್ಛೇದ 352 ಪ್ರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಬೇಕು. ಆದರೆ ಹೇಳಿಕೆಯಲ್ಲಿ ಎರಡು ತಿಂಗಳು ಎಂದು ಹೇಳಲಾಗಿದೆ-ತಪ್ಪು. (2) ರಾಜ್ಯ ತುರ್ತು ಪರಿಸ್ಥಿತಿ (President’s Rule) ಅನುಚ್ಛೇದ 356 ಪ್ರಕಾರ ರಾಜ್ಯ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಬೇಕು. ಹೇಳಿಕೆಯಲ್ಲಿ ಒಂದು ತಿಂಗಳು ಎಂದು ಹೇಳಲಾಗಿದೆ-ತಪ್ಪು.
(3) ಆರ್ಥಿಕ ತುರ್ತು ಪರಿಸ್ಥಿತಿ ಅನುಚ್ಛೇದ 360 ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಬೇಕು. ಹೇಳಿಕೆಯಲ್ಲೂ ಇದೇ ಹೇಳಲಾಗಿದೆ-ಸರಿಯಾಗಿದೆ. (4) ರಾಷ್ಟ್ರಪತಿಯ ಮಹಾಭಿಯೋಗ ಅನುಚ್ಛೇದ 61 ಪ್ರಕಾರ ಮಹಾಭಿಯೋಗ ನಿರ್ಣಯವು ಒಟ್ಟು ಸದಸ್ಯರ ಎರಡು-ಮೂರನೇ ಭಾಗದ ಬಹುಮತದಿಂದ ಅಂಗೀಕರಿಸಬೇಕು. ಹೇಳಿಕೆಯಲ್ಲಿ ಹಾಜರಿರುವ ಸದಸ್ಯರ ಎರಡು-ಮೂರನೇ ಬಹುಮತ ಎಂದು ಹೇಳಲಾಗಿದೆ-ತಪ್ಪು.
106ನೇ (ನೂರ ಆರನೆಯ) ಸಂವಿಧಾನ ತಿದ್ದುಪಡಿ ಅಧಿನಿಯಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A. ಇದು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಅವಕಾಶ ಕಲ್ಪಿಸುತ್ತದೆ.
B. ಇದು ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರದ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಸಹ ಅವಕಾಶ ಕಲ್ಪಿಸುತ್ತದೆ.
C. ಈ ತಿದ್ದುಪಡಿಯ ನಂತರ ಮೊದಲನೆ ಜನಗಣತಿಯ ಆಧಾರದ ಮೇಲೆ ಮಾಡಲಾದ ಕ್ಷೇತ್ರ ಪುನರ್ವಿಂಗಡನ್ಹಾ ನಿರ್ವಹಣೆಯ ನಿಕಟ ತರುವಾಯ ಮೀಸಲಾತಿಯು ಜಾರಿಗೆ ಬರುತ್ತದೆ.
D. ಈ ಮೀಸಲಾತಿಯು ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಪರಿಣಾಮಕಾರಿಯಾಗಿರುವುದು ನಿಂತು ಹೋಗತಕ್ಕದ್ದು.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :
(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಒಂದು ಹೇಳಿಕೆ ಮಾತ್ರ ಸರಿ
ಸರಿಯಾದ ಉತ್ತರ:(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ.
Constitution (106th Amendment) Act, 2023 (ನಾರಿ ಶಕ್ತಿ ವಂದನ್ ಅಧಿನಿಯಮ) ಕುರಿತು ಹೇಳಿಕೆಗಳನ್ನು ಪರಿಶೀಲಿಸೋಣ.
A. ಈ ತಿದ್ದುಪಡಿ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳ ಮೀಸಲಾತಿ ಕಲ್ಪಿಸಲಾಗಿದೆ. ಇದು ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ-ಸರಿಯಾಗಿದೆ.
B. ಈ ಮೀಸಲಾತಿ ವ್ಯವಸ್ಥೆ National Capital Territory of Delhi ವಿಧಾನಸಭೆಯಲ್ಲಿಯೂ ಅನ್ವಯವಾಗುತ್ತದೆ. ಅಂದರೆ ದೆಹಲಿ ವಿಧಾನಸಭೆಯಲ್ಲಿಯೂ ಮಹಿಳೆಯರಿಗೆ ಮೀಸಲಾತಿ ಸಿಗುತ್ತದೆ-ಸರಿಯಾಗಿದೆ.
C. ಈ ಮೀಸಲಾತಿ ಮುಂದಿನ ಜನಗಣತಿಯ ನಂತರ ನಡೆಯುವ ಕ್ಷೇತ್ರ ಪುನರ್ವಿಂಗಡಣೆ (Delimitation) ಆದ ಬಳಿಕ ಜಾರಿಗೆ ಬರುತ್ತದೆ. ಅಂದರೆ ಜನಗಣತಿ → ಕ್ಷೇತ್ರ ಪುನರ್ವಿಂಗಡಣೆ → ನಂತರ ಮೀಸಲಾತಿ ಜಾರಿಗೆ-ಸರಿಯಾಗಿದೆ.
D. ಈ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದ ದಿನಾಂಕದಿಂದ 15 ವರ್ಷಗಳವರೆಗೆ ಮಾತ್ರ ಇರುತ್ತದೆ; ನಂತರ ಅದು ಸ್ವಯಂ ಅಂತ್ಯಗೊಳ್ಳುತ್ತದೆ (ಆದರೆ ಸಂಸತ್ತು ಬೇಕಾದರೆ ಮುಂದುವರಿಸಬಹುದು)-ಸರಿಯಾಗಿದೆ.
ಭಾರತದ ಲೆಕ್ಕನಿಯಂತ್ರಕ-ಹಾಗೂ ಮಹಾತ್ಮಕ ಪರಿಶೋಧಕರಿಗೆ ಸಂಬಂಧಿಸಿದಂತೆ, ಈ ಕೆಳಗಿ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?
A. ಆತನ/ಆಕೆಯ ಪದಾವಧಿಯು 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ, ಇವುಗಳಲ್ಲಿ ಯಾವುದು ಮುಂಚಿತವಾದ ಅವಧಿಯೋ, ಅಲ್ಲಿಯವರೆಗೆ ಇರುತ್ತದೆ.
B. ಆತನು/ಆಕೆಯನ್ನು ರಾಷ್ಟ್ರಪತಿಯವರು ನೇಮಕಮಾಡುವುದರಿಂದ, ಭಾರತದ ರಾಷ್ಟ್ರಪತಿಯವರ ಇಷ್ಟಪರ್ಯಂತದ ವರೆಗೆ ಆತನು/ಆಕೆಯು ಪದದಲ್ಲಿರುತ್ತಾನೆ.
C. ಆತನ/ಆಕೆಯ ಸಂಬಳ ಮತ್ತು ಸೇವಾ ಷರತ್ತುಗಳು ಶಾಸನಬದ್ಧ ವಾಗಿರತಕ್ಕದ್ದು.
D. ಆತನು, ಭಾರತದ ಸಂಚಿತ ನಿಧಿ, ಭಾರತದ ಸಾದಿಲ್ವಾರು ನಿಧಿ ಮತ್ತು ಸರ್ಕಾರಿ ಕಂಪನಿಗಳಿಂದಲೂ ಸಹ ಆದ ಎಲ್ಲಾ ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧನೆಯನ್ನು ಮಾಡುತ್ತಾನೆ ಮತ್ತು ವರದಿಸಲ್ಲಿಸುತ್ತಾನೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :
(1) ಎಲ್ಲಾ ಹೇಳಿಕೆಗಳೂ ತಪ್ಪಾಗಿವೆ
(2) 3 ಹೇಳಿಕೆಗಳು ಮಾತ್ರ ತಪ್ಪಾಗಿವೆ
(3) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ
(4) ಒಂದು ಹೇಳಿಕೆ ಮಾತ್ರ ತಪ್ಪಾಗಿವೆ
ಈ ಕೆಳಗಿನ ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ವೇಶ್ಯಾವಾಟಿಕೆಯನ್ನು ಒಂದು ವೃತ್ತಿ ಎಂದು ಮಾನ್ಯತೆಗೊಳಿಸಿದೆ?
(
1) ಲಕ್ಷ್ಮಿಬಾಯಿ ಚಂದರಗಿ ವಿರುದ್ಧ ಕರ್ನಾಟಕ ರಾಜ್ಯ
(2)
ದೇವಿಲಾಲ್ ವಿರುದ್ಧ ಮಧ್ಯ ಪ್ರದೇಶ ರಾಜ್ಯ
(3)
ಸತೀರ್ ಸಿಂಗ್ ವಿರುದ್ಧ ಹರಿಯಾಣ ರಾಜ್ಯ
(4
) ಬುಧದೇವ ಕರ್ಮಾಸ್ಕರ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ
ರಾಜ್ಯಾಂಗ ರಚನಾ ಸಭೆಯ ಈ ಕೆಳಗಿನ ಯಾವ ಸಮಿತಿಗಳಿಗಾಗಿ, Dr. ರಾಜೇಂದ್ರ ಪ್ರಸಾದ್ರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು?
A. ಪ್ರಕ್ರಿಯಾ ನಿಯಮಗಳ ಸಮಿತಿ
B. ಚಾಲನಾ ಸಮಿತಿ
C.ಹಣಕಾಸು ಮತ್ತು ಸಿಬ್ಬಂದಿ ಸಮಿತಿ
D. ರಾಷ್ಟ್ರಧ್ವಜ ಕುರಿತ
E.ವ್ಯವಹಾರ ಆದೇಶ ಸಮಿತಿ
ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :
(1) ಎಲ್ಲವೂ ಸರಿಯಾಗಿವೆ
(2) A, B, C ಮತ್ತು D ಸರಿಯಾಗಿವೆ
(3) A, B ಮತ್ತು C ಸರಿಯಾಗಿವೆ
(4) A, B, C ಮತ್ತು E ಸರಿಯಾಗಿವೆ
ಒಟ್ಟು 100 ಸ್ಥಾನವನ್ನು ಹೊಂದಿರುವ ಒಂದು ರಾಜ್ಯಸಭೆಯ ಸವಿವರವಾದ ವರ್ಣನೆಯನ್ನು ಪರಿಗಣಿಸಿ : ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷ
2016 ** 2021
A ರಾಜಕೀಯ ಪಕ್ಷದ ಕಾರ್ಯಸಾಧನೆ
15 ಸ್ಥಾನಗಳನ್ನು ಜಯಗಳಿಸಿದ ಚಲಾಯಸಿದ ಒಟ್ಟು ಸಿಂಧುವಾ ಮತಗಳಲ್ಲಿ ಶೇ. 8 ರಷ್ಟನ್ನು ಪಡೆದಿದೆ
** 4 ಸ್ಥಾನಗಳನ್ನು ಜಯಗಳಿಸಿದೆ
B ರಾಜಕೀಯ ಪಕ್ಷದ ಕಾರ್ಯ ಸಾಧನೆ
3 ಸ್ಥಾನಗಳನ್ನು ಜಯಗಳಿಸಿದ್ದು ಚಲಾಯಿಸಿದ ಒಟ್ಟು ಸಿಂಧುವಾರ ಮತಗಳಲ್ಲಿ ಶೇ. 5 ರಷ್ಟನ್ನು ಪಡೆದಿದೆ
** 2 ಸ್ಥಾನಗಳನ್ನು ಜಯಗಳಿಸಿದೆ. ರಾಜಕೀಯ ಪಕ್ಷಗಳ ಮಾನ್ಯತೆ? ಸಂಬಂಧಿಸಿದಂತೆ, ಲಭ್ಯವಿರುವ ಮಾರ್ಗಸೂಚಿಗಳ ಅನುಸಾರ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
(1) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು ಅವು 2021 ರಲ್ಲಿಯೂ ಸಹ, ಮಾನ್ಯತೆ ಪಡೆದ ಪಕ್ಷಗಳಾಗಿ ಮುಂದುವರಿಯುತ್ತವೆ.
(2) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು 2021ರಲ್ಲಿ ಎರಡೂ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ.
(3) 2016ರಲ್ಲಿ, A ಪಕ್ಷ ಮಾತ್ರ ಮಾನ್ಯತೆ ಪಡೆದ ಪಕ್ಷವಾಗುತ್ತದೆ ಮತ್ತು 2021ರಲ್ಲಿಯೂ ಸಹ, ಅದು ರಾಜ್ಯ ಪಕ್ಷವೆಂಬ ಅದರ ಮಾನ್ಯತೆಯನ್ನು ಮುಂದುವರಿಸುತ್ತದೆ.
(4) 2016ರಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಆದರೆ, 2021ರಲ್ಲಿ, A ಪಕ್ಷ ಮಾತ್ರ, ರಾಜ್ಯ ಪಕ್ಷವೆಂಬ ಆದರ ಮಾನ್ಯತೆಯನ್ನು ಮುಂದುವರಿಸುತ್ತದೆ. ಇದಕ್ಕೆ ಪ್ರತಿಯಾಗಿ, B ಪಕ್ಷವು, 2021 ರಲ್ಲಿ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ.
ಖಾಯಂ ಲೋಕ್ ಅದಾಲತ್ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
A. ಲೋಕ್ ಅದಾಲತ್ ಅಧಿನಿಯಮ, 2022ರ ನಂತರ, ಖಾಯಂ ಲೋಕ್ ಅದಾಲತ್ ಸ್ಥಾಪಿಸಲಾಯಿತು.
B. ಇದು ಮುಖ್ಯವಾಗಿ, ಪಕ್ಷಕಾರರ ನಡುವೆ ಮುಖ್ಯವಾಗಿ ರಾಜಿ ಅಥವಾ ಇತ್ಯರ್ಥವನ್ನು ಮಾಡುವ ಪರ್ಯಾಯ ವಿವಾದ ಪರಿಹಾರ ಕಾರ್ಯವ್ಯವಸ್ಥೆಯ ಮೇಲೆ ಆಧಾರಿತವಾಗಿದೆ.
C. ಇದು, ಅಪರಾಧಕ್ಕೆ ಅಷ್ಟೇ ಅಲ್ಲದೆ, ರಾಜಿ ಮಾಡಿಕೊಳ್ಳಬಹುದಾದ ಅಪರಾಧಕ್ಕೂ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.
D. ಸಾರ್ವಜನಿಕ
ಉಪಯುಕ್ತತಾ ಸೇವೆಗಳನ್ನು ಲೋಕ್ ಅದಾಲತ್ನ ವ್ಯಾಪ್ತಿಯ ಹೊರಗೆ ಇಡಲಾಗಿದೆ.
ಈ ಕೆಳಗೆ ನೀಡಲಾದ ಆಯ್ಕೆಯಿಂದ, ಸರಿಯಾದ ಉತ್ತರವನ್ನು ಆರಿಸಿ :
(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಒಂದು ಹೇಳಿಕೆ ಮಾತ್ರ ಸರಿ
ಒಕ್ಕೂಟ ರಾಜ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಸಂವಿಧಾನದ ಭಾರತದಲ್ಲಿರುವ ಭಾಗ-VII ಒಕ್ಕೂಟ ರಾಜ್ಯಕ್ಷೇತ್ರಗಳ ಬಗ್ಗೆ ವ್ಯವಹರಿಸುತ್ತದೆ
B. ಭಾರತದ ರಾಷ್ಟ್ರಪತಿಯವ ಏಜೆಂಟನಾಗಿ ಒಕ್ಕೂಟ ರಾಜ್ಯಕ್ಷೇತ್ರಗಳ ಆಡಳಿತಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.
C. ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮದರಾಸ್ ಉಚ್ಚ ನ್ಯಾಯಾಲಯದ ಅಡಿಯಲ್ಲಿ ಬರುತ್ತದೆ
D. ಪಂಜಾಬ್ ರಾಜ್ಯಪಾಲರು ಚಂಡೀಗಢ ಒಕ್ಕೂಟ ರಾಜ್ಯ ಕ್ಷೇತ್ರದ ಆಡಳಿತ ಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.
ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತವನ್ನು ಆರಿಸಿ :
(1) ಒಂದು ಹೇಳಿಕೆ ಮಾತ್ರ ಸರಿ
(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ
(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
ಭಾರತದ ಸಂವಿಧಾನದ ಅನುಚ್ಛೇದ 12ರ ಪ್ರಕಾರ, ‘ರಾಜ್ಯ’ ఎంబ ಪದವು ಕೆಳಗಿನವುಗಳನ್ನು ಒಳಗೊಂಡಿರುತ್ತದೆ :
A. ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು.
B. ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು.
C. ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಹೊರಗಿನ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಅಥವಾ ಇತರ ಪ್ರಾಧಿಕಾರಗಳನ್ನು.
D. ಇದು ಶಾಸನಬದ್ಧ ಪ್ರಾಧಿಕಾರವನ್ನು ಒಳಗೊಳ್ಳುವುದಿಲ್ಲ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
(1) A ಮತ್ತು B
(2) C ಮತ್ತು D
(3) A ಮತ್ತು D
(4) B ಮತ್ತು C
ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳ ತಪ್ಪಾಗಿದೆ/ವೆ?
A. ಅನಿವಾಸಿ ಭಾರತೀಯ (ಎನ್ಅರ್ಐ ಎಂದರೆ, ಭಾರತದ ಹೊರಗೆ ಸಾಮಾನ್ಯವಾಗಿ ವಾಸಿಸುತ್ತಿರುವ ಮತ್ತು ಭಾರತದ ಪಾಸ್ಪೋರ್ಟ್ ಅನ್ನು ಹೊಂದಿರುವ ಒಬ್ಬ ಭಾರತದ ನಾಗರಿಕ
B. ಭಾರತೀಯ ಮೂಲದ ವ್ಯಕ್ತಿ (ಪಿಐಒ) ಎಂದರೆ, ಯಾರು ಅಥವಾ ಯಾರ ಪೂರ್ವಜರು ಭಾರತೀಯ ನಾಗರಿಕರಾಗಿರುವರೋ ಮತ್ತು ಯಾರು ಪ್ರಸ್ತುತ ಬೇರೊಂದು ದೇಶದ ರಾಷ್ಟ್ರೀಯತೆಯನ್ನು ಹೊಂದಿರುವರೋ ಹಾಗೂ ವಿದೇಶಿ ಪಾಸ್ಪೋರ್ಟ್ ಅನ್ನು ಹೊಂದಿರುವ ಒಬ್ಬ ವ್ಯಕ್ತಿ.
C. ಸಾಗರೋತ್ತರ ಭಾರತದ ನಾಗರಿಕ (ಒಸಿಐ) ಎಂದರೆ, ನಾಗರಿಕತ್ವ ಅಧಿನಿಯಮ, 1955ರ ಮೇರೆಗೆ ಒಸಿಐ ಕಾರ್ಡ್ ಹೊಂದಿರುವವನೆಂದು ನೋಂದಾಯಿತವಾದ ಒಬ್ಬ ವ್ಯಕ್ತಿ, ನಿವೃತ್ತ ಐಎಎಸ್ ಅಧಿಕಾರಿ ಮಹಮ್ಮದ್ ಸನಾವುಲ್ಲಾರವರು ಮುಖ್ಯಸ್ಥರಾಗಿರುವರು. ಇದರ
D. ಒಸಿಐ ಮತ್ತು ಎನ್ಅರ್ಐ ರು ಆಜೀವ ಪರ್ಯಂತದ ವರೆಗೆ ವೀಸಾ ಇಲ್ಲದೆ ಭಾರತಕ್ಕೆ ಭೇಟಿ ನೀಡಬಹುದು.
(1) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ
(2) ಎರಡು ಹೇಳಿಕೆಗಳು ಮಾತ್ರ ತಪ್ಪಾಗಿವೆ
(3) ಮೂರು ಹೇಳಿಕೆಗಳು ಮಾತ್ರ ತಪ್ಪಾಗಿವೆ
(4) ಹೇಳಿಕೆಗಳು ಯಾವುದೂ ತಪ್ಪಾಗಿಲ್ಲ
ಭಾರತ ಸರ್ಕಾರವು ಭಾರತ ಸಂವಿಧಾನದೊಳಕ್ಕೆ ‘Yehzabo’ ವನ್ನು ಸೇರಿಸಲು ಒಪ್ಪಿಕೊಂಡಿದೆ. Yehzabo’ ಏನನ್ನು ಸೂಚಿಸುತ್ತದೆ?
(1) VIIIನೇ ಅನುಸೂಚಿಯಲ್ಲಿನ ಬುಡಕಟ್ಟು ಭಾಷೆ
(2) Vನೇ ಅನುಸೂಚಿಯ ಬುಡಕಟ್ಟು ಸಮುದಾಯ
(3) ನಾಗಾ ಸಂವಿಧಾನ
(4) ಪ್ರತ್ಯೇಕ ಸ್ವಾಯತ್ತ ಲಡಾಖ್ ಪ್ರದೇಶದ ರಚನೆ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಜನರಲ್ಲಿ ಕೋಮು ಸಾಮರಸ್ಯ ಮತ್ತು-ಭ್ರಾತೃ ಭಾವನೆಯನ್ನು ಮೂಡಿಸಲು ವಿಭಜನೆಯ ನಂತರ ಕೋಮು ಸಾಮರಸ್ಯ ರಾಷ್ಟ್ರೀಯ ಪ್ರತಿಷ್ಠಾನವನ್ನು 1948ರಲ್ಲಿ ಸ್ಥಾಪಿಸಲಾಯಿತು.
B. ಇದು ಕೇಂದ್ರ ಗೃಹ ಸಚಿವರ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
ಮೇಲಿನ ಯಾವ ತಪ್ಪಾಗಿದೆ/ವೆ? ಹೇಳಿಕೆ/ಹೇಳಿಕೆಗಳು (1) A ಮಾತ್ರ (2) B ಮಾತ್ರ (3) A ಮತ್ತು B ಎರಡೂ (4) ಮೇಲಿನ ಯಾವುದೂ ಅಲ್ಲ
ಕೆಳಗಿನ ಯಾವುವು ಭಾರತದ ಚುನಾವ ಆಯೋಗದ ಕಾರ್ಯವಾಗಿದೆ/ಗಳಾಗಿವೆ?
A. ಲೋಕಸಭೆಗೆ ಚುನಾವಣೆಗಳು ನಡೆಸುವುದು.
B. ರಾಜ್ಯ ವಿಧಾನಸಭೆಗಳು ಮ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಸುವುದು.
C. ಮತದಾರರ ಸಿದ್ಧಪಡಿಸುವುದು. ಪಟ್ಟಿಗಳನ
D. ಮತಕ್ಷೇತ್ರಗಳ ಪುನರ್ವಿಂಗಡನೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾ ಉತ್ತರವನ್ನು ಆರಿಸಿ :
(1) A, C ಮತ್ತು D
(2) B, C ಮತ್ತು D
(3) A, B, C ಮತ್ತು D
(4) A ಮತ್ತು B ಮಾತ್ರ
ಬಹು-ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉದ್ಯಮಶೀಲು (BIMSTEC) ಕುರಿತ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. ಇದು ಏಳು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
B. ಇದು ಜಗತ್ತಿನ ಜನಸಂಖ್ಯೆಯ ಶೇ. 21 ರಷ್ಟು ಒಳಗೊಂಡಿದೆ.
C. ಇದು ಕಾರ್ಯತಂತ್ರ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಕಾವನ್ನು ಉತ್ತೇಜಿಸುತ್ತದೆ.
D. ಇದು ಢಾಕಾದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿದೆ.
(1) A, B, C ಮತ್ತು D
(2) A, B ಮತ್ತು D
(3) A, B ಮತ್ತು C
(4) B, C ಮತ್ತು D
ธกส ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
A. ‘ಸರ್ಕಾರಿಯಾ ಆಯೋಗ’ವನ್ನು ಕೇಂದ್ರ-ರಾಜ್ಯ ಸಂಬಂಧಗಳ ಬಗ್ಗೆ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಅವುಗಳ ಬಗ್ಗೆ ಶಿಫಾರಸ್ಸು ಮಾಡಲು ನೇಮಕ ಮಾಡಲಾಯಿತು.
B. ಭಾರತ ಸಂವಿಧಾನದ ಅನುಚ್ಛೇದ 122 ರಾಷ್ಟ್ರಪತಿಯ ಮಹಾಭಿಯೋಗವನ್ನು ಕುರಿತದ್ದಾಗಿದೆ.
C. ‘ವಿವಾಹ ವಿಚ್ಚೇದನ ಮತ್ತು ವಿವಾಹ’ ವಿಷಯಗಳಿಗೆ ಕಾನೂನುಗಳನ್ನು ಸಂಬಂಧಿಸಿದಂತೆ ಮಾಡುವ ಅಧಿಕಾರವು ಪ್ರತ್ಯೇಕವಾಗಿ ಭಾರತದ ಸಂಸತ್ತಿಗೆ ಇರುತ್ತದೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
(1) B ಮಾತ್ರ
(2) A ಮತ್ತು B ಮಾತ್ರ
(3) A ಮತ್ತು C ಮಾತ್ರ
(4) C ಮಾತ್ರ
ಭಾರತದ ನೀರಿನ ಬಸಿತ ವ್ಯವಸ್ಥೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳ ಗಮನಿಸಿ :
A. ಭಾರತದ ನೀರಿನ ಬಸಿತ ವ್ಯವಸ್ಥೆಯ ಮೂರು ಭೌತ ಭೂಗೋಳಕ ಘಟರ್ಕ ಹಾಗೂ ಪ್ರಕೃತಿಯ haagu ಅವಕ್ಷೇಪಣದ ಲಕ್ಷಣಗಳ ವಿಕಾ ಪ್ರಕ್ರಿಯೆಯ ಫಲಿತಾಂಶವಾಗಿದೆ.
B. ಹಿಮಾಲಯದ ಪ್ರೋತ್ಥಾನ ಪೆನಿಸ್ಸು ಭಾಗದ ಪೆನಿನ್ಸುಲರ್ ಬ್ಲಾಕ್ನ ಉತ್ತ ಭಾಗವು ತಗ್ಗುವಿಕೆ ಮತ್ತು ತನ್ಮೂಲ ವಾದ ६३, ಫಾಲ್ಟಿಂಗ್ ಪ್ರಕ್ರಿಯೆಯಿಂದ ಹಿಮಾಲಯವ ಪ್ರೋತ್ಥಾನವಾಗಿದೆ.
C. ಪೆನಿನ್ಸುಲರ್ ಬ್ಲಾಕ್ನ ವಾಯುವ್ಯದಿಂದ ಆಗೇಯದ ಮಾರ್ಗದಲ್ಲಿ ಆಗುವ ಅಲ್ಲ ಬಾಗುವಿಕೆಯು, ಬಸಿತ ವ್ಯವಸ್ಥೆಯನ್ನು ಬಂಗಾಳ ಕೊಲ್ಲಿಯೆಡೆಗೆ ಅನುಸ್ಥಾಪನೆ ಗೊಳ್ಳುವಂತೆ ಮಾಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವು ಸರಿ ಇವೆ?
(1) A ಮಾತ್ರ
(2) A ಮತ್ತು B ಮಾತ್ರ
(3) B ಮತ್ತು C ಮಾತ್ರ
(4) A, B ಮತ್ತು C (Correct the Question)
ಪಟ್ಟಿ-Iರ ಜೊತೆಗೆ ಪಟ್ಟಿ-ಅನ್ನು ಹೊಂದಿಸಿ:
ಪಟ್ಟಿ-I ನದಿಗಳ ಹೆಸರು ಪಟ್ಟಿ-II ಅವುಗಳಿಂದ ಉಂಟಾಗಿರುವ ಜಲಪಾತ
A. ಲಕ್ಷ್ಮಣ ತೀರ್ಥ (i) ಕುಂಚಿಕಲ್
B. ಅಘನಾಶಿನಿ (ii) ಉಂಚಳ್ಳಿ
C. ವಾರಾಹಿ (iii) ಮಾಗೋಡು
D. ಬೇಡ್ತಿ (iv) ಇರ್ಪು
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
A B C D
(1) (iv) (i) (iii) (ii)
(2) (i) (iii) (iv) (ii)
(3) (iv) (ii) (i) (iii)
(4) (ii) (iv) (iii) (i)
ಪಟ್ಟಿ-Iರ ಜೊತೆಗೆ ಪಟ್ಟಿ ಅನ್ನು ಹೊಂದಿಸಿ :
ಪಟ್ಟಿ I ನದಿಗಳ ಹೆಸರು
ಪಟ್ಟಿ-II ನದಿಗಳಿಂದ ರೂಪುಗೊಂಡ ಗಡಿಗಳನ್ನು ಹೊಂದಿರುವ ರಾಜ್ಯಗಳು
A. ವೇದಾವತಿ (i) ತೆಲಂಗಾಣ ಮತ್ತು ಕರ್ನಾಟಕ
B. ಕಬಿನಿ/ಕಪಿಲಾ (ii) ಕೇರಳ ಮತ್ತು ಕರ್ನಾಟಕ
C. ಕಾವೇರಿ (iii) ಮಹಾರಾಷ್ಟ್ರ ಮತ್ತು ಕರ್ನಾಟಕ
D. ಭೀಮ (iv) ತಮಿಳುನಾಡು ಮತ್ತು ಕರ್ನಾಟಕ
(v) ಆಂಧ್ರಪ್ರದೇಶ ಮತ್ತು ಕರ್ನಾಟಕ
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ABCD
(1) (v) (ii) (iv) (iii)
(2) (ii) (iii) (iv) (v)
(3) (i) (ii) (iv) (v)
(4) (v) (i) (ii) (iii)
ಭಾರತದಲ್ಲಿ ಕುಮಿ (Kumri) ವ್ಯವಸಾyakke ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ; ಸರಿಯಾಗಿವೆ?
A. ಇದು ಸ್ವಾತಂತ್ರ್ಯಕ್ಕೂ ಮೊದlu ಕರ್ನಾಟಕದಲ್ಲಿ ಆಚರಣೆಯಲ್ಲಿ ಪರ್ಯಾಯ ವ್ಯವಸಾಯದ ಒಂದು ರೂಪವಾಗಿದೆ.
B. ಇದನ್ನು 1890ರಲ್ಲಿ ಪ್ರತಿಬಂಧಿ ಲಾಯಿತು.
C. ಈಗ ಕರ್ನಾಟಕ ರಾಜ್ಯದ ಭಾಗಗಳಾಗಿರುವಂಥ ಪ್ರಾಂತವು ಮದರಾಸ ಆಡಳತ ನಡೆಸಿದ ಪ್ರದೇಶಗಳಿಗೆ ಸೀಮಿತವಾಗಿತ್ತು.
D. ಕುಮಿ ವ್ಯವಸ್ಥಾಯದಲ್ಲಿ ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಬ್ರಿಟೀಷ್ ಆಡಳಿತಕ್ಕೆ ಕಚ್ಚಾ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
(1) A ಮತ್ತು B ಮಾತ್ರ ಸರಿ
(2) A ಮತ್ತು C ಮಾತ್ರ ಸರಿ
(3) A, B ಮತ್ತು D ಮಾತ್ರ ಸರಿಯಾಗಿವೆ
(4) B ಮತ್ತು C ಮಾತ್ರ ಸರಿಯಾಗಿವೆ
Incomplete selection -redo with
ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಪಟ್ಟಿ-I ಪಟ್ಟಿ-II
ಚರಂಡಿ ವ್ಯವಸ್ಥೆಯ ನಮೂನೆಗಳು ಭೌತಿಕ ಲಕ್ಷಣಗಳು
A. ಸಸ್ಯಾಂಕಿತ (Dendritic) (i) ನರ್ಮದಾ and ತಾಪಿ ವ್ಯಾಲಿಗಳು
B. ತ್ರಿಜ್ಯ (Radial) (ii) ಕೇಂದ್ರ ಎತ್ತರದ ನೆಲ
C. ಪಿನೇಟ್ (iii) ಇಂಡೋ-ಗಂಗಾಟಿಕ್ ಪ್ಲೇನ್ಸ್
D. ಜಾಲರಿ ಚೌಕಟ್ಟು kattu (Trellis) (iv) ಪರ್ಯಾಯದ್ವೀಪ ಪ್ರದೇಶ
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
AB C D
(1) (i) (iii) (iv) (ii)
(2) (ii) (iv) (i) (iii)
(3) (iii) (ii) (i) (iv)
(4) (i) (iii) (ii) (iv)
ಕೆಳಕಂಡ ಜನಾಂಗ ಗುಂಪನ್ನು ಅದರ ಸ್ಥಳ, ದೇಶಗಳೊಂದಿಗೆ ಹೊಂದಿಸಿರಿ :
ಜನಾಂಗ ಗುಂಪು ದೇಶ
A. ಮಾಸಾಯಿ — ತಾಂಜಾನಿಯಾ, ಕೀನ್ಯಾ
B. ಸಾಮಿ–ಸ್ವೀಡನ್, ನಾರ್ವೆ
C. ಇಂಕಾ–ಪೆರು, ಬೊಲಿವಿಯಾ
D. ಚಿನ್- ಮಯನ್ಮಾರ್,ಭಾರತ
(1) A ಮತ್ತು D ಮಾತ್ರ
(2) A, B ಮತ್ತು D ಮಾತ್ರ
(3) A ಮತ್ತು C ಮಾತ್ರ
(4) A, B, C ಮತ್ತು D
45.Pending
ಕೆಳಕಂಡ ಯಾವ ಬೆಳೆ ಉತ್ಪನ್ನದೊಂದಿಗೆ ದೇಶದ ಹೊಂದಿಕೆ ಸರಿಯಾಗಿಲ್ಲ?
A. ಕಡಲೆಕಾಯಿಯ ದೊಡ್ಡ ಉತ್ಪಾದಕ ಚೀನಾ
B. ತೆಂಗಿನಕಾಯಿಯ — ಇಂಡೋನೇಶಿ ದೊಡ್ಡ ಉತ್ಪಾದಕ
C. ಹತ್ತಿಯ ದೊಡ್ಡ ಉತ್ಪಾದಕ ಇಂಡಿಯಾ
D. ಮೆಕ್ಕೆಜೋಳದ ದೊಡ್ಡ ಉತ್ಪಾದಕ -Ukrain
(1) D ಮಾತ್ರ
(2) C ಮತ್ತು D ಮಾತ್ರ
(3) B, C ಮತ್ತು D ಮಾತ್ರ
(4) A, B, C ಮತ್ತು D
46.Pending
ಸೆರೆಂಗೇಟಿ ಮತ್ತು ಮಸಾಯಿ ಮಾ ರಾಷ್ಟ್ರೀಯ ಉದ್ಯಾನಗಳ ನಡುವೆ ವಾರ್ಷಿ ಎರಡು ಮಿಲಿಯನ್ ಅಂಗ್ಯುಲೇಟ್ ಮತ್ತು ಕಾಡು ಪ್ರಾಣಿಗಳ ವಲಸೆ ಸಂಭವಿಸುತ್ತದೆ. ಈ ಉದ್ಯಾನಗಳು ಇರುವುದು.
(1) Rwanda (ತ್ವಾಂಡಾ ) ಮತ್ತು ಕಾಂಗೋ
(2) ತಾಂಜಾನಿಯಾ ಮತ್ತು ಕೀನ್ಯಾ
(3) ಇಥಿಯೋಪಿಯಾ ಮತ್ತು ಸೂಡಾನ್
(4) ಜೈರ್ ಮತ್ತು ದಕ್ಷಿಣ ಆಫ್,
ಈ ಕೆಳಗಿನ ಯಾವ ದೇಶ ಮತ್ತು ನದಿಗಳು ಸರಿಯಾಗಿ ಹೊಂದುತ್ತವೆ?
ನದಿ
ದೇಶ
A. ಮಹಾವೇಲಿ ಗಂಗಾ – ಥೈಲ್ಯಾಂಡ್ (ಗ್ರೇಟ್ ಸ್ಯಾಂಡಿ ನದಿ)
B. ಛಾವೊ ಪರಾಯಾ – ಮ್ಯಾನ್ಮಾರ್
C. ಇರಾವಡ್ಡಿ ವಿಯೆಟ್ನಾಂ
In
D. ಮೆಕಾಂಗ್
ಶ್ರೀಲಂಕಾ
(1) A ಮಾತ್ರ
(2) B ಮತ್ತು C ಮಾತ್ರ
(3) D ಮಾತ್ರ
(4) ಮೇಲಿನ ಯಾವುದೂ ಅಲ್ಲ
ಈ ಕೆಳಕಂಡ ಯಾವ ಹೇಳಿಕೆಗಳು Leveche ಮತ್ತು Gharbiಗೆ ಸಂಬಂಧಿಸಿದಂತೆ ಸರಿಯಲ್ಲ?
A. ಇದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ರೋನ್ ಕಣಿವೆಯಿಂದ ತಂಪು ಮಾರುತ ತರುತ್ತದೆ.
B. ಇದು ಸಹರಾ ಮರಳುಗಾಡಿನಿಂದ ಮೆಡಿಟರೇನಿಯನ್ ಸಮುದ್ರದ ಕಡೆಗೆ ಒಣ ಧೂಳು ಮತ್ತು ಬಿಸಿ ಮಾರುತ ತರುತ್ತದೆ.
C.
ಚಿಲಿ ಮತ್ತು ಸಿರೋಕೋ ಒಂದೇ ಬಗೆಯಾ ಮಾರುತವಾಗಿದೆ.
D.
ಗ್ರಿಗೇಲ್ ಮತ್ತು ಬೋರಾ ಒಂದೇ ಬಗೆಯ ಮಾರುತದ ವಿಧವಾಗಿದೆ.
ಹೆಚ್ಚು ಸೂಕ್ತವಾದ ಆಯ್ಕೆಯನ್ನು ಗುರುತಿಸಿ :
(1) A ಮಾತ್ರ
(2) B ಮಾತ್ರ
(3) A ಮತ್ತು D ಮಾತ್ರ
(4) B ಮತ್ತು C ಮಾತ್ರ
49.Pending
ಈ ಕೆಳಕಂಡ ಯಾವ ಖನಿಜ ಮತ್ತು ಖನಿಜ ಉತ್ಪನ್ನಗಳ ದೇಶಗಳನ್ನು ಗರಿಷ್ಠ ಉತ್ಪಾದನೆಯ ನಿಬಂಧದಲ್ಲಿ ತಪ್ಪಾಗಿ ಜೋಡಿಸಲಾಗಿದೆ?
A. ನಿಕೆಲ್ : ಯುಎಸ್ಎ
B. ಬೆಳ್ಳಿ : ಮೆಕ್ಸಿಕೋ
C. ಚಿನ್ನ : ಚೀನಾ
D. ಕಬ್ಬಿಣದ ಅದಿರು : ಭಾರತ
ಹೆಚ್ಚು ಸೂಕ್ತವಾದ ಹೇಳ್ವೆಕೆಯನ್ನು ಆಯ್ಕೆಮಾಡಿ :
(1) A ಮಾತ್ರ
(2) A ಮತ್ತು B ಮಾತ್ರ
(3) A, B ಮತ್ತು C ಮಾತ್ರ
(4) A ಮತ್ತು D ಮಾತ್ರ
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.
B. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಆರ್ಕ್ಟಿಕ್ ಪ್ರದೇಶದ ಭಾಗವಾಗಿದೆ.
C. ಲಿಂಕಾನ್ ಸಮುದ್ರ ಪ್ರದೇಶದ ಭಾಗವಾಗಿದೆ. ಆರ್ಕ್ಟಿಕ್
D. ಬೆಲ್ಲಿಂಗ್ಶಾಹೌಸೆನ್ ಸಮುದ್ರವು ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.
(1) B ಮಾತ್ರ
(2) A ಮತ್ತು B ಮಾತ್ರ
(3) B ಮತ್ತು C ಮಾತ್ರ
(4) A, C ಮತ್ತು D ಮಾತ್ರ
Pending
ಭೂ ಕಂಪನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A. ಭೂಮಿಯ ಮೇಲೈಯಿಂದ 1000ಕಿ.ಮೀ ವರೆಗೆ ಭೂಮಿಯ ಕೊನೆಯ ಭಾಗವನ್ನು ಸೂಚಿಸುವಂಥ ಶಿಲಾಗೋಳದಲ್ಲಿ ಎಲ್ಲಾ ಸ್ವಾಭಾವಿಕ ಭೂಕಂಪನಗಳು ಸಂಭವಿಸುತ್ತವೆ.
B. ದ್ವಿತೀಯಕ ಭೂಕಂಪನಗಳ ತರಂಗಗಳು (S waves) ಘನದ್ರವ್ಯದ ಮೂಲಕ ಮಾತ್ರ ಚಲಿಸುವುದು ಅದರ 9 ಗುಣಧರ್ಮವಾದ್ದರಿಂದ ಭೂಮಿಯ ಅಂತರ್ಭಾಗವನ್ನು ಅಧ್ಯಯನ ಮಾಡು ವುದರಲ್ಲಿ ಸಹಾಯಕವಾಗುತ್ತವೆ.
ಈ ಕೆಳಗಿನ ಯಾವ ಘಟ್ಟಗಳು ಮಧ್ಯ ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?
A. ಬನಿಹಲ್ ಘಟ್ಟ
B. ಪಿರ್ ಪನ್ವಾಲ್ ಘಟ್ಟ
C. ಸಿಂನ್ಸಾನ್ ಘಟ್ಟ
D. ರೋಹ್ತಾಂಗ್ ಘಟ್ಟ
E. ಗೋಲಾಭರ್ ಘಟ್ಟ
(1) ಒಂದು ಹೇಳಿಕೆ ಮಾತ್ರ ಸರಿ
(2 ) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
(3) ನಾಲ್ಕು ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಎಲ್ಲವೂ ಸರಿಯಾಗಿವೆ
ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ :
A. ಭಾರತವನ್ನು ಹತ್ತು ಜೈವ ಭೂ ವಲಯಗಳಾಗಿ ಮತ್ತು 36 ಜೈವಿಕ ಪ್ರಾಂತಗಳಾಗಿ ವಿಭಾಗಿಸಲಾಗಿದೆ.
B. ಪ್ರದೇಶದ ನಿಬಂಧನೆಗಳಿಗನುಸಾರ ವಾಗಿ, ಸುಂದರ್ಬನ್ಸ್ ಜೈವಗೋಳ ಮೀಸಲು ಪ್ರದೇಶವು ಗರಿಷ್ಠ ಪ್ರದೇಶವನ್ನು ಹೊಂದಿದೆ.
C. ವಿಶೇಷ ಬಣ್ಣದ ಹಾರ್ನ್ ಬಿಲ್ ಹಕ್ಕಿ ಮತ್ತು ಸಣ್ಣ ಸಸ್ತನಿ ಪ್ರಾಣಿಗಳು ಅಗಸ್ವಾಮಲೈ ಜೈವಗೋಳ ಮೀಸಲು ಆರಣ್ಯದಲ್ಲಿ ಕಂಡುಬರುವ ಮುಖ್ಯವಾದ ಪ್ರಾಣಿ ಸಂಕುಲಗಳಾಗಿವೆ.
D. ಭಾರತದ ಆನೆಗಳ ಹಿಂಭಾಗದ ಆಕಾರವು ಆಕಾರದಲ್ಲಿ ಉಬ್ಬು ಮೈಯನ್ನು ಹೊಂದಿದರೆ, ಇದಕ್ಕೆ ಪ್ರತಿಯಾಗಿ, ಆಫ್ರಿಕಾದ ಆನೆಗಳಲ್ಲಿ ಅದು ಆಕಾರದಲ್ಲಿ ಒಳಬಾಗಿನ ಆಕಾರವನ್ನು ಹೊಂದಿವೆ. ها
ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :
(1) ಒಂದು ಹೇಳಿಕೆ ಮಾತ್ರ ಸರಿ
(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
55.Pending
ಈ ಕೆಳಕಂಡವುಗಳಲ್ಲಿ ಯಾವ ಹೇಳಿ ಸರಿಯಲ್ಲ?
(1) ಅಲೋಹೀಯ ಖನಿಜಗಳು ಸ್ವಾಭಾವಿಕವಾಗಿ ಅಜೈವಿಕ ಅಥವಾ ಜೈವಿಕವಾದವುಗಳಾಗಿವೆ.
(2) ಆಂಧ್ರಪ್ರದೇಶವು ಮೊನಾಜೈಟ್ ಮತ್ತು ಥೋರಿಯಂನ ಸಮೃದ್ಧಿ ನಿಕ್ಷೇಪಗಳನ್ನು ಹೊಂದಿದೆ.
(3) ಒಡಿಸ್ಸಾದಲ್ಲಿರುವ ಮ್ಯಾಂಗನೀಸ್ ಪ್ರಮುಖ ಗಣಿಗಳು ಕೋರಾಪುಟ್, ಬೊನಾಯಿ ಮತ್ತು ಬೊಲಂಗೀರ್ಗಳಾಗಿವೆ.
(4) ನೆಲ್ಲೂರು ಜಿಲ್ಲೆಯು ಅತ್ಯುತ್ತಮ ಗುಣಮಟ್ಟದ ಮೈಕಾ (Mica) ವನ್ನು ಉತ್ಪಾದಿಸುತ್ತದೆ.
ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಈ ಕೆಳಗೆ ನೀಡರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
ಪಟ್ಟಿ-I ಪಟ್ಟಿ-II
ಅರಣ್ಯದ ವಿಧಗಳು ಪ್ರಮುಖ ಮರಗಳು
A.ಉಷ್ಣವಲಯ ನಿತ್ಯ ಹರಿದ್ವರ್ಣ (i) ನೀಮ್
B.ಅರೆ ನಿತ್ಯ ಹರಿದ್ವರ್ಣ (ii) ಸೆಡಾರ್
C. ಉಷ್ಣವಲಯ ಸ್ವಾಭಾವಿಕವಾಗಿ ಉಮರುವ ಮರಗಳ ಎಲೆಗಳು (iii) ರೋಸ್ವುಡ್
D. ಕೋನಿಫರಸ್ ಮರಗಳು (iv) ಡಿಯೋಡರ್
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿ; ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಪಟ್ಟಿ-I ಪಟ್ಟಿ-II
ಪರ್ವತ ಶ್ರೇಣಿಪ್ರಮುಖ ಸಾಲು
A. ಶಿವಾಲಿಕಗಳು (i) ಪೀಕ್ ಪಂಜಲ್ ಮತ್ತು ಮಹಾಭಾರತ
B.ಕಿರಿಯ ಹಿಮಾಲಯ ಪರ್ವತಗಳು (ii) ಧವಳಗಿರಿ ಮತ್ತು ಮಕಾಲು
C. ದೊಡ್ಡ ಹಿಮಾಲಯ ( ಪರ್ವತಗಳು (iii) ಡಾಫ್ಲಾ ಮತ್ತು మిరి
D. ಹಿಮಾಲಯ ಪರ್ವತದಾಚೆ (iv) ಕಾರಕೋರಂ ಮತ್ತು ಲಡಾಖ್
ಈ ಕೆಳಗೆ ನೀಡಲಾದ ಅಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
A B C D
(1) (ii) (iii) (iv) (i)
(2) (i) (ii) (iii) (iv)
(3) (iii) (i) (ii) (iv)
(4) (iv) (iii) (ii) (i)
ಕರ್ನಾಟಕದ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A. ಕರ್ನಾಟಕವು ಭಾರತೀಯ ಶಿಲಾಪ್ರದೇಶದ ಐದು ಪ್ರಮುಖ ಆರ್ಕಿಅನ್ ಒಂದಾಗಿದೆ. ಕೋಟಾನ್ಗಳಲ್ಲಿ
B. ಕರ್ನಾಟಕದ ಭೌಗೋಳಿಕ ಸರಹದ್ದನ್ನು ಮೀರಿಯೂ ಸಹ ಧಾರವಾಡ ಕ್ರೆಟಾನ್ ವಿಸ್ತರಿಸಿದೆ.
C. ಪಶ್ಚಿಮದ ಮತ್ತು ಪೂರ್ವದ ಧಾರವಾಡ ಕ್ರೇಟಾನ್ ನಡುವಿನ ಸರಹದ್ದನ್ನು ಕ್ಲೋಸ್ಪಿಟ್ ಗ್ರಾನೈಟ್ ಗುರುತು ಮಾಡುತ್ತವೆ.
D.ಕಾಲಡ್ಡಿ (Kaladgi) ತಗ್ಗು ಪ್ರದೇಶವು ಪ್ರೀಟರೋಜೋಯಿಕ್ (protero-zoic) ಸೆಡಿಮೆಂಟರಿ ಶಿಲಾ ರಚನಾ ಪ್ರವರ್ಗಕ್ಕೆ ಸೇರುತ್ತವೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ
(2) ಎರಡು ಹೇಳಿಕೆಗಳು ಸರಿಯಾಗಿವೆ ಮಾತ್ರ
(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
61 Pending
(1) ಗಾರೋ ಬೆಟ್ಟಗಳು
(2) ನಾಗಾ ಬೆಟ್ಟಗಳು
(3) ಮಿಕಿರ್ ಬೆಟ್ಟಗಳು
(4) ಖಾಸಿ ಬೆಟ್ಟಗಳು
62. PENDING
ಕರ್ನಾಟಕದ ಸಾರಿಗೆ ಸಂಕೀರ್ಣ ವ್ಯವಸ್ಥೆ ಸಂಬಂಧಿಸಿದಂತೆ ಈ ಹೊಂದಿಸಿ ಬರೆಯರಿ : ಕೆಳಗಿನವುಗಳನ
ಅಭಿವೃದ್ಧಿ ವರ್ಷ
A. ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ (i) 195:
B. ಒಂದು ಪ್ರಮುಖ ಬಂದರಾಗಿ ಹೊಸ ಮಂಗಳೂರು ಬಂದರು(ii) 2011
C. ಮಂಗಳೂರು ವಿಮಾನ ನಿಲ್ದಾಣ (iii) 1974
D. ಬೆಂಗಳೂರು ಮೆಟ್ರೋ ರೈಲು ಯೋಜನೆ (iv) 2003
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
A BCD
(1)(iv)(iii)(i)(ii)
(2)(i)(iii)(iv)(ii)
(3)(iii)(iv)(i)(ii)
(4)(ii)(i)(iv)(iii)
ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ:
A. ಭೂಮಿಯ ಮೇಲ್ಟಿಯಿಂದ 50 ಕಿ.ಮೀ. ಎತ್ತರದವರೆಗೆ ವಾಯು ಸ್ತಂಭದಲ್ಲಿರುವ ಓಜೋನ್ ಒಟ್ಟು ಪ್ರಮಾಣವನ್ನು ಒಟ್ಟು ಸ್ತಂಭಓಜೋನ್’ ಎಂದು ಕರೆಯುತ್ತಾರೆ.
B. ಒಟ್ಟು ಸ್ತಂಭ ಓಜೋನ್ ಅನ್ನು ಡಾಬ್ದನ್ ಯೂನಿಟ್ ದಾಖಲಿಸಲಾಗುತ್ತದೆ. (ಡಿಯು)ನಲ್ಲಿ
C. ಓಜೋನ್ ಪದರದ ಕುಗ್ಗುವಿಕೆಯನ್ನು ಮೊದಲು ಅಂಟಾರ್ಕ್ಟಿಕಾದಲ್ಲಿ ಗಮನಿಸಲಾಯಿತು.
D. ಸಿಎಫ್ಗಳು, ಹ್ಯಾಲೋನ್ಗಳು CCL4 ಇವು ಪ್ರಮುಖ ಓಜೋನ್ ಕುಗ್ಗುವಿಕೆಯ ಪದಾರ್ಥಗಳಾಗಿವೆ.
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
(2)ಮೂರು ಹೇಳಿಕೆಗಳು ಸರಿಯಾಗಿವೆ
(3)ಎರಡು ಹೇಳಿಕೆಗಳು ಸರಿಯಾಗಿವೆ
(4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
64.Pending
ಈ ಕೆಳಗಿನ ಸಣ್ಣ ಭೂರಚನಾ ವಿಜ್ಞಾನ ಸ್ಥಾವರವನ್ನು ಪರಿಗಣಿಸಿ :
A. ನಾಝ ಫಲಕ- ಸೌದಿ ಅರೇಬಿಯನ್ ಭೂ ದ್ರವ್ಯರಾಶಿ
B. ಕೋಕೊಸ್ ಫಲಕ- ಕೇಂದ್ರೀಯ ಅಮೇರಿಕಾ ಫಲಕದ ಮತ್ತು ಪೆಸಿಫಿಕ್ ನಡುವೆ
C. ಫಿಲಿಪೀನ್ ಫಲಕ -ಏಷಿಯಾಟಿಕ್ ಮತ್ತು ಪೆಸಿಫಿಕ್ ಫಲಕದ ನಡುವೆ
D. ಕ್ಯಾರೋಲಿನ್ ಫಲಕ – ಫಿಲಿಪೀನ್ ಮತ್ತು ಭಾರತೀಯ ಫಲಕದ ನಡುವೆ
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
1) ಒಂದು ಹೇಳಿಕೆ ಮಾತ್ರ ಸರಿ
(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
(3) ಮೂರು ಹೇಳಿಕೆಗಳು ಸರಿಯಾಗಿವೆ ಮಾತ್ರ
(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
ಇತ್ತೀಚೆಗೆ ‘ವಿನ್ಸ್’ ಅವಾರ್ಡ್ ಮೊದಲನೇ ? ಆವೃತ್ತಿಯನ್ನು ನಗರ ಮತ್ತು ಗೃಹ ನಿರ್ಮಾಣ! ವ್ಯವಹಾರಗಳ ಕೇಂದ್ರ ಸಚಿವಾಲಯವು ಪ್ರಕಟಿಸಲಾಯಿತು. ಇದಕ್ಕೆ ಸಂಬಂಧಿನಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
(1) ಪರಿಸರ-ಸ್ನೇಹಿ ಅವಾರ್ಡ್ ಆಗಿದೆ ಕಟ್ಟಡ ಪ್ರಾಜೆಕ್ಟ್ಗಳಿಗಾಗಿ ನೀಡುವ ಶ್ರೇಷ್ಠ
(2) ದೊಡ್ಡ ನಗರಗಳಿಗೆ ಅವುಗಳ ಸ್ವಚ್ಛತಾ ಕಾರ್ಯಕ್ಕಾಗಿ ನೀಡುವುದು
(3)
ಸ್ವಚ್ಛತಾ ಕಾರ್ಯಾರಂಭದಲ್ಲಿ ಮಹಿಳೆಯರಿಗೆ ಮತ್ತು ಮಹಿಳಾ ಮುಂದಾಳತ್ವ ಸಂಸ್ಥೆಗೆ ನೀಡುವುದು
(4) ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವುದು
PENDING
ಭಾರತ ಉಪಖಂಡದ ಸಚಿವ ಸಂಪುಟದ ಮಂತ್ರಿಯಾದ ಭಾರತದ ಮೊದಲ ಮಹಿಳೆ ಯಾರು? ಹಾಗೆಯೇ, ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಒಬ್ಬ ನಾಯಕರುಗಳಲ್ಲಿ (Heroes) ಒಬ್ಬರಾಗಿದ್ದಾರೆ
(1) ಮೇವಿಸ್ ಡುನ್ಸ್ ಲಿಂಗ್ಡೋಹ್
(2) ರಾಜಕುಮಾರಿ ಅಮೃತ್ ಕೌರ್
(3) ಸುಚೇತಾ ಕೃಪಲಾನಿ
(4) ವಿಜಯ ರಾಜೆ ಸಿಂಧಿಯಾ
ಭೌಗೋಳಿಕ ಸೂಚ್ಯಾಂಕ ರಿಜಿಸ್ಟ್ರಾರ್ರವರು ಕೆಲವು ಜಿಐ ಟ್ಯಾಗ್ಗಳನ್ನು ಸೇರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೊಂದಾಣಿಕೆಗಳು ಸರಿಯಾಗಿವೆ?
A. ಅನಾರ್ದಾನ-ಜಮ್ಮು ಮತ್ತು ಕಾಶ್ಮೀರ
B. ವಾಂಚೂ ವುಡನ್ ಕ್ರಾಫ್ಟ್- ಸಿಕ್ಕಿಂ
C. ಕಾಲೂನ್ಯೂನಿಯ ರೈಸ್-ಕೇರಳ
D. ಕೊರಾಪುಟ್ ಕಾಲಾಜೀರ ರೈಸ್-ಒಡಿಸ್ಸಾ
70.Pending
ಭಾರತವು ಇತ್ತೀಚೆಗೆ ಟಿಇಪಿಎ (ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ) ಕ್ಕಾಗಿ ಇಎಫ್ಟಿಎ ದೇಶಗಳೊಂದಿಗೆ ಮಾತುಕತೆಯನ್ನು ಮತ್ತೆ ಪುನರಾರಂಭಿಸಿತು. ಕೆಳಗಿನ ಯಾವ ದೇಶಗಳು ಇಎಫ್ಟಿಎ ಸಂಘದ ಸದಸ್ಯರುಗಳಾಗಿವೆ?
A. ಲಿಚೆಸ್ಟನ್
B.ನಾರ್ವೆ
C. ಸ್ವೀಡನ್
D. ಡೆನ್ಮಾರ್ಕ್
E. ಐಸ್ಲ್ಯಾಂಡ್
ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
(1) B, C ಮತ್ತು D ಮಾತ್ರ
(2) A, C ಮತ್ತು E ಮಾತ್ರ (3) A, B ಮತ್ತು E ಮಾತ್ರ
(4) B, C ಮತ್ತು E ಮಾತ್ರ
PENDING
ಕೆಳಗಿನ ಯಾವ ‘ಅಂತರ್ಸರ್ಕಾರದ ಸಂಧಾನಗಳ ಚೌಕಟ್ಟನ್ನು’ ಅತ್ಯುತ್ತಮವಾಗಿ ವಿವರಿಸುತ್ತವೆ?
(1) ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಾಧನವನ್ನು ಅಭಿವೃದ್ಧಿಪಡಿಸಲು ಚೌಕಟ್ಟನ್ನು ರೂಪಿಸಲಾಗಿದೆ.
(2) ಯನೈಟೆಡ್ ನೇಷನ್ಸ್ ಭದ್ರತಾ ಪರಿಷತ್ತನ್ನು ಪುನಃ ರೂಪಿಸಲಾಗಿದೆ. ರೂಪಿಸಲು
(3) 1.5 ° ಸೆಲ್ಸಿಯಸ್ಗಿಂತ ಕಡಿಮೆ ವಿಶ್ವ ಶಾಖದ ಉಷ್ಣಾಂಶದಲ್ಲಿಡಲು ಕೈಗೊಂಡ ಕ್ರಮಗಳನ್ನು ಪುನರ್ಪರಿಶೀಲಿಸಲು ರೂಪಿಸಲಾಗಿದೆ.
(4) ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ಅಂತರಸರ್ಕಾರದ ಚೌಕಟ್ಟಾಗಿದೆ.
74.Pending
ಕೆಟಲಿನ್ ಕರಿಕೊ ಮತ್ತು ಡ್ಯೂ ವೈಸ್ಸಮನ್ನ ಜೋಡಿಗೆ ತಮ್ಮ ಕೆಲಸಕ್ಕಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ?
(1) ಕ್ಯಾನ್ಸರ್ ವಿರುದ್ಧ ಹೋರಾಡುವುದಕ್ಕಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ
(2) ಅಮರ್ ರೋಗದ ಬಗ್ಗೆ ಅವರು ಅಧ್ಯಯನ ಮಾಡಿದ್ದಕ್ಕಾಗಿ
(3) 235 ಆಧಾರಿತ ನರವೈಜ್ಞಾನಿಕ ಪ್ರಚೋದನೆಗಳಲ್ಲಿ ಅವರ ಕೊಡುಗೆಗಾಗಿ ನೀಡಲಾಗಿದೆ
(4) ಕೋವಿಡ್ ವಿರುದ್ಧವಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ ಕೊಡಲಾಗಿದೆ
ಬಿದ್ರಿವೇರ್ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
ಬಿದ್ರಿವೇರ್ ಎಂಬದು 500 ವರ್ಷಗಳ A. ಹಿಂದಿನ ವಸ್ತುವಾಗಿದೆ. ಅದು ಮೂಲತಃ ಪರ್ಷಿಯನ್ದಾಗಿದೆ, ಆದರೆ ಬಿದ್ರಿವೇರ್ ಕೇವಲ ಭಾರತೀಯ ನಾವೀನ್ಯತೆಯಾಗಿದೆ.
B. ಕ್ರಿಸ್ತಶಕ 14-15ನೇ ಶತಮಾನದಲ್ಲಿ ಬೀದರ್ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಬಹುಮನಿ ಸುಲ್ತಾನರು ಬಿದ್ರಿವೇರ್ಅನ್ನು ಅಭಿವೃದ್ಧಿಪಡಿಸಿದರು.
C. ಬಿದ್ರಿವೇರ್ ಎಂಬುದು ಬೆಳ್ಳಿಯಲ್ಲಿ ಡ್ಯಾಮಸ್ಸನ್ನಿಂಗ್ ಎಂದು ಕರೆಯಲ್ಪಡುವ ಬೆಳ್ಳಿ ಲೋಹದ ವಸ್ತುವಾಗಿದೆ.
D. ಬಿದ್ರಿವೇರ್ ಎಂಬುದು ಭೌಗೋಳಿಕ ಸೂಚನೆಗಳ ನೋಂದಣಿಯಾಗಿದೆ.
ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
(1) A ಮಾತ್ರ
(2) B ಮತ್ತು C ಮಾತ್ರ
(3) C ಮತ್ತು D ಮಾತ್ರ
(4) ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ನಾವು ಮೂರು ಮುಖ್ಯ ಬೌದಿಕ ಪರಂಪರೆಗಳು ಎಂದರೆ ನಿಗಮ ಪರಂಪರೆ, ಆಗಮ ಪರಂಪರೆ ಮತ್ತು ಸಮಾನ ಪರಂಪರೆಗಳನ್ನು ಕಾಣುತ್ತೇವೆ :
A. ನಿಗಮ ಪರಂಪರೆಯು (ವೇದ. ಎಂಬು ದಾಗಿಯೂ ಕರೆಯುತ್ತಾರೆ) ವೇದಗಳನ್ನು ಸನಾತನವೆಂದು ಅಥವಾ ದೇವರ ಬೋಧನೆಗಳೆಂದು ನಂಬುತ್ತದೆ. ಆದರೆ ಅವುಗಳ ಆಧಾರ ಗ್ರಂಥಗಳನ್ನು ನಿರಾಕರಿಸಬಹುದಾಗಿದೆ.
B. ಆಗಮ ಪರಂಪರೆಯಲ್ಲಿ ಅನುಯಾಯಿಗಳು ತಮ್ಮ ವಿಭಿನ್ನ ಅನುಭಾವಗಳಿಂದ ದೈವನು ಬೋಧಿಸುವ ದೈವಿಕ ದಿವ್ಯಜ್ಞಾನವೆಂದು ಪರಿಗಣಿಸುವ ತಮ್ಮ ಸ್ವಂತ ಪವಿತ್ರ ಗ್ರಂಥಗಳನ್ನು ಹೊಂದಿರುವರು.
C. ಸಮಾನ ಪರಂಪರೆಯವರು ಕಠಿಣ ಜೀವನವನ್ನು ನಡೆಸುತ್ತಿರುವ ಸಂನ್ಯಾಸಿಗಳಾಗಿರುವರು, ವೇದಗಳ ಕಾಲದ ಧಾರ್ಮಿಕ ಸಂಸ್ಕೃತಿಯ ವಿರುದ್ಧ ವಿರೋಧ ವ್ಯಕ್ತಪಡಿಸುವ ಹಾಗೂ ನೈತಿಕ ಜೀವನವನ್ನು ನಡೆಸುವ ಬಗ್ಗೆ ಪ್ರಾಮುಖ್ಯತೆ ಕೊಡುವ ವಿಭಿನ್ನ ಸ್ರಾಮಾನಿಕ್ ವರ್ಗಗಳು.
ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
(1) A ಮಾತ್ರ
(2) B ಮಾತ್ರ ಡಿ
(3) C ಮಾತ್ರ
(4) A ಮತ್ತು B ಮಾತ್ರ
ಕೆಳಗಿನ ಜೋಡಿಗಳನ್ನು ಪರಿಗಣಿಸಿ:
ಸಾಹಿತ್ಯ ಕೃತಿ ಲೇಖಕರು
(a) ಅಭಿಜ್ಞಾನ ಶಾಕುಂತಲ ಕಾಳಿದಾಸ
(b) ಯೋಗಸೂತ್ರ ವ್ಯಾಸ
(c) ನಾಟ್ಯಶಾಸ್ತ್ರ ಭರತಮುನಿ
(d) ಪಂಚತಂತ್ರ ಪತಂಜಲಿ
ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿದೆ/ವೆ?
(1) (a) ಮಾತ್ರ
(2) (a) ಮತ್ತು (c) ಮಾತ್ರ
(3) (c) ಮತ್ತು (d) ಮಾತ್ರ
(4) (b) (c) ಮತ್ತು (d) ಮಾತ್ರ
ವರ್ಣರಂಜಿತ ವರ್ಣಚಿತ್ರದ ಮೊಘಲ್ ಶೈಲಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಮೊಘಲರ ವರ್ಣಚಿತ್ರದ ಶಿಖರವು ಇಸ್ಲಾಮಿಕ್, ಹಿಂದೂ ಮತ್ತು ಯೂರೋಪಿನ ಚಾಕ್ಷುಷ ಪ್ರದರ್ಶನ ಸಂಸ್ಕೃತಿ ಮತ್ತು ಸೌಂದರ್ಯಶಾಸ್ತ್ರಗಳ පර්ම ವಿಶೇಷವಾದ ಅತ್ಯಾಧುನಿಕ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತದೆ.
B. ಅಕ್ಟರ್ ತನ್ನ ಆಸ್ಥಾನದಲ್ಲಿ ಕಲಾ ಮಂದಿರ ಮತ್ತು ಆಕರ್ಷಕ ಭವ್ಯ ವರ್ಣಚಿತ್ರಗಳನ್ನು ನೆಲೆಗೊಳಿಸಲು ಇಬ್ಬರು ಪರ್ಷಿಯನ್ ಕಲಾವಿದರಾದ -ಮೀರ್ ಸಯ್ಯದ್ ಅಲಿ ಮತ್ತು ಅಬ್ ಅಸ್ ಸಮರನ್ನು ಆಹ್ವಾನಿಸಿದ್ದನು.
C. ಚಿತ್ರಗಳಲ್ಲಿ ಲೇಪಿಸಲಾದ ಮರಖ್ಯಾಸ್ ವಿಶಿಷ್ಟವಾದ ವರ್ಣಚಿತ್ರಗಳು ಜಹಂಗೀರ್ ಜನಪ್ರಿಯವಾಗಿದ್ದವು. ಕಾಲದಲ್ಲಿ
D. ಕಾಗದದ ಮೇಲೆ ಅಪಾರದರ್ಶಕ ಜಲವರ್ಣದಲ್ಲಿ ಚಿತ್ರಸಿದ ಮಡೋನ (ಮೇರಿ ಕನೈಯ ಚಿತ್ರಣ) ಮತ್ತು ಆಕೆಯ ಮಗು ಮೊಘಲ್ ವರ್ಣಚಿತ್ರ ಶೈಲಿಯ ಪ್ರಸಿದ್ದ ಪ್ರಾಚೀನ ಕುಶಲ ಕಲೆಯಾಗಿದೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
(1) B, C ಮತ್ತು D
(2) A, B ಮತ್ತು C
(3) A C ಮತ್ತು D
(4) A, B ಮತ್ತು D
ಕೆಳಗಿನವುಗಳಲ್ಲಿ ಯಾವುವು ಜೈನಧರ್ಮದಲ್ಲಿನ 5 ಪ್ರಸಿದ್ದ ದೀಕ್ಷಾ ಪ್ರತಿಜ್ಞೆಗಳ ಭಾಗವಾಗಿವೆ :