1. ಈ ಕೃತಿಗಳನ್ನು ಕಾಲಾನುಕ್ರಮದಲ್ಲಿ ಗುರುತಿಸಿ :
(1) ಆದಿಪುರಾಣ, ಸಾಹಸಭೀಮ ವಿಜಯ, ರಾಮಚಂದ್ರ ಚರಿತ ಪುರಾಣ, ಕವಿರಾಜ ಮಾರ್ಗ
(2) ಕವಿರಾಜ ಮಾರ್ಗ, ರಾಮಚಂದ್ರ ಚರಿತ ಪುರಾಣ, ಸಾಹಸಭೀಮ ವಿಜಯ, ಆದಿಪುರಾಣ
(3) ಸಾಹಸಭೀಮ ವಿಜಯ, ಆದಿಪುರಾಣ, ರಾಮಚಂದ್ರ ಚರಿತ ಪುರಾಣ, ಕವಿರಾಜ ಮಾರ್ಗ
(4) ಕವಿರಾಜ ಮಾರ್ಗ, ಆದಿಪುರಾಣ, ಸಾಹಸಭೀಮ ವಿಜಯ. ರಾಮಚಂದ್ರ ಚರಿತ ಪುರಾಣ
2. ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಕುವೆಂಪು ತಂತ್ರಾಂಶಕ್ಕೆ ಸಂಬಂಧಿಸಿದಂತ ಗುಂಪಿಗೆ ಸೇರದಿರುವ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ.
a. ಇಪ್ಪತ್ತು ನಮೂನೆಯ ಕನ್ನಡ ಫಾಂಟ್ಗಳ ಸೌಲಭ್ಯವಿದೆ
b. ಹೇಮಾವತಿ, ನೇತ್ರಾವತಿ, ಶರಾವತಿ, ಕಾವೇರಿ ಎಂಬ ಕೀಲಿಮಣೆಗಳ ವಿನ್ಯಾಸವಿದೆ
c. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಈ ತಂತ್ರಾಂಶದ ರೂವಾರಿ
d. ಗ್ಲಿಫ್ ಹಾಗೂ ಕೀಲಿಮಣೆಯ ಶಿಷ್ಟತೆಗೆ ಅನುಗುಣವಾಗಿ ಈ ತಂತ್ರಾಂಶವಿಲ್ಲ
(1) ಹೇಳಿಕೆ – d
(2) ಹೇಳಿಕೆ – c, d
(3) ಹೇಳಿಕೆ – b, c, d
(4) ಹೇಳಿಕೆ – a, d
3. ಶ್ರವಣಬೆಳಗೊಳದ ಸಾ.ಶ. (ಕ್ರಿ.ಶ.) 1131 ರ ಶಾಸನದಲ್ಲಿ ಚಿತ್ರಿತವಾಗಿರುವ ಮಾಚಿಕಬ್ಬೆ ಯಾರು ?
(1) ವಿಷ್ಣುವರ್ಧನನ ತಾಯಿ
(2) ವಿಷ್ಣುವರ್ಧನನ ಮಡದಿ
(3) ವಿಷ್ಣುವರ್ಧನನ ಅತ್ತೆ
(4) ವಿಷ್ಣುವರ್ಧನನ ಸಹೋದರಿ
ಶೀಘ್ರದಲ್ಲೇ ಬರಲಿದೆ…